ಈ ಸೊಪ್ಪಿನ ಬಗ್ಗೆ ನೀವು ತಿಳಿದಿರಲೇಬೇಕು ಇದು ರಕ್ತವನ್ನು ಹೆಚ್ಚು ಮಾಡುವ ಶಕ್ತಿ ಹೊಂದಿದೆ!
ಕಬ್ಬಿಣದ ಅಂಶ ಅಥವಾ ಹಿಮೋಗ್ಲೋಬಿನ್ ಕೊರತೆ ಭಾರತೀಯರಿಗೆ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಲು ಸಾಮಾನ್ಯವಾಗಿ ವೈದ್ಯರು ಹಸಿರು ಸೊಪ್ಪು ತರಕಾರಿಗಳನ್ನು, ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ಯಾವ ಆಹಾರ ಯಾವ ಸಮಯದಲ್ಲಿ ಸಹಾಯ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ.ಹಾಗಾಗಿ ಕಾಲಕಾಲಕ್ಕೆ ಸಿಗುವಂತಹ ಸೊಪ್ಪುಗಳು, ತರಕಾರಿಗಳು, ಕಾಳುಗಳನ್ನು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಅದರಲ್ಲೂ ಬಸಲೆ ಸೊಪ್ಪಿನಲ್ಲಿ ಹಲವಾರು ವಿಧಗಳಿವೆ.ಅದರಲ್ಲೂ ಹಸಿರು ಬಸಲೆ, ಕೆಂಪು ಬಸಲೆ, ನೆಲ ಬಸಲೆ ಇತ್ಯಾದಿ..ಬಸಲೆ … Read more