ಬ್ರಹ್ಮ ದಂಡೆ ಲೈಂ ಗಿಕ ಅಂಗವಿಕಲಕ್ಕೆ ಸುಪ್ರಸಿದ್ಧ ಔಷಧಿ ಸಸ್ಯ!

ಬ್ರಹ್ಮ ದಂಡೆ ಇದರ ವೈಜ್ಞಾನಿಕ ಹೆಸರು ಹೇಕಿನೋಪಸ್ ಇದು ಅತ್ಯಂತ ಸುಂದರ ಸಸ್ಯವಾದರೂ ಮುಟ್ಟಲು ಭಯವಾಗುತ್ತದೆ ಏಕೆಂದರೆ ಈ ಗಿಡದಲ್ಲಿ ತುಂಬಾ ಮುಳ್ಳುಗಳು ಇರುತ್ತದೆ ಈ ಸಸ್ಯವು ಮೂರರಿಂದ ನಾಲ್ಕು ಅಡಿಯ ಎತ್ತರದವರೆಗೂ ಬೆಳೆಯುತ್ತದೆ ಇತರ ಎಲೆಗಳು ಏಳರಿಂದ 12 ಸೆಂಟಿಮೀಟರ್ ದೊಡ್ಡದಾಗಿ ಇರುತ್ತದೆ ಮತ್ತು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ ಇದನ್ನು ಸಾಮಾನ್ಯವಾಗಿ ಉಷ್ಣಕಂಠಕ ಎಂದು ಸಹ ಕರೆಯುತ್ತಾರೆ ಜೀರೋ ಫೈವ್ ರೋಟೆಕ್ ಮೂಲದ ಸಚಿವ ಆಗಿದ್ದು ಸಂಪ್ರದಾಯಕವಾಗಿ ಭಾರತೀಯ ಲೈಂಗಿಕ ಕ್ಷೀಣತೆಯ ಸಮಸ್ಯೆಯನ್ನು ಹೋಗಲಾಡಿಸಲು … Read more

ಎಲೆ ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಬಳಸಿ!

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ. ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇದರಲ್ಲಿ ಮಧುಮೇಹ ,ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ.ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು .ಬಿಲ್ವ ಪತ್ರೆ … Read more

ನೀಮ್ಮ ಹುಟ್ಟಿದ ವಾರದ ಎಮೋಜಿ ಆರಿಸಿ!

ಹುಟ್ಟಿದ ವಾರ ಅಥವಾ ದಿನ ಆಗಲಿ ಅಥವಾ ಸಮಯ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ನಿಮ್ಮ ಸ್ವಭಾವಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ಈ ಪಿಕ್ಚರ್ ನಲ್ಲಿ ಕಾಣಿಸಿರುವ ಎಮೋಜಿಯಲ್ಲಿ ನೀವು ಹುಟ್ಟಿದ ವಾರದ ಎಮೋಜಿಯನ್ನು ನೀವು ಚೋಸ್ ಮಾಡಬೇಕಾಗುತ್ತದೆ. 1, ಭಾನುವಾರದ ಎಮೋಜಿಯನ್ನು ನೀವು ಅರಿಸಿದ್ದಾರೆ ಇವರು ಬಹಳ ಬುದ್ದಿವಂತ ವ್ಯಕ್ತಿಗಳು ಆಗಿರುತ್ತಾರೆ.ಆದಷ್ಟು ಇವರು ಕಡಿಮೆ ಮಾತನಾಡುತ್ತಾರೆ.ಅದರೆ ಏನೇ ಮಾತನಾಡಿದರು ಕೂಡ ಬಹಳ ತೂಕವಾಗಿ ಇರುತ್ತದೇ.ಇವರು ನೋಡುವುದಕ್ಕೆ ಬಹಳ ಸುಂದರವಾಗಿ ಇರುತ್ತಾರೆ. ಇವರ ಕಣ್ಣುಗಳು ಬಹಳ ಆಕರ್ಷಕವಾಗಿ … Read more

ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ ಹಾಗಾದ್ರೆ ಮಿಸ್ ಮಾಡ್ದೆ ಈ ಮಾಹಿತಿ ತಿಳಿಯಿರಿ!

ಪ್ರತಿದಿನ ಒಂದೊಂದು ಸೇಬು ಹಣ್ಣು ತಿಂದರೆ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಸೇಬು ಹಣ್ಣಿನ ಸಿಪ್ಪೆಯ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ತಿನ್ನುವಾಗ ಕೂಡ ಸೇಬು ಹಣ್ಣಿನ ಸಿಪ್ಪೆಯ ತೆಗೆದು . ಆನಂತರ ಒಳಗಿನ ಬಿಳಿ ತಿರುಳನ್ನು ತಿನ್ನುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಸೇಬು ಹಣ್ಣನ್ನ ಸಿಪ್ಪೆ ಸಹಿತ ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಜೊತೆಗೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಹಾಗಾದ್ರೆ ಅವುಗಳು ಯಾವುವು … Read more

ಕೂದಲು ಉದುರಲು ನೀವು ಮಾಡುವ ಈ ತಪ್ಪುಗಳೇ ಕಾರಣ!

ಶಾಂಪೂವಿನ ತಪ್ಪಾದ ಬಳಕೆ ನಾವು ಶಾಂಪೂವನ್ನು ಬಳಸುವಾಗ ಸಾಮಾನ್ಯವಾಗಿ ಕೈಯಲ್ಲಿ ಶಾಂಪು ಹಾಕಿ ಕೂದಲನ್ನು ತೊಳೆಯುತ್ತೇವೆ. ದಯವಿಟ್ಟು ನಿಲ್ಲಿಸಿ. ಇದು ಶಾಂಪೂವನ್ನು ಬಳಸುವ ಸರಿಯಾದ ವಿಧಾನ ಅಲ್ಲ ಈ ತಪ್ಪಿನಿಂದ ಕೂದಲು ಸ್ವಚ್ಛವಾಗುವುದಿಲ್ಲ ಇದರಿಂದ ಕೂದಲು ಜಾಸ್ತಿಯಾಗಿ ಉದುರುತ್ತದೆ.ಸರಿಯಾದ ವಿಧಾನ ಶಾಂಪೂವನ್ನು ನೀರಿನಿಂದ ಕಲಸಿ ಕೂದಲನ್ನು ತೊಳೆಯಬೇಕು. ಅಷ್ಟೇ ಅಲ್ಲ ಮೊದಲಿಗೆ ಕೂದಲನ್ನು ಒಂದು ಬಾರಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಒಂದು ಮೊಗ್ಗಿನಿಂದ ಅಥವಾ ಬೌಲ್ ನಿಂದಶಾಂಪೂ ಅನ್ನು ಮಿಕ್ಸ್ ಮಾಡಿ ತೊಳೆಯಿರಿ. ಶಾಂಪು ನಿಮ್ಮ ಕೂದಲಿನ … Read more

ಪ್ರತಿದಿನ ಹುರಿದ ಬೆಳ್ಳುಳ್ಳಿ ತಿಂದರೆ ಪುರುಷರ
ದೇಹದಲ್ಲಿ ಆಗುವ ಬದಲಾವಣೆ!

Fried Garlic Benefits: ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದು ಅಥವಾ ಆಹಾರಕ್ಕೆ ಸೇರಿಸುವುದರ ಕೊರತಾಗಿ ಇದನ್ನು ಹುರಿಯುವದರಿಂದ ಅನೇಕ ಪ್ರಯೋಜನಗಳಿವೆ, ವಿಶೇಷವಾಗಿ ಪುರುಷರಿಗೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ 2 ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಪುರುಷರಿಗೂ ಇದು ತುಂಬಾ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಪುರುಷರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು … Read more

ಇಷ್ಟು ಮಾಡಿ ಸಾಕು!ನಿಮಗೆ ಗ್ಯಾಸ್ಟಿಕ್ ಸಮಸ್ಯೆ ನೇ ಇರೋದಿಲ್ಲಾ!

ನಿಮಗೆ ಗ್ಯಾಸ್ಟಿಕ್ ನಿಂದ ಹೊಟ್ಟೆ ಉಬ್ಬರ, ವಾಕರಿಕೆ,ವಾಂತಿ, ಮಲಬದ್ಧತೆ ಇವೆಲ್ಲಾ ಕಂಡು ಬರುತ್ತಿದೆಯಾ? ಹಾಗಾದರೆ ನಮ್ಮ ಹಿರಿಯರ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡುತ್ತೇವೆ,ಕೇಳಿ….ಗ್ಯಾಸ್ಟ್ರಿಕ್ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಅನಾದಿಕಾಲದಿಂದ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ತಿನ್ನುತ್ತಿರುವುದು ಕಳಪೆ ಆಹಾರ, ಅದರಲ್ಲಿಯೂ ಸಹ ಕಾಯಿಲೆಕಾರಕ ಅಂಶಗಳು ಇರುತ್ತವೆ. ಇಂತಹ ಒಂದು ಸಂದರ್ಭದಲ್ಲಿ … Read more

ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ … Read more

ಯಾವುದು ಶ್ರೇಷ್ಠ? ಸಸ್ಯಾಹಾರ VS ಮಾಂಸಾಹಾರ?

ಸಸ್ಯಾಹಾರ ಮತ್ತು ಮಾಂಸಾಹಾರ–ಮನುಷ್ಯನ ಶರೀರ ಮುಖ್ಯವಾಗಿ ಸಸ್ಯಹಾರವನ್ನು ತಿನ್ನಲಿಕ್ಕೆ ಆದಂತ ಶರೀರ ಆದ್ದರಿಂದ ನಾವು ಸಸ್ಯಹಾರಿಗಳು ಆಗಬೇಕು. ಪ್ರಕೃತಿಕ ಶರೀರ ಯಾವುದಕ್ಕೆ ಅನುಗುಣವಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತೆ.ಜಗತ್ತಿನಲ್ಲಿ ನಾವು ಪ್ರತಿಯೊಂದು ತಾಸಿಗೆ 10 ಪ್ರಾಣಿಗಳನ್ನು ಕೊಲ್ಲುತ್ತಿದ್ದೇವೆ. ನಮ್ಮ ಆಹಾರಕ್ಕಾಗಿ. ನಮ್ಮ ಜಗತ್ತಿನಲ್ಲಿ ನಿಸರ್ಗದಲ್ಲಿ ಸಸ್ಯಾ ಹಾರದ ಸೌಲಭ್ಯ ಇದ್ದರೂ ಕೂಡ. ಪ್ರತಿಯೊಂದು ತಾಸಿಗೆ ಹತ್ತತ್ತು ಪ್ರಾಣಿಗಳನ್ನು ಕಡಿಮೆ ಲೆಕ್ಕಕ್ಕೆ ಸಿಗುವುದು. ನಾವು ಬೇರೆ ತರ ನೋಡೋದಾದ್ರೆ ಪ್ರತಿತಾಸಿಗೆ ಎರಡು ನೂರು ಪ್ರಾಣಿಗಳನ್ನ ಕೊಲ್ತಾ ಹೋಗ್ತಾ ಇದ್ದೇವೆ. ನೀವು … Read more

ಗಂಟಲು ನೋವಿಗೆ ಮನೆಮದ್ದು!

remedies for sore throat :ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಹೇಗಾದರೂ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ ಇದಕ್ಕೆ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಫೆಕ್ಷನ್ ಗಳು.ಗಂಟಲು ನೋವಿಗೆ ಮನೆಮದ್ದು ಯಾವುದು ಅಂದರೆ ಉಪ್ಪು ನೀರು ಗಂಟಲ ನೋವಿಗೆ ರಾಮಬಾಣ ಎಂದು ಅನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ … Read more