ರಾತ್ರಿ ಮಲಗುವಾಗ ಹೀಗೆ ಮಾಡಿ ನೋಡಿ!

ಪ್ರತಿಯೊಬ್ಬರೂ ತಮ್ಮ ತ್ವಚೆಯು ಸುಂದರ ಮತ್ತು ಹೊಳೆಯಬೇಕು ಎಂದು ಬಯಸುತ್ತಾರೆ, ಆದ್ದರಿಂದ ಅನೇಕರು ಹಲವಾರು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಪ್ರತಿನಿತ್ಯ ಕೆಲವು ಮನೆಮದ್ದುಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾದಾಗ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ, ಅದು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ಅವರು ಚಿಕ್ಕ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಾರೆ. ಆದರೆ, ಬಾದಾಮಿ ಎಣ್ಣೆಯು ಮುಖದ ಚರ್ಮದ ಮೇಲಿನ ಸುಕ್ಕುಗಳನ್ನು ತೆಗೆದುಹಾಕಲು ಉಪಯುಕ್ತವಾಗಿದೆ. ಈ ಬಾದಾಮಿ ಎಣ್ಣೆಯನ್ನು ಹೇಗೆ ಬಳಸಬೇಕು ಎಂಬುದು ಇಲ್ಲಿದೆ. ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಚರ್ಮಕ್ಕೆ … Read more

ಬರಿ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡೀ ಸಾಕು ಅಮೇಲೆ ನೋಡಿ ನಿಮಗೆ ಎಷ್ಟು ಲಾಭ ಆಗುತ್ತೆ ಅಂತಾ !

ಬೆಳ್ಳುಳ್ಳಿ ಒಳಗೆ ಖರದ ಅಂಶ ಇರುತ್ತದೆ.ಇದೆ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಗಳು ಹತ್ತಿರಕ್ಕೂ ಬರುವುದಿಲ್ಲ.ಬೆಳ್ಳುಳ್ಳಿಯನ್ನು ತಂತ್ರ ಶಾಸ್ತ್ರಗಳಲ್ಲಿ ಕಲ್ಯಾಣ ಕರೀ ಎಂದು ತಿಳಿಸಿದ್ದಾರೆ.ಕೆಲವರು ಕೆಟ್ಟ ಭಾವನೆ ಇಟ್ಟುಕೊಂಡು ಮನೆ ಒಳಗೆ ಬರುತ್ತಾರೆ.ಇದರಿಂದ ಅವರ ಜೊತೆ ನೆಗೆಟಿವ್ ವಿಷಯಗಳು ಬರುತ್ತವೆ.ಇವುಗಳಿಂದ ನೀವು ಉಳಿದುಕೊಳ್ಳಬೇಕು ಎಂದರೆ ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಬೇಕು.ಇದು ತನ್ನ ಒಳಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.ಮನೆಯ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡದಂತೆ ಇದು ಮಾಡುತ್ತದೆ.ಒಂದು ವೇಳೆ … Read more

ಬೆಳ್ಳುಳ್ಳಿಯನ್ನು ಮೊಳಕೆ ಬಂದ ಮೇಲೆ ತಿನ್ನಿ ಅದ್ಬುತವಾದ ಲಾಭವನ್ನು ಪಡೆಯಿರಿ!

ಮೊಳಕೆ ಕಟ್ಟಿದ ಯಾವುದೇ ಪದಾರ್ಥಗಳಿಂದ ದೂರ ಉಳಿಯುತ್ತೇವೆ ಎನ್ನುವವರು ನಮ್ಮ ಮಧ್ಯೆ ಹಲವು ಮಂದಿ ಇದ್ದಾರೆ. ಅದೇನೋ ಗೊತ್ತಿಲ್ಲ ಅವರ ಪ್ರಕಾರ ಮೊಳಕೆ ಕಟ್ಟಿದ ಯಾವುದೇ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಕೆಟ್ಟದ್ದು ಉಂಟು ಮಾಡುತ್ತವೆ ಎಂದಿರುತ್ತದೆ. ಮೊಳಕೆಯಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳನ್ನು ಆಹಾರ ಪದಾರ್ಥಗಳು ಬಿಡುಗಡೆ ಮಾಡಿರುತ್ತವೆ ಎಂಬುದು ಅವರ ನಂಬಿಕೆ. ಇದರ ಕಾರಣದಿಂದ ಮೊಳಕೆ ರಹಿತ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹಲವು ಕಡೆ ನಾವು ಬೆಳ್ಳುಳ್ಳಿಯನ್ನು ಮೊಳಕೆ ಬರಿಸಿ ಆಮೇಲೆ ಸೇವನೆ ಮಾಡುವ … Read more

ಪ್ರತಿದಿನ ತಣ್ಣೀರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಆಗುವ ಅನೇಕ ಲಾಭಗಳು ತಿಳಿಯಲು ಈ ಮಾಹಿತಿ ನೋಡಿ ..

ಇತ್ತೀಚಿನ ದಿನಗಳಲ್ಲಿ ತಣ್ಣೀರು ಸ್ನಾನ ಮಾಡುವರು ಬಲು ಕಡಿಮೆ, ಯಾಕೆಂದರೆ ಮೊದಲೆಲ್ಲ ಬಿಸಿ ನೀರು ಬೇಕಾದರೆ ಸೌದೆಗಳನ್ನು ಆಯ್ದು ತಂದು ಒಲೆ ಉರಿಯಲ್ಲಿ ಇಟ್ಟು ನೀರು ಕಾಯಿಸಿಕೊಂಡು ಬಿಸಿ ಬಿಸಿ ನೀರಿನ ಸ್ನಾನ ಮಾಡ ಬೇಕಿತ್ತು ಆ ಕಾರಣಕ್ಕಾಗಿ ಆ ಸಮಯದಲ್ಲಿ ತನ್ನ ಸ್ಥಾನವನ್ನು ಹೆಚ್ಚು ಮಾಡುತ್ತಿದ್ದರು ಹಾಗೂ ಕೆರೆಗಳು ಅಥವಾ ನದಿಗಳಲ್ಲಿ ಸ್ನಾನವನ್ನು ಮಾಡುತ್ತಿದ್ದರು, ಆದರೆ ಈಗ ಗ್ಯಾಸ್ ಗೀಜರ್ ಅಥವಾ ಕರೆಂಟ್ ಗೀಸರ್ ಗಳ ಸೌಲಭ್ಯಗಳು ಬಂದು 5 ನಿಮಿಷದಲ್ಲಿ ಸ್ನಾನಕ್ಕೆ ಬಿಸಿನೀರು ಸಿದ್ಧವಾಗಿರುತ್ತದೆ … Read more

8,17,26 ನೇ ತಾರೀಖಿನಂದು ಹುಟ್ಟಿದವರ ಸಂಖ್ಯಾ ಶಾಸ್ತ್ರದ ಪ್ರಕಾರ ಭವಿಷ್ಯ!

ನವಗ್ರಹಗಳು ಅಂತ ಕರೆಯಲಾಗುತ್ತದೆ. ಆ ಪೈಕಿ ಶನೈಶ್ಚರ ಬಹಳ ಪವರ್​ಫುಲ್ ಹಾಗೂ ವಿಶಿಷ್ಟ. ಆ ಗ್ರಹವನ್ನು ಪ್ರತಿನಿಧಿಸುವ ಸಂಖ್ಯೆ 8. ಯಾವುದೇ ತಿಂಗಳಿನ 8, 17, 26 ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ 8 ಆಗುತ್ತದೆ. ಇನ್ನು 8ನೇ ತಾರೀಕಿನಂದು ಹುಟ್ಟಿದವರ ಮೇಲೆ ಸಂಪೂರ್ಣವಾಗಿ ಶನೈಶ್ಚರನ ಪ್ರಭಾವ ಇದ್ದರೆ, 17ನೇ ತಾರೀಕಿನಂದು ಹುಟ್ಟಿದವರ ಮೇಲೆ ರವಿ, ಕೇತು ಹಾಗೂ ಶನಿ ಮೂರೂ ಗ್ರಹದ ಪ್ರಭಾವ ಇರುತ್ತದೆ. ಇನ್ನು 26ನೇ ತಾರೀಕಿನಂದು ಹುಟ್ಟಿದವರಲ್ಲಿ ಚಂದ್ರ, ಶುಕ್ರ ಮತ್ತು ಶನೈಶ್ಚರ … Read more

ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ರಾಹುವಿನ ದುಷ್ಟಪರಿಣಾಮ ಹೆಚ್ಚಾಗುತ್ತದೆ!

ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕಾದರೆ ಅಡುಗೆ ಮನೆ ಉತ್ತಮವಾಗಿರಬೇಕು. ವಾಸ್ತುತಜ್ಞರುಗಳ ಪ್ರಕಾರ ಅಡುಗೆಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು. ಅಡುಗೆ ಮನೆಯ ದಿಕ್ಕು, ಅಡುಗೆ ಮನೆಯಲ್ಲಿ ಒಲೆ ಇಡುವ ದಿಕ್ಕು ಸೇರಿದಂತೆ ಹಲವು ವಿಷಯಗಳ ಕುರಿತು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಮನೆಯ ಅಡುಗೆ ಮನೆ ವಾಸ್ತು ಪ್ರಕಾರ ಇದೆಯೇ ಎಂದು ತಿಳಿದುಕೊಳ್ಳಿ. ಸುಂದರವಾದ ಮಣ್ಣಿನ ವಸ್ತುಗಳನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟಿರುತ್ತಾರೆ. ಕಿಚನ್‌ನ ಪೂರ್ವ ಭಾಗದಲ್ಲಿ ದೊಡ್ಡ ಕಿಟಕಿಗಳು, ದಕ್ಷಿಣದಲ್ಲಿ ಸಣ್ಣ ವೆಂಟಿಲೇಟರ್‌ ಇಟ್ಟಿರುತ್ತಾರೆ. ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲಿಟ್ಟಿರುತ್ತಾರೆ. … Read more

ದೇವರ ದರ್ಶನ ಹೇಗೆ ಮಾಡಬೇಕು? ದೇವಸ್ಥಾನ ಒಳಗೆ ಪ್ರವೇಶ ಮಾಡಿದ ತಕ್ಷಣ ದೇವರ ವಿಗ್ರಹವನ್ನು ನೋಡಬೇಡಿ!

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡಿಬೇಕು ಅನ್ನುವದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸುತ್ತಾರೆ .ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತದೆ …‌‌ ಯಾವದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು.. “ನೂರು ಕೋಟಿ ತಿರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. … Read more

ಈ ಗಿಡ ಕಂಡರೆ ಮಾತ್ರ ಬಿಡಬೇಡಿ, ತಕ್ಷಣ ತನ್ನಿರಿ ಯಾಕೇಂದರೆ?

ವನಸ್ಪತಿ ಶಾಸ್ತ್ರದ ಆಧಾರದ ಮೇಲೆ ಬೇಡ ಎಂದರು ದೇವನು ದೇವತೆಗಳ ಶಕ್ತಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು. ತುಂಬಾ ಹಣವನ್ನು ಕೂಡ ಗಳಿಸಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ.ಇನ್ನು ಸಂಜೀವಿನಿ ಗಿಡ ಮೂಲಿಕೆ ಬಗ್ಗೆ ಪ್ರತಿಯೊಬ್ಬರೂ ಕೇಳಿದ್ದೀರಿ. ಈ ಸಸ್ಯವು ಮನುಷ್ಯರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನದಲ್ಲಿ ಹಣದ ಕೊರತೆ ಸಮಸ್ಸೆ ಇದ್ದರೆ ಮತ್ತು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರುವುದಿಲ್ಲ ಅಂತವರು ಇಂತಹ ಸಸ್ಯದ … Read more

ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ

ಹಿಂದೂ ಧರ್ಮದಲ್ಲಿ ಎಲ್ಲಾ ಸಂಪ್ರದಾಯಗಳಿಗೂ ಕೂಡ ತನ್ನದೇ ಆದಂತ ಒಂದು ಪ್ರಾತಿನಿತ್ಯ ಇರುವುದನ್ನ ನಾವು ಕಾಣಬಹುದಾಗಿದೆ ಸಂಪ್ರದಾಯಗಳನ್ನು ಕೂಡ ಹಿರಿಯರಿಂದ ಕಿರಿಯರವರೆಗೆ ಈ ಎಲ್ಲರೂ ಕೂಡ ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ರಾತ್ರಿಯಲ್ಲಿ ಸಾಮಾನ್ಯವಾಗಿ ಮನೆಯಲ್ಲಿರುವ ಆಹಾರ ಪದಾರ್ಥ ಎಂದರೆ ಅನ್ನವನ್ನೆಲ್ಲ ನಾವು ಖಾಲಿ ಮಾಡಬಾರದು . ಏಕೆ ಕಾಲಿ ಮಾಡಬಾರದು ಎಂದು ಯೋಚಿಸುತ್ತಿದ್ದೀರಾ. ಅಲ್ಲವೇ ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಆದ ನಂತರ ಪಾತ್ರೆಗಳನ್ನೆಲ್ಲ ತೊಳೆಯುವ ಮೊದಲು ಒಂದು ತುತ್ತು ಅನ್ನವನ್ನು ಇಡಬೇಕು.ಹಿಟ್ಟು ಎಲ್ಲಾ ಪಾತ್ರಗಳನ್ನು … Read more

ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಾವ ಅಡ್ಡಿ ಆತಂಕ ಇಲ್ಲದೆ ಆಗಬೇಕು ಅಂದರೆ ತಾಮ್ರದ ನಾಣ್ಯದಿಂದ ಹೀಗೆ ಮಾಡಿ!

ಜೀವನ ಎನ್ನುವುದು ಯಾವಾಗ ಹೇಗೆ ಇರುತ್ತದೆ ಎನ್ನುವುದು ಯಾರಿಗೂ ತಿಳಿಯದ ವಿಷಯವಾಗಿದೆ ಏಕೆಂದರೆ ತುಂಬಾ ಚೆನ್ನಾಗಿ ಒಂದು ಉನ್ನತ ಉದ್ಯೋಗವನ್ನು ಪಡೆದು ಒಳ್ಳೆಯ ಸ್ಥಾನದಲ್ಲಿ ಇದ್ದು ಸುಖಮಯ ಜೀವನವನ್ನು ಸಾಗಿಸುವ ಅಭಿಲಾಷೆಯನ್ನು ಹೊಂದಿ ಅಂತಹದ್ದೇ ಜೀವನದಲ್ಲಿ ನೆಮ್ಮದಿಯಾಗಿ ಇದ್ದವರು ಒಮ್ಮೆಲೇ ತಮಗೆ ಏನಾದರೂ ಒಂದು ದುರ್ಘಟನೆ ನಡೆದು ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಅವರು ಹೇಗೆ ಈ ಕಷ್ಟದಿಂದ ಹೊರಗೆ ಬರಬೇಕು ಎಂದುಕೊಂಡರು ಸಹ ಆಗುವುದಿಲ್ಲ ಆದ್ದರಿಂದ ಯಾವ ರೀತಿಯ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವುದನ್ನು … Read more