ಮನೆಗೆ ಅನಾಹುತ ಇದೆ ಎಂಬುದರ ಸಂಕೇತ ಯಾವುದು?

Kannada Astrology :ಪದೇ ಪದೇ ನಿಮ್ಮ ಮನೆಯ ಸಾಕು ನಾಯಿ ಕಾಯಿಲೆ ಬೀಳುತ್ತಿದೆ ಎಂದರೆ ಅಲ್ಲಿ ಏನೋ ಒಂದು ಸಮಸ್ಸೆ ಇದೆ ಒಂದು ಅನಾಹುತ ಆಗುತ್ತಾದೆ ಎನ್ನುವುದರ ಸೂಚನೆ.ಎಲ್ಲೋ ಪ್ರಕೃತಿ ನಮ್ಮ ಜೊತೆ ಮಾತನಾಡುತ್ತದೆ. ನಿತ್ಯ ನಿಮ್ಮ ಕಾರ್ಯಗಳಿಗೆ ಸಂಕೇತಗಳನ್ನು ಸೂಚಿಸುತ್ತಾದೇ. ಇನ್ನು ಮನೆ ನಾಯಿ ಕಾಯಿಲೆಗೆ ಬೀಳುತ್ತಿದ್ದರೇ ಮನೆಗೆ ದೊಡ್ಡ ಸಮಸ್ಸೆ ಬರಲಿದೆ, ಯಾವುದೊ ಕಾನೂನು ಸಮಸ್ಸೆ ಬರಲಿದೆ, ಹಿರಿಯರಿಗೆ ದೊಡ್ಡ ಪ್ರಾಣ ಕಂಕಟ ಕೂಡ ಆಗಲಿದೆ ಎನ್ನುವ ಸೂಚನೆಯನ್ನು ಇದು ಸೂಚಿಸುತ್ತದೆ. ಹಾಗಾಗಿ ನಿಮ್ಮ ನಾಯಿ ಕಾಯಿಲೆಗೆ ಬಿದ್ದರೆ ಆದಷ್ಟು ಜಾಗ್ರತೆಯನ್ನು ವಹಿಸಿ.

ಪಾಪ ಕರ್ಮ ನಿವಾರಣೆ ಮತ್ತು ಧನ ಪ್ರಾಪ್ತಿಗಾಗಿ ಇಂತಹ ವ್ಯಕ್ತಿಗಳಿಗೆ ಊಟ ಹಾಕಿ…ಮನುಷ್ಯ ಎಷ್ಟೇ ಒಳ್ಳೆಯವನು ಆಗಿದ್ದರು ಒಂದಲ್ಲ ಒಂದು ರೀತಿಯಲ್ಲಿ ಬೇರೆಯವರಿಗೆ ಕೆಟ್ಟವನು ಆಗಿರುತ್ತಾನೆ. ಅಷ್ಟೇ ಅಲ್ಲದೆ ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ದೇವರ ಮೊರೆ ಹೋಗುತ್ತಾನೆ ಹಾಗು ದೇವರಿಗೆ ಹಲವು ಪೂಜೆ ವ್ರತಗಳನ್ನು ಮಾಡುತ್ತಾನೆ. ಅದರೆ ಈ ರೀತಿಯಾಗಿ ಮಾಡಿದ್ರೆ ತಾನು ಮಾಡಿರುವಂತಹ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಲು ಆಗುವುದಿಲ್ಲ. ಅದರ ಬದಲಿಗೆ ಇಂತಹ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳಬಹುದು ಅನ್ನೋದು ಪಂಡಿತರ ಮಾತಗಿದೆ.

ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ಒಂದು ಶ್ಲೋಕದಲ್ಲಿ ಇದನ್ನು ಹೇಳಲಾಗಿದೆ.ಈ ವ್ಯಕ್ತಿಗಳು ಊಟವನ್ನು ಹಾಕುವುದರಿಂದ ತಮ್ಮ ಪಾಪ ಮತ್ತು ಕರ್ಮಗಳು ನಿವಾರಣೆಯಾಗಿ ತಮ್ಮ ಕೆಲಸದಲ್ಲಿ ಸಫಲತೆಯನ್ನು ಕಾಣಬಹುದು. ಪಂಡಿತರಿಗೆ ಮತ್ತು ಋಷಿ ಮುನಿಗಳಿಗೆ ಊಟ ನೀಡುವುದು ಪುಣ್ಯದ ಕೆಲಸವಾಗಿದೆ. ಇವರಿಗೆ ಭೋಜನ ನೀಡುವುದರಿಂದ ಮಾಡುವಂತಹ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಯಶಸ್ಸನ್ನು ಸಾದಿಸಬಹುದಾಗಿದೆ.

ಶ್ರದ್ದಾ ಪಕ್ಷದಲ್ಲಿ ಪಿತೃಗಳಿಗೆ ಊಟ ನೀಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ.ಈ ಸಮಯದಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಿದರೇ ಕಷ್ಟಗಳೆಲ್ಲ ದೂರವಾಗುತ್ತದೆ.ಇನ್ನು ಅತಿಥಿದೇವೋ ಬಾವ ಎಂದು ಹೇಳಲಾಗುತ್ತದೆ.ಮನೆಗೆ ಬರುವ ವ್ಯಕ್ತಿಗಳಿಗೆ ಅತಿಥಿ ಸತ್ಕರವನ್ನು ಚೆನ್ನಾಗಿ ನೋಡಿಕೊಂಡಿದ್ದೆ ಆದಲ್ಲಿ ಮನೆಯಲ್ಲಿ ಅನ್ನದ ಕೊರತೆಯನ್ನು ಆ ಭಗವಂತ ನಿಗಿಸುತ್ತಾನೆ ಹಾಗು ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ದಿಕ್ಕಿಲ್ಲದವರು ಮನೆ ಮಠ ಕಳೆದುಕೊಂಡವರು ಹಾಗು ಒಂದು ಹೊತ್ತಿನ ಊಟ ಇಲ್ಲದೆ ನರಳುವವರಿಗೆ ಭೋಜನವನ್ನು ನೀಡುವುದರಿಂದ ಅವರ ಕಷ್ಟಕ್ಕೆ ನಾವು ಸ್ಪಂದಿಸುವುದರಿಂದ ಭಗವಂತ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತನೇ ಎನ್ನುವ ನಂಬಿಕೆ ಇದೆ. ಇಂತಹ ವ್ಯಕ್ತಿಗಳಿಗೆ ಊಟ ಹಾಕುವುದರಿಂದ ಪಾಪ ಕರ್ಮಗಳು ನಿವಾರಣೆಯಾಗಿ ಆ ಭಗವಂತನ ಕೃಪೆ ನಿಮ್ಮ ಮೇಲೆ ಹಾಗು ನಿಮ್ಮ ಮನೆಯವರ ಮೇಲೆ ಹಾಗು ಮಾಡುವ ಕೆಲಸದಲ್ಲಿ ಯಶಸ್ಸು ದೊರಕಿಸಿಕೊಡುತ್ತನೇ ಎನ್ನುವ ನಂಬಿಕೆ ಇದೆ.

Leave A Reply

Your email address will not be published.