ನಿತ್ಯ ಶೇಂಗಾ ತಿಂದರೇ ಏನಾಗುತ್ತದೆ!

Kannada health tips :ನೆನಸಿದ ಶೇಂಗಾ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ಯಾವುದೇ ಧಾನ್ಯವನ್ನು ನೆನೆಸಿ ಉಪಯೋಗ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಇದರ ಪ್ರಯೋಜನ 100% ಸಿಗುತ್ತದೆ. ಶೇಂಗಾ ಬೀಜವನ್ನು ಹಾಗೆ ಸೇವನೆ ಮಾಡುವುದರಿಂದ ಪಿತ್ತ ಮತ್ತು ಉಲ್ಬಣ ವೃದ್ಧಿಯಾಗುತ್ತದೆ. ಅದೇ ಶೇಂಗಾವನ್ನು ನೆನೆಸಿ ತಿಂದರೆ ಪಿತ್ತ ಮತ್ತು ವಾತ ಶಮನವಾಗುತ್ತದೆ. ಇನ್ನು ನೆನಸಿದ ಕಡಲೆ ಬೀಜದಲ್ಲಿ ಅದ್ಭುತವಾದ ಸತ್ವಗಳನ್ನು ಕಾಣಬಹುದು. ಇದರಲ್ಲಿ ಪ್ರೊಟೀನ್ ಐರನ್ ವಿಟಮಿನ್ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಶೇಂಗಾ ಬೀಜವನ್ನು ಬಡವರ … Read more

ಈ ಎಣ್ಣೆ ಹಚ್ಚಿದರೆ ಕೂದಲು ಉದುರುವುದು ನಿಂತು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ!

Kannnada Health tips :ನಿಮಗೆ ಎಷ್ಟೇ ಕೂದಲು ಉದುರುತ್ತಿದ್ದರು ಈ ಮನೆಮದ್ದು ಮಾಡಿ ನೋಡಿ ಒಂದೇ ಸಲಕ್ಕೆ ಕೂದಲು ಉದುರುವುದು ಸ್ಟಾಪ್ ಆಗತ್ತೆ. ಮಕ್ಕಳು ಮಹಿಳೆಯರು ಪುರುಷರು ಪ್ರತಿಯೊಬ್ಬರೂ ಇದನ್ನು ಬಳಸಬಹುದು. ಕೂದಲು ತುಂಬಾ ದಟ್ಟವಾಗಿ ಉದ್ದವಾಗಿ ಬೆಳೆಯುತ್ತೆ. ಅದರಲ್ಲಿ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆಗುವುದು, ತಲೆಯಲ್ಲಿ ಹಲವಾರು ರೀತಿಯ ಸಮಸ್ಸೆಗಳು ಉಂಟಾಗುತ್ತದೆ, ಬಕ್ಕು ತಲೆ ಸಮಸ್ಸೆ ಇದ್ದರೆ. ಇದನೆಲ್ಲ ಕಡಿಮೆ ಮಾಡುವ ಗುಣ ಈ ಮನೆಮದ್ದಿಗೆ ಇದೆ. ಬರೀ 15 ದಿನ ಅಂತ ವಾರಕ್ಕೆ … Read more

ಹಾಲಿನಲ್ಲಿ ಇದನ್ನು ಬೆರೆಸಿ ಕುಡಿಯಿರಿ ಸಾಕು 99% ಜನರಿಗೆ ಇದರ ಬಗ್ಗೆ ಗೊತ್ತಿಲ್ಲ!

Health tips in Kannada :ಮನುಷ್ಯ ಪ್ರತಿನಿತ್ಯ ಪೌಷ್ಟಿಕ ಸತ್ವವುಳ್ಳ ಆಹಾರವನ್ನು ಸೇವನೆ ಮಾಡಬೇಕು.ಹಾಲಿಗೆ ಅರಿಶಿನ ಮಿಕ್ಸ್ ಮಾಡಿ ರಾತ್ರಿ ಕುಡಿದರೆ ತುಂಬಾ ಒಳ್ಳೆಯದು.ಬಿಳಿ ಹಾಲಿಗಿಂತ ಹಳದಿ ಹಾಲು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳುವರು. ಹಾಲು ಮತ್ತು ಇನ್ನಿತರ ಡೈರಿ ಉತ್ಪನ್ನಗಳ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುವುದಂತೂ ಸತ್ಯ. ಕೆಲವರಿಗೆ ಹಾಲಿನ ಅಂಶಗಳು ಅಲರ್ಜಿಯಾಗಿ ಕಾಡುತ್ತವೆ. ಅದು ಬೇರೆ ವಿಷಯ. ಮಿಕ್ಕಂತಹ ಜನರಿಗೆ, ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಡೈರಿ ಉತ್ಪನ್ನಗಳು … Read more

ಒಂದು ಚಿಟಿಕೆ ಹಿಂಗನ್ನು ಇದರೊಂದಿಗೆ ಸೇರಿಸಿ ಹಾಕಿ ಗಿಡದ ತುಂಬಾ ಮೊಗ್ಗು ಹೂವುಗಳು!

Kannada News :ಕೈತೋಟಲದಲ್ಲಿ ನರ್ಸರಿ ಯಿಂದ ಗಿಡಗಳನ್ನು ತೆಗೆದುಕೊಂಡು ಬಂದು ಬೆಳೆಸುತ್ತಾರೇ ಅಥವಾ ಬೀಜಗಳನ್ನು ಉಪಯೋಗಿಸಿಕೊಂಡು ಗಿಡಗಳನ್ನು ಬೆಳೆಸುತ್ತೇವೆ. ಇನ್ನು ಸೇವಂತಿಗೆ ಗಿಡ ಸಣ್ಣ ಗಿಡ ಆದರೂ ಸಾಕಷ್ಟು ಹೂವನ್ನು ಬಿಡುತ್ತದೆ. ಗಿಡದಲ್ಲಿ ಬೇಗ ಮೊಗ್ಗು ಹೂವು ಆಗುವುದಕ್ಕೆ ಏನು ಮಾಡಬೇಕು ಎಂದು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ. ಎಷ್ಟೋ ಸರಿ ನರ್ಸರಿ ಯಿಂದ ತೆಗೆದುಕೊಂಡು ಬಂದ ಗಿಡ ಚೆನ್ನಾಗಿ ಬೆಳಯುವುದಿಲ್ಲಾ.ಕಾಲ ಕಾಲಕ್ಕೆ ಪೆಸ್ಟಿಸೈಡ್ಸ್ ಅನ್ನು ಕೊಡಬೇಕಾಗುತ್ತದೆ.ಇನ್ನು ವಿಶೇಷವಾಗಿ ಬೇಕಾಗಿರುವ ಫಾರ್ಟಿಲೈಝರ್ ಮಾಡುವುದಕ್ಕೆ ಬೇಕಾಗಿರುವುದು ಅಡುಗೆ … Read more

ಮೂಗಿನಲ್ಲಿ ರಕ್ತ ಯಾಕೆ ಬರುತ್ತೆ? ಇದನ್ನು ತಡೆಗಟ್ಟಲು ಯಾವ ಮನೆಮದ್ದು ಉತ್ತಮ?

Kannada Health tips :ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಮೂಗಿನಲ್ಲಿ ರಕ್ತಸ್ರವ ಆಗುತ್ತಿರುತ್ತದೆ. ಈ ಮೂಗಿನಲ್ಲಿ ರಕ್ತಸ್ರವ ಆಗುವುದನ್ನು ತಡೆಗಟ್ಟುವ ವಿಧಾನಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.ಹಲವಾರು ಕಾರಣಗಳಿಂದ ಮೂಗಿನಲ್ಲಿ ರಕ್ತ ಸ್ರವ ಆಗುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಲು ಮತ್ತು ಬಿಳಿ ರಕ್ತ ಕಣಗಲು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆಗ ಕೂಡ ಮೂಗಿನಲ್ಲಿ ರಕ್ತ ಸ್ರವ ಆಗಬಹುದು ಮತ್ತು ನಮ್ಮ ರಕ್ತದ ಕಣಗಲು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೂ ಕೂಡ ಮೂಗಿನಲ್ಲಿ ರಕ್ತಸ್ರವ ಉಂಟಾಗುತ್ತದೆ.ಇನ್ನು ಅತಿಯಾದ ಉಷ್ಣತೆ … Read more

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ಸಂಖ್ಯೆಯನ್ನು ತಿಳಿಯುವುದು ಹೇಗೆ!

Numerology :ಪ್ರತಿಯೊಬ್ಬರೂ ಯಶಸ್ವಿ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಬಯಸುತ್ತಾರೆ .ಆದಾಗ್ಯೂ, ನಾವು ಎಷ್ಟೇ ಪ್ರಯತ್ನಿಸಿದರೂ, ಪ್ರತಿಯೊಬ್ಬರೂ ಒಂದನ್ನು ಪಡೆಯುವಷ್ಟು ಅದೃಷ್ಟವಂತರಾಗಿರುವುದಿಲ್ಲ. ತದನಂತರ ನಾವು ದುರದೃಷ್ಟಕರ ಬಗ್ಗೆ ಭರವಸೆ ಮತ್ತು ಕೊಟ್ಟಿಗೆ ಕಳೆದುಕೊಳ್ಳುತ್ತೇವೆ!ಆದರೆ ಹಣದ ವಿಷಯದಲ್ಲಿ ನಿಮ್ಮ ಅದೃಷ್ಟವನ್ನು ಹೆಚ್ಚಿಸುವ ತಂತ್ರಗಳಿವೆ.ಹೆಸರಾಂತ ಸಂಖ್ಯಾಶಾಸ್ತ್ರಜ್ಞರಾದ ಡಾ. ಮಧು ಕೋಟಿಯವರು, ನಮ್ಮ ಹಣದ ಆಟವನ್ನು ಉತ್ತಮಗೊಳಿಸಲು ಸಂಖ್ಯಾಶಾಸ್ತ್ರವು ನಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಜನ್ಮ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು?–ನಮ್ಮ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಸಂಖ್ಯೆಗಳಿಂದ ನಮ್ಮ ಜೀವನವು ಪ್ರಭಾವಿತವಾಗಿರುತ್ತದೆ.ನಿಮ್ಮ … Read more

ಹೃದಯಘಾತವಾದಾಗ ನೀಡುವ ಪ್ರಥಮ ಚಿಕಿತ್ಸೆ!

Kannada health Tips :ಹೃದಯ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ಥಬ್ದವಾಗುತ್ತದೆ.ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಹೀಗಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ.ಹೃದಯಾಘಾತ ದಿಢೀರೆಂದು ಆಗುವುದಿಲ್ಲ. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಮೊದಲಿಗೆ ಏನೋ ಆಲಸ್ಯವಿರುತ್ತದೆ. ತುಂಬಾ ಸುಸ್ತಾಗುತ್ತದೆ. ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಸ್ವಲ್ಪ ದೂರ ನಡೆದರೆ ದಣಿವಾಗಿ ಸುಧಾರಿಸಿಕೊಳ್ಳಬೇಕು ಎನಿಸುತ್ತದೆ. ಆದರೆ ಜ್ವರ … Read more

ಪಂಚಕರ್ಮ ಎಂದರೇನು? ಪಂಚಕರ್ಮ ವಿಧಗಳು ಯಾವುವು?

Kannada Astrology :ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ ದೋಶಗಳನ್ನು ಕ್ರಮಬದ್ಧವಾಗಿ, ಸುಲಭವಾಗಿ, ಸುರಕ್ಷಿತವಾಗಿ ದೇಹದಿಂದ ಹೊರಹಾಕಲು, ಹಾಗೂ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ) ಬಲಿಷ್ಠ ಪಡಿಸಲು ಆಯುರ್ವೇದದಲ್ಲಿ ಹೇಳಲ್ಪಟ್ಟ ವಿಶಿಷ್ಠ ಚಿಕಿತ್ಸಾ ಪರಂಪರೆ ಈ … Read more

ಮನೆ ಮುಂದೆ ರಂಗೋಲಿ ಹಾಕುವಾಗ ಅಪ್ಪಿತಪ್ಪಿಯು ಈ ತಪ್ಪನ್ನು ಮಾಡಬೇಡಿ!

Kannada astrology :ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ ನಾಶವಾಗಲಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿ, ಲಕ್ಷ್ಮೀ ದೇವಿ ಬಂದು ಮನೆ ಬೆಳಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕಲಾಗುತ್ತದೆ. ಆದ್ರೆ ಈ ರೀತಿ ರಂಗೋಲಿ ಹಾಕುವಾಗಾ … Read more

ಪಾಪ ಕರ್ಮ ನಿವಾರಣೆ ಮತ್ತು ಧನ ಪ್ರಾಪ್ತಿಗಾಗಿ ಇಂತಹ ವ್ಯಕ್ತಿಗಳಿಗೆ ಊಟ ಹಾಕಿ!

Kannada Astrology :ಮನುಷ್ಯ ಎಷ್ಟೇ ಒಳ್ಳೆಯವನು ಆಗಿದ್ದರು ಒಂದಲ್ಲ ಒಂದು ರೀತಿಯಲ್ಲಿ ಬೇರೆಯವರಿಗೆ ಕೆಟ್ಟವನು ಆಗಿರುತ್ತಾನೆ. ಅಷ್ಟೇ ಅಲ್ಲದೆ ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ದೇವರ ಮೊರೆ ಹೋಗುತ್ತಾನೆ ಹಾಗು ದೇವರಿಗೆ ಹಲವು ಪೂಜೆ ವ್ರತಗಳನ್ನು ಮಾಡುತ್ತಾನೆ. ಅದರೆ ಈ ರೀತಿಯಾಗಿ ಮಾಡಿದ್ರೆ ತಾನು ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ಆಗುವುದಿಲ್ಲ. ಅದರ ಬದಲಿಗೆ ಇಂತಹ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳಬಹುದು ಅನ್ನೋದು ಪಂಡಿತರ ಮಾತಗಿದೆ. ಅಷ್ಟೇ ಅಲ್ಲದೆ ಮಹಾಭಾರತದಲ್ಲಿ … Read more