ಕಿರಾತಕಡ್ಡಿ / ನೆಲಬೇವು ಈ ರೀತಿ ಬಳಸಿದ್ರೆ ಎಂತಾ ಪರಿಣಾಮಕರಿ ಮದ್ದು ಗೊತ್ತಾ!

ಕಿರಾತಕ ಕಡ್ಡಿ ಇದನ್ನು ಹಳ್ಳಿಗಳಲ್ಲಿ ನೆಲಬಯವು ಅಂತ ಕರೆಯುತ್ತಾರೆ.ನೆಲಬೇವು ಎಂಬುದು ಒಂದು ಸಣ್ಣ ಸಸ್ಯವಾಗಿದೆ. ಇದು ಕಹಿಬೇವಿನ ತರಹ ಕಹಿ ರುಚಿಯನ್ನು ಹೊಂದಿರುತ್ತದೆ. ತಮಿಳುನಾಡಿನಲ್ಲಿ ನೆಲಬೇವಿನ ಕಷಾಯವನ್ನು ನಿಲವೆಂಬ ಕಷಾಯ ಎಂದು ಕರೆಯುತ್ತಾರೆ. ನೆಲಬೇವು ಜಗತ್ತಿನಾದ್ಯಂತ “ಕಹಿಯ ರಾಜ” ಎಂದೇ ಪ್ರಸಿದ್ಧವಾಗಿದೆ. ಇದನ್ನು ಮನೆಯ ಸುತ್ತ- ಮುತ್ತ ಬೆಳೆಸಬಹುದಾಗಿದೆ. ನೆಲಬೇವು ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವಿನ ವೈಜ್ಞಾನಿಕ ಹೆಸರು “ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್ “(Andrographic Paniculata) ನೆಲಬೇವು ಸಣ್ಣ ಸಣ್ಣ ಹೂಗಳನ್ನು ಹೊಂದಿದ್ದು, ಹೂಗಳ ಮಧ್ಯ ಭಾಗದಲ್ಲಿ ನೇರಳೆ … Read more

ಈ ಸೊಪ್ಪಿನ ಬಗ್ಗೆ ನೀವು ತಿಳಿದಿರಲೇಬೇಕು ಇದು ರಕ್ತವನ್ನು ಹೆಚ್ಚು ಮಾಡುವ ಶಕ್ತಿ ಹೊಂದಿದೆ!

ಕಬ್ಬಿಣದ ಅಂಶ ಅಥವಾ ಹಿಮೋಗ್ಲೋಬಿನ್ ಕೊರತೆ ಭಾರತೀಯರಿಗೆ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಲು ಸಾಮಾನ್ಯವಾಗಿ ವೈದ್ಯರು ಹಸಿರು ಸೊಪ್ಪು ತರಕಾರಿಗಳನ್ನು, ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ಯಾವ ಆಹಾರ ಯಾವ ಸಮಯದಲ್ಲಿ ಸಹಾಯ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ.ಹಾಗಾಗಿ ಕಾಲಕಾಲಕ್ಕೆ ಸಿಗುವಂತಹ ಸೊಪ್ಪುಗಳು, ತರಕಾರಿಗಳು, ಕಾಳುಗಳನ್ನು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಅದರಲ್ಲೂ ಬಸಲೆ ಸೊಪ್ಪಿನಲ್ಲಿ ಹಲವಾರು ವಿಧಗಳಿವೆ.ಅದರಲ್ಲೂ ಹಸಿರು ಬಸಲೆ, ಕೆಂಪು ಬಸಲೆ, ನೆಲ ಬಸಲೆ ಇತ್ಯಾದಿ..ಬಸಲೆ … Read more

ಜನವರಿ19 ಶುಕ್ರವಾರ 21ವರ್ಷಗಳು 6ರಾಶಿಯವರಿಗೆ ಅದೃಷ್ಟ ಹುಡುಕಿ ಬರುತ್ತೆ ಲಕ್ಷ್ಮೀದೇವಿ ಕೃಪೆ

ಎಲ್ಲರಿಗೂ ನಮಸ್ಕಾರ ಜನವರಿ ಹತ್ತೊಂಬತ್ತನೇ ತಾರೀ ಕು ಶುಭಕರ ವಾಗಿರುವಂತಹ ಶುಕ್ರವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಈ ಬಾರಿ ಅದೃಷ್ಟ ಒಲಿದು ಬಂದಿದೆ. ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ.ಹೌದು. ಈ ರಾಶಿಯವರ ಲ್ಲಿ ಇರುವಂತಹ ಹಲವಾರು ರೀತಿಯ ಹಣದ ಸಮಸ್ಯೆಯಿಂದ ಹೊರ ಗೆ ಬರುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ. ಹೌದು. ಈ ರಾಶಿಯವರಿಗೆ ಮುಂದಿನ 12 … Read more

ವಾಸ್ತು ಪ್ರಕಾರ ಮನೆಯಲ್ಲಿ ಬೆಳೆಸಲೇಬೇಕಾದ ಅದೃಷ್ಟ & ಶುಭ ತರುವಂತಹ ಸ್ನೇಕ್ ಪ್ಲಾಂಟ್!

ಮನೆಯನ್ನು ಅಲಂಕರಿಸಲು ಸಸ್ಯಗಳು ಬಹಳಷ್ಟು ಸಹಾಯ ಮಾಡುತ್ತವೆ. ಇದಲ್ಲದೆ ಸಸ್ಯಗಳು ಶುದ್ಧ ಗಾಳಿಯನ್ನು ಒದಗಿಸುತ್ತವೆ. ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯನ್ನು ಅಲಂಕರಿಸುವ ಹಲವಾರು ರೀತಿಯ ಸಸ್ಯಗಳಿವೆ. ಇದಲ್ಲದೆ ಅದೃಷ್ಟಕ್ಕಾಗಿ ಮನೆಯಲ್ಲಿ ಬೆಳೆಸಬಹುದಾದ ಕೆಲವು ಸಸ್ಯಗಳಿವೆ. ಆದರೆ ಆ ಅದೃಷ್ಟದ ಗಿಡಗಳನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇಟ್ಟರೆ ಸಂಪೂರ್ಣ ಲಾಭವನ್ನು ಪಡೆಯಬಹುದು. ಅವುಗಳಲ್ಲಿ ಮನಿ ಪ್ಲಾಂಟ್ ಬಹುತೇಕರಿಗೆ ತಿಳಿದಿರುವ ಸಸ್ಯ. ಇದು ಮನೆಯನ್ನು ಅಲಂಕರಿಸಲು ಮತ್ತು ಅದೃಷ್ಟವನ್ನು … Read more

ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಟ್ಟರೆ ಬಡತನ ಬರುತ್ತೆ!

ಬಹಳ ಹಿಂದಿನ ಕಾಲದಿಂದಲೂ ಸಹ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲಾಗಿದೆ ಹಾಗೂ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸ್ತ್ರೀಯರು ಬೆಳಿಗ್ಗೆ ಸ್ನಾನ ಮಾಡಿ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ತುಳಸಿ ಗಿಡಕ್ಕೆ ಪೂಜೆ ಮಾಡುವ ಸಂಪ್ರದಾಯ ಇಂದಿಗೂ ಸಹ ರೂಢಿಯಲ್ಲಿದೆ ಹಾಗೂ ಇದರಿಂದಾಗಿ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಕಂಡು ಬರುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಸಂತೋಷ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ. ತುಳಸಿಯು ಭಗವಾನ್ ವಿಷ್ಣು ದೇವರಿಗೆ ತುಂಬಾ ಪ್ರಿಯವಾದ … Read more

ಇಂದಿನ ಮದ್ಯರಾತ್ರಿಯಿಂದ 2088ರವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುರು ನೀವೇ ಲಕ್ಷದೀಶ್ವರರು

ಎಲ್ಲರಿಗೂ ನಮಸ್ಕಾರ ಇಂದಿನ 2088 ವರ್ಷಗಳ ವರೆಗೂ ಕೂಡ ಈ ಕೆಲವೊಂದು ರಾಶಿಯವರು ಕೋಟ್ಯಾಧಿಪತಿ ಗಳಾಗುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಇಂದಿನ ಮಧ್ಯರಾತ್ರಿಯಿಂದ ದೊರೆಯುತ್ತ ದೆ ಎಂಬುದನ್ನನೋಡೋಣ ಬನ್ನಿ. ಹೌದು. ಈ ರಾಶಿಯವರು ಇನ್ನು ಇದೇ ಇವರ ಜೀವನ ಸಂಪೂರ್ಣ ವಾದ ಬದಲಾವಣೆಯ ನ್ನು ಕಂಡುಕೊಳ್ಳುತ್ತದೆ. ಇವರಿಗೆ ಕರ್ಮಫಲ ದಾತ ಶನಿ ದೇವನ ಸಂಪೂರ್ಣ ವಾದ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ಇವರು ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ … Read more

ರಾಗಿ ಮುದ್ದೆ ಸಕ್ಕರೆ ಕಾಯಿಲೆ ಇದ್ದವರು ತಿಂತಿರಾ ಹಾಗಾದ್ರೆ ಈ ಮಾಹಿತಿ ನೋಡಿ!

ರಾಗಿಮುದ್ದೆಯ ಪ್ರಭಾವ ನಿಜವಾಗಲೂ ತಿಳಿಯಬೇಕೆಂದರೆ ಮನೆಯಲ್ಲಿ ಹಿರಿಯರು ಇರಬೇಕು. ಅವರ ಅನುಭವದ ಮಾತುಗಳು ನಮಗೆ ಸದಾ ಮಾರ್ಗದರ್ಶಿ. ಆರೋಗ್ಯದ ವಿಚಾರದಲ್ಲಿ ಕೂಡ ಅವರನ್ನು ಮೀರಿಸುವವರು ಯಾರೂ ಇಲ್ಲ. ನಮ್ಮ ಇಂದಿನ ಕೆಟ್ಟ ಜೀವನ ಶೈಲಿಯಲ್ಲಿ ನಾವು ಕೇವಲ ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಪ್ರತಿಬಾರಿ ಇದೇ ರೀತಿ ನಡೆಯುತ್ತಾ ಹೋದರೆ ನಮ್ಮ ಆಯಸ್ಸು ಅರ್ಧಕ್ಕೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಆಹಾರ ಎಂದರೆ ಅದು ರಾಗಿ. ರಾಗಿ ಕೇವಲ … Read more

ಜನವರಿ17 ಬುಧವಾರ 600ವರ್ಷ ಬಳಿಕ 6ರಾಶಿಯವರು ಹಣ ಏಣಿಸಲು ಸುಸ್ತಾಗುವರು ಸೋಲೆ ಇಲ್ಲ

ಜನವರಿ ಹದಿನೇಳ ನೇ ತಾರೀಖು ಬುಧವಾರ 600 ವರ್ಷಗಳ ಬಳಿಕ ಈ ಆರು ರಾಶಿಯವರಿಗೆ ಸೋಲೆ ಇರುವುದಿಲ್ಲ. ಹಣ ಎಣಿಸಲು ಸುಸ್ತಾಗುವಿರಿ ಅಂದ ರೆ ನಿಮ್ಮ ಜೀವನ ದಲ್ಲಿ ಅಧಿಕ ಸಂಪತ್ತನ್ನು ನೀವು ಕಾಣುತ್ತೀರಾ? ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಜೀವನ ದಲ್ಲಿ ಯಾವುದೇ ಸಮಸ್ಯೆ ಇದ್ದ ರು. ಕೂಡ ಡಿಸ್ಪ್ಲೇ ಆಗುತ್ತಿರುವ ಗುರು ಜಿ ನಂಬರ್‌ಗೆ ಕರೆ ಮಾಡಿ ರಿ. ಈ ಆರು ರಾಶಿಯವರು ನಾಳೆಯಿಂದ ತುಂಬಾ … Read more

ಜನವರಿ 25ನೇ ತಾರೀಕು ಬನದ ಹುಣ್ಣಿಮೆ ಹೇಲು ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಆಗರ್ಭ ಶ್ರೀಮಂತರು

ಇದು ನಮಸ್ಕಾರ ವೀಕ್ಷಕರೆ ಇದೇ ಜನವರಿ ಇಪ್ಪತ್ತ ನೇ ತಾರೀಖಿನ ಭಯಂಕರ ವಾದ. ಶನಿವಾರ ದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಇವರಿಗೆ ಶುಕ್ರ ತಿಳಿಸಿ ಹಾಗು ಶನಿ ಜೀವನ ನೇರ ವಾದ ಕೃಪಾ ಕಟಾಕ್ಷ ದೊರೆಯುತ್ತ ದೆ. ಹಾಗಾಗಿ ಇವರು ಎಲ್ಲಿಲ್ಲದ ಒಂದು ರಾಜ ಯೋಗ ಹಾಗು ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಮಹಾ ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು … Read more

ಇಂದಿನ ಮಕರ ಸಂಕ್ರಾಂತಿ ಹಬ್ಬ ಮುಗಿದ ಕೂಡಲೇ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗಜಕೇಸರಿಯೋಗ ಶುರು ಚಮುಂಡಿ ಕೃಪೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ವಿಶೇಷವಾಗಿ ಸುಗ್ಗಿ ಕಾಲದ ಮೊದಲ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ಒಂದು ಹಬ್ಬ ಮುಗಿದ ಕೂಡಲೇ ಈ ಕೆಲವೊಂದು ರಾಶಿಯವರಿಗೆ 501 ವರ್ಷಗಳ ನಂತರ ಬಾರಿ ಅದೃಷ್ಟ ಹಾಗು ಲಕ್ಷ್ಮಿ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಮಹಾ ಸಂಯೋಗದ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹೌದು, ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಶುಕ್ರದೆಸೆ ಕೂಡ … Read more