ಈ ಅರೋಗ್ಯ ಸಮಸ್ಸೆಯನ್ನು ದೂರ ಇಡೋಕೆ ಮೂಸಂಬಿ ಅತ್ಯುತ್ತಮ ಯಾಕೆ ಗೊತ್ತಾ!

ಈಗ ಮೋಸಂಬಿ ಹಣ್ಣಿನ ಸೀಸನ್. ಸೇಬು ಹಣ್ಣಿನಂತೆ ಮೂಸಂಬಿ ಹಣ್ಣು ಕೂಡ ಈಗ ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತದೆ. ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ವಿಶೇಷವಾದ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಮೂಸಂಬಿ ಹಣ್ಣು ಸಿಟ್ರಸ್ ಜಾತಿಗೆ ಸೇರಿರುವುದರಿಂದ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ನಮಗೆ ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಆವರಿಸುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಣೆ ಸಿಗುತ್ತದೆ. ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಈ ವಿಚಾರವನ್ನು ಹೀಗೆ ತಿಳಿಸಿದ್ದಾರೆ…. ಮೂಸಂಬಿಯ ಅಪ್ರತಿಮ … Read more

ಬಲಿಷ್ಠ ದೈವ ಗಿಡ ಅಲೋವೆರಾ .ಈ ದಿಕ್ಕಿನಲ್ಲಿ ಬೆಳೆಸಿದರೆ ಸಕಲ ಸಂಕಷ್ಟ ದಾರಿದ್ರ ದೋಷಗ……

ಅಲೋವೆರಾ ಭಾರತದ ಹೆಚ್ಚಿನ ಮನೆಗಳಲ್ಲಿ ಬೆಳೆಯುವ ಔಷಧೀಯ ಸಸ್ಯವಾಗಿದೆ. ದೇಹ ಮತ್ತು ತ್ವಚೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಅಲೋವೆರಾ ಬಹಳಷ್ಟು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ಅಲೋವೆರಾ ಮನೆಯಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಲೋವೆರಾ ಗಿಡವನ್ನು ಬೆಳೆಸಿದರೆ ಹಲವಾರು ಪ್ರಯೋಜನಗಳಿವೆ. ಆದರೆ ಆ ಪ್ರಯೋಜನಗಳನ್ನು ಪಡೆಯಲು ಅಲೋವೆರಾ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಬೇಕು. ಆಗ ಮಾತ್ರ ಸಂಪೂರ್ಣ ಲಾಭ ಸಿಗುತ್ತದೆ. … Read more

ತೂಕ ಹೆಚ್ಚಿಸಲು ಸುಲಭ ಉಪಾಯ!

ತೂಕವನ್ನು ಹೆಚ್ಚಿಸಿಕೊಳ್ಳಲು ಅನಾರೋಗ್ಯಕರ ವಿಧಾನವನ್ನು ಪ್ರಯತ್ನಿಸುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ತೂಕ ಹೆಚ್ಚಾಗಲು ಸಮಯ ಬೇಕಾಗಬಹುದು. ಆದರೆ ನೀವು ತಾಳ್ಮೆಯಿಂದಿರಬೇಕು ಮತ್ತು ಅದನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ನೀವು ತೆಗೆದುಕೊಳ್ಳುವ ಆಹಾರಗಳ ಜತೆ ಒತ್ತಡಮುಕ್ತ ಜೀವನಶೈಲಿ, ವ್ಯಾಯಾಮ, ಉತ್ತಮ ನಿದ್ರೆ ಕೂಡ ಮುಖ್ಯ ಎಂಬುದು ನೆನಪಿರಲಿ. ಕ್ಯಾಲೋರಿ, ಪ್ರೊಟೀನ್‌, ಕೊಬ್ಬಿನ ಅಮಶಗಳು ದೇಹದ ತೂಕ ಹೆಚ್ಚಿಸಲು ಸಹಕಾರಿ. ಆದರೆ ಅದೇ ಅಧಿಕವಾಗಿ ಇತರೇ ಸಮಸ್ಸೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಆಹಾರದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. … Read more

ಬೆಂಡೆಕಾಯಿಯ ಪ್ರಯೋಜನಗಳು:ಈ ರೋಗಗಳಿಗೆ ಪ್ರಯೋಜನಕಾರಿ!

ಬೆಂಡೆಕಾಯಿಯ ಪ್ರಯೋಜನಗಳು: ಬೆಂಡೆಕಾಯಿ ತಿನ್ನಲು ರುಚಿಯಾಗಿರುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಇದನ್ನು ತಿನ್ನುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ. ಹಾಗಾದರೆ ಬೆಂಡೆಕಾಯಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಇಂದಿನ ವೇಗದ ಜೀವನದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ತಪ್ಪು ಆಹಾರ ಮತ್ತು ಕುಡಿಯುವ ಅಭ್ಯಾಸ ಮತ್ತು ಜೀವನಶೈಲಿಯಿಂದ ನಾವೇ ಅನೇಕ ರೋಗಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಆಹಾರದ ಬಗ್ಗೆ ಬಹಳ … Read more

ಈ ಜ್ಯೂಸ್ ಸಿಕ್ಕರೆ ಸಕ್ಕರೆ ಕಾಯಿಲೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು … Read more

ನಾವು ಪ್ರತಿದಿನ ಮಾಡುವ 10 ದೊಡ್ಡ ತಪ್ಪುಗಳು 

ಪ್ರತಿ ಮನುಷ್ಯ ಹುಟ್ಟಿದ ಮೇಲೆ ಮಿಸ್ಟೇಕ್ಸ್ ಅನ್ನೋದು ಮಾಡೇ ಮಾಡ್ತಾನೆ. ಅವುಗಳು ಚಿಕ್ಕದಾದರೂ ಸರಿ ದೊಡ್ಡದಾದರೂ ಸರಿ. ನಾವು ಮಾಡುವಂತಹ ಮಿಸ್ಟೇಕ್ಸ್ ಹೇಗಿರುತ್ತೆ ಅಂದ್ರೆ ಅವು ಮಿಸ್ಟೆಕ್ ಅಂತ ನಮಗೂ ಸಹ ಗೊತ್ತಾಗೋದಿಲ್ಲ. ಆದ್ರೆ ಅವುಗಳಿಂದಾಗುವ ಪರಿಣಾಮ ಗಳು ಯಾವು ವು ಗೊತ್ತ? ನಮ್ಮ ಆರೋಗ್ಯದ ಬಗ್ಗೆ ನಮ್ಮ ಕೆರಿಯರ್ ಬಗ್ಗೆ ನಮ್ಮ ರಿಲೇಶನ್ ಮೇಲೆ ಚಿಕ್ಕ ಚಿಕ್ಕ ವಿಷಯ ತುಂಬಾ ದೊಡ್ಡ ಪ್ರಭಾವ ವನ್ನೇ ಬೀರುತ್ತದೆ. ನಾವು ಅವುಗಳನ್ನು ಗಮನಿಸುವುದಿಲ್ಲ. ನಾನು ಈದಿನ ಈ ವಿಡಿಯೋದಲ್ಲಿ … Read more

ಮದುವೆಯಾದ ಪ್ರತಿಯೊಬ್ಬ ಸುಮಂಗಲಿ ಹೆಣ್ಣು ನೋಡಲೇಬೇಕಾದ..

ಸುಮಂಗಲಿ:-ಇದು ವಿವಾಹಿತ ಮಹಿಳೆಯನ್ನು ಸೂಚಿಸುತ್ತದೆ, ಅವರ ಅರ್ಧದಷ್ಟು ಇನ್ನೂ ಬದುಕಬೇಕು. ನಿರ್ಗಮಿಸಿದ ಕುಟುಂಬದ ಪೂರ್ವಜರ ಆಶೀರ್ವಾದವನ್ನು ಕೋರಲು ಈ ಪೂಜೆಯನ್ನು ಮಾಡಲಾಗುತ್ತದೆ. ಪೂಜೆಯನ್ನು ನಡೆಸುವುದು ಈ ಮಹಿಳೆಯರ ಅಪೂರ್ಣ ಹಂಬಲಗಳನ್ನು ಸಂತೋಷಪಡಿಸುತ್ತದೆ, ಜೊತೆಗೆ ಅವರು ಮನೆಯವರನ್ನು ಗೌರವಿಸುತ್ತಾರೆ. ನಿಮ್ಮ ಮನೆಯ ಮಗಳು ಮದುವೆಯಾದಾಗ ಅಥವಾ ಕುಟುಂಬದ ಸದಸ್ಯರಲ್ಲಿ ಸೊಸೆ ಬಂದಾಗ ಈ ಕಾರ್ಯವನ್ನು ಮಾಡಲಾಗುತ್ತದೆ. ಹುಡುಗರನ್ನು ಸಮಾರಂಭದಿಂದ ಸಂಪೂರ್ಣವಾಗಿ ಹೊರಗಿಡಲಾಗುತ್ತದೆ ಮತ್ತು ಮಂಗಳವಾರ ಮತ್ತು ಶನಿವಾರದಂದು ಆಚರಣೆಯನ್ನು ನಡೆಸಲಾಗುವುದಿಲ್ಲ. ಆಚರಣೆಯ ಪವಿತ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ವಸಿದ್ಧತಾ ಕಾರ್ಯವನ್ನು ಖಚಿತಪಡಿಸಿಕೊಳ್ಳುವ ಹಿರಿಯ ಮಹಿಳೆ ಕುಟುಂಬದ … Read more

ಉದ್ದಿನಬೇಳೆಯಲ್ಲಿ ಆಗುವ ಪ್ರಯೋಜನಗಳು!

ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ . ಆದರೆ ಉದ್ದಿನಲ್ಲಿರುವ ಮುಖ್ಯವಾದ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದಿದೆಯೇ?. ಉದ್ದಿನ ಈ ಉಪಯೋಗಕಾರಿ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ . ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು. ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ . ಉದ್ದನ್ನು ಆಯುರ್ವೇದ ಭಾಷೆಯಲ್ಲಿ ಮಾಷ ಎಂದು ಕರೆಯುತ್ತಾರೆ . ಉದ್ದಿನಲ್ಲಿ ಇರುವ ಪ್ರಮುಖ … Read more

ಈ ಪೊಟ್ಟಣ ತಯಾರಿಸಿ ಸಾಕು ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರಲ್ಲ!

ಬರೀ 2 ವಸ್ತು ಇದ್ದರೆ ಸಾಕು ಈ ಪೊಟ್ಟಣವನ್ನು ತಯಾರಿ ಮಾಡಬಹುದು ಮತ್ತು ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ. ಮನೆಗೆ ಕರೆಯದೆ ಬರುವ ಅತಿಥಿ ಎಂದರೆ ಅದು ಜಿರಳೆ. ಏಕೆಂದರೆ ಇವುಗಳು ಬಾರದೆ ಇರುವ ಹಾಗೆ ಎಷ್ಟೇ ಜಾಗ್ರತೆ ಮಾಡಿದರು ಜಿರಳೆಗಳು ಮನೆ ಒಳಗೆ ಬಂದು ಸೇರುತ್ತವೆ. ಕೆಲವೊಮ್ಮೆ ಜಿರಳೆಗಳನ್ನು ಓಡಿಸಲು ಅಂಗಡಿಯಿಂದ ಲಕ್ಷ್ಮಣ ರೇಖೆ ಜಿರಳೆ ಸ್ಪ್ರೇ ಗಳನ್ನು ತಂದು ಮನೆಯಲ್ಲಿ ಎಲ್ಲಾ ಕಡೆ ಹಚ್ಚುತ್ತೇವೆ ಹಾಗು ಸ್ಪ್ರೇ ಮಾಡುತ್ತೇವೆ. ಅದರೆ ಮಕ್ಕಳು ಇರುವ … Read more

ಅರಿಶಿಣ ಬಳಸುವ ಪ್ರತಿ ಕುಟುಂಬ ನೋಡಲೇಬೇಕು!

ಅರಿಶಿನವನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸುತ್ತೇವೆ. ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಅರಿಶಿನವು ಅಡುಗೆಗೂ ಒಳ್ಳೆಯದು ಹಾಗೆಯೇ ಮನೆಮದ್ದಿಗೂ ಒಳ್ಳೆಯದು. ಆದರೆ ಅರಿಶಿನದ ಪುಡಿ ಹಾಗೂ ಅರಿಶಿನದ ಬೇರಿನಲ್ಲಿ ಯಾವುದು ಉತ್ತಮ ಎನ್ನುವುದು ಗೊತ್ತಾ? ಅರಿಶಿನವು ನಮ್ಮ ಅಡಿಗೆಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಅರಿಶಿನದ ಹಳದಿ ಬಣ್ಣವು ಮಸಾಲೆಗೆ ಬಣ್ಣವನ್ನು ನೀಡುತ್ತದೆ. ಅಡುಗೆಗೆ ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಮನೆಮದ್ದಾಗಿಯೂ ಬಳಸಲಾಗುತ್ತದೆ. ಅರಿಶಿನ ಪುಡಿ ಹಾಗೂ ಅರಿಶಿನದ ಬೇರು:ಅರಿಶಿನವನ್ನು ಕರ್ಕುಮಾ ಲಾಂಗಾ … Read more