ಇಂದು ಫೆಬ್ರವರಿ 24 ಶುಭ ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಗಜಕೇಸರಿಯೋಗ ನೀವೇ ಕೋಟ್ಯಾಧಿಪತಿಗಳು

ಮೇಷ ರಾಶಿ–ಚಂದ್ರನು ನಿಮ್ಮ ರಾಶಿಯಲ್ಲಿ ಉಳಿಯುತ್ತಾನೆ, ಇದು ಬೌದ್ಧಿಕ ಬೆಳವಣಿಗೆಗೆ ಕಾರಣವಾಗುತ್ತದೆ. ವಾಸಿ, ಸನ್ಫ ಮತ್ತು ಸರ್ವಾರ್ಥಸಿದ್ಧಿ ಯೋಗದ ರಚನೆಯಿಂದಾಗಿ, ನಿಮ್ಮ ವ್ಯವಹಾರವು ಮಾರುಕಟ್ಟೆಯಲ್ಲಿ ಎಲ್ಲೆಡೆ ಚರ್ಚಿಸಲ್ಪಡುತ್ತದೆ, ಇದರಿಂದಾಗಿ ನೀವು ಹಣವನ್ನು ಗಳಿಸುವಿರಿ. ದುಡಿಯುವವರ ಸಾಕಷ್ಟು ಪ್ರಯತ್ನದ ನಂತರ ಕೆಲಸ ಕೈ ಹಿಡಿಯುತ್ತದೆ. ಸಂಬಂಧಿಕರೊಂದಿಗೆ ಪ್ರಯಾಣದ ಯೋಜನೆ ಮಾಡಬಹುದು. ಸಾಮಾಜಿಕ ಮಟ್ಟದಲ್ಲಿ ಅತಿಯಾದ ಕೆಲಸದಿಂದ ಆಯಾಸ ಅನುಭವಿಸುವಿರಿ. ಕುಟುಂಬದಲ್ಲಿನ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.ಜೀವನ ಸಂಗಾತಿಯೊಂದಿಗಿನ ಪ್ರೀತಿ ಮತ್ತು ಸಂಬಂಧದಲ್ಲಿ ಸುಧಾರಣೆ ಮಧುರತೆಯನ್ನು ತರುತ್ತದೆ. ಸ್ಪರ್ಧಾತ್ಮಕ ವಿದ್ಯಾರ್ಥಿಗಳು … Read more

ಈ 5 ಹೆಸರಿರುವ ವ್ಯಕ್ತಿಗಳು ಹುಟ್ಟಿರುವಾಗಲೆ ಶ್ರೀಮಂತರಾಗುವ ಭಾಗ್ಯ ಪಡೇದಿರುತ್ತಾರೆ!

ನಿಮ್ಮ ಮನೆಯಲ್ಲಿ ನಿಮ್ಮ ತಂದೆ ತಾಯಿಗಳು ಇಡುವ ಹೆಸರೇ ನಿಮಗೆ ಪರಿಚಯ ಬೇರೆ ಯಾರು ಏನೇ ಕರೆದರೂ ಅದನ್ನು ನಿಮಗೆ ಒಂದು ಅಡ್ಡ ಹೆಸರು ಆಗಿರುತ್ತದೆ ನಿಮ್ಮ ಹೆಸರಿನ ಬಗ್ಗೆ ನಿಮಗೆ ತುಂಬಾ ಹೆಮ್ಮೆ ಇದ್ದರೆ ನೀವು ಜೀವನದಲ್ಲಿ ತುಂಬಾ ಉತ್ತಮವಾದ ಮಟ್ಟಕ್ಕೆ ಹೋಗುತ್ತೀರಾ ಇಂದಿನ ಸಂಚಿಕೆಯಲ್ಲಿ ನಾವು ನಿಮಗೆ ಯಾವ ಒಂದು ಹೆಸರಿನವರು ಉತ್ತಮವಾಗಿ ಒಳ್ಳೆಯ ಮಟ್ಟಕ್ಕೆ ಹೋಗುತ್ತಾರೆ ಎಂದು ತಿಳಿಸಿಕೊಡುತ್ತೇವೆ C ಅಕ್ಷರದಿಂದ ಶುರುವಾಗುವ ಹೆಸರಿನವರು ತುಂಬಾ ಕ್ರಿಯೇಟಿವ್ ಮೈಂಡ್ ಇರುತ್ತದೆ ಇವರು ಬೇರೆಯವರ … Read more

ನಿಮ್ಮ ಗಂಡ ನಿಮ್ಮ ಮಾತು ಕೇಳುತ್ತಿಲ್ಲವೇ ಎಕ್ಕದ ಎಲೆಯಿಂದ ಈ ರೀತಿ ಮಾಡಿರಿ

ಈ ಒಂದು ಉಪಾಯವು ಅತ್ಯಂತ ಶಕ್ತಿಯುತವಾಗಿದೆ ಮತ್ತು ಅದ್ಭುತವಾಗಿ ಇದೆ ಕುಟುಂಬದ ಮಧ್ಯ ಜಗಳ ಇದ್ದಾಗ ಮತ್ತು ಭಿನ್ನಾಭಿಪ್ರಾಯ ಇದ್ದಾಗ ಈ ಒಂದು ಉಪಾಯ ಮಾಡಿದರೆ ತುಂಬಾ ಒಳಿತು ಆಗುತ್ತದೆ ಇದೊಂದು ವಶೀಕರಣದ ಉಪಾಯವಾಗಿದೆ ಎಂದು ಹೇಳಬಹುದು ಚೋಡ ದೃಷ್ಟಿ ಏನೇ ಇದ್ದರೂ ಸಹ ತೊಲಗುತ್ತದೆ ರಕ್ತ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಹ ಈ ಒಂದು ಪರಿಹಾರದಿಂದ ಸರಿ ಹೋಗುತ್ತದೆ ಒಂದು ಪರಿಹಾರ ಬಹಳ ಶಕ್ತಿಯುತವಾದ ಪರಿಹಾರವಾಗಿದೆ ಒಂದು ಉಪಾಯವು ಏನೇ ಒಂದು ಉಪಾಯಕ್ಕೂ ಸಹ ಮಾರ್ಗ ಸೂಚಿಸುತ್ತದೆ … Read more

ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ!

ವೀಕ್ಷಕರ ಈ ಒಂದು ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಮಗೆ ಅದ್ಭುತವಾದ ಯೋಗ ಫಲಗಳು ದೊರೆಯುತ್ತದೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಈ ಒಂದು ಪರಿಹಾರವನ್ನು ನೀವು ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಂಡು ಮಲಗುವುದರಿಂದ ಅದ್ಭುತವಾದ ಪರಿಹಾರ ಸಿಗುತ್ತದೆ ಈ ವಸ್ತು ಯಾವುದು ಅದನ್ನು ಯಾವ ವಿಧವಾಗಿ ನಾವು ಅದು ಹೇಗೆ ಪ್ರಭಾವ ಬೀರುತ್ತದೆ ಎಂದು ನಾವು ತಿಳಿದುಕೊಳ್ಳೋಣ ಕೆಲವೊಂದು ಬಾರಿ ನಾವು ಅನಾರೋಗ್ಯಕ್ಕೆ ಒಳಗಾಗಿರುತ್ತೇವೆ ಅದು ನಾವು ಎಷ್ಟೇ ವೈದ್ಯರಿಗೂ ತೋರಿಸಿದರು ಸಹ … Read more

ಫೆಬ್ರವರಿ 23 ಗುರುವಾರ 750ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುರು ಗುರುರಾಯರ ಕೃಪೆಯಿಂದ ಶುಕ್ರದೆಸೆ

ಮೇಷ ರಾಶಿ–ಚಂದ್ರನು 12 ನೇ ಮನೆಯಲ್ಲಿ ಉಳಿಯುವ ಕಾರಣ ಕಾನೂನು ವಿಷಯಗಳು ಬಗೆಹರಿಯುತ್ತವೆ. ಆಲಸ್ಯ ಮತ್ತು ಆಲೋಚನೆಯಿಲ್ಲದೆ ಮಾಡಿದ ಕೆಲಸದಿಂದಾಗಿ, ವ್ಯವಹಾರದಲ್ಲಿ ದಿನವು ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ.ಕಾರ್ಯಕ್ಷೇತ್ರದಲ್ಲಿ ಹಿರಿಯರ ಯಾವುದೇ ಕೆಲಸವು ನಿಮ್ಮ ಗೊಂದಲವನ್ನು ಹೆಚ್ಚಿಸಬಹುದು. ಸಾಮಾಜಿಕ ಮಟ್ಟದಲ್ಲಿ, ಕೆಲವು ಕೆಲಸಗಳಿಂದಾಗಿ ನಿಮ್ಮ ಇಮೇಜ್ ಕಡಿಮೆಯಾಗಬಹುದು. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಹದಗೆಡಬಹುದು.ಪ್ರೀತಿ ಮತ್ತು ಜೀವನ ಸಂಗಾತಿಯೊಂದಿಗೆ ಮಾತಿನ ಯುದ್ಧವಿರಬಹುದು. ಅಧಿಕ-ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ನೀವು ತೊಂದರೆಗೊಳಗಾಗುತ್ತೀರಿ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃಷಭ … Read more

ತಂಗಡಿ ಗಿಡದ ಹೂವು ಅವರಿಗೆ ತಂಗಡಿ ಆಯಿಲ್!

ಈ ಗಿಡವನ್ನು ತಾಕಡಿಕೆ ತಂಗಡಿಕೆ ಗಿಡ ಎಂದು ಕರೆಯುತ್ತಾರೆ ತಂಗಡಿಕೆ ಎನ್ನುವ ಪದವನ್ನು ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ ಇದು ಸಾಮಾನ್ಯವಾಗಿ ಗುರ್ಚಲು ಗಿಡದ ಜೊತೆ ಹೆಚ್ಚಾಗಿ ಬೆಳೆಯುತ್ತದೆ ಇದು ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್ ಸಮಯದಲ್ಲಿ ಇವುಗಳನ್ನು ಬಿಡುತ್ತದೆ ಮತ್ತು ಈ ಗಿಡದ ಕಾಯಿಗಳು ಒಣಗಿ ಬೀಜವಾಗುತ್ತದೆ ಈ ಗಿಡದ ಬೇರಿನ ಬಗ್ಗೆ ಹೇಳುವುದಾದರೆ ಈ ಗಿಡದ ಬೇರನ್ನು ಚರ್ಮವನ್ನು ಕಾಂತಿಯುತವಾಗಲು ಮತ್ತು ಚರ್ಮ ಅದವಾಗಲು ಬಳಸುತ್ತಾರೆ ಮತ್ತು ಈ ಗಿಡದ ಬೇರಿನ ಚೂರ್ಣ … Read more

ಕನಸಿನಲ್ಲಿ ಸ್ನಾನ ಮಾಡಿದರೆ ಏನರ್ಥ!

What does it mean to take a bath in a dream? ನೀವು ಕನಸಿನಲ್ಲಿ ಯಾವುದೇ ಒಂದು ಕನಸುಗಳು ಬಿದ್ದರೂ ಪ್ರತಿ ಕನಸಿಗೂ ಸಹ ನಮ್ಮ ಸ್ವಪ್ನ ಶಾಸ್ತ್ರದಲ್ಲಿ ಒಂದು ವಿವರಣೆಯು ಇರುತ್ತದೆ ಇಂದಿನ ಸಂಚಿಕೆಯಲ್ಲಿ ನಾವು ನಮ್ಮ ಕನಸಿನಲ್ಲಿ ಸ್ನಾನ ಮಾಡುತ್ತಾ ಇದ್ದರೆ ಯಾವ ರೀತಿಯ ಫಲಗಳು ನಮಗೆ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ ನೀವು ಯಾವುದಾದರೂ ಒಂದು ಒಳ್ಳೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೆ ಅದು ಯಾವುದಾದರೂ ಆಗಿರಬಹುದು. ನದಿ ಬಾವಿ ಸಮುದ್ರ ಈ … Read more

65 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಭಜರಂಗಿ ಹನುಮನ ಕೃಪೆಯಿಂದ ರಾಜಯೋಗ

ಮೇಷ ರಾಶಿಯ ದಿನ ಭವಿಷ್ಯ: ಕೆಲಸದ ಕಾರ್ಯಕ್ಷಮತೆ ಆಹ್ಲಾದಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿಪರೀತ ಖರ್ಚು ಇರುತ್ತದೆ. ಸಂಭಾಷಣೆಯಲ್ಲಿ ಶಾಂತವಾಗಿರಿ. ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ಕೆಲಸದ ಉದ್ದೇಶಕ್ಕಾಗಿ ವಲಸೆ ಹೋಗಬಹುದು. ವ್ಯಾಪಾರ ವಿಸ್ತರಣೆಗೆ ಹೊಸ ಯೋಜನೆ ರೂಪಿಸಬಹುದು. ವೃಷಭ ರಾಶಿ ದಿನ ಭವಿಷ್ಯ: ಇಂದು ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಕಠಿಣ ಪರಿಶ್ರಮ ಜಾಸ್ತಿ ಇರುತ್ತದೆ. ನಿಮ್ಮ ಉತ್ತಮ ನಡವಳಿಕೆಯಿಂದ, ನೀವು ಕೆಲಸದ ವಾತಾವರಣವನ್ನು ಸಾಮಾನ್ಯಗೊಳಿಸಲು ಸಾಧ್ಯವಾಗುತ್ತದೆ. ವೃತ್ತಿಪರ ವಿಷಯಗಳಲ್ಲಿ, … Read more

ದೇವರ ಫೋಟೋ ಮತ್ತು ದೀಪ ಯಾವ ದಿಕ್ಕಿಗೆ ಇದ್ರೆ ಒಳ್ಳೆಯದು.

ಇಂದಿನ ಸಂಚಿಕೆಯಲ್ಲಿ ನಾವು ದೇವರ ಫೋಟೋವನ್ನು ಮತ್ತು ದೀಪವನ್ನು ಯಾವ ದಿಕ್ಕಿಗೆ ಇಡಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ನಿಮ್ಮ ಮನೆಯಲ್ಲಿ ದೇವರಿಗೆ ಎಂದು ಒಂದು ಸ್ಥಳ ಇದ್ದೇ ಇರುತ್ತದೆ ಈಗ ನೀವು ನಿಮಗೆ ತಿಳಿಸುವ ರೀತಿಯಲ್ಲಿ ಯಾವ ರೀತಿ ಅನುಕೂಲವಿದೆಯಾ ಈ ರೀತಿ ಇಡಬಹುದು ದೇವರ ಫೋಟೋ ಹಾಗೂ ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಎಂದರೆ ಮೊದಲನೆಯ ಆಯ್ಕೆ ಪೂರ್ವಾಭಿಮುಖ ಪಶ್ಚಿಮದ ಗೋಡೆಗೆ ದೇವರ ಫೋಟೋ ಇದ್ದು ಪೂರ್ವಕ್ಕೆ ಮುಖ ಮಾಡಿರಬೇಕು … Read more

ಕಾಡಿಗೆ ಹಚ್ಚುವುದರಿಂದ ಆಗುವ ಲಾಭಗಳನ್ನು ತಿಳಿಯಿರಿ

ಇಂದಿನ ಸಂಚಿಕೆಯಲ್ಲಿ ನಾವು ಕಾಡಿಗೆಯನ್ನು ಹಚ್ಚುವುದರಿಂದ ನಮಗೆ ಯಾವೆಲ್ಲ ರೀತಿಯ ಅನುಕೂಲಗಳು ಇದೆ ಎಂದು ತಿಳಿದುಕೊಳ್ಳೋಣ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಇದು ಮುಖದ ಅಂದವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಕೆಳಗೆ ಆಗುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡುತ್ತದೆ. ಕಾಡಿಗೆಯು ನಿಮ್ಮ ಕಣ್ಣಿಗೆ ಬೀಳುವ ಧೂಳುಗಳನ್ನು ಕಡಿಮೆ ಮಾಡುತ್ತದೆ ಮತ್ತು ದೂಳುಗಳಿಂದ ನಿಮ್ಮ ಕಣ್ಣು ಹಾನಿಯಾಗುವುದನ್ನು ಪ್ರೊಟೆಕ್ಟ್ ಮಾಡುತ್ತದೆ ಇದು ಕಾಡಿಗೆಯನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ನಮ್ಮ ದೇಹ ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು ಇದು ಕಣ್ಣಿಗೆ ತಂಪನ್ನು ಸಹ … Read more