ಮನೆಯಲ್ಲಿ ಈ ರೀತಿಯ ಗಣೇಶ ವಿಗ್ರಹವನ್ನು ಇಟ್ಟರೆ ನಿಮಗೇ ವಿಪರೀತ ರಾಜಯೋಗ!

ವಾಸ್ತು ಶಾಸ್ತ್ರದ ಪ್ರಕಾರ ಹಣಕಾಸು ವಿದ್ಯಾಭ್ಯಾಸ ಆರೋಗ್ಯ ಭಾಗ್ಯ ಗಳಿಗಾಗಿ ಮನೆಯಲ್ಲಿ ಈ ರೀತಿಯ ಗಣೇಶನನ್ನು ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನನ್ನು ಈ ರೀತಿಯಾಗಿ ಮುಖ ಮಾಡಿ ಇಟ್ಟರೆ ಐಶ್ವರ್ಯ ಹಾಗೂ ಸಿರಿವಂತಿಕೆ ಪ್ರಾಪ್ತಿ ಆಗುವುದು ನಿಶ್ಚಿತ. ನಮ್ಮ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ದೇವರ ಫೋಟೋ ಅಥವಾ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಟ್ಟು ಪೂಜಿಸಿದರೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಗಣೇಶ ಅಥವಾ ವಿನಾಯಕ ಎಂದು … Read more

ನಿಮ್ಮ ಮನೆಯ ನೀರು ಈ ದಿಕ್ಕಿಗೆ ಹರಿದರೆ ನಿಮಗೆ ಹಣದ ಸಮಸ್ಯೆ ಖಚಿತ!

ಮಧ್ಯಕಾಲಗಳಲ್ಲಿ ನೀರು ಅರಿಯುವ. ಗ್ರಾಮೀಣ ಪ್ರದೇಶದಲ್ಲಿ ನೀರು ಹರಿಯುವ ಜಾಗವನ್ನು ನೋಡಬಹುದು. ಆದರೆ ಪಟ್ಟಣ ಪ್ರದೇಶದಲ್ಲಿ ನೀರು ಅರಿವ ಜಾಗವನ್ನು ನೋಡಲು ಸ್ವಲ್ಪ ಕಷ್ಟ ಸಾಮಾನ್ಯವಾಗಿ ಪಶ್ಚಿಮಕ್ಕೆ ಹರಿಯುತ್ತೆ, ದಕ್ಷಿಣಕ್ಕೆ ಹರಿಯುತ್ತೆ ಪೂರ್ವಕ್ಕೆ ಹರಿಯುತ್ತೆ, ಉತ್ತರ ಕರೆಯುವಂತದಿರುತ್ತೆ. ಲೇಔಟ್ಗಳಲ್ಲಿ ನಿವೇಶನ ಅಂತ ಏನ್ ಮಾಡ್ತಿರಲ್ಲ ಅಲ್ಲಿ ಜಾಗ ಸಂಪೂರ್ಣ ಲೇಔಟ್ ನೀರು ಯಾವ ಕಡೆ ಹರಿಯುತ್ತಾ ಆ ಕಡೆಗೆ ಆ ಮನೆಯ ನೀರು ಆ ಕಡೆಗೆ ಅವರು ಬಳಸುವಂತಹ ಅಡುಗೆ ಮನೆಯಲ್ಲಿ ಶೇಂಕತ್ರಿ ಬಾತ್ರೂಮ್ ನೀರು ಆ … Read more

ಜನವರಿ1-1-2023 ರ ಹೊಸವರ್ಷದಿಂದ 5ರಾಶಿಯವರಿಗೆ ಲಾಟ್ರಿ ಹೊಡೆಯುತ್ತೆ 1ತಿಂಗಳಲ್ಲಿ ಶ್ರೀಮಂತರಾಗುವಿರಿ

ಮೇಷ: ಇಂದು ವ್ಯವಹಾರಕ್ಕೆ ಅನುಕೂಲಕರ ಸಮಯ. ಭಾವನಾತ್ಮಕ ನಿರ್ಧಾರಗಳಿಗೆ ಈ ಸಮಯ ತುಂಬಾ ಒಳ್ಳೆಯದಲ್ಲ. ಇಂದು ನೀವು ನಿಮ್ಮ ವ್ಯವಹಾರದಲ್ಲಿ ಕೆಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತೀರಿ. ಯಾವುದೇ ವಿಶೇಷ ಕೆಲಸದಿಂದ ಕೆಲಸದಲ್ಲಿ ಯಶಸ್ಸು ಇರುತ್ತದೆ. ವೃಷಭ ರಾಶಿ: ಶಿಕ್ಷಣ ಕ್ಷೇತ್ರದಲ್ಲಿ ವಿಸ್ತರಣೆ ಸಾಧ್ಯ. ನೀವು ಭೂಮಿಯನ್ನು ಖರೀದಿಸಲು ಯೋಜಿಸಬಹುದು. ತಂದೆಯ ಆಶೀರ್ವಾದವನ್ನು ತೆಗೆದುಕೊಳ್ಳಿ. ಇಂದು ನೀವು ವಾಹನವನ್ನು ಎಚ್ಚರಿಕೆಯಿಂದ ಓಡಿಸುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲಾಗುವುದು. ಮಾಧ್ಯಮ ಮತ್ತು ಬ್ಯಾಂಕಿಂಗ್ ಉದ್ಯೋಗಗಳು ಯಶಸ್ಸನ್ನು ಪಡೆಯುತ್ತವೆ. ಮಿಥುನ: ಇಂದು ಇದು … Read more

ಡಿಸೆಂಬರ್ 28 ಬುಧವಾರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಕುಬೇರದೇವನ ಕೃಪೆಯಿಂದ ತಿರುಕನು ಆಗರ್ಭ ಶ್ರೀಮಂತರಾಗುವ ರಾಜಯೋಗ

ಮೇಷ: ಇಂದು ಉದ್ಯೋಗಕ್ಕೆ ಅನುಕೂಲಕರ ಸಮಯ. ಇಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುವ ದಿನವಾಗಿರುತ್ತದೆ. ಉದ್ಯೋಗ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ವಿಶೇಷ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವೃಷಭ: ಧಾರ್ಮಿಕ ಕಾರ್ಯಗಳನ್ನು ವಿಸ್ತರಿಸುವಿರಿ. ವಾಹನ ಖರೀದಿಗೆ ಯೋಜನೆ ರೂಪಿಸಬಹುದು. ಇಂದು ನಿಮ್ಮ ದಿನವು ಸಂತೋಷದಿಂದ ತುಂಬಿರುತ್ತದೆ. ಕೆಲವು ಉತ್ತಮ ಸುದ್ದಿ ಸಿಗಲಿದೆ. ಐಟಿ ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ. ಮಿಥುನ: ಬ್ಯಾಂಕಿಂಗ್ … Read more

ನಿಮ್ಮ ಮನೆಯಲ್ಲಿ ಕಪ್ಪು ಅರಿಶಿಣದ ಕೊಂಬು ಇದೆಯೇ? ಸುಮ್ಮನೆ ಒಂದು ಬಾರಿ ಹೀಗೆ ಮಾಡಿ.

ಕಪ್ಪು ಅರಿಶಿನ ಕೊಂಬು ಬಗ್ಗೆ ಸಾಮಾನ್ಯವಾಗಿ ಯಾರು ಕೇಳಿರುವುದಿಲ್ಲ. ಹಳದಿ ಬಣ್ಣದಲ್ಲಿರುವ ಅರಿಶಿನ ಕೊಂಬಿಗೂ, ಕಪ್ಪು ಬಣ್ಣದಲ್ಲಿರುವಂಥ ಅರಿಶಿನ ಕೊಂಬಿಗೂ ವ್ಯತ್ಯಾಸ ಏನಪ್ಪಾ ಅಂದ್ರೆ ಹಳದಿ ಬಣ್ಣದ ಸಾಮಾನ್ಯವಾಗಿ ಉಪಯೋಗಿಸುವ ಅರಿಶಿಣ ಕೊಂಬಿಂಕಿತ ಕಪ್ಪು ಅರಿಶಿನ ಕೊಂಬೆನಿಂದ ಪೂಜೆ ಮಾಡುವುದರಿಂದ ದುಪ್ಪಟ್ಟಷ್ಟು ಫಲಗಳನ್ನು ನೀವು ಪ್ರಾಪ್ತಿ ಮಾಡಿಕೊಳ್ಳಬಹುದು. ತಾಂತ್ರಿಕ ಶಾಸ್ತ್ರಗಳಲ್ಲಿ ಕಪ್ಪು ಅರಿಶಿನ ಕೊಂಬಿಗೆ ಪ್ರಾಧ್ಯಾನತೆ ನೀಡಿದ್ದಾರೆ. ಯಾಕಂದರೆ ಸಾಮಾನ್ಯವಾಗಿ ಲಕ್ಷ್ಮಿ ದೇವಿಗೆ ಪೂಜೆ ಮಾಡಿ ಹೊಲಿಸಿಕೊಳ್ಳಬೇಕು ಅಂದ್ರೆ ಅರಿಶಿಣ ಕೊಂಬಿನಿಂದ ಸಾಕಷ್ಟು ಪೂಜೆಗಳನ್ನು ಮಾಡಿಕೊಳ್ಳುತ್ತೇವೆ. ಅದೇ … Read more

ಮೂಗುತಿ ಧರಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳು ಏನು ಗೊತ್ತಾ?

ಮೂಗುತಿ ಹಿಂದೂ, ಮುಸ್ಲಿಂ ಮತ್ತು ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿ ನಾವು ನೋಡಬಹುದು. ಆದರೆ ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಭಾರತದಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಪ್ರಮುಖ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ ಮತ್ತು ಕುಂಕುಮವನ್ನು ಮುತ್ತೈದೆಯರ ಲಕ್ಷಣಗಳೆಂದು ಹೇಳಲಾಗುತ್ತದೆ. ಆದರೆ ಮದುವೆಯಾಗದಿದ್ದವರೂ ಕೂಡ ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮೂಗುತಿ ಧರಿಸುವುದು ಪ್ರಮುಖ ಸಂಪ್ರದಾಯವಾದರೂ ಕೂಡ ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಮೂಗುತಿ ಧರಿಸುವ ಕಾರಣ, ಮಹತ್ವ, ಸಂಪ್ರದಾಯಗಳು … Read more

ಬಾಯಿಂದ ಜೊಲ್ಲು ರಸ ಹರಿದು ದಿಂಬು ಒದ್ದೆಯಾಗುವ ಸಮಸ್ಯೆಗೆ ಮನೆ ಮದ್ದು!

ಮಕ್ಕಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಸಾಮಾನ್ಯ. ಆದರೆ ದೊಡ್ಡವರು ಸಹ ನಿದ್ರೆ ಮಾಡುವಾಗ ಜೊಲ್ಲು ಸುರಿಸಲು ಪ್ರಾರಂಭಿಸುತ್ತಾರೆ. ಹೊರಗಡೆ ಹೋದಾಗ ಹೀಗಾದರಂತೂ ಭಾರೀ ಮುಜುಗರವಾಗುವುದು ಸಹಜ. ಮಕ್ಕಳು ಜೊಲ್ಲು ಸುರಿಸಲು ಅನೇಕ ಕಾರಣಗಳಿವೆ. ಅವರಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಆದರೆ, ವಯಸ್ಕರಾದ ಮೇಲೂ ಜೊಲ್ಲು ಸುರಿಸಿದರೆ ನಿಜವಾಗಿಯೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅನೇಕ ಜನರು ಈ ಸಮಸ್ಯೆಯನ್ನು ವೈದ್ಯರ ಬಳಿ ಚರ್ಚಿಸುವುದೇ ಇಲ್ಲ. ಆದ್ದರಿಂದ ಇಲ್ಲಿ ವಯಸ್ಕರು ನಿಜಕ್ಕೂ ಜೊಲ್ಲು ಸುರಿಸುವುದಕ್ಕೆ ಕಾರಣಗಳೇನು … Read more

ಮದರಂಗಿ…! ಅದೆಷ್ಟು ಖಾಯಿಲೆಗಳಿಗೆ ಇವಳು ಮದ್ದು ಗೊತ್ತಾ….!!!

ಮದರಂಗಿ… ಭಾರತೀಯ ಸಂಪ್ರದಾಯದಲ್ಲಿ ಶುಭವನ್ನು ಸೂಚಿಸುತ್ತದೆ. ಅದರಲ್ಲೂ ಹೆಣ್ಮಕ್ಕಳಿಗೆ ಮದರಂಗಿ ಅಂದರೆ, ಮೈ ಮನಸ್ಸು ರಂಗೇರುವುದು ಸಹಜ. ಲಿಥ್ರೇಸಿ ಕುಟುಂಬಕ್ಕೆ ಸೇರಿದ ಗೋರಂಟಿ ಸಸ್ಯದಿಂದ, ಮದರಂಗಿಯನ್ನು ತಯಾರಿಸಲಾಗುತ್ತದೆ. ಗೋರಂಟಿಯ ಸೊಪ್ಪನ್ನು ಅರೆದು, ಕೈ ಕಾಲುಗಳಿಗೆ ಚಿತ್ತಾರವಾಗಿ ಬಳಸುತ್ತಾರೆ. ಬಿಳಿ ಕೂದಲಿಗೆ ಬಣ್ಣವಾಗಿ ಮದರಂಗಿಯನ್ನು ಹಚ್ಚುವುದು ರೂಢಿ. ಮದರಂಗಿಯನ್ನು ಕೇವಲ ಬಣ್ಣವಾಗಷ್ಟೇ ಅಲ್ಲ, ಔಷಧವಾಗಿಯೂ ಬಳಸಬಹುದು. ಗೋರಂಟಿ ಎಲೆಗಳ ಔಷಧೀಯ ಬಳಕೆಗಳು ಹೀಗಿವೆ… -ಒಂದು ಹಿಡಿ ಹಸಿ ಗೋರಂಟಿ ಕಾಯಿ ಗಳನ್ನು ನುಣ್ಣಗೆ ಅರೆದು, ಒಂದು ಲೀಟರ್ ನೀರಿಗೆ … Read more

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ?

ಈರುಳ್ಳಿಯಲ್ಲಿ ಗಾಯವನ್ನು ಮಾಯಿಸುವ ಶಕ್ತಿ ಇದರಲ್ಲಿ ಇದೆ.ಅದರಲ್ಲೂ ಬಿಳಿ ಈರುಳ್ಳಿ ತುಂಬಾನೇ ಒಳ್ಳೆಯದು. ದೇಹದ ತೂಕ ಜಾಸ್ತಿ ಇರುವವರು ಈರುಳ್ಳಿಯನ್ನು ಬಳಕೆ ಮಾಡಬೇಕು.ರಕ್ತದಲ್ಲಿ ಕೊಲೆಸ್ಟ್ರೇಲ್ ಜಾಸ್ತಿ ಕೊಬ್ಬಿನ ಅಂಶ ಜಾಸ್ತಿ ಆಗಿದ್ದಾರೆ ಇಂತಹ ಸಮಯದಲ್ಲಿ ಈರುಳ್ಳಿ ಬಳಕೆಯನ್ನು ಹೆಚ್ಚಾಗಿ ಮಾಡಿ.ಇದು ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿಯನ್ನು ಬಳಸಬಹುದು ಮತ್ತು ಈರುಳ್ಳಿ ಬಳಸುವುದರಿಂದ ಕೂದಲು ಯಾವುದೇ ಕಾರಣಕ್ಕೂ ಉದುರುವುದಿಲ್ಲ.ಇನ್ನು ವಿದ್ಯಾರ್ಥಿಗಳು ಮತ್ತು ಬ್ರಹ್ಮಾಚರಿಗಳು ಈರುಳ್ಳಿ ಸೇವನೆ ಮಾಡಬರದು. ಇದರಿಂದ ಮನಸ್ಸು ವಿಚಾಲಿತಗೊಳ್ಳುತ್ತದೆ. ಈರುಳ್ಳಿಯಲ್ಲಿ … Read more

ಕಾಲಿಗೆ ಕಪ್ಪುದಾರ ಕಟ್ಟುವುದಾದರೆ ಈ ವಿಷಯ ನೆನಪಿನಲ್ಲಿ ಇಡೀ!!

ಕೆಲವರು ಫ್ಯಾಷನ್​ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಕೆಲವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಬಹುಪಾಲು ಜನರಿಗೆ ಯಾಕೆ ಕಪ್ಪುದಾರ ಕಟ್ಟಿಕೊಂಡಿದ್ದೇವೆ ಎಂಬುದು ನಿಜವಾಗಿ ತಿಳಿದಿಲ್ಲ. ಎಲ್ಲರಂತೆ ತಾನೂ ಕೂಡ ಕಪ್ಪುದಾರವನ್ನು ಕಂಡಿಕೊಂಡಿರುವವರು ಹಲವರಿದ್ದಾರೆ. ಅದರಲ್ಲೂ ಕೆಲವರು ಫ್ಯಾಷನ್​ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ … Read more