ಮೂಗಿನಲ್ಲಿ ರಕ್ತ ಯಾಕೆ ಬರುತ್ತೆ? ಇದನ್ನು ತಡೆಗಟ್ಟಲು ಯಾವ ಮನೆಮದ್ದು ಉತ್ತಮ?

Kannada Health tips :ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಮೂಗಿನಲ್ಲಿ ರಕ್ತಸ್ರವ ಆಗುತ್ತಿರುತ್ತದೆ. ಈ ಮೂಗಿನಲ್ಲಿ ರಕ್ತಸ್ರವ ಆಗುವುದನ್ನು ತಡೆಗಟ್ಟುವ ವಿಧಾನಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.ಹಲವಾರು ಕಾರಣಗಳಿಂದ ಮೂಗಿನಲ್ಲಿ ರಕ್ತ ಸ್ರವ ಆಗುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಲು ಮತ್ತು ಬಿಳಿ ರಕ್ತ ಕಣಗಲು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆಗ ಕೂಡ ಮೂಗಿನಲ್ಲಿ ರಕ್ತ ಸ್ರವ ಆಗಬಹುದು ಮತ್ತು ನಮ್ಮ ರಕ್ತದ ಕಣಗಲು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೂ ಕೂಡ ಮೂಗಿನಲ್ಲಿ ರಕ್ತಸ್ರವ ಉಂಟಾಗುತ್ತದೆ.ಇನ್ನು ಅತಿಯಾದ ಉಷ್ಣತೆ … Read more

ಹೃದಯಘಾತವಾದಾಗ ನೀಡುವ ಪ್ರಥಮ ಚಿಕಿತ್ಸೆ!

Kannada health Tips :ಹೃದಯ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ಥಬ್ದವಾಗುತ್ತದೆ.ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಹೀಗಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ.ಹೃದಯಾಘಾತ ದಿಢೀರೆಂದು ಆಗುವುದಿಲ್ಲ. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಮೊದಲಿಗೆ ಏನೋ ಆಲಸ್ಯವಿರುತ್ತದೆ. ತುಂಬಾ ಸುಸ್ತಾಗುತ್ತದೆ. ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಸ್ವಲ್ಪ ದೂರ ನಡೆದರೆ ದಣಿವಾಗಿ ಸುಧಾರಿಸಿಕೊಳ್ಳಬೇಕು ಎನಿಸುತ್ತದೆ. ಆದರೆ ಜ್ವರ … Read more

ಪಂಚಕರ್ಮ ಎಂದರೇನು? ಪಂಚಕರ್ಮ ವಿಧಗಳು ಯಾವುವು?

Kannada Astrology :ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ ದೋಶಗಳನ್ನು ಕ್ರಮಬದ್ಧವಾಗಿ, ಸುಲಭವಾಗಿ, ಸುರಕ್ಷಿತವಾಗಿ ದೇಹದಿಂದ ಹೊರಹಾಕಲು, ಹಾಗೂ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ) ಬಲಿಷ್ಠ ಪಡಿಸಲು ಆಯುರ್ವೇದದಲ್ಲಿ ಹೇಳಲ್ಪಟ್ಟ ವಿಶಿಷ್ಠ ಚಿಕಿತ್ಸಾ ಪರಂಪರೆ ಈ … Read more

ಹಬ್ಬ ಪೂಜೆ ಹಾಗು ವ್ರತಗಳಲ್ಲಿ ಕುಂಕುಮಾರ್ಚನೆ ಹೇಗೆ ಮತ್ತು ಯಾವಾಗ ಮಾಡಬೇಕು?

Kannada Astrology :ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ – ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಿಶಿನ -ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪವನ್ನು ಮಾಡುತ್ತಾ, ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ ಕುಂಕುಮಾರ್ಚನೆ ಎಂದು ಕರೆಯುತ್ತಾರೆ. ದೇವಿಯ ನಾಮ … Read more

ಬುದ್ಧಿ ಚುರುಕಾಗಲು ಇಲ್ಲಿದೆ ಸಿಂಪಲ್ ಮನೆ ಮದ್ದು!

Kannada Health Tips :ಬುದ್ಧಿ ಚುರುಕಾಗಲು ಬಹಳಷ್ಟು ತಂದೆ ತಾಯಂದಿರ ಮೆಮೊರಿ ಪವರ್ ಕಡಿಮೆ ಇದೆ ಅಂತ. ಗ್ರಾಸ್ ಪಿನ್ ಪವರ್ ಕಡಿಮೆ ಇದೆ. ಹೇಳಿದ್ದನ್ನು ತಕ್ಷಣ ಕೇಳುವುದಿಲ್ಲ ಐಕ್ಯೂ ಕಡಿಮೆ ಇದೆ ಅಂತ ಹೇಳಿ ಕಂಪ್ಲೇಂಟ್ ಮಾಡ್ತಿರ್ತಾರೆ. ಅದಕ್ಕೆ ಏನಾದರೂ ಔಷಧಿ ಇದೆಯೇ. ನಮ್ಮ ಆಯುರ್ವೇದ ಔಷಧಿಯಲ್ಲಿ ರಸಾಯನ ಚಿಕಿತ್ಸೆ ಎಂಬ ಒಂದು ವಿಭಾಗವಿದೆ. ಆ ರಸಾಯನ ಚಿಕಿತ್ಸೆಯಲ್ಲಿ ಮತ್ತೊಂದು ವಿಭಾಗ ಮೇದ್ಯಾ ರಸಾಯನ. ಮೇದ್ಯಾ ಅಂತ ಅಂದ್ರೆ ಬುದ್ಧಿವಂತಿಕೆ ಯನ್ನ ಚುರುಕುಗೊಳಿಸುವುದು. ಅದಕ್ಕೆ ಉಪಯೋಗ … Read more

ಅಕ್ಕಿ ನೀರಿನ ಮಹತ್ವ ಒಮ್ಮೆ ತಿಳಿಯಿರಿ ಯಾಕಂದ್ರೆ!

Benefits of Rice water in kannada :ಈ ಅನ್ನ ಬಸಿದ ನೀರಿನಲ್ಲಿ ಶಕ್ತಿ ಹೆಚ್ಚು ಇರುತ್ತದೆ. ಅದಕ್ಕಾಗಿ ಹಿಂದಿನ ಕಾಲದವರಿಗೆ ಅನ್ನದ ಜೊತೆ ಅದರ ನೀರನ್ನೂ ಕುಡಿಯುವ ಅಭ್ಯಾಸವಿತ್ತು. ಈಗಲೂ ಕೆಲವರಿಗೆ ಗಂಜಿ ನೀರನ್ನು ಕುಡಿಯೋದಂದ್ರೆ ಒಂಥರಾ ದೇಹಕ್ಕೆ ಶಕ್ತಿ ದೊರೆತಂತೆ. ಪ್ರತಿಯೊಬ್ಬರ ಮನೆಯಲ್ಲೂ ಅನ್ನವನ್ನು ಮಾಡುತ್ತಾರೆ.ಹೆಚ್ಚಿನವರು ಅನ್ನವನ್ನು ತಯಾರಿಸಿದ ನಂತರ ಆ ನೀರನ್ನು ಬಸಿದು ಚೆಲ್ಲುತ್ತಾರೆ. ಆದರೆ ಅನ್ನಕ್ಕಿಂತ ಹೆಚ್ಚಿನ ಪೋಷಕಾಂಶಗಳು ಅಕ್ಕಿ ನೀರಿನಲ್ಲಿ ಕಂಡುಬರುತ್ತದೆ ಎಂದು ತಜ್ಞರು ನಂಬುತ್ತಾರೆ. ​ಔಷಧಿಗಿಂತ ಕಮ್ಮಿ ಇಲ್ಲ–ಆಯುರ್ವೇದದಲ್ಲಿ … Read more

ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆ ಆಗುತ್ತೆ!

Kannada Health Tips :ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಇದಕ್ಕೆ ದತ್ತುರಿಯನ್ನು ಎಲೆಯನ್ನು ತೆಗೆದುಕೊಂಡು ತೊಳೆದು ಸಣ್ಣದಾಗಿ … Read more

ಮಂಗಳೂರು ಸೌತೆಕಾಯಿ ಇಂತವರು ತಿನ್ನೋದ್ರಿಂದ ಏನಾಗತ್ತೆ ಗೊತ್ತಾ?

Kannada Health tips :ಸಾಮಾನ್ಯವಾಗಿ ಸುಲಭವಾಗಿ ಎಲ್ಲಾರು ತಿನ್ನುವ ತರಕಾರಿ ಎಂದರೆ ಅದು ಸೌತೆಕಾಯಿ. ಸಾಂಬಾರು ಸೌತೆಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ.ಈ ಸೌತೆಕಾಯಿ ಜೀರ್ಣ ಆಗುವುದಕ್ಕೆ ತುಂಬಾನೇ ಸುಲಭವಾಗುತ್ತದೆ. ಹಾಗಾಗಿ ದೊಡ್ಡವರು ಚಿಕ್ಕವರು ಕೂಡ ತಿನ್ನಬಹುದು. ಇದರಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ ಹಾಗು ನಮ್ಮ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಇ ಹೆರಾಳವಾಗಿ ಸಾಂಬಾರು ಸೌತೆಕಾಯಿಯಲ್ಲಿ ಸಿಗುತ್ತವೆ. ಒಂದು ವೇಳೆ ಯಾರಿಗಾದರೂ ಪದೇ ಪದೇ ಇನ್ಫ್ಯಾಕ್ಷನ್ … Read more

ಮಹಿಳೆಯರು ಅಡುಗೆ ಮನೆಯಲ್ಲಿ ಈ ರೀತಿ ಪಾತ್ರೆಗಳನ್ನು ಈ ರೀತಿ ಇಡಿ!

ಅಡುಗೆ ಮನೆಯನ್ನು ಎಲ್ಲಕ್ಕಿಂತ ಮಹತ್ವಪೂರ್ಣ ಸ್ಥಳವೆಂದು ಪರಿಗಣಿಸಲಾಗಿದೆ.ಮನೆಯ ದಕ್ಷಿಣ ಪೂರ್ವ ದಿಕ್ಕಿಗೆ ಅಡುಗೆ ಮನೆ ಇರಬೇಕು. ಅಗ್ನೇಯ ದೇವತೆ ಅಗ್ನಿಯಾಗಿದ್ದಾರೇ. ಅಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯು ಇರುವುದರಿಂದ ಸಾಕಾರತ್ಮಕ ಶಕ್ತಿಯ ಸಂಚಾಲನವಾಗುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಅನ್ನದ ಕೊರತೆಯು ಉದ್ಭವಿಸುವುದಿಲ್ಲ ಹಾಗು ಅಗ್ನೇಯ ದಿಕ್ಕನ್ನು ಪ್ರಗತಿಯ ದಿಕ್ಕು ಎಂದು ಕೂಡ ಕರೆಯಲಾಗಿದೆ. ಒಂದು ವೇಳೆ ನೈರುತ್ಯ ದಿಕ್ಕಿಗೆ ಅಡುಗೆ ಕೋಣೆ ಇದ್ದರೆ ಕುಟುಂಬದಲ್ಲಿ ಹಲವಾರು ರೀತಿಯ ಸಮಸ್ಸೆಗಳು ಎದುರು ಆಗುತ್ತವೆ.ಈ ದಿಕ್ಕಿಗೆ ಅಡುಗೆ ಕೋಣೆ ಇದ್ದರೆ … Read more

ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಿದರೆ ಆ ದೇವರ ಅನುಗ್ರಹ ಅತೀ ಶೀಘ್ರವಾಗಿ ಲಭಿಸುವುದು!

Kannada Astrology :ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ದೇವರ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ಪುಷ್ಪಾರ್ಚನೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು..? ಶಾಸ್ತ್ರಗಳ ಪ್ರಕಾರ, ಪುಷ್ಪವನ್ನು ಭಗವಂತನ ಪಾದದಲ್ಲಿ ಅರ್ಪಿಸಿದಾಗ ಪುಣ್ಯವನ್ನು ಹೆಚ್ಚಿಸಲು, ಪಾಪಗಳ ನಾಶಕ್ಕೆ ಮತ್ತು ಹೇರಳವಾದ ಶುಭ ಫಲಗಳನ್ನು ಪಡೆಯಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ದೇವರಿಗೆ ಅಲಂಕಾರ ಮಾಡುವಾಗ ಯಾವಾಗಲೂ ತಲೆಯ ಮೇಲೆ ಹೂವುಗಳನ್ನು ಅಲಂಕರಿಸಬೇಕು ಮತ್ತು ಪೂಜೆ ಮಾಡುವಾಗ ದೇವರ ಪಾದಗಳಿಗೆ ಹೂವನ್ನು ಅರ್ಪಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೂವುಗಳನ್ನು ಅರ್ಪಿಸುವುದರಿಂದ ಯಾವ … Read more