ಈ ಸೊಪ್ಪಿನ ಬಗ್ಗೆ ನೀವು ತಿಳಿದಿರಲೇಬೇಕು ಇದು ರಕ್ತವನ್ನು ಹೆಚ್ಚು ಮಾಡುವ ಶಕ್ತಿ ಹೊಂದಿದೆ!

ಕಬ್ಬಿಣದ ಅಂಶ ಅಥವಾ ಹಿಮೋಗ್ಲೋಬಿನ್ ಕೊರತೆ ಭಾರತೀಯರಿಗೆ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಲು ಸಾಮಾನ್ಯವಾಗಿ ವೈದ್ಯರು ಹಸಿರು ಸೊಪ್ಪು ತರಕಾರಿಗಳನ್ನು, ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ಯಾವ ಆಹಾರ ಯಾವ ಸಮಯದಲ್ಲಿ ಸಹಾಯ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ.ಹಾಗಾಗಿ ಕಾಲಕಾಲಕ್ಕೆ ಸಿಗುವಂತಹ ಸೊಪ್ಪುಗಳು, ತರಕಾರಿಗಳು, ಕಾಳುಗಳನ್ನು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಅದರಲ್ಲೂ ಬಸಲೆ ಸೊಪ್ಪಿನಲ್ಲಿ ಹಲವಾರು ವಿಧಗಳಿವೆ.ಅದರಲ್ಲೂ ಹಸಿರು ಬಸಲೆ, ಕೆಂಪು ಬಸಲೆ, ನೆಲ ಬಸಲೆ ಇತ್ಯಾದಿ..ಬಸಲೆ … Read more

ರಾಗಿ ಮುದ್ದೆ ಸಕ್ಕರೆ ಕಾಯಿಲೆ ಇದ್ದವರು ತಿಂತಿರಾ ಹಾಗಾದ್ರೆ ಈ ಮಾಹಿತಿ ನೋಡಿ!

ರಾಗಿಮುದ್ದೆಯ ಪ್ರಭಾವ ನಿಜವಾಗಲೂ ತಿಳಿಯಬೇಕೆಂದರೆ ಮನೆಯಲ್ಲಿ ಹಿರಿಯರು ಇರಬೇಕು. ಅವರ ಅನುಭವದ ಮಾತುಗಳು ನಮಗೆ ಸದಾ ಮಾರ್ಗದರ್ಶಿ. ಆರೋಗ್ಯದ ವಿಚಾರದಲ್ಲಿ ಕೂಡ ಅವರನ್ನು ಮೀರಿಸುವವರು ಯಾರೂ ಇಲ್ಲ. ನಮ್ಮ ಇಂದಿನ ಕೆಟ್ಟ ಜೀವನ ಶೈಲಿಯಲ್ಲಿ ನಾವು ಕೇವಲ ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಪ್ರತಿಬಾರಿ ಇದೇ ರೀತಿ ನಡೆಯುತ್ತಾ ಹೋದರೆ ನಮ್ಮ ಆಯಸ್ಸು ಅರ್ಧಕ್ಕೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಆಹಾರ ಎಂದರೆ ಅದು ರಾಗಿ. ರಾಗಿ ಕೇವಲ … Read more

ಮಕರ ಸಂಕ್ರಾಂತಿ ಪೂಜೆ ಮಾಡುವ ಶುಭ ಮುಹೂರ್ತ/ಪುಣ್ಯ ಕಾಲ & ಮಹಾ ಪುಣ್ಯ ಕಾಲದ ಸಮಯ!

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಈ ಘಟನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಹೀಗೆ ಒಟ್ಟು 12 ಸಂಕ್ರಾಂತಿಗಳಿದ್ದು ಅವುಗಳಲ್ಲಿ ಮಕರ ಸಂಕ್ರಾಂತಿಗೆ … Read more

ದೇಹದ ತಂಪೆರೆವ ಸೊಗದೆ ಬೇರು! ಸೌಂದರ್ಯಕ್ಕೆ ಸಹಕಾರಿ ಇದು!

ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ ಸೊಗದೆ ಬೇರು ಕೂಡ ಒಂದು. ಈ ಸೊಗದೆ ಬೇರು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಳೆಗಾಲದ ಆರಂಭ ಇದರ ಬಳಕೆಗೆ ಪ್ರಶಸ್ತ ಕಾಲವಾಗಿದೆ. ಇದರ … Read more

99 ಕಾಯಿಲೆಗಳಿಗೂ ಒಂದೇ ಮನೆಮದ್ದು ಹೈ ಬಿಪಿ ಕೊಲೆಸ್ಟ್ರೇಲ್ ಶುಗರ್ ರಕ್ತ ನಾಳಗಳ ಬ್ಲಾಕೇಜ್ ಹೃದಯ ಸಂಬಂಧಿ ಸಮಸ್ಸೆ!

ಬೆಳ್ಳುಳ್ಳಿ ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಜೊತೆಗೆ ಮ್ಯಾಂಗನೀಸ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಹೇರಳವಾಗಿ ಕಂಡುಬರುತ್ತವೆ. ಬೆಳ್ಳುಳ್ಳಿಯಲ್ಲಿರುವ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಬೆಳ್ಳುಳ್ಳಿಯ ಹೆಸರನ್ನು ಕೇಳಿದಾಗ, ಕೆಲವರು ಮೂಗು ಮತ್ತು ಬಾಯಿ ಮುರಿಯುತ್ತಾರೆ, ಆದರೆ ಬೆಳ್ಳುಳ್ಳಿ ಒಂದು ಔಷಧವಾಗಿದೆ ಪದಾರ್ಥವಾಗಿದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ ಎಂದು ವಿವರಿಸಲಾಗಿದೆ.  ಬೆಳ್ಳುಳ್ಳಿಯು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್, ಆಂಟಿವೈರಲ್, ಆಂಟಿಪರಾಸಿಟಿಕ್ ಗುಣಗಳನ್ನು … Read more

ಕೆಮ್ಮು ಬಿಡದೆ ಕಾಡ್ತಿದ್ಯ? ಅತೀ ಸುಲಭದ ಪರಿಣಾಮಕರಿ ಮನೆಮದ್ದು!

ದೇಹದಲ್ಲಿ ಇಂಮ್ಯೂನಿಟಿ ಪವರ್ ಜಾಸ್ತಿ ಮಾಡುವುದಕ್ಕೆ ಮತ್ತು ಶೀತ ಕೆಮ್ಮು ಗಂಟಲು ನೋವು ಕಡಿಮೆ ಮಾಡುವುದಕ್ಕೆ ಈ ಮನೆಮದ್ದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಮೊದಲು ಒಂದು ಪಾತ್ರೆಗೆ ಕಾಲು ಲೀಟರ್ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. 2 ನಿಮಿಷ ಕುದಿಸಿದ ಬಳಿಕ ಎರಡು ಇಂಚು ಅರಿಶಿನ ಹಾಕಿ ಚೆನ್ನಾಗಿ ಕುದಿಸಬೇಕು. ಅರಿಶಿನ ಮತ್ತು ಶುಂಠಿ ಗಂಟಲು ನೋವು ಕೆರೆತ ಇದ್ದರೆ ಬೇಗ ನಿವಾರಣೆ … Read more

ಕಣ್ತುಂಬ/ಗಾಡವಾದ ನಿದ್ದೆ ಬರಲು ಇದನ್ನು ಕುಡಿಯಿರಿ!

ಈ ಒಂದು ಔಷಧಿಯನ್ನು ತಿಳಿದುಕೊಂಡರೆ ನೀವು ಚೆನ್ನಾಗಿ ನಿದ್ದೆ ಮಾಡಬಹುದು.ಸೈಕೋ ಬಯೋಟಿಕ್ಸ್ ಎಂದರೆ ಕರುಳು ಮತ್ತು ಮೆದುಳು ಲಿಂಕ್ ಅನ್ನು ಹೊಂದಿದೆ.ಹೊಟ್ಟೆ ಆರೋಗ್ಯವಾಗಿ ಇದ್ದಾರೆ ಮೆದುಳಿನ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಹಾಗೂ ಮೆದುಳಿನ ನಡುವೆ ಒಂದು ಬಂಧನ ಇದೆ. ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ರಾಸಾಯನಿಕವನ್ನು ಪ್ರೊಡ್ಯೂಸ್ ಮಾಡುತ್ತವೆ. ಇದು ಮೆದುಳಿಗೆ ಪ್ರಯೋಜನಕಾರಿಯಾಗಿದೆ. ಇವುಗಳನ್ನು ಸೈಕೋ ಬಯೋಟಿಕ್ ಎಂದು ಕರೆಯುತ್ತಾರೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟರಿಯಗಳು ಪ್ರೊಡ್ಯೂಸ್ ಮಾಡುವಂತಹ ರಾಸಾಯನಿಕಗಳನ್ನು ಅದು ಮೆದುಳಿಗೆ ಸಹಾಯ ಮಾಡುವ ರಾಸಾಯನಿಕಗಳನ್ನು … Read more

ಎಚ್ಚರ ಚರ್ಮ, ಹೃದಯಕ್ಕೆ ಒಳ್ಳೆಯದಲ್ಲ| ಮೂಲಂಗಿ ಸೇವಿಸುವ ಮೊದಲು ನೋಡಿ!

ಆಯುರ್ವೇದದಲ್ಲಿ ಸುಮಾರು ವಿರುದ್ಧ ಆಹಾರಗಳಿವೆ ಇವುಗಳನ್ನು ಜೊತೆಯಾಗಿ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ ಕೆಲವೊಮ್ಮೆ ನಮಗೆ ಇದ್ದಕ್ಕಿದ್ದಂತೆ ಹೊಟ್ಟೆ ಹುಬ್ಬರ ಎದೆ ಉರಿ ವಾಂತಿ ಭೇದಿ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ ಆದರೆ ನಮ್ಮಲ್ಲಿ ಸುಮಾರು 90 ರಷ್ಟು ಜನರಿಗೆ ಇದು ತಾವು ಸೇವಿಸಿದ ಆಹಾರದಿಂದ ಕಂಡು ಬರುತ್ತಿರುವ ಸಮಸ್ಯೆ ಎಂದೇ ತಿಳಿದಿದ್ದಿಲ್ಲ ಇನ್ನು ಆಹಾರ ಸೇವಿಸಿದ ನಂತರ ಗ್ಯಾಸ್ ಅಥವಾ ಎದೆ ಉರಿ ಕಂಡು ಬಂದರೇ ಮಾತ್ರೆ ಅಥವಾ ಹಿನೋ ಕುಡಿದು ಸಮಾಧಾನ ಮಾಡಿಕೊಳ್ಳುವವರು ಹೆಚ್ಚು ಅದಕ್ಕಿಂತ ನಾವು … Read more

ಗ್ಯಾಸ್ಟ್ರಿಕ್ ವಾಸಿಯಗಲು ಈ ಆಹಾರದಿಂದ ದೂರವಿರಿ!

ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ನಿವಾರಣೆ ಮಾಡುವ ದಿ ಬೆಸ್ಟ್ ಜ್ಯೂಸ್ ಬಗ್ಗೆ ತಿಳಿಸಿಕೊಡುತ್ತೇವೆ. ಇನ್ನು ಗ್ಯಾಸ್ಟ್ರಿಕ್ ಆಸಿಡಿಟಿ ಮೊದಲು ಕಾರಣಗಳು ಫಾಸ್ಟ್ ಫುಡ್, ಜಂಕ್ ಫುಡ್, ಬೇಕರಿ ಪದಾರ್ಥ, ಮಾಂಸಹರದ ಸೇವನೆ, ಮಧ್ಯಾಪನ, ತಂಬಾಕು ಗುಟಕಾ, ಲೆಟ್ ಆಗಿ ಏಳುವುದು ಮತ್ತು ತಡವಾಗಿ ಏಳುವುದು ಸಮಯ ತಪ್ಪಿ ಆಹಾರವನ್ನು ಸೇವನೆ ಮಾಡುವುದರಿಂದ ಈ ರೀತಿ ಗ್ಯಾಸ್ಟ್ರಿಕ್ ಸಮಸ್ಸೆ ಕಾಡುತ್ತದೆ. ಆದಷ್ಟು ಸೂರ್ಯಸ್ತ ಆಗುವ ಮೊದಲು ಆಹಾರವನ್ನು ಸೇವನೆ ಮಾಡಬೇಕು ಮತ್ತು ಸೂರ್ಯೋದಯ ಆಗುವ ಮೊದಲು ಆಹಾರ ಸೇವನೆಯನ್ನು … Read more

ಹುರಿಗಡಲೆ ಜೊತೆ ಬೆಲ್ಲ ಸೇರಿಸಿ ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ಹುರಿಗಡಲೆ ನಾವು ನಾರ್ಮಲ್ ಆಗಿ ಅಡುಗೆಯಲ್ಲಿ ಎಲ್ಲಾ ಯೂಸ್ ಮಾಡುತ್ತೇವೆ. ಅಲ್ವಾ ಹಾಗೇ ಬೆಲ್ಲ ಕೂಡ. ಎರಡಕ್ಕೂ ಅದರದೇ ಆದ ಸಪರೇಟ್ ಬೆನಿಫಿಟ್ಸ್ ಗಳು ಇದ್ದೇ ಇರುತ್ತದೆ. ನಮ್ಮ ಆರೋಗ್ಯಕ್ಕೆ ನಮಗೆ ಬೇಕಾಗಿರುವಂತಹ ವಿಟಮಿನ್ಸ್ ಗಳು ಹಾಗೆ ಅಯಾನ್ ಕ್ಯಾಲ್ಸಿಯಂ ಎಲ್ಲವೂ ಕೂಡ ಸಿಗುತ್ತೆ ಸ್ಪೆಷಲಿ ಪ್ರೋಟೀನ್ ಕೂಡ ಸಿಗುತ್ತೆ. ಇತರ ಬೆನಿಫಿಟ್ಸ್ ಇರುವಂತಹ ಉರಿಗಡಲೆ ಮತ್ತು ಬೆಲ್ಲ ಎರಡನ್ನೂ ಮಿಕ್ಸ್ ಮಾಡಿ ತಿಂದರೆ ಅಥವಾ ಎರಡನ್ನು ಜೊತೆಯಲ್ಲಿ ತಿಂದರೆ ಅದ್ಭುತವಾದ ಆರೋಗ್ಯದ ಪ್ರಯೋಜನಗಳು ಸಿಗುತ್ತೆ. ಯಾವ … Read more