1000ವರ್ಷಗಳ ನಂತರ ಇಂದಿನ ಮದ್ಯರಾತ್ರಿಯಿಂದ ಈ 10ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ಶನಿದೇವನ ಕೃಪೆಯಿಂದ

Horoscope Today 27 March 2023 :ಮೇಷ ರಾಶಿ–ಚಂದ್ರನು ಎರಡನೇ ಮನೆಯಲ್ಲಿ ಉಳಿಯುತ್ತಾನೆ, ಇದು ಹಣಕಾಸಿನ ಲಾಭವನ್ನು ನೀಡುತ್ತದೆ. ಆನ್‌ಲೈನ್ ಮಾರ್ಕೆಟಿಂಗ್ ವ್ಯವಹಾರಕ್ಕೆ ಸಮಯವು ಲಾಭದಾಯಕವಾಗಿರುತ್ತದೆ, ಉತ್ತಮ ಮಾರಾಟ ಮತ್ತು ಗ್ರಾಹಕರ ಹೆಚ್ಚಳದಿಂದಾಗಿ, ಮನಸ್ಸಿನಲ್ಲಿ ಉತ್ಸಾಹ ಇರುತ್ತದೆ, ಹಾಗೆಯೇ ನೀವು ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದ್ದರೆ, ಬೆಳಿಗ್ಗೆ 10:15 ರಿಂದ 11:15 ಮತ್ತು 4 :00 ರಿಂದ 6:00 ರವರೆಗೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಚಿಂತನೆಯ ಕೆಲಸವನ್ನು ಮಾಡಲು ನೀವು ನಿರ್ಧರಿಸಿದರೆ, ನೀವು ಅದನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. … Read more

ಪಂಚಕರ್ಮ ಎಂದರೇನು? ಪಂಚಕರ್ಮ ವಿಧಗಳು ಯಾವುವು?

Kannada Astrology :ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ ದೋಶಗಳನ್ನು ಕ್ರಮಬದ್ಧವಾಗಿ, ಸುಲಭವಾಗಿ, ಸುರಕ್ಷಿತವಾಗಿ ದೇಹದಿಂದ ಹೊರಹಾಕಲು, ಹಾಗೂ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ) ಬಲಿಷ್ಠ ಪಡಿಸಲು ಆಯುರ್ವೇದದಲ್ಲಿ ಹೇಳಲ್ಪಟ್ಟ ವಿಶಿಷ್ಠ ಚಿಕಿತ್ಸಾ ಪರಂಪರೆ ಈ … Read more

ಮನೆ ಮುಂದೆ ರಂಗೋಲಿ ಹಾಕುವಾಗ ಅಪ್ಪಿತಪ್ಪಿಯು ಈ ತಪ್ಪನ್ನು ಮಾಡಬೇಡಿ!

Kannada astrology :ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ ನಾಶವಾಗಲಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿ, ಲಕ್ಷ್ಮೀ ದೇವಿ ಬಂದು ಮನೆ ಬೆಳಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕಲಾಗುತ್ತದೆ. ಆದ್ರೆ ಈ ರೀತಿ ರಂಗೋಲಿ ಹಾಕುವಾಗಾ … Read more

33 ಕೋಟಿದೇವರಿಗಳ ಆಶೀರ್ವಾದದಿಂದ ಈ 10 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಆರಂಭ ತಿರುಕನು ಕುಬೇರನಾಗ್ತಾನೆ

Kannada Astrology:ಮೇಷ ರಾಶಿ–ಚಂದ್ರನು ಎರಡನೇ ಮನೆಯಲ್ಲಿ ಉಳಿಯುತ್ತಾನೆ, ಇದು ಒಳ್ಳೆಯ ಕಾರ್ಯಗಳನ್ನು ಆಶೀರ್ವದಿಸುತ್ತದೆ. ಆನ್‌ಲೈನ್ ವ್ಯವಹಾರದಲ್ಲಿ, ನಿಮ್ಮ ಕೈಯಲ್ಲಿ ಅನೇಕ ಹೊಸ ಹಾದಿಗಳು ನಡೆಯುತ್ತವೆ, ಆದರೆ ಆ ಮಾರ್ಗಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಮತ್ತು ನಿಮ್ಮನ್ನು ವಿಫಲಗೊಳಿಸಲು ಅನೇಕ ಅಡೆತಡೆಗಳು ಮುಂದೆ ಬರುತ್ತವೆ. ವಾಸಿ, ಸನ್ಫಾ, ಬುಧಾದಿತ್ಯ ಮತ್ತು ಪ್ರೀತಿ ಯೋಗದ ರಚನೆಯೊಂದಿಗೆ,ಆರೋಗ್ಯ ಸುಧಾರಿಸಲಿದೆ. ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಭಾನುವಾರವನ್ನು ನೋಡಿ, ಪ್ರೀತಿ ಮತ್ತು ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಪೋಸ್ಟ್ ನಿಮ್ಮನ್ನು ರಾಜಕೀಯ ಮತ್ತು … Read more

ಮನೆಯ ಬಾಗಿಲಿಗೆ ಭತ್ತದ ತೋರಣ ಯಾಕೆ ಕಟ್ಟಬೇಕು!

Kannada Astrology :ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ. ಅಲಂಕಾರಿಕವಾಗಿಯೂ ಕೂಡ ಅದನ್ನ ಬಳಸುತ್ತಾರೆ. ಹಳ್ಳಿ ಕಡೆಯ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ನೋಡುತ್ತೇವೆ. ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸುತ್ತದೆ. ನಿಮಗೆ ಯಾವುದಾದರೂ ಸಮಸ್ಯೆಗಳೊಂದಿಗೆ ಧೀರ್ಘ ಕಾಲದಿಂದ ಕಾಡುತ್ತಿದ್ದರೆ ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದಾಗಿದೆ. ವಾಸ್ತು ದೋಷಗಳು ನಿಮ್ಮ ಮನೆಯಲ್ಲಿ ಕಾಡುತ್ತಾ ಇದ್ದರೆ ಆ ದೋಷಗಳು ನಿವಾರಣೆಯಾಗಲು … Read more

ಮನೆಯಲ್ಲಿರುವ ಉಪ್ಪಿನ ಡಬ್ಬಕ್ಕೆ ಈ ವಸ್ತುವನ್ನು ಹಾಕಿ ನೋಡಿ!

Kannada Astrology :ಮಾಡುವ ಪ್ರತಿ ಅಡುಗೆಯಲ್ಲೂ ಉಪ್ಪು ಇರಲೇಬೇಕು. ಇನ್ನು ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆ ಮಾತು ಕೂಡ ಇದೆ. ಮನೆಯಲ್ಲಿ ಉಪ್ಪಿನಿಂದ ಈ ವಿಷಯಗಳನ್ನು ಅನುಸರಿಸಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ. ಉಪ್ಪು ನೆಗೆಟಿವ್ ಎನರ್ಜಿಯನ್ನು ಎಳೆದುಕೊಳ್ಳುತ್ತದೆ. ಅದರೆ ಅಡುಗೆ ಮನೆಯಲ್ಲಿ ಬಳಸುವ ಉಪ್ಪು ಯಾವಾಗಲು ಪಾಸಿಟಿವ್ ಆಗಿರಬೇಕು.ಇದರಲ್ಲಿ ನೆಗೆಟಿವ್ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ.ಹಾಗಾಗಿ ಉಪ್ಪನ್ನು ಯಾವಾಗಲೂ ಗಾಜಿನ ಡಬ್ಬದಲ್ಲಿ ಇಡಬೇಕಾಗುತ್ತದೆ ಮತ್ತು ಮಣ್ಣಿನ ಡಬ್ಬದಲ್ಲಿ ಕೂಡ ಉಪ್ಪನ್ನು ಇಡಬಹುದು. … Read more

ಮನೆಗೆ ಅನಾಹುತ ಇದೆ ಎಂಬುದರ ಸಂಕೇತ ಯಾವುದು?

Kannada Astrology :ಪದೇ ಪದೇ ನಿಮ್ಮ ಮನೆಯ ಸಾಕು ನಾಯಿ ಕಾಯಿಲೆ ಬೀಳುತ್ತಿದೆ ಎಂದರೆ ಅಲ್ಲಿ ಏನೋ ಒಂದು ಸಮಸ್ಸೆ ಇದೆ ಒಂದು ಅನಾಹುತ ಆಗುತ್ತಾದೆ ಎನ್ನುವುದರ ಸೂಚನೆ.ಎಲ್ಲೋ ಪ್ರಕೃತಿ ನಮ್ಮ ಜೊತೆ ಮಾತನಾಡುತ್ತದೆ. ನಿತ್ಯ ನಿಮ್ಮ ಕಾರ್ಯಗಳಿಗೆ ಸಂಕೇತಗಳನ್ನು ಸೂಚಿಸುತ್ತಾದೇ. ಇನ್ನು ಮನೆ ನಾಯಿ ಕಾಯಿಲೆಗೆ ಬೀಳುತ್ತಿದ್ದರೇ ಮನೆಗೆ ದೊಡ್ಡ ಸಮಸ್ಸೆ ಬರಲಿದೆ, ಯಾವುದೊ ಕಾನೂನು ಸಮಸ್ಸೆ ಬರಲಿದೆ, ಹಿರಿಯರಿಗೆ ದೊಡ್ಡ ಪ್ರಾಣ ಕಂಕಟ ಕೂಡ ಆಗಲಿದೆ ಎನ್ನುವ ಸೂಚನೆಯನ್ನು ಇದು ಸೂಚಿಸುತ್ತದೆ. ಹಾಗಾಗಿ ನಿಮ್ಮ … Read more

ಪಾಪ ಕರ್ಮ ನಿವಾರಣೆ ಮತ್ತು ಧನ ಪ್ರಾಪ್ತಿಗಾಗಿ ಇಂತಹ ವ್ಯಕ್ತಿಗಳಿಗೆ ಊಟ ಹಾಕಿ!

Kannada Astrology :ಮನುಷ್ಯ ಎಷ್ಟೇ ಒಳ್ಳೆಯವನು ಆಗಿದ್ದರು ಒಂದಲ್ಲ ಒಂದು ರೀತಿಯಲ್ಲಿ ಬೇರೆಯವರಿಗೆ ಕೆಟ್ಟವನು ಆಗಿರುತ್ತಾನೆ. ಅಷ್ಟೇ ಅಲ್ಲದೆ ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ದೇವರ ಮೊರೆ ಹೋಗುತ್ತಾನೆ ಹಾಗು ದೇವರಿಗೆ ಹಲವು ಪೂಜೆ ವ್ರತಗಳನ್ನು ಮಾಡುತ್ತಾನೆ. ಅದರೆ ಈ ರೀತಿಯಾಗಿ ಮಾಡಿದ್ರೆ ತಾನು ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ಆಗುವುದಿಲ್ಲ. ಅದರ ಬದಲಿಗೆ ಇಂತಹ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳಬಹುದು ಅನ್ನೋದು ಪಂಡಿತರ ಮಾತಗಿದೆ. ಅಷ್ಟೇ ಅಲ್ಲದೆ ಮಹಾಭಾರತದಲ್ಲಿ … Read more

ಇಂದಿನಿಂದ 38ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಮುಟ್ಟಿದೆಲ್ಲ ಬಂಗಾರ ಹನುಮನ ಕೃಪೆಯಿಂದ ರಾಜಯೋಗ ಶುರು

Kannada Astrology :ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಸಮಸ್ಯೆಗಳು ತುಂಬಿರುತ್ತವೆ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಹಠಾತ್ ಕುಸಿತದಿಂದಾಗಿ ನೀವು ತೊಂದರೆಗೊಳಗಾಗುತ್ತೀರಿ. ಕೆಲಸದಲ್ಲಿ ಕೆಲಸ ಮಾಡುವ ಜನರು ವರ್ಗಾವಣೆಯನ್ನು ಪಡೆಯಲು ಸಂತೋಷಪಡುತ್ತಾರೆ, ಆದರೆ ಸ್ಥಿರತೆಯ ಭಾವನೆ ಬಲಗೊಳ್ಳುತ್ತದೆ. ನಿಮ್ಮ ಯಾವುದೇ ಹಳೆಯ ವಹಿವಾಟು ಇಂದು ನಿಮಗೆ ಸಮಸ್ಯೆಗಳನ್ನು ತರಬಹುದು. ವೃಷಭ ರಾಶಿ–ವೃಷಭ ರಾಶಿಯವರಿಗೆ ದಿನವು ಅತ್ಯಂತ ಫಲಪ್ರದವಾಗಲಿದೆ. ಇಂದು, ನಿಮ್ಮ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳದಿಂದ ಸಂತೋಷ ಇರುತ್ತದೆ ಮತ್ತು ಸೇವಕರ ಸಂತೋಷವೂ ಹೆಚ್ಚಾಗುತ್ತದೆ. ನಿಮ್ಮ ಜೀವನ ಮಟ್ಟವನ್ನು … Read more

ಮನೆಯ ಒಳಗೆ ಪಾರಿವಾಳ ಬಂದರೆ ಏನರ್ಥ ತಿಳಿಯಿರಿ!

Kannada Astrology:ಸಾಮಾನ್ಯವಾಗಿ ಮನೆಯ ಒಳಗೆ ಗುಬ್ಬಚ್ಚಿ, ಪಾರಿವಾಳ, ಪಕ್ಷಿಗಳು ಮನೆ ಒಳಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಆದರೆ ಕೆಲವರಿಗೆ ಈ ಪಕ್ಷಿಗಳು ಮನೆಯೊಳಗೆ ಬಂದರೆ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದು ಆಗುತ್ತದೆಯೇ ಎಂಬ ಸಂಶಯ ಬರುತ್ತದೆ. ಹಾಗಾದರೆ ಪಾರಿವಾಳ ಪಕ್ಷಿ ಮನೆಯೊಳಗೆ ಬಂದರೆ ಶುಭವೋ ಅಶುಭವೋ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಪಾರಿವಾಳ ಪಕ್ಷಿಗಳು ಕೂಡ ದೇವರ ಸೃಷ್ಟಿಯಾದ ಕಾರಣ ಅದಕ್ಕೆ ಆಹಾರವನ್ನು ನೀಡಿದರೆ ಯಾವುದೇ ತಪ್ಪಾಗುವುದಿಲ್ಲ, ಆದ್ದರಿಂದ ಈ ಪಕ್ಷಿಗೆ ಒಂದು ವೇಳೆ ತೃಪ್ತಿಯಾದರೆ … Read more