ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

Bilva Patra :ಬಿಪಿ ಸಮಸ್ಯೆಯಿಂದ ಮುಕ್ತಿ,ಸಕ್ಕರೆ ಕಾಯಿಲೆಗೆ ಪರಿಹಾರ,ಮಂಡಿ ನೋವಿಗೆ ರಾಮಬಾಣ ” ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ನ ಪಾಪಸಂಹಾರಮ್ ಏಕ ಬಿಲ್ವಂ ಶಿವಾರ್ಪಣಂ” ತ್ರಿದಾಳ ಅಂದ್ರೆ ಮೂರು ದಳದಿಂದ ಕೂಡಿದ. ತ್ರಿಗುಣಂ ಅಂದರೆ ಮೂರು ಗುಣಗಳನ್ನು ಕೂಡಿದ. ತ್ರಿನೇತ್ರ ಅಂದರೆ ಸತ್ವ ರಜಾ ಥಾಮಸ್ ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಂದ ಈ ಮೂರು ದಳಗಳನ್ನು ಹೋಲಿಸುತ್ತಾರೆ.

ಶಿವನ ತ್ರಿಶೂಲಕ್ಕೂ ಸಹಿತ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಆದ್ದರಿಂದ ಶಿವನಿಗೆ ಪ್ರಿಯವಾದಂತ ಈ ಎಲೆಯನ್ನ ಬಿಲ್ವಪತ್ರೆಯೆಂದು ಕರೆಯುತ್ತಾರೆ. ಸಾಧಾರಣವಾಗಿ ಬಿಲ್ವಪತ್ರೆಯಿಂದ ಎಲ್ಲರಿಗೂ ತಿಳಿದಿರುತ್ತದೆ ಈ ಬಿಲ್ವಪತ್ರೆಯಿಂದ ಇಷ್ಟೊಂದು ಔಷಧಿ ಗುಣಗಳು ಇದೆ ಅನ್ನೋದು . ದೇವರಿಗೆ ಅರ್ಚನೆ ಮಾಡಿದಂತ ಬಿಲ್ವಪತ್ರೆಯನ್ನು ಯಾವತ್ತಿಗೂ ಆಚೆಗೆ ಹಾಕುವುದಿಲ್ಲ. ಅದನ್ನ ನೀವೇ ಉಪಯೋಗಿಸುತ್ತೀರಾ ಅದರಿಂದ ಒಳ್ಳೆಯ ಲಾಭವನ್ನು ಆರೋಗ್ಯಕರವಾದಂತ ಉಪಯೋಗವನ್ನು ನೀವು ಪಡೆಯುತ್ತೀರಾ.
ಬಿಲ್ವಪತ್ರೆ ಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ

ಮುಳ್ಳು ಬಿಲ್ವಪತ್ರೆ.ಮುಳ್ಳು ಇರದ ಬಿಲ್ವಪತ್ರೆ.ಅದರಲ್ಲಿ ಕಾಡು ಬಿಲ್ವಪತ್ರೆ ಊರು ಬಿಲ್ವಪತ್ರೆ ಬರುತ್ತೆ ಕಾಡು ಬಿಲ್ವಪತ್ರೆ ತುಂಬಾನೇ ಡಾರ್ಕ್ ಗ್ರೀನ್ ಅಲ್ಲಿ ಇರುತ್ತೆ. ಊರು ಬಿಲ್ವಪತ್ರೆ ಅಂದರೆ ಸ್ವಲ್ಪ ಎಳೆ ಎಳೆಯಾಗಿ ಸ್ವಲ್ಪ ಸ್ಮೂತ್ ಆಗಿ ಇರುತ್ತೆ.ಬಿಲ್ವಪತ್ರೆ ಎಲೆಯಿಂದ ಹಿಡಿದು ಕಾಂಡ ಬೇರು ಹೂಗಳ ಮತ್ತೆ ಅದರಲ್ಲಿ ಬಿಡುವಂತಹ ಕಾಯಿ ಮತ್ತು ಹಣ್ಣುಗಳು ಎಲ್ಲಾ ಒಂದೊಂದು ರೀತಿಯ ಕಾಯಿಲೆಗಳಿಗೆ ಔಷಧಿಯಾಗಿ ನಾವು ಅದನ್ನು ಬಳಸಬಹುದು ಬಿಲ್ವಪತ್ರೆ ಬ್ಯಾಕ್ಟೀರಿಯಗಳನ್ನು ನಾಶ ಮಾಡುವಂತಹ ಗುಣವನ್ನು ಹೊಂದಿದೆ. ಈ ಬಿಲ್ಪತ್ರೆಯಲ್ಲಿರುವ ಔಷಧೀಯ ಗುಣ ನಮ್ಮ ದೇಹವನ್ನು ಸದೃಢನಾಗಿಸಿ ಮಾಡುತ್ತದೆ.
ನಾವು ಎಷ್ಟೊಂದು ಹಣವನ್ನು ಡಾಕ್ಟರ್ ಗೆ ಕೊಡುತ್ತೀವಿ ಸಿಂಪಲ್ಲಾದಂತ ಬಿಲ್ವಪತ್ರೆಯನ್ನು ಹಣದ ಉಳಿತಾಯ ಅದರ ಜೊತೆಗೆ ಮುಂದೆ ಯಾವುದೇ ಕಾಯಿಲೆಗಳು ನಮ್ಮ ಹತ್ತಿರ ಬರುವುದಿಲ್ಲ. ಹಾಗೆ ನಾವು ಬಿಲ್ಪತ್ರೆ ಯಿಂದ ಉಪಯೋಗಗಳನ್ನು ಪಡೆಯಬಹುದು.

ಬೆಳಗ್ಗೆ ಎದ್ದ ತಕ್ಷಣ ಬಿಲ್ವಪತ್ರೆ ಎರಡು ಎಲೆಗಳನ್ನು ತೆಗೆದುಕೊಳ್ಳಿ. ಬಾಯಲ್ಲಿ ಚೆನ್ನಾಗಿ ಜಗದ್ಬಿಟ್ಟು ನೀರ್ ಕುಡಿದರೆ ಕ್ರಮೇಣವಾಗಿ. ನಿಮಗೆ ಚರ್ಮಾವಾದಿ ಜೊತೆಗೆ ಅಲ್ಸರ್ ಬಾಯಲ್ಲಿ ಗುಳ್ಳೆಗಳು ಎಲ್ಲವುದಕ್ಕು ಕಡಿಮೆ ಆಗುತ್ತೆ ಬಿಲ್ವಪತ್ರೆಯನ್ನು ಚೆನ್ನಾಗಿ ನುಣ್ಣಗೆ ಹರೆದು. ಕಣ್ಣಿನ ಮೇಲೆ ಯಾವುದಾದರೂ ವೈಟ್ ಅಥವಾ ಕಾಟನ್ ಬಟ್ಟೆ ಹಾಕಿ. ಅದರ ಮೇಲೆ ಪೇಸ್ಟನ್ನು ಹಾಕಿ. ಕಣ್ಣಿಗೆ ತಂಪಾಗೋತರ. ಕಣ್ಣು ಉರಿ ಅಥವಾ ಕಣ್ಣಿಗೆ ಸಂಬಂಧಪಟ್ಟ ಎಲ್ಲಾ ಖಾಯಿಲೆಗಳು ಕಡಿಮೆ ಆಗುತ್ತೆ. ಎದೆಯಲ್ಲಿ ಕಫ ಕಟ್ಟಿಕೊಂಡು ಕೆಮ್ಮು ಜಾಸ್ತಿ ಬರ್ತಾ ಇದ್ರೆ. ಪೇಸ್ಟ್ ಮಾಡಿಕೊಂಡು. ಎದೆಗೆ ಹಚ್ಚುವುದರಿಂದ ಕಫ ಕರಗತ್ತೆ ಆದ್ದರಿಂದ ಕೆಮ್ಮು ಕಡಿಮೆ ಆಗುತ್ತೆ.
ಯಾರಿಗೆ ಮಂಡಿ ನೋವು ಇರುತೊ ಅವರಿಗೆ ಬಿಲ್ವಪತ್ರ ಕಾಯಿಯನ್ನ ಕೆಂಡದಲ್ಲಿ ಹಾಕಿ ಚೆನ್ನಾಗಿ ಸುಡಬೇಕು ಕಾಯಿಯನ್ನ ಪುಟ್ಟ ನಂತರ ಅದರ ತಿರುಳನ್ನು ಮಂಡಿ ನೋವು ಎಲ್ಲಿರುತ್ತೋ ಅಲ್ಲಿ ಹಚ್ಚುವುದರಿಂದ ಕಾಲು ನೋವು ಮಂಡಿ ನೋವು ಎಲ್ಲಾ ವಾಸಿಯಾಗುತ್ತದೆ.ಯಾರಿಗೆ ಬಿಪಿ ಇರುತ್ತೋ . ಅವರು ಕರೆಕ್ಟಾಗಿ ಎರಡು ಎಲೆಗಳನ್ನು ಸೇವಿಸ್ತಾ ಬನ್ನಿ .

ನಿಮಗೆ ಒಂದು ತಿಂಗಳ ಆದಮೇಲೆ ಗೊತ್ತಾಗುತ್ತೆ ಬಿಪಿ ನಾರ್ಮಲ್ ಇರುತ್ತೆ ಅಂತ . ಬಿಪಿ ಜೊತೆಗೆ ಶುಗರ್ ಇರುತ್ತಲ್ಲ ಅಂತವರು ಡೈಲಿ ಯೂಸ್ ಮಾಡಬೇಕು. ಐಶುಗರ ಆಗಿರತಕ್ಕಂತ ಅವರು ಸಹ ನಾರ್ಮಲ್ ಆವಸ್ಥೆಗೆ ಬರುತ್ತಾರೆ. ಡಯಾಬಿಟಿಕ್ಸನ್ನು ಕಡಿಮೆ ಮಾಡುವುದಕ್ಕೆ ಇದು ರಾಮಬಾಣವಾಗಿದೆ. ಸರಿಯಾಗಿ ನೀವು ಮೂರು ತಿಂಗಳು ಸತತವಾಗಿ ಈ ಎಲೆಗಳನ್ನು ಸೇವಿಸ್ತಾ ಬನ್ನಿ ಡಯಾಬಿಟಿಕ್ಸ್ ಕಂಟ್ರೋಲಿಗೆ ಬರುತ್ತೆ.
ಡಯಾಬೆಟಿಕ್ಸ್ ಬರಲೇಬಾರದು ಅನ್ನುವಂತವರು ಡೈಲಿ ಖಾಲಿ ಹೊಟ್ಟೆಗೆ 4 ಎಲೆಗಳನ್ನು ಜಜ್ಜಿ ಕಷಾಯ ಮಾಡಿ ಕುಡಿಯುತ್ತಾ ಬಂದ್ರೆ. ನಿಮ್ಮ ಲೈಫ್ ಅಲ್ಲೇ ಸಕ್ಕರೆ ಕಾಯಿಲೆ ಬರುವುದಿಲ್ಲ.

ದಿನನಿತ್ಯ ಈ ಎಲೆಗಳನ್ನು ಶುಗರ್ ಇರುವವರು ಸೇವಿಸುತ್ತಾ ಬಂದ್ರೆ ಯಾವ ಕಾಂಪ್ಲಿಮೆಂಟು ಉಂಟಾಗೋದಿಲ್ಲ. ಈ ಎಲೆಗಳನ್ನು ಸೇವಿಸುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಯಾರಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತೋ. ಬೇಗ ವೈರಸ್ ಅಟ್ಯಾಕ್ ಆದ್ರೂ ಗುಣಮುಖರಾಗ್ತಾರೆ. ತುಂಬಾ ಜನ ವಯಸ್ಸಾದವರು ರೋಗನಿರೋಧಕ ಶಕ್ತಿ ಕಡಿಮೆ ಇರುತೊ. ಅವರು ಈ ಕಾಯಿಲೆಗೆ ತುತ್ತಾಗುತ್ತಾರೆ. ನಾವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದರೆ. ಈ ಎಲೆಗಳನ್ನ ದಿನ ನಾವು ತಿಂತಾ ಬಂದ್ರೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆಬಿಲ್ವಪತ್ರೆಯ ಮೂರ್ನಾಲ್ಕು ಎಲೆಗಳ ಜೊತೆಗೆ ಸ್ವಲ್ಪ ಮೆಣಸಿನಕಾಯಿ, ಶುಂಠಿ ಮತ್ತೆ ಕೊತ್ತಂಬರಿ ಕಾಳು ಎಲ್ಲಾ ಹಾಕಿ ಕಷಾಯ ಮಾಡಿಕೊಂಡು ಕುಡಿದರೆ. ಈ ಮಳೆಗಾಲದ ವಾತಾವರಣದ ವ್ಯತ್ಯಾಸದಿಂದ ಬರುವ. ತಂಡಿ ಶೀತ ಜ್ವರ ಚಳಿ ಮತ್ತೆ ಸುಸ್ತಾಗ್ತಿದ್ರೆ ಅದೆಲ್ಲ ಕಡಿಮೆ ಆಗುತ್ತೆ.

ಇದು ಕೂದಲಿನ ಆರೈಕೆಗೂ ಸಹ ತುಂಬಾನೇ ಉಪಯುಕ್ತವಾಗಿದೆ. ತಲೆಯಲ್ಲಿ ವೋಟ್ ಆಗ್ತಾ ಇದ್ರೆ ಅಂದರೆ ಡ್ಯಾಂಡ್ರಫ್ ಹಾಗಿದ್ರೆ ಹೇರ್ ಫಾಲ್ ಆಗಿದ್ರೆ. ಬಿಲ್ವಪತ್ರ ಎಲೆಗಳನ್ನು ನಾವು ವಾರದಲ್ಲಿ ಎರಡು ಸಲ ಎಲೆಯನ್ನ ಪೇಸ್ಟ್ ಮಾಡಿ ತಲೆಗೆ ನಾವು ಅಪ್ಲೈ ಮಾಡುವುದರಿಂದ. ಡ್ಯಾಂಡ್ರಫ್ ಕಡಿಮೆಯಾಗುತ್ತೆ. ಡ್ಯಾಂಡ್ರಫ್ ಕಡಿಮೆ ಆಗೋದಕ್ಕೆ ಕಾರಣ. ನ್ಯೂಟ್ರಿಯನಸ್ ಪೋಷಕ ತತ್ವಗಳು. ನಮ್ಮ ಕಾರ್ಪಲ್ಲಿ ಹೋಗ್ಬಿಟ್ಟು ಡ್ಯಾಂಡ್ರಫ್ ಅನ್ನ ಕಂಟ್ರೋಲ್ ಮಾಡುತ್ತೆ ಅದರ ಜೊತೆಗೆ ಡ್ಯಾಂಡ್ರಫ್ ಕಡಿಮೆಯಾಗಿ ಅದರ ಜೊತೆಗೆ ಏರ್ಫಾಲ್ ಕಡಿಮೆ ಆಗುತ್ತಾ ಹೋಗುತ್ತೆ. ಹೇರ್ ಗಟ್ಟಿಯಾಗುತ್ತೆ.ಹೇರ್ ಬ್ಲಾಕ್ ಆಗಿ ಉಳಿಯುತ್ತೆ.

Bilva Patra : ಆರೋಗ್ಯವಂತರು ಸಹ ಬಿಲ್ವಪತ್ರೆಯನ್ನ ಹಾಗೆ ತಿನ್ಲಿಕಾಗ್ಲಿಲ್ಲ ಅಂದ್ರೆ ತಂಬುಳಿ ಅಂತ ಏನು ಮಾಡ್ತೀವಿ ಅಲ್ಲ.ತಂಬುಳಿ ಮಾಡುವ ವಿಧಾನ: ಒಂದು ಸ್ಪೂನ್ ಜೀರಿಗೆ ಒಂದು ಐದರಿಂದ ಆರು ಕರಿ ಮೆಣಸಿನ ಕಾಳು. ಕೊಬ್ಬರಿ ಎಣ್ಣೆ ಆಗಲಿ ಅಥವಾ ತುಪ್ಪದಲ್ಲಿ ಆಗಲೇ ಉರಿದುಕೊಳ್ಳಿ. ಅದರ ಜೊತೆಗೆ ಉರಿದುಕೊಂಡ ಮೇಲೆ ಐದರಿಂದ ಆರು ಬಿಲ್ವಪತ್ರದ ಎಲೆಗಳನ್ನು ಚೆನ್ನಾಗಿ ಉರಿದುಕೊಳ್ಳಿ. ಇದಕ್ಕೆ ನೀವು ಒಂದು ಬೌಲ್ ಕಾಯಿತುರಿ ಸ್ವಲ್ಪ ರುಚಿಗೆ ತಕ್ಕಷ್ಟು ಹುಣಸೆ ಹಣ್ಣು ಉಪ್ಪನ್ನು ಹಾಕ್ಬಿಟ್ಟು ಚೆನ್ನಾಗಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಎಲ್ಲವನ್ನು ಹಾಕಿಕೊಂಡು ನೈಸ್ ಪೇಸ್ಟ್ ಆಗಿ ಮಾಡಿಕೊಳ್ಳಿ. ಅದನ್ನ ನೀವು ಕಡದ ಮಜ್ಜಿಗೆಯಲ್ಲಿ ಅಥವಾ ಮೊಸರಲ್ಲಾಗಲಿ ಮಿಕ್ಸ್ ಮಾಡಿ. ಇದಕ್ಕೆ ಒಗ್ಗರಣೆಯನ್ನು ಕೊಡಬೇಕು. ಅಂದ್ರೆ ಹಸಿಮೆಣಸಿನಕಾಯಿ ಇಲ್ವಾ ಒಣ ಮೆಣಸಿನಕಾಯಿ ಸಾಸಿವೆ ಹಾಕಿ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಕೊಡಬೇಕು. ತುಂಬಾನೇ ಟೇಸ್ಟಿಯಾಗಿ ತಂಬಳೆ ರೆಡಿಯಾಗುತ್ತೆ.

ಬಿಲ್ವಪತ್ರೆಯನ್ನು ಖಾಲಿ ಇರುವವರು ಸೇವಿಸ್ಬೇಕಂತೆನಿಲ್ಲ ಹಾಗೆ ನೀವು ತಿನ್ನೋದ್ರಿಂದ. ಮಕ್ಕಳಿಗೆ ದೊಡ್ಡವರಿಗೆ . ಕುಟುಂಬದ ಪ್ರತಿಯೊಬ್ಬರು ಸೇವಿಸುತ್ತಾ ಬಂದರೆ ಹಲವಾರು ರೀತಿಯ ಕಾಯಿಲೆಗಳನ್ನ ಈಗ ಇಲ್ಲಿಂದಲೇ ನಾವು ಅವಾಯ್ಡ್ ಮಾಡಬಹುದು. ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು………..

Leave a Comment