ಮರೆತು ಕೂಡ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಹಾಕಬೇಡಿ!

ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಬೇಕು. ಇದರಿಂದ ಹೊಸ ವರ್ಷದಲ್ಲಿ ಹಳೆ ವರ್ಷಕ್ಕಿಂತ ಹೆಚ್ಚು ಶುಭ ಅವಕಾಶಗಳು ಲಭಿಸುತ್ತವೆ. ನಿಮಗೆ ವರ್ಷವಿಡೀ ಉತ್ತಮ ಯೋಗ ಮತ್ತು ಲಾಭಗಳು ಬೇಕಾದರೆ, ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇರಿಸಿ. ಹಾಗಾದರೆ ಕ್ಯಾಲೆಂಡರ್‌ ಎಲ್ಲಿ ಹಾಕಬೇಕು, ಯಾವ ದಿಕ್ಕು ಸೂಕ್ತ ಎನ್ನುವ ಮಾಹಿತಿ ಈ ಕೆಳಗಿದೆ. ವಾಸ್ತು … Read more

ನಿಮ್ಮ ಹೆಸರು ಏನು ಹೇಳುತ್ತೆ ಗೊತ್ತೇನು? ಹೆಸರ ಮೊದಲ ಅಕ್ಷರದಿಂದ ನಿಮ್ಮ ಗುಣ ತಿಳಿ!.

ಹೆಸರಲ್ಲೇನಿದೆ ಬಿಡಿ ಎನ್ನಬೇಡಿ. ಹೆಸರಿನಲ್ಲಿ ಹಲವಷ್ಟಿದೆ. ನಿಮ್ಮ ಹೆಸರು ನಿಮ್ಮ ಪರ್ಸನಾಲಿಟಿ ಮೇಲೆ ಪರಿಣಾಮ ಬೀರಬಲ್ಲದು.  ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ. A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. … Read more

ಜೂನ್ 16 ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

ಮೇಷ ರಾಶಿ – ನೀವು ಇಂದು ನಿಮ್ಮ ಮೆದುಳಿನ ಲಾಭವನ್ನು ಪಡೆದುಕೊಳ್ಳಬೇಕಾಗುತ್ತದೆ. ನಿಮ್ಮನ್ನು ಅನಗತ್ಯವಾಗಿ ಮುಳುಗಿಸದೆ ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುವುದು ಪ್ರಯೋಜನಕಾರಿಯಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ನಿಮ್ಮ ಕಾರ್ಯಕ್ಷಮತೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ಆದ್ದರಿಂದ ಬೀಳಲು ಬಿಡಬೇಡಿ. ಸ್ವಯಂ ಉದ್ಯೋಗಿ ಮಹಿಳೆಯರು ಬಲವಾದ ಯೋಜನೆಯೊಂದಿಗೆ ಬೆಳೆಯಲು ಇದು ಅನುಕೂಲಕರವಾಗಿರುತ್ತದೆ. ಹಿರಿಯರ ಸಲಹೆ ಸಾರ್ಥಕವಾಗುತ್ತದೆ. ಮಧ್ಯಮ ವರ್ಗದ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದ ಅಧ್ಯಯನದಲ್ಲಿ ನಿರಂತರತೆಯನ್ನು ಹೊಂದಿರಬೇಕು. ಆರೋಗ್ಯದ … Read more

ತುಳಸಿ ಸಸ್ಯ ನೀಡುವ ಮೂರು ಸಂಕೇತಗಳು?

ತುಳಸಿ ಸಸ್ಯವು ತುಂಬಾ ಪವಿತ್ರವಾದ ಸಸ್ಯವಾಗಿದೆ, ಯಾವ ವ್ಯಕ್ತಿ ಪ್ರತಿನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೋ ಆ ವ್ಯಕ್ತಿಗೆ ಜೀವನದಲ್ಲಿ ಸುಖ, ಶಾಂತಿ,ನೆಮ್ಮದಿ ಎಲ್ಲವೂ ದೊರೆಯುತ್ತದೆ. ಭಗವಂತನಾದ ಶ್ರೀಕೃಷ್ಣನು ಹೇಳುವ ಪ್ರಕಾರ ಯಾರು ಪ್ರತಿನಿತ್ಯ ತುಳಸಿ ಸಸ್ಯಕ್ಕೆ ನಮಸ್ಕಾರ ಮಾಡುತ್ತಾರೋ ಅವರಿಗೆ ಸಂಕಷ್ಟಗಳು ಎದುರಾಗುವುದಿಲ್ಲ. ಇದರ ಜೊತೆಗೆ ಯಾವ ವ್ಯಕ್ತಿ ತುಳಸಿ ದಳದ ಸೇವನೆಯನ್ನು ಪ್ರತಿನಿತ್ಯ ಮಾಡುತ್ತಾರೋ ಆ ವ್ಯಕ್ತಿ ರೋಗಗಳಿಂದ ಮುಕ್ತಿಯನ್ನು ಹೊಂದುತ್ತಾನೆ. ಮನೆಯ ಮುಂಭಾಗದಲ್ಲಿ ತುಳಸಿ ಸಸ್ಯ ನೆಟ್ಟರೆ ಕೆಟ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಆಗದಂತೆ … Read more

ಯಾವ ಬೆರಳೆನಿಂದ ಕುಂಕುಮ ಹಚ್ಚಿದರೆ ತುಂಬಾ ಶ್ರೇಷ್ಠ!

ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಸಿಂಧೂರವನ್ನು ಅನ್ವಯಿಸಿಕೊಳ್ಳುವುದು ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಆಚರಣೆ. ಕೆಲವು ಧಾರ್ಮಿಕ ಹಿನ್ನೆಲೆ ಹಾಗೂ ವೈಜ್ಞಾನಿಕ ಕಾರಣಗಳಿಂದಾಗಿ ಮಹಿಳೆಯರು ಕಡ್ಡಾಯವಾಗಿ ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಳ್ಳಬೇಕು ಎನ್ನುವ ಪದ್ಧತಿಯಿದೆ. ಪುರುಷರು ಸಹ ತಿಲಕವನ್ನು ಇಟ್ಟುಕೊಳ್ಳಬೇಕು ಎನ್ನುವ ಸಂಪ್ರದಾಯವಿದೆ. ಆದರೆ ಇತ್ತೀಚಿನ ಫ್ಯಾಷನ್ ಪ್ರಪಂಚದಲ್ಲಿ ಅದನ್ನು ಮರೆತಿದ್ದಾರೆ ಅಷ್ಟೆ. ಅದೃಷ್ಟವನ್ನು ಸೂಚಿಸುವ ತಿಲಕ—ಪುರಾಣದ ಹಿನ್ನೆಲೆಯ ಪ್ರಕಾರ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಇತರರಿಗೆ ಇಡುವುದರಿಂದ ಅದೃಷ್ಟ ಮತ್ತು ಸಂತೋಷ ಸಿಗುವುದು ಎನ್ನಲಾಗುತ್ತದೆ. ಶ್ರೀಗಂಧ, … Read more

ಭಾನುವಾರ ಜನಿಸಿದ ಗುಣಲ ಸ್ವಭಾವ ಹಾಗೂ ಜೀವನ ಹೇಗಿರುತ್ತದೆ?

ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಇವರು ಕ್ರಿಯೇಟಿವ್ ಆಗಿದ್ದು, ತುಂಬಾ ಕಾನ್ಫಿಡೆನ್ಸ್‌ನಲ್ಲಿ ಇರುತ್ತಾರೆ. ಜ್ಯೋತಿಷ್ಯದ ಪ್ರಕಾರ ಭಾನುವಾರವನ್ನು ಸೂರ್ಯನ ವಾರವೆಂದು ಪರಿಗಣಿಸುತ್ತಾರೆ. ಭಾನುವಾರ ಜನಿಸಿದವರು ತಮ್ಮ … Read more

900 ವರ್ಷಗಳ ನಂತರ 6ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ನೀವೇ ಪುಣ್ಯವಂತರು ಗಣೇಶನ ಕೃಪೆಯಿಂದ ನಿಮ್ಮ ಜೀವನ ಪವಾನ

ಮೇಷ – ಮಾನಸಿಕ ಮತ್ತು ದೈಹಿಕ ಸ್ಥಿತಿ ಇಂದು ಸಾಮಾನ್ಯವಾಗಿರುತ್ತದೆ. ಕೆಲಸದ ವಿಷಯದಲ್ಲಿ ಹೊಸ ಆಲೋಚನೆಗಳು ಮನಸ್ಸಿನಲ್ಲಿ ಬರುತ್ತವೆ. ಈ ಆಲೋಚನೆಗಳನ್ನು ಬಂಡವಾಳ ಮಾಡಿಕೊಳ್ಳಬೇಕು, ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ ಮತ್ತು ಹಿರಿಯರಿಂದ ಮೆಚ್ಚುಗೆಯನ್ನು ಪಡೆಯುತ್ತದೆ. ವ್ಯಾಪಾರಸ್ಥರಿಗೆ ದಿನವು ಸಾಮಾನ್ಯವಾಗಿರುತ್ತದೆ, ಯಾವುದೇ ದೊಡ್ಡ ಬದಲಾವಣೆಯು ಗೋಚರಿಸುವುದಿಲ್ಲ. ಎದೆಯ ಸೋಂಕಿನಂತಹ ಆರೋಗ್ಯ ಸಮಸ್ಯೆಗಳಿರಬಹುದು, ಆದ್ದರಿಂದ ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಜನರು ತಮ್ಮ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ತಂದೆಯನ್ನು ಸ್ನೇಹಿತ ಎಂದು … Read more

ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ?

ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ ಕೋಟಿಗೆ ಒಬ್ಬರಿಗೆ ಇರುವುದು ಕೂಡಾ ಅಪರೂಪ ,ಈ ರೀತಿ ಮಚ್ಚೆಗಳನ್ನು ಪಡೆದವರು ಪೂರ್ವ ಜನ್ಮದ ಸುಕೃತವೆಂದು  ಹೇಳಲಾಗುತ್ತದೆ .ಅಥವಾ ಕೆಲವರು ತಮ್ಮ ಹಿಂದಿನ ಜನ್ಮದಲ್ಲಿ ಮಹಾನ್ ಪುಣ್ಯಾತ್ಮರಾಗಿದ್ದವರು ಮುಂದಿನ ಜನ್ಮದಲ್ಲಿ ಅವರ ನಾಲಿಗೆಯಲ್ಲಿ ಮಚ್ಚೆಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಹೇಳುವುದೇನೆಂದರೆ ಇವರು ಕೆಲವು … Read more

ಸುಂದರಕಾಂಡ ಎಂದರೇನು? ಇದನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು!

ಜ್ಯೋತಿಷ್ಯ ಮತ್ತು ಪುರಾಣಗಳಲ್ಲಿ ಶನಿದೇವನು ಹನುಮಂತನಿಗೆ ಹೆದರುತ್ತಾನೆಂದು ಹೇಳಲಾಗಿದೆ. ಶನಿದೇವನಿಂದಾಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲಿರುವ ಸರಳ ಮಾರ್ಗವೆಂದರೆ ಅದುವೇ ಹನುಮಂತನನ್ನು ಆರಾಧಿಸುವುದು. ಶನಿದೋಷದಿಂದ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಶನಿವಾರದಂದು ತಪ್ಪದೇ ಸುಂದರಕಾಂಡವನ್ನು ಪಠಿಸಿ. ಇದನ್ನು ಪಠಿಸುವುದರಿಂದ ಹನುಮಂತನು ಸಂತೋಷಗೊಳ್ಳುತ್ತಾನೆ ಹಾಗೂ ಶನಿದೋಷ ಅಥವಾ ಶನಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸುಂದರಕಾಂಡ ಎಂದರೇನು?ಸುಂದರಕಾಂಡವೆಂಬುದೂ ರಾಮಾಯಣವೆಂಬ ಮಹಾಕಾವ್ಯದಲ್ಲೇ ಅತ್ಯಂತ ಸುಂದರವಾದ, ಮನಮೋಹಕವಾದ ಕಂಡವಾಗಿದೆ. ಈ ಕಂಡದಲ್ಲಿನ ಒಂದೊಂದು ಕಾವ್ಯವೂ ಸೀತಾ ಆಂಜನೇಯರ ಸಂಭಾಷಣೆ, ಆಂಜನೇಯ ಮತ್ತು ರಾಮನ ಸಂಭಾಷಣೆ, ಹನುಮನು … Read more

ದೇವರ ಪೂಜೆಯಲ್ಲಿ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಮಹತ್ವವೇನು?

ತೆಂಗಿನಕಾಯಿ ಮತ್ತು ಬಾಳೆಹಣ್ಣು ಯಾಕೆ ಇಷ್ಟ ಅಂತ ನಿಮಗೆ ಗೊತ್ತಿದೆ ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ ತೆಂಗಿನಕಾಯಿ ಬಾಳೆಹಣ್ಣು ಹೂ ತೆಗೆದುಕೊಂಡು ಹೋಗುತ್ತಾರೆ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಯಾಕೆ ಅರ್ಪಿಸಬೇಕು ಎಂದರೆ ಎರಡು ಕೂಡ ಪವಿತ್ರ ಫಲಗಳು ಭೂಮಿಯ ಮೇಲೆ ಬೆಳೆಯುವ ಎಲ್ಲಾ ಫಲಗಳನ್ನು ಪಶು ಪಕ್ಷಿಗಳು ತಿನ್ನುತ್ತವೆ ಕೆಲವೊಂದು ಇವಿಕೆಲ್ಲಿ ಬೀಜಗಳು ಇರುತ್ತದೆ ಕೆಲವೊಂದು ಹಣ್ಣುಗಳಿಂದ ಹಣ್ಣನ್ನು ತಿಂದು ಮನುಷ್ಯನು ಬೀಜಗಳನ್ನು ಎಸೆಯುತ್ತಾನೆ ಆದೇಶದಿಂದ ಬರುವ ಮರಗಲು ಎಂಚಿನ ಆಗಿರುತ್ತದೆ ಇಂತಹ ಮರದಿಂದ … Read more