ದಿನಾ ಕೇವಲ 1 ಲೋಟ ಸಾಕು ಜನ್ಮದಲ್ಲೇ ಮೂಳೆಗಳ ಸಮಸ್ಸೆ ಇರುವುದಿಲ್ಲ!

ಮೂಳೆಗಳನ್ನು ತುಂಬಾ ಸ್ಟ್ರಾಂಗ್ ಮಾಡುವುದಕ್ಕೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಕಾಲು ಬೌಲ್ ಕಪ್ಪು ಎಳ್ಳು ತೆಗೆದುಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಇದಕ್ಕೆ 10 ಬಾದಾಮಿ ಅನ್ನು ಹಾಕಬೇಕು. ನಂತರ 1 ಚಮಚ ಸೋಂಪು ಕಾಳನ್ನು ಫ್ರೈ ಮಾಡಬೇಕು. ಇದು ಕೂಡ ಜೀರಿಗೆ ತರ ಪಟ ಪಟ ಸಿಡಿಯುತ್ತದೆ ಮತ್ತು ಒಂದು ಬೌಲ್ ರಾಗಿ ಹಿಟ್ಟನ್ನು ಸಹ ಫ್ರೈ ಮಾಡಬೇಕು. ನಂತರ ಕಪ್ಪು ಎಳ್ಳು, ಬಾದಾಮಿ ಹಾಗು ಸೋಂಪು ಕಾಳನ್ನು ಪುಡಿ ಮಾಡಬೇಕು. ಇದನ್ನು ಬಿಸಿ … Read more

ಮನೆಯಲ್ಲಿ ಇರುವ ವಸ್ತು ಸಾಕು ಬರಿ 2 ನಿಮಿಷದಲ್ಲಿ ಕುಂಕುಮ ತಯಾರು ಆಗುತ್ತೆ!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭದಲ್ಲಿ ಅರಿಶಿನ ಹಾಗು ಕುಂಕುಮ ಬಳಕೆ ಆಗದೆ ಇರುವುದಿಲ್ಲ. ಮದುವೆ, ಗೃಹಪ್ರವೇಶ, ನಾಮಕರಣ, ಹೀಗೆ ಹತ್ತು ಹಲವಾರು ಒಳ್ಳೆಯ ಕಾರ್ಯಕ್ರಮಗಳಲ್ಲಿ ಅರಿಶಿನ-ಕುಂಕುಮ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ನಿಮಗೆಲ್ಲ ಗೊತ್ತಿರುವ ಹಾಗೆ ಕುಂಕುಮ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಮತ್ತು ತಿಳಿದುಕೊಳ್ಳುವ ಕುತೂಹಲ ಕೂಡ ಇರಬಹುದು. ಅದೇನೆಂದರೆ ಕುಂಕುಮವನ್ನು ಹೇಗೆ ತಯಾರು ಮಾಡುತ್ತಾರೆ ಮತ್ತು … Read more

ಸುಸ್ತು /ನಿಶಕ್ತಿ /ತೂಕ ಇಳಿಸಲು /ಬೆಳ್ಳಗಾಗಲು ಮಳೆಗಾಲಕ್ಕೆ ಹೆಲ್ತಿ ತಿಂಡಿ!

ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರಿಂದ ಹಿಡಿದು ತೂಕವನ್ನು ಕಂಟ್ರೋಲ್ ಮಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹುರಿಗಡಲೆಯು ನಾಲಗೆಗೆ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ? ಹುರಿಗಡಲೆಯನ್ನು ಕೆಲವರು ಹಾಗೇ ತಿಂದ್ರೆ ಇನ್ನೂ ಕೆಲವರು ಹುರಿಗಡಲೆ ಚಟ್ನಿ ಮಾಡಿ ತಿನ್ನುತ್ತಾರೆ. ಒಟ್ಟಾರೆ ನೀವು ಯಾವುದೇ ರೀತಿಯಲ್ಲಿ ತಿಂದ್ರೂ ಕೂಡಾ ಹುರಿಗಡಲೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ​ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ–ಓರ್ವ ವ್ಯಕ್ತಿ ಆರೋಗ್ಯದಿಂದಿರಬೇಕಾದರೆ ಆತನ ಜೀರ್ಣಕ್ರಿಯೆ ಸರಿಯಾಗಿರಬೇಕು. ದುರ್ಬಲ ಜೀರ್ಣಕ್ರಿಯೆಯಿಂದ ವಿವಿಧ … Read more

ಇಂದು 27 ಭಯಂಕರ ಗುರುವಾರ 600 ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಸಂತೋಷದ ಸುದ್ದಿ ನೀವೇ ಶ್ರೀಮಂತರು

ಮೇಷ ರಾಶಿ ಭವಿಷ್ಯ – ಇಂದು, ಸಾಮಾಜಿಕ ಜೀವನದಲ್ಲಿ, ನೀವು ನಿಮ್ಮ ಸಂಪರ್ಕಗಳನ್ನು ಬಲಪಡಿಸಬೇಕು ಮತ್ತು ಹೆಚ್ಚಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಿ. ಈ ವಿಷಯಗಳಲ್ಲಿ ಸಕ್ರಿಯತೆಯು ಜೀವನೋಪಾಯದ ವಲಯವನ್ನು ಬಲಪಡಿಸುತ್ತದೆ ಎಂದು ಗ್ರಹಗಳ ಪರಿಸ್ಥಿತಿಗಳು ಸೂಚಿಸುತ್ತವೆ. ಉದ್ಯೋಗಸ್ಥರು ಸಣ್ಣ ಯೋಜನೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ವ್ಯಾಪಾರದಲ್ಲಿ ಕೆಲವು ಆಧುನಿಕ ಮಾದರಿಗಳನ್ನು ಸೇರಿಸುವ ಮೂಲಕ ವ್ಯಾಪಾರ ವರ್ಗವು ಬಯಸಿದ ಬೆಳವಣಿಗೆಯನ್ನು ಪಡೆಯಬಹುದು. ಆರೋಗ್ಯದಲ್ಲಿ ಹವಾಮಾನವನ್ನು ನೋಡಿ, ವೈರಲ್, ಡೆಂಗ್ಯೂ ಅಥವಾ ಮಲೇರಿಯಾ ಏಕಾಏಕಿ ತಪ್ಪಿಸಿ. ನೀವು … Read more

ದಿನಾ ಇಡ್ಲಿ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ?

ಇಡ್ಲಿ ಬಹಳ ಜನರಿಗೆ ಫೇವರೆಟ್ ತಿಂಡಿ. ಕೆಲವರಂತೂ ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ಇಡ್ಲಿಯ ದರ್ಶನ ಪಡೆಯದೇ ಹೋಗುವುದಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿಯ ಇಡ್ಲಿ ತಿಂದು ತಿಂದು ಬೋರ್ ಆಗಿರಬಹುದು. ಅಂತಹವರಿಗೆ ಈ ಲೇಖನದಲ್ಲಿ ನೀಡಿರುವ ಹಾಗೆ ಇಡ್ಲಿ ತಯಾರಿ ಪ್ರಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡು ಕೆಲವೊಂದು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಇಡ್ಲಿ ತಯಾರು ಮಾಡಿ ಸವಿದರೆ ಎಷ್ಟು ರುಚಿಕರ ಎಂಬುದನ್ನು ತೋರಿಸಿಕೊಡುವ ಉದ್ದೇಶ ಈ ಲೇಖನದಲ್ಲಿ ಅಡಗಿದೆ. ಇಡ್ಲಿಯನ್ನು ತಯಾರು ಮಾಡಲು … Read more

ವಾರದಲ್ಲಿ 2-3 ಬಾರಿ ಈ ಒಂದು ಲೋಟ ಕುಡುದ್ರೂ ಸಾಕು ಎಂತಾ ಪರಿಣಾಮಕರಿ ಗೊತ್ತಾ ಇದು!

ಈ ಮನೆಮದ್ದು ಬಳಸುವುದರಿಂದ ಮಂಡಿ ನೋವು ಸೊಂಟ ನೋವು ಕೈ ಕಾಲು ಕಿಲುಗಳ ನೋವು ಮಸಾಲ್ಸ್ ನೋವು ತಕ್ಷಣ ಕಡಿಮೆ ಮಾಡುತ್ತದೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು 4 ಮೆಣಸಿನ ಕಾಳನ್ನು ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅರ್ಧ ಹಸಿ ಶುಂಠಿ ತುರಿದು ಹಾಕಿ.ನಂತರ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಬೇಕು.ಕುದಿಸಿದ ನಂತರ ಒಂದು ಲೋಟಕ್ಕೆ ಶೊದಿಸಿಕೊಳ್ಳಬೇಕು. ಕಾಳು ಮೆಣಸು ಸೇವನೇ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಮತ್ತು ನೋವನ್ನು ಸಹಿಸುವಂತಹ ಶಕ್ತಿ ನಿಮಗೆ … Read more

ಇಂದು ಭಯಂಕರ ಭಾನುವಾರ!4ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ ನಿಮ್ಮ ಜೀವನ ಬದಲಾಗುತ್ತೆ ಸೂರ್ಯನ ಕೃಪೆ!

ಮೇಷ ರಾಶಿ – ಈ ದಿನ ಇತರರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಸ್ನೇಹವನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಕಠಿಣ ಪರಿಶ್ರಮವನ್ನು ಒತ್ತಾಯಿಸಿ. ಕಚೇರಿಯಲ್ಲಿ ಟೀಮ್ ವರ್ಕ್‌ನೊಂದಿಗೆ ಕೆಲಸ ಮಾಡುವುದು ಅವಶ್ಯಕ. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ವ್ಯಾಪಾರ ವರ್ಗವು ಪಾಲುದಾರರ ಕಡೆಗೆ ವರ್ತನೆಯಲ್ಲಿ ಸುಧಾರಣೆಯ ಅಗತ್ಯವಿದೆ. ವಿದ್ಯಾರ್ಥಿಗಳು ಮತ್ತು ಯುವಕರಿಗೆ ದಿನವು ಸಾಮಾನ್ಯವಾಗಿದೆ. ನಿಮ್ಮ ನೆಚ್ಚಿನ ಆಹಾರವನ್ನು ನೀವು ತಿನ್ನುತ್ತಿದ್ದರೆ, ಪ್ರಮಾಣವನ್ನು ಗಮನಿಸಿ, ಅತಿಯಾಗಿ ತಿನ್ನುವುದು ಹಾನಿಕಾರಕವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಹೊರಗಿನ ಆಹಾರವನ್ನು ಸಂಪೂರ್ಣವಾಗಿ ಮುಚ್ಚಿಡಿ. ಕುಟುಂಬದಲ್ಲಿ … Read more

ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ನೋಡಿ!

ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ:–ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ಜೂಲೈ 18 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ!

ಇಂದು ಜೂಲೈ 18ನೇ ತಾರೀಕು ಬಹಳ ಭಯಂಕರವಾದ ಮಂಗಳವಾರ.ಇಂದು ಭೀಮನ ಅಮಾವಾಸ್ಯೆ ಮುಗಿದಿದೆ ನಾಳೆಯ ಮಂಗಳವಾರದಿಂದ ಈ ಕೆಲವೊಂದು ರಾಶಿಯಲ್ಲಿ ಆಗುವ ಬದಲಾವಣೆಗಳು ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ರಾಶಿಯಲ್ಲಿ ಹಲವಾರು ದೇವತೆಗಳಅನುಗ್ರಹ ಇರುತ್ತದೆ. ಅದೇ ರೀತಿ ಒಂದು ದೇವರ ಅನುಗ್ರಹದಿಂದ ಒಳ್ಳೆಯದು ಆಗಬಹುದು ಹಾಗೂ ದೇವರ ದೃಷ್ಟಿ ಪರಿಣಾಮದಿಂದ ಕೆಡುಕು ಸಹ ಉಂಟಾಗಬಹುದು. ಸೆಪ್ಟೆಂಬರ್ 15 ಬುಧವಾರದಿಂದ ಈ ರಾಶಿಗಳಿಗೆ ಬಹಳಷ್ಟು ಒಳ್ಳೆಯ ದಿನಗಳು ಬರಲಿದೆ.ಯಾಕೇಂದರೆ ಚಾಮುಂಡೇಶ್ವರಿ ಕೃಪೆ ಇವರ ಮೇಲೆ ಇರುತ್ತದೆ. ಚಾಮುಂಡೇಶ್ವರಿ … Read more