ಡೈಪರ್ ಬಳಕೆಯ ದೊಡ್ಡ ಸಮಸ್ಯೆ ಏನೆಂದು ನಿಮಗೆ ಗೊತ್ತೆ?

ಇದು ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆಯ ಕಣ್ಣಿನ ನೋಟಕ್ಕೆ ಬೇಸರವನ್ನು ಉಂಟುಮಾಡುವುದನ್ನು,ನೀವು ಕೂಡಾ ಇಂದಿನ ದಿನಗಳಲ್ಲಿ ಕಾಣಬಹುದು.ಮುಖ್ಯವಾಗಿ ಆರೋಗ್ಯ ದ ಮೇಲೂ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನೀವುಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕು.. ಹಿಂದಿನ ಕಾಲದಿಂದಲೂ,ಹೆಣ್ಣು ಮಗುವನ್ನು ಹೆಣ್ಣಾಗಿ ಬಹಳಷ್ಟು ವಿಚಾರಗಳನ್ನು ತುಂಬಾ ಚಿಕ್ಕ ಮಗುವಿನಿಂದಲೇ,ಸ್ತ್ರೀ ಸಹಜ ಗುಣಗಳನ್ನು ತುಂಬಿ ಬೆಳೆಸಲಾಗುತ್ತದೆ,ಆಕೆಗೆ ಹೆಣ್ಣಾಗಿ ಬದುಕಲು ಕಲಿಸುವಲ್ಲಿ ಪ್ರಥಮ ಹೆಜ್ಜೆಯಿಂದಲೇ ಪಾಠಗಳು,ಎಚ್ಚರಗಳು,ನೀಡಲಾಗಿ ಬೆಳೆಸುತ್ತಿದ್ದರು, ಏಕೆಂದರೇ, ಸಹಜ ಸೌಂದರ್ಯ ಹಾಗೇ ಸಹಜ ಆರೋಗ್ಯ ದ ಗುಟ್ಟು ಹೆಣ್ಣು ಹೆಣ್ಣಾಗಿ ಬೆಳೆಯುವಲ್ಲೇ … Read more

ಮುಟ್ಟಿನ ನೋವಿಗೆತಕ್ಷಣ ಪರಿಹಾರ..ಈ ಮನೆಮದ್ದು…

ಸ್ನೇಹಿತರೆ, ಈ ಮೊದಲು ಹಲವಾರು ಮನೆಮದ್ದುಗಳನ್ನು ಮುಟ್ಟಿನ ನೋವಿಗೆ ತಿಳಿಸಿದ್ದೇನೆ.ಅದರಲ್ಲಿ ಇದು ಒಂದು ಚಮತ್ಕಾರಿ ಮನೆಮದ್ದು. ಮುಟ್ಟಿನ ನೋವು ಯಾವ ಉದ್ದೇಶದಿಂದ ಬರುತ್ತಿದೆ ಎಂಬುದನ್ನು ಮೊದಲು ತಿಳಿದು, ಮನೆಯಲ್ಲೇ ಈ ಮನೆಮದ್ದು ಮಾಡಿಕೊಳ್ಳಬಹುದು. ಹಲವಾರು ರೀತಿ ಯಲ್ಲಿ ಕಾಡುವ ಮುಟ್ಟಿನ ನೋವಿನಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಿರುವವರ ಹೆಣ್ಣುಮಕ್ಕಳು ಹೆಚ್ಚು. ಇಂಥಹ ಮುಟ್ಟಿನ ನೋವಿಗೆ ತಕ್ಷಣ ಅರ್ಧ ತಾಸಿನ ಅವದಿಯಲ್ಲಿ ನೋವು ಶಮನವಾಗಿ ಎಂದಿನಂತೆ ನೀವು ಆರಾಮದಾಯಕ ಚೈತನ್ಯ ಪಡೆಯಲು ಈ ವಿಶೇಷ ಮನೆಯಮದ್ದು ಮಾಡಿಕೊಳ್ಳಿ. ಅಗತ್ಯ … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

ಸಂಪೂರ್ಣ ಆರೋಗ್ಯದ ಗುಟ್ಟು ಈ ಗೊಜ್ಜಿನಲ್ಲಿದೆ

ಸ್ನೇಹಿತರೆ;-ಇಂದು ಒಂದು ಅದ್ಭುತ ಸಂಪೂರ್ಣ ಆರೋಗ್ಯ ದ ಗುಟ್ಟನ್ನು ತಿಳಿಸುತ್ತಿದ್ದೇನೆ.ಇದನ್ನು ನಿಯಮಿತವಾಗಿ ಸೇವಿಸಿದರೇ? ನಿಮಗೆ ಯಾವುದೇ ರೋಗ,ರುಜುನ, ಕಾಯಿಲೆಗಳು ಬಾಧಿಸುವುದಿಲ್ಲ.ಇದನ್ನು ವಾರದಲ್ಲಿ ಒಂದುಸಾರಿ ಅಥವಾ ಎರಡು ಬಾರಿ ಮಾಡಿ ಸೇವಿಸಿದರೂ ಸಾಕು.ಏನದು ಎಂದರೇ? ಬೆರಕೆ ಸೊಪ್ಪಿನ ಗೊಜ್ಜು ಅಥವಾ ತಂಬುಳಿ.ಈ ಗೊಜ್ಜಿನಲ್ಲಿ ಎಂಥಹ ಚಮತ್ಕಾರಿ ಎಲೆಗಳು ಸೇರಿವೆ,ಹಾಗೂ ಸರಳವಾಗಿ ಚಟ್ಪಟ್ ಎಂದು ಇದರ ತಯಾರಿಕೆಯ ವಿಧಾನ ಕೂಡಾ ತಿಳಿಸಿದೇನೆ. ದೇಹದಲ್ಲಿ ಎಂಥಹ ಆರೋಗ್ಯ ಇದು ನೀಡುತ್ತದೆ ಎಂದರೇ?*ದೇಹಕ್ಕೆ ಬೇಕಾದ ಎಲ್ಲಾ ವಿಟಮಿನ್ ಗಳು ಸೇರಿ, ರೋಗನಿರೋಧಕ ಶಕ್ತಿ … Read more

ಹಾಸಿಗೆ ಮೇಲೆ ಇದನ್ನು ಹಾಕಿ ಸಾಕು ಹಾಸಿಗೆ ಹೊಸದರಂತೆ ಇರುತ್ತದೆ!

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ … Read more

ಕಡಲೆ ಬೀಜ ಮತ್ತು ಬೆಲ್ಲ ಸೇವನೆ ಮಾಡುವುದರಿಂದ ಇಷ್ಟೆಲ್ಲಾ ಲಾಭಗಳಿವೆಯೇ?

ಡ್ರೈಫ್ರೂಟ್ಸ್ ಗಳಿಗಿಂತ ಎಲ್ಲಕ್ಕಿಂತ ಹೆಚ್ಚು ಪೋಷಕಾಂಶಕ್ಕಿಂತ ಜಾಸ್ತಿ ಇನ್ನು ಅನೇಕ ಪೋಷಕಾಂಶಗಳು ನಮ್ಮ ಶೇಂಗಾ ಬೀಜದಲ್ಲಿ ಇದೆ.ಆಹಾರ ತಜ್ಞರ ಪ್ರಕಾರ ಮೊಟ್ಟೆ ಮತ್ತು ಮಾಂಸ ಆಹಾರಕ್ಕಿಂತ ಅನೇಕ ಪಟ್ಟು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ಶೇಂಗಾ ಬೀಜ ದಲ್ಲಿ ಇದೆ. ಉಡಿದ ಕಡಲೇಕಾಯಿಯಲ್ಲಿ 250ಗ್ರಾಂ ಕೋಳಿಗಿಂತ ಹೆಚ್ಚು ಖನಿಜ ಅಂಶಗಳು ಮತ್ತು ಜೀವಸತ್ವಗಳು ಸಿಗುತ್ತವೆ. ಶೇಂಗಾ ಬೀಜದಲ್ಲಿ ಉತ್ತಮವಾದ ಪ್ರೋಟೀನ್ ಇದೆ. ಹಾಲು ಮತ್ತು ತುಪ್ಪ ಸೇವನೆ ಮಾಡದೇ ಇರುವವರು ಶೇಂಗಾವನ್ನು ತಿಂದರೆ ಸಾಕು. ಅದರಲ್ಲಿರುವ ಎಲ್ಲಾ … Read more

ರಕ್ತದೊತ್ತಡ ಸಮಸ್ಸೆ ಇದ್ದವರು ಹೆಸರು ಕಾಳು ಸೇವಿಸಿ ನೋಡಿ!

ಪ್ರತಿ ಮನೆಯಲ್ಲಿಯೂ ಸರಳವಾಗಿ ನೆನೆಸಿಟ್ಟು ಹಸಿಯಾಗಿಯೇ ತಿನ್ನಬಹುದಾದ ಕೊಂಚ ಹೊತ್ತಿನಲ್ಲಿಯೇ ಬೆಂದು ಸ್ವಾದಿಷ್ಟ ಧಾಲ್ ಸಿದ್ಧಪಡಿಸಬಹುದಾದ ಕಾರಣಕ್ಕೇ ಹೆಚ್ಚಿನ ಗೃಹಿಣಿಯರು ತೊಗರಿಬೇಳೆಯ ಬದಲಿಗೆ ಹೆಸರುಬೇಳೆಯನ್ನು ಆಯ್ದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಹೆಸರುಬೇಳೆ ಈ ಗುಣಗಳಿಗೂ ಮಿಗಿಲಾದ ಆರೋಗ್ಯಕರ ಗುಣಗಳನ್ನು ಪಡೆದಿದೆ ಹೆಸರುಬೇಳೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದು ಪ್ರಾಚೀನ ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ ದಾಖಲೆಗಳ ಪ್ರಕಾರ ಕ್ರಿಸ್ತಪೂರ್ವ 1500 ಇಸವಿಗೂ ಮುನ್ನ ಬಳಸಲ್ಪಡುತ್ತಿದೆ ಹಾಗಾದರೆ ಬನ್ನಿ ಹೆಸರುಬೇಳೆ ಸೇವನೆಯ ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ನಿತ್ಯದ ಆಹಾರ ಸೇವನೆಯಲ್ಲಿ ಕೊಂಚ ಹೆಸರು … Read more

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ? ನೈವೇದ್ಯ ಬಗ್ಗೆ ಇನ್ನಷ್ಟು ಮಾಹಿತಿ…

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ. ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ … Read more