ಏಪ್ರಿಲ್ 6 ವಿಶೇಷವಾದ ಹುಣ್ಣಿಮೆ ಹಾಗು ಹನುಮ ಜಯಂತಿ ಇದೆ ಲಾಭ ಪಡೆಯಲು ಈ ಉಪಾಯಗಳನ್ನು ಮಾಡಿ!

ಈ ವರ್ಷ ಹನುಮ ಜಯಂತಿ ತುಂಬಾ ವಿಶೇಷ ಯಾಕೆ ಎಂದರೇ ಕಳೆದ ವರ್ಷ ಹನುಮ ಜಯಂತಿ 11 ಯೋಗಗಳನ್ನು ನೀಡುತ್ತಿದ್ದೂ ಅದರೆ ಈ ವರ್ಷ ಹನುಮ ಜಯಂತಿ 22 ಯೋಗಗಳನ್ನು ನೀಡುತ್ತಿದೆ.ಹಾಗಾಗಿ ನಿಮಗೆ ಈ ಹನುಮ ಜಯಂತಿಯಲ್ಲಿ ನೀವು ಮಾಡುವ ಉಪಾಯಗಳು ನಿಮಗೆ ಎರಡರಾಷ್ಟು ಲಾಭಗಳನ್ನು ಕೊಡುತ್ತದೆ.ಈ ಹನುಮ ಜಯಂತಿ ದಿನ ಮಾಡಬೇಕಾದ ಕೆಲವು ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತೀವಿ. -ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಮತ್ತು ಕೇಸರಿ ಸಿಂಧೂರವನ್ನು ತೆಗೆದುಕೊಳ್ಳಬೇಕು. ನಾಳೆ ಆಂಜನೇಯ ದೇವಾಲಯಕ್ಕೆ ಹೊಗಿ ಇವೆರಡನ್ನು ಮಿಕ್ಸ್ … Read more

ಮಾತು ಮಾತಿಗೂ ನಗುವಂತಹ ಹೆಂಗಸರು ಹೇಗಿರುತ್ತಾರೆ ಗೊತ್ತಾ? ಗಂಡಸರು ಈ ಮಾಹಿತಿ ನೋಡಿ

ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ರೂಪವನ್ನು ಕಾಣುತ್ತೇವೆ. ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಯಾವ ಹೆಂಗಸರು ಬಾಯಿಮುಚ್ಚಿಕೊಂಡು ನಗುತ್ತಾರೋ ಅಥವಾ ಮೆಲ್ಲನೆ ನಗುತ್ತಾರೋ ಇಂಥವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಈ ರೀತಿಯ ಹೆಂಗಸರು ಅವರ ಕೆಲಸ ಆಗುವ ತನಕ ಈ ರೀತಿಯ ಸ್ವಭಾವ ಹೊಂದಿರುತ್ತಾರೆ, ಆದ್ದರಿಂದ ಇಂಥವರಿಂದ ಯಾರೇ ಆಗಲಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ. ಮಹಿಳೆಯರು ಅವರ ಕೆಲಸ ಆಗುವವರೆಗೂ ಚೆನ್ನಾಗಿ ಇರುತ್ತಾರೆ. ಈ ರೀತಿಯಾದ … Read more

ಏಪ್ರಿಲ್ 6 ಭಯಂಕರ ಹುಣ್ಣಿಮೆ 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆ ರಾಜಯೋಗ ಭಿಕ್ಷುಕನು ಕುಬೇರ ನಾಗುವನು!

Kannada Astrology:ಏಪ್ರಿಲ್ 6ನೇ ತಾರೀಕು ಬಹಳ ಭಯಂಕರವಾದ ಹುಣ್ಣಿಮೆ ಇದೆ.ಈ ಹುಣ್ಣಿಮೆ ತುಂಬಾನೇ ವಿಶೇಷವಾಗಿದ್ದು ಹಾಗಾಗಿ ಈ ಹುಣ್ಣಿಮೆಯಂದು ಈ 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆಯಿಂದಾಗಿ ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಾಣಲಿದ್ದಾರೆ. ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ಈ ರಾಶಿಯವರಿಗೆ ಇದೆ ಹುಣ್ಣಿಮೆಯಂದು ಒಬ್ಬರ ಮೇಲೆ ಒಬ್ಬರ ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ.ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮನೆಯ ಮೇಲೆ ಬಿರುವುದಿಲ್ಲ. ನಿಮ್ಮ ಮನೆಯ ಮೇಲೆ ಎಂದಿಗೂ ಕೂಡ ಯಾವುದೇ ಕೆಟ್ಟ ರೀತಿಯ ಸಮಸ್ಸೇಗಳು … Read more

ಈ ಗಿಡದ ಉಪಯೋಗ ನಿಮಗೆ ಗೊತ್ತಾ?

Kannada health tips :ನಮ್ಮ ಸುತ್ತ ಮುತ್ತ ಅನೇಕ ಗಿಡಮೂಲಿಕೆಗಳು ಇವೇ.ನಾವು ಇದರ ಬಗ್ಗೆ ಗಮನ ಅರಿಸುವುದಿಲ್ಲ.ನಾವು ಪ್ರತಿನಿತ್ಯ ನಡೆದಾಡುವ ದಾರಿಯಲ್ಲೂ ಸಹ ತುಂಬಾನೇ ಗಿಡಗಳು ಇರುತ್ತವೆ.ಇವತ್ತಿನ ಲೇಖನದಲ್ಲಿ ಅರೋಗ್ಯಕ್ಕೆ ತುಂಬಾನೇ ಲಾಭ ಕೊಡುವ ಒಂದು ಗಿಡದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಗಿಡದ ಹೆಸರು ಹೊನ್ನಗೊನೆ ಅಥವಾ ಹೊನ್ನಿನ ಗೊನೆ ಅಥವಾ ಹೊನ್ನ ಗೊನ್ನಿ ಅಂತನು ಕರೆಯುತ್ತಾರೆ.ಈ ಗಿಡ ಹೆಚ್ಚಾಗಿ ಕರಾವಳಿ ಭಾಗದಲ್ಲಿ ಹಾಗು ಕೃಷಿ ಭೂಮಿಯಲ್ಲಿ ಬೆಳೆಯುತ್ತದೆ. ಹೊನ್ನಗೊನೆ ಸೊಪ್ಪಿನಿಂದ ಪಲ್ಯ ಜ್ಯೂಸ್ ಮಾಡಿ ಕುಡಿಯಬಹುದು … Read more

ಏಪ್ರಿಲ್ 4 ಭಯಂಕರ ಮಂಗಳವಾರ ಇದು ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜ ಯೋಗ ಮುಂದಿನ 7 ದಿನಗಳು ಗುರುಬಲ ಮಹಾಶಿವನ ಕೃಪೆ

Horoscope Today 4 April 2023 ಮೇಷ ರಾಶಿ–ಮೇಷ ರಾಶಿಯವರಿಗೆ, ಇಂದು ಕೆಲವು ಅಪಾಯಕಾರಿ ಕೆಲಸಗಳಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುವ ದಿನವಾಗಿದೆ. ಇಂದು ನೀವು ಸಣ್ಣ ಲಾಭದ ಅವಕಾಶಗಳಿಂದಲೂ ಉತ್ತಮ ಹಣವನ್ನು ಗಳಿಸುವ ಅವಕಾಶವನ್ನು ಪಡೆಯಬಹುದು. ಸಂಬಂಧಿಯ ಕಾರಣದಿಂದಾಗಿ, ಇಂದು ನೀವು ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಮತ್ತು ನಿಮ್ಮ ಹಳೆಯ ಸ್ನೇಹಿತ ಕೆಲವು ಕೆಲಸದಲ್ಲಿ ನಿಮಗೆ ಸಹಾಯ ಮಾಡುವುದನ್ನು ಕಾಣಬಹುದು ಮತ್ತು ಕೆಲಸದ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಏನನ್ನೂ ಹಂಚಿಕೊಳ್ಳಬೇಡಿ. ವೃಷಭ–ವೃಷಭ ರಾಶಿಯ ಜನರು ಇಂದು ನಡೆಯುತ್ತಿರುವ ಆರೋಗ್ಯ … Read more

ರುಚಿ ವಾಸನೆಯ ಗ್ರಹಿಕೆ ಇಲ್ಲವೇ?

ಏನಾದರು ಜ್ವರ ಬಂದಾಗ ಅಥವಾ ಮೂಗು ಕಟ್ಟಿದಾಗ ಬಾಯಿಯಲ್ಲಿ ರುಚಿ ಮತ್ತು ಮೂಗಿನಲ್ಲಿ ವಾಸನೆ ಗೊತ್ತಾಗುವುದಿಲ್ಲ.ಬೇಗನೇ ವಾಸನೆ ಮತ್ತು ರುಚಿ ಗೊತ್ತಾಗಬೇಕು ಎಂದರೇ ಈ ಕೆಲವೊಂದು ಟಿಪ್ಸ್ ಅನ್ನು ಫಾಲೋ ಮಾಡಿ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ನಾಲ್ಕು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಕುದಿಯುವ ಸಮಯದಲ್ಲಿ ಅಬಿಯನ್ನು ತೆಗೆದುಕೊಂಡರು ಸಹ ಮೂಗು ಕಟ್ಟಿರುವುದು ಕಡಿಮೆ ಆಗುತ್ತದೆ ಮತ್ತು ಇನ್ಫ್ಯಾಕ್ಷನ್ ಕೂಡ ಕಡಿಮೆ ಆಗುತ್ತದೆ. … Read more

ಬಿಸಿ ನೀರಿನ ಸ್ನಾನ ಮಾಡುವವರು ತಪ್ಪದೆ ಈ ಮಾಹಿತಿ ನೋಡಿ!

Health tips in kannada :ಹಲವಾರು ಜನರು ಬೇಸಿ ನೀರಿನ ಸ್ನಾನ ತುಂಬಾ ಒಳ್ಳೆಯದು ಎಂದು ಬಿಸಿ ನೀರಿನ ಸ್ನಾನವನ್ನು ಮಾಡುತ್ತಲೇ ಇರುತ್ತಾರೆ.ಅದರೆ ಬಿಸಿನೀರಿನಿಂದ ಹಲವಾರು ಅಡ್ಡ ಪರಿಣಾಮ ಉಂಟಾಗುತ್ತದೆ.ಬಿಸಿ ನೀರಿನ ಸ್ನಾನವನ್ನು ತುಂಬಾ ಸುಸ್ತು ಆಗಿರುವ ದಿನ ಮತ್ತು ಪಿಸಿಕಲ್ ಎಕ್ಸಾಸಿಜ್ ಮಾಡಿದಾಗ ಇಡಿ ದೇಹ ತುಂಬಾನೇ ನೋವು ಆಗುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿದರೆ ತುಂಬಾ ಆರಾಮು ಎನಿಸುತ್ತದೆ.ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಹೇರ್ ಪಾರ್ಟಿಕಲ್ … Read more

ಮೇಷ, ಮಕರ, ಕುಂಭ ರಾಶಿಯ ಜನರು ಅದೃಷ್ಟವನ್ನು ಬೆಳಗಬಹುದು!

Horoscope Today 3 April 2023 ಮೇಷ ರಾಶಿ-ಮೇಷ ರಾಶಿಯವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೆಸರು ಗಳಿಸುವ ದಿನ. ನಿಮ್ಮ ಮನೆಕೆಲಸಗಳಿಗೆ ನೀವು ಹೆಚ್ಚು ಗಮನ ಹರಿಸುತ್ತೀರಿ, ಆದರೆ ಇದರೊಂದಿಗೆ ನಿಮ್ಮ ವ್ಯವಹಾರದ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಇಂದು ಹೊಸ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ನಿಮ್ಮ ಸ್ನೇಹಿತ ಇಂದು ನಿಮಗಾಗಿ ಕೆಲವು ಒಳ್ಳೆಯ ಸುದ್ದಿಗಳನ್ನು ತರಬಹುದು. ವೃಷಭ-ವೃಷಭ ರಾಶಿಯವರಿಗೆ ಇಂದು ಆರೋಗ್ಯದ … Read more

ಇಂದು ಏಪ್ರಿಲ್2 ಭಾನುವಾರ ಮಧ್ಯರಾತ್ರಿಯಿಂದ 4 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಆಗರ್ಭ ಶ್ರೀಮಂತರು ಮುಂದಿನ ಒಂದುತಿಂಗಳು

Kannada Astrology:ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಲಿದೆ. ನಿಮ್ಮ ಯಾವುದೇ ಕೆಲಸವನ್ನು ನಿಮ್ಮ ಸಂಗಾತಿಯ ಕೈಯಲ್ಲಿ ಬಿಡುವುದು ನಿಮಗೆ ಹಾನಿಕಾರಕವಾಗಿದೆ. ನೀವು ಯಾವುದೇ ಬ್ಯಾಂಕ್, ವೈಯಕ್ತಿಕ ಸಂಸ್ಥೆ ಇತ್ಯಾದಿಗಳಿಂದ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಇಂದು ನೀವು ಅದನ್ನು ತುಂಬಾ ಸುಲಭವಾಗಿ ಪಡೆಯುತ್ತೀರಿ. ನಿಮ್ಮ ಬಿಡುವಿನ ವೇಳೆಯನ್ನು ಅಲ್ಲಿ ಇಲ್ಲಿ ಕುಳಿತುಕೊಳ್ಳಬೇಡಿ, ಇಲ್ಲದಿದ್ದರೆ ನಿಮ್ಮ ಕೆಲವು ಕೆಲಸಗಳು ದೀರ್ಘಕಾಲದವರೆಗೆ ವಿಳಂಬವಾಗಬಹುದು. ವೃಷಭ ರಾಶಿ-ವೃಷಭ ರಾಶಿಯವರಿಗೆ ಇಂದು ಲಾಭದಾಯಕವಾಗಲಿದೆ. ಕೆಲಸದ ಪ್ರದೇಶದಲ್ಲಿ ನಿಮ್ಮೊಳಗೆ ಅಡಗಿರುವ ಕಲೆಯನ್ನು ನೀವು … Read more

ನಿಮಗೆ ಇಷ್ಟವಾಗುವ ಬಣ್ಣ ನಿಮ್ಮ ವ್ಯಕ್ತಿತ್ವನ್ನ ಬೆಚ್ಚಿಡುತ್ತೆ!

Kannada Astrology :ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಮೋಹ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹವೇ ನಮ್ಮ ಗುಣ ಸ್ವಭಾವವನ್ನೂ ಹೇಳಬಲ್ಲದು ಎಂದರೆ ನಂಬುತ್ತೀರಾ?ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಎಂಬುದರ ಮೇಲೆ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದಂತೆ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರಾದರೆ, ಕೆಂಪು ಬಣ್ಣ ಇಷ್ಟಪಡುವವರು ಶಾಣೆ ಬುದ್ಧಿವಂತರಂತೆ! ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳಾದರೆ, ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ! ಹೀಗೇ ಒಂದೊದು ಬಣ್ಣಕ್ಕೆ ಒಂದೊಂದು ಅರ್ಥ. … Read more