ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

Mole on body parts :ಎಷ್ಟೇ ದುಡಿದರು ಅಷ್ಟೇ. ಬಂದ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ. ಎಷ್ಟೇ ಕಷ್ಟಪಟ್ಟು ದುಡಿದರೂ ಜೀವನ ಮಾತ್ರ ಹಾಗೆ ಇದೆ. ಪ್ರತೀ ಸಲವೂ ಅದೃಷ್ಟವು ಕೈಗೊಡುತ್ತಾ ಇದೆ. ಇದರೊಂದಿಗೆ ಕೆಲವು ಸಲ ಅನಾರೋಗ್ಯದಿಂದ ಆಸ್ಪತ್ರೆಗೆ ಹಣ ಸುರಿಯಬೇಕಾಗುತ್ತದೆ. ಹೀಗೆ ಮುಂದುವರಿದರೆ ಜೀವನ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಹೀಗೆಂದು ಹಲವಾರು ಮಂದಿ ತಮ್ಮ ಕಷ್ಟನಷ್ಟಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಆದರೆ ಇದು ಅವರ ದೇಹದ ಮೇಲಿರುವ ಒಂದು ಮಚ್ಚೆಯಿಂದ ಎಂದರೆ ನೀವು ನಂಬುತ್ತೀರಾ? … Read more

ಇನ್ನು ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಲು ಆಗದಿದ್ದರೆ ಈ ಮಂಗಳಕರ ವಸ್ತುವನ್ನು ಮನೆಗೆ ತನ್ನಿ ಶುಭವಾಗುತ್ತೆ!

ಅಕ್ಷಯ ತೃತೀಯ ಎಂದಕೂಡಲೇ ಚಿನ್ನವನ್ನು ಮತ್ತು ಬೆಳ್ಳಿಯನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಳ್ಳುತ್ತೇವೇ. ಅದರೆ ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ. ಆ ದಿನ ಈ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಬಂದರೆ ತುಂಬಾನೆ ಒಳ್ಳೆಯದು.ಅಕ್ಷಯ ತೃತೀಯ ಏಪ್ರಿಲ್ 22ನೇ ತಾರೀಕು ಶನಿವಾರ ಪ್ರಾರಂಭ ಆಗುತ್ತದೆ.ಅವತ್ತಿನ ಬೆಳಗ್ಗೆ ಎದ್ದು ಮನೆಯನ್ನು ಶುದ್ಧಿ ಮಾಡಿಕೊಂಡು ಮನೆಯಲ್ಲಿ ಪೂಜೆಯನ್ನು ಮಾಡಿಕೊಳ್ಳಿ. ಮೊದಲು ಎರಡು ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ತುಳಸಿ ಗಿಡದ ಮುಂದೆ ಇಟ್ಟು ಎರಡು ತುಪ್ಪದ ದೀಪವನ್ನು ಹಚ್ಚಿ ತುಳಸಿ ಹತ್ತಿರ ಬೇಡಿಕೊಳ್ಳಿ.ಇನ್ನು ವಿಷ್ಣುವಿಗೆ … Read more

Kannada Health Tips :ಮಾವಿನ ಹಣ್ಣು ತಿನ್ನುವ ಮುನ್ನ ಮಿಸ್ ಮಾಡದೇ ಈ ಮಾಹಿತಿ ನೋಡಿ ಯಾಕೇಂದರೆ!

Kannada Health Tips :ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆ ಬಾಗಿಲಿಗೆ ಹಸಿ ಮಾವಿನ ಎಲೆಯಿಂದ ತೋರಣ ಕಟ್ಟಿ ಅತ್ಯಂತ ಖುಷಿಯಿಂದ ಹಬ್ಬದ ಆಚರಣೆ ಮಾಡುತ್ತಾರೆ.ಯುಗಾದಿ ಹಬ್ಬ ಕಳೆದ ನಂತರ ಮಾವಿನ ಹಣ್ಣುಗಳು ಎಲ್ಲಾ ಕಡೆ ಸಿಗುವುದಕ್ಕೆ ಶುರು ಆಗುತ್ತದೆ.ಬೇಸಿಗೆಯಲ್ಲಿ ಮತ್ತು ಮಾವಿನ ಸೀಸನ್ ನಲ್ಲಿ ಮಾವಿನ ಉಪಯೋಗ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಮಾವಿನ ಹಣ್ಣು ಫೋಟೊಸ್ಸಿಯಂ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ.ಇದರಿಂದ ರಕ್ತದ ಒತ್ತಡ ನಿರ್ವಹಣೆ ಆಗುತ್ತದೆ ಮತ್ತು ಮಧುಮೇಹ ಸಮಸ್ಸೆ ಕೂಡ ಸಹಜ ಸ್ಥಿತಿಯಲ್ಲಿ … Read more

ತಲೆ ನೋವು ಜ್ವರ ಕಾಡ್ತಿದ್ರೆ ಹಾಲನ್ನು ಈ ತರ ಮಾಡಿ ಕುಡೀರಿ ಎಂತಾ ಅದ್ಬುತ ಮನೆಮದ್ದು ಗೊತ್ತಾ!

ನಮಗೆ ಹಲವಾರು ರೀತಿಯ ಗಿಡ ಮೂಲಿಕೆಗಳು ಸಿಗುತ್ತವೆ. ಕೆಲವೊಂದು ಜಾದು ಮಾಡುತ್ತವೆ ಬೇರೆ ಬೇರೆ ರೀತಿಯ ಮನೆಮದ್ದನ್ನು ಮಾಡಿಕೊಳ್ಳಬಹುದು. ಅದರಲ್ಲೂ ತುಳಸಿ ಇಂದ ಬೇರೆ ಬೇರೆ ರೀತಿಯ ಅರೋಗ್ಯ ಪ್ರಯೋಜನಗಳು ಸಿಗುತ್ತವೆ ಮತ್ತು ಬೇರೆ ರೀತಿಯಲ್ಲಿ ಕೂಡ ಬಳಸಬಹುದು. ಇನ್ನೂ ಮನೆಮದ್ದು ಮಾಡುವುದಕ್ಕೆ ಮೊದಲು ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ ಮತ್ತು ನಾಲ್ಕು ತುಳಸಿ ಎಲೆಗಳನ್ನು ಹಾಕಬೇಕು.ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಮತ್ತು ಇದಕ್ಕೆ ನೀವು ಸ್ವಲ್ಪ ಕಲ್ಲು ಸಕ್ಕರೆಯನ್ನು ಕೂಡ ಹಾಕಬಹುದು. … Read more

ಈ ಗಿಡದ ಉಪಯೋಗ ನಿಮಗೆ ಗೊತ್ತಾ?

Kannada health tips :ನಮ್ಮ ಸುತ್ತ ಮುತ್ತ ಅನೇಕ ಗಿಡಮೂಲಿಕೆಗಳು ಇವೇ.ನಾವು ಇದರ ಬಗ್ಗೆ ಗಮನ ಅರಿಸುವುದಿಲ್ಲ.ನಾವು ಪ್ರತಿನಿತ್ಯ ನಡೆದಾಡುವ ದಾರಿಯಲ್ಲೂ ಸಹ ತುಂಬಾನೇ ಗಿಡಗಳು ಇರುತ್ತವೆ.ಇವತ್ತಿನ ಲೇಖನದಲ್ಲಿ ಅರೋಗ್ಯಕ್ಕೆ ತುಂಬಾನೇ ಲಾಭ ಕೊಡುವ ಒಂದು ಗಿಡದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಗಿಡದ ಹೆಸರು ಹೊನ್ನಗೊನೆ ಅಥವಾ ಹೊನ್ನಿನ ಗೊನೆ ಅಥವಾ ಹೊನ್ನ ಗೊನ್ನಿ ಅಂತನು ಕರೆಯುತ್ತಾರೆ.ಈ ಗಿಡ ಹೆಚ್ಚಾಗಿ ಕರಾವಳಿ ಭಾಗದಲ್ಲಿ ಹಾಗು ಕೃಷಿ ಭೂಮಿಯಲ್ಲಿ ಬೆಳೆಯುತ್ತದೆ. ಹೊನ್ನಗೊನೆ ಸೊಪ್ಪಿನಿಂದ ಪಲ್ಯ ಜ್ಯೂಸ್ ಮಾಡಿ ಕುಡಿಯಬಹುದು … Read more

ರುಚಿ ವಾಸನೆಯ ಗ್ರಹಿಕೆ ಇಲ್ಲವೇ?

ಏನಾದರು ಜ್ವರ ಬಂದಾಗ ಅಥವಾ ಮೂಗು ಕಟ್ಟಿದಾಗ ಬಾಯಿಯಲ್ಲಿ ರುಚಿ ಮತ್ತು ಮೂಗಿನಲ್ಲಿ ವಾಸನೆ ಗೊತ್ತಾಗುವುದಿಲ್ಲ.ಬೇಗನೇ ವಾಸನೆ ಮತ್ತು ರುಚಿ ಗೊತ್ತಾಗಬೇಕು ಎಂದರೇ ಈ ಕೆಲವೊಂದು ಟಿಪ್ಸ್ ಅನ್ನು ಫಾಲೋ ಮಾಡಿ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ನಾಲ್ಕು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಕುದಿಯುವ ಸಮಯದಲ್ಲಿ ಅಬಿಯನ್ನು ತೆಗೆದುಕೊಂಡರು ಸಹ ಮೂಗು ಕಟ್ಟಿರುವುದು ಕಡಿಮೆ ಆಗುತ್ತದೆ ಮತ್ತು ಇನ್ಫ್ಯಾಕ್ಷನ್ ಕೂಡ ಕಡಿಮೆ ಆಗುತ್ತದೆ. … Read more

ಬಿಸಿ ನೀರಿನ ಸ್ನಾನ ಮಾಡುವವರು ತಪ್ಪದೆ ಈ ಮಾಹಿತಿ ನೋಡಿ!

Health tips in kannada :ಹಲವಾರು ಜನರು ಬೇಸಿ ನೀರಿನ ಸ್ನಾನ ತುಂಬಾ ಒಳ್ಳೆಯದು ಎಂದು ಬಿಸಿ ನೀರಿನ ಸ್ನಾನವನ್ನು ಮಾಡುತ್ತಲೇ ಇರುತ್ತಾರೆ.ಅದರೆ ಬಿಸಿನೀರಿನಿಂದ ಹಲವಾರು ಅಡ್ಡ ಪರಿಣಾಮ ಉಂಟಾಗುತ್ತದೆ.ಬಿಸಿ ನೀರಿನ ಸ್ನಾನವನ್ನು ತುಂಬಾ ಸುಸ್ತು ಆಗಿರುವ ದಿನ ಮತ್ತು ಪಿಸಿಕಲ್ ಎಕ್ಸಾಸಿಜ್ ಮಾಡಿದಾಗ ಇಡಿ ದೇಹ ತುಂಬಾನೇ ನೋವು ಆಗುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿದರೆ ತುಂಬಾ ಆರಾಮು ಎನಿಸುತ್ತದೆ.ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಹೇರ್ ಪಾರ್ಟಿಕಲ್ … Read more

ಮರಗೆಣಸು ಎಲ್ಲಾದರೂ ಸಿಕ್ಕರೆ ಬಿಡಬೇಡಿ ಏಕೆಂದರೆ!

Kannada helath tips :ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು. ಆ ಕಾಲದಲ್ಲಿ ಮನುಷ್ಯನಿಗೆ ಯಾವುದೇ ರೋಗ – ರುಜಿನಗಳು, ಕಾಯಿಲೆ – ಕಸಾಲೆಗಳು ಕಾಣಿಸುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು, ತಮ್ಮ ಪಾಡಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಸೇವಿಸುವ ಆಹಾರ ಪದ್ಧತಿಯಿಂದ ಹಿಡಿದು, ದೈನಂದಿನ ಜೀವನ ಶೈಲಿ ಎಲ್ಲವೂ ಕೂಡ … Read more

ನಿತ್ಯ ಶೇಂಗಾ ತಿಂದರೇ ಏನಾಗುತ್ತದೆ!

Kannada health tips :ನೆನಸಿದ ಶೇಂಗಾ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ಯಾವುದೇ ಧಾನ್ಯವನ್ನು ನೆನೆಸಿ ಉಪಯೋಗ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಇದರ ಪ್ರಯೋಜನ 100% ಸಿಗುತ್ತದೆ. ಶೇಂಗಾ ಬೀಜವನ್ನು ಹಾಗೆ ಸೇವನೆ ಮಾಡುವುದರಿಂದ ಪಿತ್ತ ಮತ್ತು ಉಲ್ಬಣ ವೃದ್ಧಿಯಾಗುತ್ತದೆ. ಅದೇ ಶೇಂಗಾವನ್ನು ನೆನೆಸಿ ತಿಂದರೆ ಪಿತ್ತ ಮತ್ತು ವಾತ ಶಮನವಾಗುತ್ತದೆ. ಇನ್ನು ನೆನಸಿದ ಕಡಲೆ ಬೀಜದಲ್ಲಿ ಅದ್ಭುತವಾದ ಸತ್ವಗಳನ್ನು ಕಾಣಬಹುದು. ಇದರಲ್ಲಿ ಪ್ರೊಟೀನ್ ಐರನ್ ವಿಟಮಿನ್ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಶೇಂಗಾ ಬೀಜವನ್ನು ಬಡವರ … Read more

ಈ ಎಣ್ಣೆ ಹಚ್ಚಿದರೆ ಕೂದಲು ಉದುರುವುದು ನಿಂತು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ!

Kannnada Health tips :ನಿಮಗೆ ಎಷ್ಟೇ ಕೂದಲು ಉದುರುತ್ತಿದ್ದರು ಈ ಮನೆಮದ್ದು ಮಾಡಿ ನೋಡಿ ಒಂದೇ ಸಲಕ್ಕೆ ಕೂದಲು ಉದುರುವುದು ಸ್ಟಾಪ್ ಆಗತ್ತೆ. ಮಕ್ಕಳು ಮಹಿಳೆಯರು ಪುರುಷರು ಪ್ರತಿಯೊಬ್ಬರೂ ಇದನ್ನು ಬಳಸಬಹುದು. ಕೂದಲು ತುಂಬಾ ದಟ್ಟವಾಗಿ ಉದ್ದವಾಗಿ ಬೆಳೆಯುತ್ತೆ. ಅದರಲ್ಲಿ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆಗುವುದು, ತಲೆಯಲ್ಲಿ ಹಲವಾರು ರೀತಿಯ ಸಮಸ್ಸೆಗಳು ಉಂಟಾಗುತ್ತದೆ, ಬಕ್ಕು ತಲೆ ಸಮಸ್ಸೆ ಇದ್ದರೆ. ಇದನೆಲ್ಲ ಕಡಿಮೆ ಮಾಡುವ ಗುಣ ಈ ಮನೆಮದ್ದಿಗೆ ಇದೆ. ಬರೀ 15 ದಿನ ಅಂತ ವಾರಕ್ಕೆ … Read more