ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಾತನ್ನು ಮನಸ್ಸಿನಲ್ಲಿ ಅಂದುಕೊಂಡು ದಿನ ಶುರು ಮಾಡಿ ಬದಲಾವಣೆ!

Kannada Health Tips :ನಾವು ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿರುತ್ತದೆ ಅದು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಜೀವನದಲ್ಲಿ ಯಾವಾಗಲೂ ನೋವು ದುಃಖ ಇರುವುದರಿಂದ ಅವರು ಬೆಳಗ್ಗೆ ಎದ್ದ ತಕ್ಷಣ ಕೇವಲ ಕೊರಗುವುದರಿಂದ ತಮ್ಮ ದಿನಚರಿ ಶುರು ಮಾಡುತ್ತಾರೆ. ಇಡೀ ದಿನ ಹಾಗೆ ಉಳಿಯುತ್ತಾರೆ. ಆದರೆ ಯಾರು ಬೆಳಗ್ಗೆ ಎದ್ದ ತಕ್ಷಣ ಖುಷಿಯಾಗಿ ಸ್ವಲ್ಪ ಹೊತ್ತು ಕಾಲ ಕಳೆಯುತ್ತಾರೆ ಮತ್ತು ತಮ್ಮ ಮನಸ್ಸನ್ನು ತಾವಾಗಿಯೇ ಮುದಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಅಂತಹವರು … Read more

ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ಸುಲಭವಾಗಿ ತಿಳಿಯಬಹುದು!

Kannada Astrology :ನಿಮ್ಮ ಆರೋಗ್ಯವನ್ನು ನಿಮ್ಮ ಬೆರಳುಗಳಿಂದ ತಿಳಿಯಬಹುದು ಅದು ಹೇಗೆ ಎಂದು ನೋಡೋಣ ಬನ್ನಿ ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ಒಂದು ರೀತಿಯಲ್ಲಿ ಮಾಹಿತಿ ನೀಡುತ್ತದೆ ಅದನ್ನು ತಿಳಿದುಕೊಂಡು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಹಾಗಿದ್ದರೆ ಉಗುರಿನಲ್ಲಿರುವ ಅರ್ಧಚಂದ್ರಾಕೃತಿಯ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ಈಗ … Read more

Vastu tips for house :ವಾಸ್ತು ಪ್ರಕಾರವಾಗಿ ಮನೆ ಕಟ್ಟಿಕೊಳ್ಳಿ!

Vastu tips for house : ‘ವಸತೀತಿ ವಾಸ್ತುಃ’ ಎಂಬ ನಿರ್ವಚನದ ಪ್ರಕಾರ, ಯಾವ ವಸ್ತು ನಿಯಮ ಬದ್ಧವಾಗಿ ಹೇಗಿರಬೇಕೋ ಹಾಗೆಯೇ ಇದ್ದರೆ ಅದಕ್ಕೆ ವಾಸ್ತು ಎಂದು ಕರೆಯಬಹುದಾಗಿದೆ. ಜಗತ್ತಿನ ಎಲ್ಲ ಸುವ್ಯವಸ್ಥಿತಿ ವಸ್ತುಗಳು ವಾಸ್ತು ಶಬ್ದದಿಂದ ಕರೆಯಲ್ಪಟ್ಟರೂ ಭೂಮಿಯ ಮೇಲೆ ನಿರ್ಮಿತವಾದ ಮನೆ ಕಟ್ಟಡ ಮಠ, ಮಂದಿರ, ದೇವಸ್ಥಾನ ಮೊದಲಾದವುಗಳೆಲ್ಲವೂ ವಾಸ್ತು ಶಬ್ದದಿಂದ ವಿಶೇಷವಾಗಿ ಕರೆಯಲ್ಪಡುತ್ತದೆ. ವಾಸ್ತು ವಿದ್ಯೆಯು ಪ್ರಾಚೀನ ಕಾಲದ ಭಾರತೀಯ ಕಟ್ಟಡ ವಿನ್ಯಾಸದ ವಿಜ್ಞಾನ ಅಥವಾ ಶಾಸ್ತ್ರವಾಗಿದೆ. ಈ ಶಾಸ್ತ್ರವು ಪ್ರಕೃತಿ ನಿಯಮದಂತೆ, … Read more

ಮಿಕ್ಸಿಯ ಈ ಸೂಪರ್ ಟಿಪ್ಸ್ ತಿಳಿದರೆ ಸಾಕು ನಿಮ್ಮ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ!

ಈ ಸೂಪರ್ ಟಿಪ್ಸ್ ನಿಮಗೆ ತಿಳಿದಿದ್ದರೆ ನಿಮ್ಮ ಮಿಕ್ಸಿ ಬಹಳ ಹೊಸದರಂತೆ ಇರುತ್ತದೆ ಮತ್ತು ಮಿಕ್ಸಿ ರಿಪೇರಿಗೆ ಬರುವುದಿಲ್ಲ ಕೆಡುವುದಿಲ್ಲ. ಬರೀ ಇಷ್ಟ ಮಾಡಿದರೆ ತುಂಬಾ ಉಳಿತಾಯ ಆಗುತ್ತದೆ ಹಾಗು ಎಲ್ಲಾರು ಆಶ್ಚರ್ಯ ಪಡುತ್ತಾರೆ. ನಾವು ಮಾಡುವ ಕೆಲವು ತಪ್ಪುಗಳಿಂದ ಮಿಕ್ಸಿ ಬೇಗನೆ ಹಾಳು ಆಗುತ್ತದೆ. ಮಿಕ್ಸಿ ಬಹಳ ದಿನ ಹೊಸದರಂತೆ ಇರಬೇಕು ಎಂದರೇ ಈ ಸೂಪರ್ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು. ಮಿಕ್ಸಿ ರಿಪೇರಿಗೆ ಬರಬಾರದು ಎಂದರೆ ತಿಂಗಳಿಗೆ ಎರಡು ಬಾರಿ ಡೀಪ್ ಕ್ಲೀನ್ … Read more

ಬಾಳೆ ಎಲೆ ಊಟ ಸಕ್ಕರೆ ಕಾಯಿಲೆ ಇದ್ದವರು ಸೇವಿಸುವ ಮುನ್ನ ಮಾಹಿತಿ!

ಇವಾಗಿನ ದಿನಗಳಲ್ಲಿ ಬಾಳೆ ಎಲೆಯ ಊಟ ಎಂದು ತುಂಬಾ ವಿಶೇಷವಾಗಿ ಮಾಡುತ್ತಾರೆ. ಅದರೆ ಇದು ಹಿಂದಿನ ಕಾಲದಿಂದ ನಡೆದುಕೊಂಡು ಬಂದಿದೆ.ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು: ಬಾಳೆ ಎಲೆಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅತ್ಯಧಿಕವಾಗಿದೆ–ಗ್ರೀನ್‌ ಟೀಯಲ್ಲಿರುವ ಪಾಲಿಫೆನಾಲ್ಸ್ ಅಂಶ ಬಾಳೆಲೆಯಲ್ಲಿದೆ. ಇದು ಬೇಗನೆ ಮುಪ್ಪಾಗುವುದನ್ನು, ಜೀವನಶೈಲಿ ಸಂಬಂಧಿ ಕಾಯಿಲೆಗಳನ್ನು ಹಾಗೂ ಕೆಲ ಬಗೆಯ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಬಾಳೆ ಎಲೆ ರಾಸಾಯನಿಕ ಮುಕ್ತ–ಯಾವುದೇ ವಾಶಿಂಗ್‌ ಪೌಡರ್‌, ಸೋಪು ಹಾಕಿ ಇದನ್ನು ತೊಳೆಯಬೇಕಾಗಿಲ್ಲ. ಸ್ವಲ್ಪ ನೀರು … Read more

ಎಲೆ ಕೋಸು ಹೂಕೋಸು ಸಕ್ಕರೆ ಕಾಯಿಲೆಗೆ ಎಂಥ ಮನೆಮದ್ದು ಗೊತ್ತೇ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ ಕಾಯಿಲೆ ಆಗಿಬಿಟ್ಟಿದೆ. ಮನುಷ್ಯನಿಗೆ ಒಮ್ಮೆ … Read more

ಅಕ್ಕಿಯನ್ನು ಹೀಗೆ ಬಳಸಿ ನೋಡಿ ಸಾವಿರಾರು ರೂಪಾಯಿ ಉಳಿಸಬಹುದು!ಬರೀ ಉಳಿತಾಯದ ಟಿಪ್ಸ್!

ಅಕ್ಕಿಯನ್ನು 1500 ರೂಪಯಿವರೆಗೂ ಉಳಿಸಬಹುದು. ಬೆಳ್ಳಗೆ ಆಗಲು ಪ್ರತಿಯೊಬ್ಬರೂ ನಾನಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕ್ರೀಮ್ ಗಳನ್ನು ಫೇಸ್ ಪ್ಯಾಕ್ ಗಳನ್ನು ಖರೀದಿಸುತ್ತವೆ.ಅದರೆ ಈ ಸ್ಕಿನ್ ವೈಟ್ನಿಂಗ್ ಕ್ರೀಮ್ ಗಳು ಬಹಳ ದುಬಾರಿ. ಒಳ್ಳೆಯ ಕೆಮಿಕಲ್ ಬಳಕೆಯಿಲ್ಲದ ಕ್ರೀಮ್ 500 ರಿಂದ 1000 ಗೆ ಇರುತ್ತದೆ. ಅದರೆ ಇದರಿಂದ ಉತ್ತಮ ಫಲಿತಾಂಶ ಸಿಗುವುದಿಲ್ಲ.ಅದರೆ ಭಾರಿ 50 ರೂಪಾಯಿಯಲ್ಲಿ ಕೊರಿಯನ್ ಸ್ಕಿನ್ ವೈಟ್ನಿಂಗ್ ಕ್ರೀಮ್ ಅನ್ನು ಮನೆಯಲ್ಲಿ ತಯಾರಿಸಬಹುದು. ಇದರ ಬಳಕೆಯಿಂದ ಮುಖ … Read more

ಚಪಾತಿ ದಾಳಿಂಬೆ ಸೇವನೆ ಮಾಡುವಮುನ್ನ ಈ ಮಾಹಿತಿ ನೋಡಿ kannada health tips

kannada health tips:ತುಪ್ಪವನ್ನು ಹಾಕಿದರೆ ಅಡುಗೆಗೆ ರುಚಿ ದುಪ್ಪಟ್ಟು ಆಗುವುದು ಗೊತ್ತೇಇದೆ. ರೋಟಿಯಿಂದ ಹಿಡಿದು ದಾಲ್ ಅನ್ನಕ್ಕೂ ತುಪ್ಪಹಾಕಿ ತಿನ್ನುವವರಿದ್ದಾರೆ. ಕೆಲವರಿಗಂತೂ ತುಪ್ಪ ಇಲ್ಲದೆ ಚಪಾತಿ ರೊಟ್ಟಿ ಸೇರೋದಿಲ್ಲ. ತುಪ್ಪದ ಸುವಾಸನೆಯು ನಿಜವಾಗಿಯೂ ಆತ್ಮ ತೃಪ್ತಿಕರವಾಗಿತ್ತು. ಹಿಂದೆ ಹೆಚ್ಚಿನವರು ತುಪ್ಪವನ್ನು ಊಟದ ಜೊತೆ ಸೇರಿಸುತ್ತಿದ್ದರು. ಕ್ರಮೇಣ ಆರೋಗ್ಯದ ದೃಷ್ಟಿಯಿಂದ ತುಪ್ಪ ಮತ್ತು ಎಣ್ಣೆ ಸೇವನೆಯನ್ನ ಕಡಿಮೆ ಮಾಡಲು ಪ್ರಾರಂಭಿಸಿದೆವು. ತುಪ್ಪವನ್ನು ಆರೋಗ್ಯಕರ ಎನ್ನುತ್ತಾರೆ. ಹಾಗಾದರೆ ರೊಟ್ಟಿಗೆ ಅಥವಾ ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಒಳ್ಳೆಯದು ಅಥವಾ ಕೆಟ್ಟದ್ದ … Read more

ಬೆಲ್ಲ ತಿನ್ನುವ ಪ್ರತಿ ಕುಟುಂಬವು ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಾ.

Jaggery benefits in Kannada:ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು ಅಡುಗೆ ಮನೆಯಲ್ಲೇ ಮದ್ದು ಇರುತ್ತದೆ ಎಂದು ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಾ ಬರುತ್ತಿದ್ದಾರೆ. ನಿಯಮಿತವಾಗಿ ಬೆಲ್ಲ ತಿಂತಾಇದ್ರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಲ್ಲ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ದೇಹಕ್ಕೆ ಬಲವನ್ನು ಮತ್ತು ರಕ್ತ ಶುದ್ಧಿಯಾಗುತ್ತದೆ. ಬೆಲ್ಲ ದೇಹವನ್ನು ನೈಸರ್ಗಿಕವಾಗಿ ಶುದ್ಧಿ ಮಾಡುವ ಪದಾರ್ಥ. ಬೆಲ್ಲದ ಸೇವನೆಯಿಂದ ಯಕೃತ್’ನ ಕೆಲಸದ ಹೊರೆಯನ್ನು ತಗ್ಗಿಸುತ್ತದೆ ಮತ್ತು ದೇಹದಿಂದ ಹಾನಿಕಾರಕ … Read more

Improve Eye sight :ಕಣ್ಣಿನ ದೃಷ್ಟಿ ಹೆಚ್ಚಿಸಲು 7 ದಿನ ಇದನ್ನು ಕುಡಿದರೆ ಸಾಕು ನಂಬರ್ ಬಂದ ಕನ್ನಡಕವನ್ನು!

Improve Eye sight ಇದಕ್ಕೆಲ್ಲ ನಾನು ಸೂಪರ್ ಆದ ಮನೆಮದ್ದನ್ನು ಹೇಳುತ್ತೇನೆ. ಈ ಮನೆಮದ್ದನ್ನು ನೀವು ಏಳು ದಿವಸ ಮಾಡಿದರೆ ಸಾಕು. ನಿಮ್ಮ ಕಣ್ಣಿನ ಶಕ್ತಿ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಏನಾದರೂ ಕಣ್ಣಿಗೆ ಸ್ಪೆಕ್ಸ್ ಹಾಕಿದರು ಅದನ್ನು ತೆಗೆಯುತ್ತೀರಾ ಅಷ್ಟು ಕ್ಲಿಯರ್ ಆಗುತ್ತೆ ನಿಮ್ಮ ಕಣ್ಣುಗಳು. ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ! ಈ ರೀತಿಯ ಮನೆಮದ್ದು ಮಾಡಿಕೊಂಡರೆ ನಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇರುವುದಿಲ್ಲ ಇದರಿಂದ ನಿಮ್ಮ ಕಣ್ಣಿನ ಧೃಷ್ಟಿ … Read more