ಮಕರ ಸಂಕ್ರಾಂತಿ ಪೂಜೆ ಮಾಡುವ ಶುಭ ಮುಹೂರ್ತ/ಪುಣ್ಯ ಕಾಲ & ಮಹಾ ಪುಣ್ಯ ಕಾಲದ ಸಮಯ!

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಈ ಘಟನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಹೀಗೆ ಒಟ್ಟು 12 ಸಂಕ್ರಾಂತಿಗಳಿದ್ದು ಅವುಗಳಲ್ಲಿ ಮಕರ ಸಂಕ್ರಾಂತಿಗೆ … Read more

ಜನವರಿ14 ಭಾನುವಾರ ಮಧ್ಯರಾತ್ರಿಯಿಂದ 5ರಾಶಿಯವರಿಗೆ ಮಹಾರಾಜಯೋಗ 1ತಿಂಗಳಲ್ಲಿ ದುಡ್ಡಿನ ಸುರಿಮಳೆ

ಜನವರಿ ಹದಿನಾಲ್ಕ ನೇ ತಾರೀಖು ಭಾನುವಾರ ನಾಳೆಯ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ ಮಹಾರಾಜಯೋಗ ಆರಂಭವಾಗುತ್ತೆ. ಇವರು ಮಹಾ ಅದೃಷ್ಟವಂತ ರು. ಒಂದು ತಿಂಗಳ ಲ್ಲಿ ದುಡ್ಡಿನ ಸುರಿಮಳೆ ಆಗುತ್ತೆ. ಗಣೇಶನ ಕೃಪೆಯಿಂದಾಗಿ ಇವರ ಜೀವನ ಹೊಸ ತಿರು ವನ್ನು ಪಡೆದುಕೊಳ್ಳುತ್ತ ಎ ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ . ಈ ಐದು ರಾಶಿಯವರಿಗೆ ನಾಳೆಯ ಮಧ್ಯರಾತ್ರಿಯಿಂದ ಗಣೇಶನ ಕೃಪೆ … Read more

ಹಿರಿಯರು ಹೇಳಿರುವ ಶಾಸ್ತ್ರ-ಸಂಪ್ರದಾಯಗಳು!

ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯ ಗಳು ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯ ಗಳನ್ನು ನಾವು ಪಾಲಿಸ ದೇ ಹೋದರೆ ನಮಗೆ ಕೆಡಕಾಗುತ್ತದೆ. ಒಂದು ಜೇಷ್ಠ ಮಾಸ ದಲ್ಲಿ ಜೇಷ್ಠ ನಕ್ಷತ್ರ ದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದ ರೆ ಹಿರಿಯ ಮಕ್ಕಳ ವಿವಾಹ ವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷ ದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಿಯ ವಿವಾಹ ಮಾಡ … Read more

ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು?ಮುದ್ರೆಗಳಿಂದ ಕೇವಲ ಅರೋಗ್ಯ ಮಾತ್ರವಲ್ಲ ಐಶ್ವರ್ಯ ವೂ ಲಭಿಸುವುದು!

ಯೋಗ ಶಾಸ್ತ್ರದಲ್ಲಿ ಮುದ್ರೆಗಳಿಗೆ ಪ್ರತ್ಯೇಕ ಸ್ಥಾನವಿದೆ. ಮುದ್ರೆಗಳಿಂದ ಯಾವುದೇ ಕಾಯಿಲೆ ಬೇಕಾದರೂ ಪರಿಹಾರವಿದೆ ಎಂತಹ ಅರೋಗ್ಯ ಸಮಸ್ಸೆ ಇದ್ದರು ಮುದ್ರೆಯಿಂದ ಪರಿಹಾರ ಸಿಗುವುದು. ಮುದ್ರ ಶಾಸ್ತ್ರದಲ್ಲಿ ಪ್ರತಿಯೊಂದು ಒಂದೊಂದು ಮುದ್ರೆ ಇದೆ.ಮುದ್ರೆಗಳಿಂದ ಅರೋಗ್ಯ, ದೈಹಿಕ ಮಾನಸಿಕ ಎಲ್ಲಾ ಸಮಸ್ಸೆಗಳನ್ನು ನಿವಾರಸಬಹುದು.ಮುದ್ರೇಯಿಂದ ಧನವಂತರು ಆಗಬಹುದು. ಅಷ್ಟ ಐಶ್ವರ್ಯ ನೀಡುವ ಮುದ್ರೆ ಎಂದರೆ ಅದು ಕುಬೇರ ಮುದ್ರೆ. ಈ ಮುದ್ರೆಯಿಂದ ಪ್ರತಿ ನಿತ್ಯ ಸಾಧನೆಯನ್ನು ಮಾಡಿದರೆ ಐಶ್ವರ್ಯ ಲಭಿಸುತ್ತದೆ.ಆರ್ಥಿಕ ಸಮಸ್ಸೆಗಳು ತೋಲಗುತ್ತವೆ. ಈ ಮೂರು ಬೆರಳುಗಳ ಒತ್ತಡದಿಂದ ಆಲೋಚನ ಶಕ್ತಿ … Read more

ತುಳಸಿ ಮಾಲೆಯ ವಿಶೇಷತೆ? ಯಾರು ಧರಿಸಬೇಕು? ಏಕೆ ಧರಿಸಬೇಕು

ತುಳಸಿ ಮಾಲೆಯನ್ನು ಧರಿಸುವ ನಿಯಮಗಳು ❀ ತುಳಸಿ ಮಾಲೆಯನ್ನು ಧರಿಸಲು ಹಲವು ಕಠಿಣ ನಿಯಮಗಳಿವೆ. ಈ ಮಾಲೆಯನ್ನು ಧರಿಸಿದ ವ್ಯಕ್ತಿಯು ಯಾವಾಗಲೂ ಶುದ್ಧ ಆಹಾರವನ್ನು ಸೇವಿಸಬೇಕು. ಮಾಂಸ, ಮದ್ಯದ ಹೊರತಾಗಿ ತಾಮಸಿಕ ಆಹಾರದಿಂದ ದೂರವಿರಬೇಕು.❀ ತುಳಸಿ ಮಾಲೆಯನ್ನು ಧರಿಸಿದವರು ಮತ್ತೆ ಮತ್ತೆ ತಪ್ಪಾಗಿಯೂ ಮಾಲೆಯನ್ನು ತೆಗೆಯಬಾರದು.❀ ತುಳಸಿ ಮಾಲೆಯನ್ನು ಧರಿಸುವ ಮೊದಲು, ಅದನ್ನು ಗಂಗಾಜಲದಿಂದ ಸಂಪೂರ್ಣವಾಗಿ ಶುದ್ಧೀಕರಿಸುವುದು ಅವಶ್ಯಕ. ಮಾಲೆ ಒಣಗಿದಾಗ ಮಾತ್ರ ಧರಿಸಬೇಕು.❀ ತುಳಸಿ ಮಾಲೆಯನ್ನು ಧರಿಸಿದವರು ರುದ್ರಾಕ್ಷಿ ಮಾಲೆಯನ್ನು ಧರಿಸಬಾರದು. ಇದು ವಿರುದ್ಧ ಪರಿಣಾಮವನ್ನು ಹೊಂದಿದೆ.❀ ತುಳಸಿ ಮಾಲೆಯನ್ನು ಕೊರಳಲ್ಲಿ … Read more

ಜನವರಿ 13 ಶನಿವಾರ ನಾಳೆಯಿಂದ 2046 ರವರೆಗೂ6 ರಾಶಿಯವರಿಗೆ ಗುರುಬಲ,ಹಣವೋ ಹಣ ಸಂಪತ್ತು ಕೀರ್ತಿ ಯಶಸ್ಸಿನ ಸುರಿಮಳೆ!

ಎಲ್ಲರಿಗೂ ನಮಸ್ಕಾರ ಜನವರಿ 13 ನೇ ತಾರೀಖು ಶನಿವಾರ ನಾಳೆಯಿಂದ 2040 ರವರೆಗೂ ಆರು ರಾಶಿಯವರಿಗೆ ಗುರುಬಲ ಹಣ ಮೋಹನ ಸಂಪತ್ತು ಕೀರ್ತಿ ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ನೀವು ಆರ್ಥಿಕ ಪ್ರಯೋಜನ ಗಳನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳು ಅನೇಕ ಉತ್ತಮ ಹೂಡಿಕೆ ದಾರರ ನ್ನು ಕಾಣ ಬಹುದು. ಪ್ರೀತಿಯ ಜೀವನ ದಲ್ಲಿ ಕೆಲವು ಏರಿಳಿತ ಗಳು ಇರುತ್ತವೆ. ಅದನ್ನು ಮಾತನಾಡುವ ಮೂಲಕ ಪರಿಹರಿಸ ಬಹುದು. … Read more

ದೇಹದ ತಂಪೆರೆವ ಸೊಗದೆ ಬೇರು! ಸೌಂದರ್ಯಕ್ಕೆ ಸಹಕಾರಿ ಇದು!

ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ ಸೊಗದೆ ಬೇರು ಕೂಡ ಒಂದು. ಈ ಸೊಗದೆ ಬೇರು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಳೆಗಾಲದ ಆರಂಭ ಇದರ ಬಳಕೆಗೆ ಪ್ರಶಸ್ತ ಕಾಲವಾಗಿದೆ. ಇದರ … Read more

ಕನಸಿನಲ್ಲಿ ಹಾವು ಕಚ್ಚಿದರೆ ಶುಭವೋ ಅಶುಭವೋ!

ಕೆಲ ಕನಸುಗಳಿಗೆ ಅರ್ಥ ಇರುತ್ತದೆ ಮತ್ತು ಕೆಲವು ಕನಸುಗಳಿಗೆ ಅರ್ಥಗಳು ಇರುವುದಿಲ್ಲ.ಶಾಸ್ತ್ರದಲ್ಲಿ ಹೇಳುವ ಪ್ರಕಾರ 7 ಪ್ರಕಾರದ ಕನಸುಗಳು ಇರುತ್ತವೆ.ಹಗಲು ಕನಸು ಕಾಣುವುದು, ರಾತ್ರಿ ಬೀಳುವ ಕನಸುಗಳು, ಕೇಳಿದ್ದು ನೋಡಿದ ಕನಸುಗಳು ಪದೇ ಪದೇ ಬೀಳುವುದು. ಇದೆ ರೀತಿ ಚಿಂತೆ ಮಾಡುತ್ತಿದ್ದಾರೆ ಅದು ಪೂರ್ವ ದೃಷ್ಟಿಯ ಅಭ್ಯಾಸ ಆಗಿರುವುದರಿಂದ ಆ ಕನಸಿಗೆ ಯಾವುದೇ ರೀತಿಯ ಅರ್ಥಗಳು ಇರುವುದಿಲ್ಲ. ಆಕಸ್ಮಿಕವಾಗಿ ಬೀಳುವ ಕನಸಿಗಳಿಗೆ ಅರ್ಥ ಇರುತ್ತದೆ. ಬೆಳಗಿನ ಜಾವಾ ಸೂರ್ಯೋದಯಾದ ಸಮಯದಲ್ಲಿ ಕನಸು ಬಿದ್ದರೆ ಆ ಕನಸಿಗೆ ಅರ್ಥ … Read more

99 ಕಾಯಿಲೆಗಳಿಗೂ ಒಂದೇ ಮನೆಮದ್ದು ಹೈ ಬಿಪಿ ಕೊಲೆಸ್ಟ್ರೇಲ್ ಶುಗರ್ ರಕ್ತ ನಾಳಗಳ ಬ್ಲಾಕೇಜ್ ಹೃದಯ ಸಂಬಂಧಿ ಸಮಸ್ಸೆ!

ಬೆಳ್ಳುಳ್ಳಿ ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಜೊತೆಗೆ ಮ್ಯಾಂಗನೀಸ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಹೇರಳವಾಗಿ ಕಂಡುಬರುತ್ತವೆ. ಬೆಳ್ಳುಳ್ಳಿಯಲ್ಲಿರುವ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಬೆಳ್ಳುಳ್ಳಿಯ ಹೆಸರನ್ನು ಕೇಳಿದಾಗ, ಕೆಲವರು ಮೂಗು ಮತ್ತು ಬಾಯಿ ಮುರಿಯುತ್ತಾರೆ, ಆದರೆ ಬೆಳ್ಳುಳ್ಳಿ ಒಂದು ಔಷಧವಾಗಿದೆ ಪದಾರ್ಥವಾಗಿದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ ಎಂದು ವಿವರಿಸಲಾಗಿದೆ.  ಬೆಳ್ಳುಳ್ಳಿಯು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್, ಆಂಟಿವೈರಲ್, ಆಂಟಿಪರಾಸಿಟಿಕ್ ಗುಣಗಳನ್ನು … Read more

ಕೆಮ್ಮು ಬಿಡದೆ ಕಾಡ್ತಿದ್ಯ? ಅತೀ ಸುಲಭದ ಪರಿಣಾಮಕರಿ ಮನೆಮದ್ದು!

ದೇಹದಲ್ಲಿ ಇಂಮ್ಯೂನಿಟಿ ಪವರ್ ಜಾಸ್ತಿ ಮಾಡುವುದಕ್ಕೆ ಮತ್ತು ಶೀತ ಕೆಮ್ಮು ಗಂಟಲು ನೋವು ಕಡಿಮೆ ಮಾಡುವುದಕ್ಕೆ ಈ ಮನೆಮದ್ದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಮೊದಲು ಒಂದು ಪಾತ್ರೆಗೆ ಕಾಲು ಲೀಟರ್ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. 2 ನಿಮಿಷ ಕುದಿಸಿದ ಬಳಿಕ ಎರಡು ಇಂಚು ಅರಿಶಿನ ಹಾಕಿ ಚೆನ್ನಾಗಿ ಕುದಿಸಬೇಕು. ಅರಿಶಿನ ಮತ್ತು ಶುಂಠಿ ಗಂಟಲು ನೋವು ಕೆರೆತ ಇದ್ದರೆ ಬೇಗ ನಿವಾರಣೆ … Read more