ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ಸಂಖ್ಯೆಯನ್ನು ತಿಳಿಯುವುದು ಹೇಗೆ!

Numerology :ಪ್ರತಿಯೊಬ್ಬರೂ ಯಶಸ್ವಿ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಬಯಸುತ್ತಾರೆ .ಆದಾಗ್ಯೂ, ನಾವು ಎಷ್ಟೇ ಪ್ರಯತ್ನಿಸಿದರೂ, ಪ್ರತಿಯೊಬ್ಬರೂ ಒಂದನ್ನು ಪಡೆಯುವಷ್ಟು ಅದೃಷ್ಟವಂತರಾಗಿರುವುದಿಲ್ಲ. ತದನಂತರ ನಾವು ದುರದೃಷ್ಟಕರ ಬಗ್ಗೆ ಭರವಸೆ ಮತ್ತು ಕೊಟ್ಟಿಗೆ ಕಳೆದುಕೊಳ್ಳುತ್ತೇವೆ!ಆದರೆ ಹಣದ ವಿಷಯದಲ್ಲಿ ನಿಮ್ಮ ಅದೃಷ್ಟವನ್ನು ಹೆಚ್ಚಿಸುವ ತಂತ್ರಗಳಿವೆ.ಹೆಸರಾಂತ ಸಂಖ್ಯಾಶಾಸ್ತ್ರಜ್ಞರಾದ ಡಾ. ಮಧು ಕೋಟಿಯವರು, ನಮ್ಮ ಹಣದ ಆಟವನ್ನು ಉತ್ತಮಗೊಳಿಸಲು ಸಂಖ್ಯಾಶಾಸ್ತ್ರವು ನಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಜನ್ಮ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು?–ನಮ್ಮ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಸಂಖ್ಯೆಗಳಿಂದ ನಮ್ಮ ಜೀವನವು ಪ್ರಭಾವಿತವಾಗಿರುತ್ತದೆ.ನಿಮ್ಮ … Read more

ಮಹಿಳೆಯರು ಮನೆಯಲ್ಲಿ ಪ್ರತಿ ಶುಕ್ರವಾರ ತಪ್ಪದೇ ಈ 5 ಕೆಲಸಗಳನ್ನು ಮಾಡಿ !

Friday do this things : Ladies do these 5 things at home every Friday without fail :ಸಂಪತ್ತು, ಐಶ್ವರ್ಯ ಸಮೃದ್ಧಿಯ ಅಧಿದೇವತೆ ಲಕ್ಷ್ಮಿ ದೇವಿ.ಯಾರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ವಿರುತ್ತದೆಯೋ ಅವರು ಸದಾ ನೆಮ್ಮದಿ ಸಂತೋಷದಿಂದ ಇರುತ್ತದೆ.ಆದರೆ ಲಕ್ಷ್ಮೀ ದೇವಿಯ ಕೃಪೆ ಗೆ ಪಾತ್ರರಾಗುವುದು ಹೇಗೆ? ಅವಳ ಅನುಗ್ರಹ ಪಡೆಯುವುದು ಹೇಗೆ?ಇದಕ್ಕೆ ಕೆಲವು ಆಚಾರ ಪದ್ಧತಿ, ಸಂಪ್ರದಾಯ ಗಳಿವೆ.ಇವುಗಳನ್ನು ಯಾರು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೋ ಖಂಡಿತ ವಾಗಿಯೂ ಲಕ್ಷ್ಮಿ ದೇವಿ … Read more

ಬುದ್ಧಿ ಚುರುಕಾಗಲು ಇಲ್ಲಿದೆ ಸಿಂಪಲ್ ಮನೆ ಮದ್ದು!

Kannada Health Tips :ಬುದ್ಧಿ ಚುರುಕಾಗಲು ಬಹಳಷ್ಟು ತಂದೆ ತಾಯಂದಿರ ಮೆಮೊರಿ ಪವರ್ ಕಡಿಮೆ ಇದೆ ಅಂತ. ಗ್ರಾಸ್ ಪಿನ್ ಪವರ್ ಕಡಿಮೆ ಇದೆ. ಹೇಳಿದ್ದನ್ನು ತಕ್ಷಣ ಕೇಳುವುದಿಲ್ಲ ಐಕ್ಯೂ ಕಡಿಮೆ ಇದೆ ಅಂತ ಹೇಳಿ ಕಂಪ್ಲೇಂಟ್ ಮಾಡ್ತಿರ್ತಾರೆ. ಅದಕ್ಕೆ ಏನಾದರೂ ಔಷಧಿ ಇದೆಯೇ. ನಮ್ಮ ಆಯುರ್ವೇದ ಔಷಧಿಯಲ್ಲಿ ರಸಾಯನ ಚಿಕಿತ್ಸೆ ಎಂಬ ಒಂದು ವಿಭಾಗವಿದೆ. ಆ ರಸಾಯನ ಚಿಕಿತ್ಸೆಯಲ್ಲಿ ಮತ್ತೊಂದು ವಿಭಾಗ ಮೇದ್ಯಾ ರಸಾಯನ. ಮೇದ್ಯಾ ಅಂತ ಅಂದ್ರೆ ಬುದ್ಧಿವಂತಿಕೆ ಯನ್ನ ಚುರುಕುಗೊಳಿಸುವುದು. ಅದಕ್ಕೆ ಉಪಯೋಗ … Read more

ಕನಸಿನಲ್ಲಿ ಮೀನು ಬಂದರೆ!

If a fish comes in a dream!ಜ್ಯೋತಿಷ್ಯ, ಸ್ವಪ್ನ ಶಾಸ್ತ್ರ ಅಥವಾ ಶಕುನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ಯಾವುದೇ ಘಟನೆಯು ಆಳವಾದ ಅರ್ಥವನ್ನು ಹೊಂದಿದೆ. ಕನಸುಗಳ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎನ್ನುವುದರ ಬಗ್ಗೆ ಉಲ್ಲೇಖವಿದೆ. ವಿಶೇಷವಾಗಿ ಕನಸಿನಲ್ಲಿ ಯಾವುದೇ ಪ್ರಾಣಿ, ಮನುಷ್ಯ ಮತ್ತು ಪಕ್ಷಿ ಮುಂತಾದವುಗಳು ಕಾಣಿಸಿಕೊಂಡರೆ ಅದು ನಮ್ಮ ಭವಿಷ್ಯದ ಬಗ್ಗೆ ಹೇಳುತ್ತದೆ ಎನ್ನುವ ನಂಬಿಕೆಯಿದೆ. ಅದೇ ರೀತಿ ಕನಸಿನಲ್ಲಿ ಮೀನು ಕಂಡರೆ ಅದು ಯಾವೆಲ್ಲಾ ಶುಭ ಸೂಚನೆಯನ್ನು ನೀಡುತ್ತೆ … Read more

ಎಲೆ ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಬಳಸಿ!

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ. ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇದರಲ್ಲಿ ಮಧುಮೇಹ ,ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ.ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು .ಬಿಲ್ವ ಪತ್ರೆ … Read more

ಇಂದು ಜನವರಿ 10 ಭಯಂಕರ ಮಂಗಳವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಶುಕ್ರದೆಸೆ ಗುರುಬಲ ಆರಂಭ ಮುಟ್ಟಿದೆಲ್ಲ ಬಂಗಾರ

Dina bhavsihya january 10 ಮೇಷ: ಇಂದು ದೂರ ಪ್ರಯಾಣದಿಂದ ದೂರವಿರಲು ಪ್ರಯತ್ನಿಸಿ. ಸಂಬಂಧಗಳಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಇಂದು ನೀವು ಪ್ರಾರಂಭಿಸುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಹಣಕಾಸಿನ ವ್ಯವಹಾರಗಳಿಗೆ ಉತ್ತಮ ದಿನ. ವೃಷಭ: ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರುವುದು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷೆಯಂತೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ವಿಷಯಗಳಲ್ಲಿ ಸಂಗಾತಿಯೊಂದಿಗೆ ಯಾವುದೋ ವಿಷಯದ ಬಗ್ಗೆ ಮಾತುಕತೆ ಇರುತ್ತದೆ. ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು … Read more

ಅಲೋವೆರಾ ಗಿಡವನ್ನು ಬಾಗಿಲಿಗೆ ಕಟ್ಟುವುದರಿಂದ ಪ್ರಯೋಜನವೇನು?ಯಾವ ಸಮಯದಲ್ಲಿ ಕಟ್ಟಬೇಕು?

aloe vera vastu in kannada ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷಿನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ.ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? … Read more

ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? ಕೆಂಪು ದಾರ ಬೆಳ್ಳುಳ್ಳಿಯಿಂದ

Vastu tips for money ಪರ್ಸ್ ನಲ್ಲಿ ಎಷ್ಟೇ ದುಡಿದರು ದುಡ್ಡು ನಿಲ್ಲದೇ ಇದ್ದಾಗ. ಈ ಉಪಾಯವನ್ನು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಯಾರ್ ಬೇಕಾದ್ರೂ ಮಾಡಬಹುದು. ಪರಿಪೂರ್ಣವಾದ ನಂಬಿಕೆ ವಿಶ್ವಾಸವಿಟ್ಟು ಮಾಡೋದಕ್ಕೆ. ಒಂದು ಬೆಳ್ಳುಳ್ಳಿ ಮತ್ತೆ ಹಳದಿದ್ದಾರ ( ಎಲ್ಲೋ ಕಲರ್)ಅಥವಾ ಕೆಂಪು ದಾರ.ಈ ಒಂದು ಉಪಾಯ ಮಾಡುವುದರಿಂದ ಮಾನಸಿಕ ಸ್ಥಿತಿ ಆಕರ್ಷಣೆ ಆಗುತ್ತದೆ ಅಂತಾನೆ ಹೇಳಬಹುದು. ಪರಸ್ ಮತ್ತು ಹ್ಯಾಂಡ್ ಬ್ಯಾಗ್ ತುಂಬಿರಲಿಕ್ಕೆ ದನಾಕರ್ಷಣೆ ಆಗಲಿಕೆ ಈ ಒಂದು ಅದ್ಭುತವಾದಂತ ಉಪಾಯ ಎಂದೇ ಹೇಳಬಹುದು. … Read more

ಕರ್ಕಾಟಕ ರಾಶಿ 2023 ವರ್ಷ ಭವಿಷ್ಯ!

ಕರ್ಕಾಟಕ ರಾಶಿ 2023 ರ ವರ್ಷ ಭವಿಷ್ಯ . ಜನ್ಮ ಜಾತಕದಲ್ಲಿ ಹಲವಾರು ಕ್ರಮಗಳನ್ನು ಆಚರಿಸುತ್ತ ಹಲವಾರು ಪದ್ಧತಿಗಳನ್ನ ಶುಭ ಶುಭ ಫಲಗಳನ್ನು ತಿಳಿಯುತ್ತಾ. ಆದರೆ ಗೋಚಾರ ಫಲದಲ್ಲಿ 2023ರಲ್ಲಿ ಬದಲಾವಣೆ ಆಗ್ತಕ್ಕಂತ ಅತ್ಯಂತ ಪ್ರಮುಖವಾದ ಗ್ರಹಗಳಲ್ಲಿ ಒಂದು ಶನಿ, ಇನ್ನೊಂದು ಗುರು ಮತ್ತೊಂದು ರಾಹು ಕೇತುಕರ್ಕಾಟಕ ರಾಶಿಯವರಿಗೆ ಯಾವ ರೀತಿ ಫಲ ಇದೆ 2023ರಲ್ಲಿ ಸಂಪೂರ್ಣವಾಗಿ ಶನಿಯ ಪ್ರಭಾವ ಯಾವ ರೀತಿ ಇರ್ತೀರಾ ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಅನ್ನುವಂತದು ಪ್ರಾರಂಭವಾಗುತ್ತಿದೆ. ಹಾಗಾದ್ರೆ ಅಷ್ಟಮ ಶನಿ … Read more

Parrot in house ಮನೆಯಲ್ಲಿ ಗಿಳಿ ಸಾಕುವುದರಿಂದ ಇರುವ ಲಾಭಗಳು ತಿಳಿಯಿರಿ!

Parrot in house

Parrot in house ಮನೆಯಲ್ಲಿ ಗಿಳಿ ಸಾಕುವುದು ಶುಭ ಎಂದು ಹೇಳಲಾಗುತ್ತದೆ ಗಿಳಿ ಸಾಕುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಲಕ್ಷ್ಮಿ ಅನುಗ್ರಹ ಮನೆಯಲ್ಲಿ ಹೆಚ್ಚಾಗುತ್ತದೆ ಗಿಳಿಯನ್ನು ಲಕ್ಷ್ಮಿ ಪ್ರತೀಕ ಎಂದು ಹೇಳುವುದರಿಂದ ಮನೆಯಲ್ಲಿ ಸಾಕುವುದರಿಂದ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಗಿಳಿ ಸಾಕುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ! ಗೆಳೆಯರೇ ಪ್ರಾಣಿಗಳಿಗೆ ಬ್ರಹ್ಮಾಂಡದಲ್ಲಿ ಆಗುವ … Read more