ಕಾಲುಂಗುರ ಧರಿಸುವ ಪ್ರತಿ ಮಹಿಳೆಯರು ತಪ್ಪದೆ ನೋಡಲೇಬೇಕಾದ

The secret of a husband’s success lies in his wife’s anklets: ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸಿಲ್ಲ ಎಂದರೆ ಅವಳ ಶೃಂಗಾರ ಅಪೂರ್ಣ ಎಂದು ಹೇಳಲಾಗುತ್ತದೆ ಯಾಕೆಂದರೆ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವ ಮೂಲಕ ಅವಳ ಶೃಂಗಾರವಷ್ಟೇ ಅಲ್ಲ ಅವಳ ಜೀವನದ ಶೃಂಗಾರವೂ ಕೂಡ ಹೆಚ್ಚಾಗುತ್ತದೆ ಆದ್ದರಿಂದ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯವಾಗುತ್ತದೆ, … Read more

ಕುತ್ತಿಗೆ ಸುತ್ತ ಕಪ್ಪುಕಲೆ 10 ನಿಮಿಷದಲ್ಲಿ ಮಂಗಮಾಯ!

Black spot around the neck: ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ  ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್​​​ … Read more

ಈ ಗಣದ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಬಹಳ ಇರುತ್ತದೆ

People born under this Gana Nakshatra have great psychic powers:ಈ ಗಣಗಳ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಹೆಚ್ಚಾಗಿರುತ್ತವೆ, ರಾಶಿ ಚಕ್ರಗಳು ಮತ್ತು ಅವರ ನಕ್ಷತ್ರಕ್ಕೆ ಅನುಗುಣವಾಗಿ ಗಣಗಳನ್ನು ವಿಂಗಡಣೆ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಸಹ ತನ್ನದೆಯಾದ ರಾಶಿ ನಕ್ಷತ್ರ ಜಾತಕವನ್ನುಹೊಂದಿರುತ್ತಾನೆ. ಸೃಷ್ಟಿ ಸ್ಥಿತಿ ಲಯ ಈ ಮೂರು ಹಿಡಿತದಿಂದ ಗಣಗಳನ್ನು ನಿರ್ಧಿರಿಲಾಗಿದೆ. ಹೀಗೆ ಈ ಮೂರು ಗಣಗಳ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯುವುದಾದರೆ. ಮೊದಲನೇಯದಾಗಿ ಸೃಷ್ಟಿ ಅಂದರೆ ಪ್ರಪಂಚದ ಸೃಷ್ಟಿಕರ್ತ ಪರಬ್ರಹ್ಮನ … Read more

ತಾಳಿಯ ವಿಷಯದಲ್ಲಿ ಎಂದು ಈ ತಪ್ಪನ್ನು ಮಾಡಬೇಡಿ,ತಾಳಿ ಬಿಚ್ಚಿಡುವಾಗ ಒಮ್ಮೆ ಯೋಚಿಸಿ ತಾಳಿಯ ಮಹತ್ವ…!!

Importance of Mangalya: ಮುತೈತೆಗೆ ತಾಳಿಯೇ ಒಡವೆ ಮತ್ತು ತಾಳಿಯೇ ಐಶ್ವರ್ಯ.ಕರಿ ಮಣಿಯೇ ಸಿಂಧೂರ ಗಂಡನ ಪ್ರತಿರೂಪವೇ ಮಾಂಗಲ್ಯ.ಗಂಡನ ಶ್ರೇಯಸ್ಸನ್ನು ಸೂಚಿಸುವ ಕರಿ ಮಣಿಗೆ ಮುಕ್ಕೋಟಿ ದೇವರುಗಳ ಶಕ್ತಿ ಇರುತ್ತದೆ.ಹೀಗಾಗಿ ಭಾರತದಲ್ಲಿ ತಾಳಿಗೆ ಮಹತ್ವ ಇರುವುದು.ತಾಳಿ ಎನ್ನುವುದು ಕೇವಲ ಬಂಗಾರದ ಆಭರಣವಲ್ಲ ಮತ್ತು ಕರಿ ಮಣಿ ದಾರವು ಅಲ್ಲ.ಇದು ನಿಮ್ಮ ಬಾಳ ಸಂಗಾತಿಯಾಗಿ ಆಯಸ್ಸನ್ನು ಸೂಚಿಸುತ್ತಾದೆ.ಇನ್ನು ತಾಳಿಗೆ ಪಿನ್ ಹಾಕಿದರೆ ಏನು ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಮಾಂಗಲ್ಯಧಾರಣೆ ಎನ್ನುವುದು ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು … Read more

ಬಿಸಿಲಿನ ಜಳಕ್ಕೆ ಈ ಪಾನೀಯ ಯಾರು ಕುಡಿಯಬೇಡಿ ಯಾಕೆಂದ್ರೆ…!!

Who should not drink this drink in the summer: ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ.ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ … Read more

ಪುರುಷರತ್ನ, ಆಯುರ್ವೇದ ಔಷಧಿ ಸಸ್ಯ ಉಪಯೋಗ ತಿಳಿದರೆ ಆಶ್ಚರ್ಯ ಪಡುತ್ತೀರ..!

Ayurvedic medicinal plant treatment method: ಸಿರಂಟಿ ಗಿಡ, ರತ್ನಪುರುಷ, ಚರಾಟ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಹೈಬಾಂಥಸ್‌ ಇನ್ನೆಸ್ಪರ್ಮಸ್‌, ವಯೋಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ಕಳೆ ಸಸ್ಯದಂತೆ ಕಂಡರೂ ಹೂ ಮತ್ತು ಕಾಯಿಯಿಂದ ಸುಂದರವಾಗಿ ಆಕರ್ಷಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಣ ಜಮೀನು, ಕುರುಚಲು ಕಾಡಿನಲ್ಲಿ ಹೆಚ್ಚೆಚ್ಚು ಹುಲ್ಲುಗಳು ಬೆಳೆದಿರುವ ಕಡೆ ಅವುಗಳ ಮಧ್ಯೆ ಬೆಳೆದಿರುತ್ತದೆ. ಸುಮಾರು 25 ಸೆಂ.ಮೀ. ಎತ್ತರ, ಐದಾರು ಸೆಂ.ಮೀ. ಉದ್ದನೆಯ ನೀಳವಾದ ಎಲೆಗಳನ್ನು ಹೊಂದಿದ್ದು, ಎಲೆಗಳು ಬೆಳೆದಿರುವ … Read more

ಇಂಗು ಪುಡಿ ಇವರು ತಪ್ಪಿಯೂ ತಿನ್ನಬಾರದು…..!!

who should not eat castor powder: ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಚೈನೀಸ್ ನಂತಹ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥವೆಂದರೆ ಅದು ಇಂಗು.ಈ ಒಂದು ಮಸಾಲೆಯನ್ನು ಬಳಸಿ ಯಾವುದಾದರು ಸಾಂಬಾರಿಗೆ ಒಗ್ಗರಣೆ ಸೇರಿಸಿದರೆ ಸಾಕು. ಅದರ ಘಮವೇ ಬದಲಾಗುತ್ತದೆ. ಆದರೆ ಇದೇ ಪದಾರ್ಥ ಆರೋಗ್ಯಕ್ಕೆ ಮ್ಯಾಜಿಕ್ ಮಾಡಬಹುದು.ಇಂಗು ಜೀರ್ಣಕ್ರಿಯೆಗೆ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದ್ದು ಇದು ಬ್ಯಾಕ್ಟೀರಿಯ ವಿರೋಧಿ ಉರಿಯುತ್ತಾ ನಿವಾರಕ ಮತ್ತು ವೈರಾಣು ವಿರೋಧಿಗಳನ್ನು ಹೊಂದಿರುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಒಳ್ಳೆಯದು. ಒಗ್ಗರಣೆಗೆ ಇಂಗನ್ನು … Read more

ಮನೆಯಲ್ಲಿ ಆನೆಯ ವಿಗ್ರಹ ಇಟ್ಟರೆ ಏನಾಗುತ್ತದೆ ಗೊತ್ತಾ..?

an idol of an elephant at home: ಸಾಮಾನ್ಯವಾಗಿ ಮನೆಯ ಅಂದವನ್ನು ಹೆಚ್ಚಿಸಲು ಮನೆಗೆ ಅಲಂಕಾರಕ್ಕಾಗಿ ಸಾಕಷ್ಟು ಚಿತ್ರಪಟಗಳನ್ನು ಪ್ರತಿಮೆಗಳನ್ನು ಇರಿಸುತ್ತೇವೆ. ಅದರಂತೆಯೇ ಮನೆಯಲ್ಲಿ ಏನಾದರೂ ಆನೆಯ ಪ್ರತಿಮೆಗಳನ್ನು ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ, ಇದು ಮನೆಯಲ್ಲೇ ಇರುವ ಸಮಸ್ಯೆಗಳನ್ನು ಹೋಗಲಾಡಿಸಿ ಮನೆಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಆನೆಯ ಪ್ರತಿಮೆಗಳನ್ನು ಮನೆಯಲ್ಲಿ ಇಡುವುದರಿಂದ ಯಾವ ಉಪಯೋಗಗಳು ಸಿಗುತ್ತದೆ, ಇದನ್ನು ಎಲ್ಲಿ ಇಡಬೇಕು ಯಾವ ರೀತಿ ಇರಬೇಕು ಎಂದು … Read more

ಛಾಯಾಮಾನಸ ಈ ಗಿಡದ ಉಪಯೋಗ ನಿಮಗೆ ಗೊತ್ತಾ..

use of plant Chayaamaanasa: ಸಸ್ಯಹಾರದ ಅಭಿರುಚಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತಿರುವ ಸಸ್ಯ ಸಮೂಹದಲ್ಲಿ ಛಾಯಾಮಾನಸ ಗಿಡವು ಕೂಡ ಒಂದು. ಇದೊಂದು ಔಷಧೀಯ ಮೌಲ್ಯಗಳಿಂದ ಕೂಡಿದ ತರಕಾರಿ ಗಿಡವಾಗಿದೆ.ಫೈಂಡ್ ಬಿ ಐ ಕುಟುಂಬ ಕ್ಕೆ ಸೇರಿದ ಛಾಯಾ ಮಾನಸದ ವೈಜ್ಞಾನಿಕ ಹೆಸರು. ಸಿಂಧೋಳ, ಕೋಲಿಯರ್, ಕನ್ನಡ ದಲ್ಲಿ ಛಾಯಾಮಾನಸ ಎಂದು ಕರೆಯುವ ಈ ಸತ್ಯವನ್ನ ಆಂಗ್ಲ ಭಾಷೆಯಲ್ಲಿ ಟ್ರಿಪ್ಸ್ ಟ್ರೆಡ್ ಸಾಫ್ಟ್ ಹಾಗು ಕ್ಯಾಬ್ ಸ್ಟಾರ್ ಎನ್ನುತ್ತಾರೆ. ಈ ಸಸ್ಯದ ಮೂಲ ಮೆಕ್ಸಿಕೋ … Read more

ಪೊರಕೆಯ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮೀದೇವಿಯೂ ಒಲಿಯುತ್ತಾಳೆ ಬೇಗನೆ ಶ್ರೀಮಂತರಾಗುವಿರಿ!

ಪೊರಕೆಯು ಎಲ್ಲರ ಮನೆಯಲ್ಲೂ ಸಹ ಇರುತ್ತದೆ. ಇದು ಮನೆಯಲ್ಲಿ ಇರುವಂತಹ ಮಲಿನತೆ, ಗಲೀಜನ್ನು ಆಚೆ ತೆಗೆದುಹಾಕುತ್ತದೆ. ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ರೂಪ ಎಂದು ತಿಳಿಯಲಾಗಿದೆ. ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೆಂದರೆ ಜಗಳಗಳು ಹೆಚ್ಚಾಗುತ್ತಿದ್ದರೆ ನಕಾರಾತ್ಮಕ ಶಕ್ತಿಯ ವಾತಾವರಣ ಕೂಡಿ ಕೊಂಡಿದ್ದರೆ ಇವುಗಳಿಗೆ ಪರಿಹಾರ ಕಂಡು ಕೊಳ್ಳುವುದಾದರೆ ಈ ಪೊರಕೆ ಸರಿಯಾದ ಬಳಕೆಯಿಂದ … Read more