ಜೂಲೈ 15 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ ಗುರುಬಲ!

ಜೂಲೈ 15ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಶನಿವಾರ. ಶನಿವಾರದಂದು ಈ 7 ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಗುರುಬಲ ರಾಜಯೋಗ ಆರಂಭವಾಗಲಿದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಶನಿದೇವನ ಆಶೀರ್ವಾದದಿಂದ ಉನ್ನತ ಮಟ್ಟದ ವೃತ್ತಿ ದೊರೆಯಲಿದೆ.ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಕೂಡ ದೊರೆಯುವ ಯೋಗ ಕೂಡ ಇದ್ದು ಜಾತಕದಲ್ಲಿ ಯಾವುದೇ ದೋಷಗಳು ಇದ್ದರು ನಿವಾರಣೆ ಆಗಲಿದೆ. ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳ ಜೀವನದಲ್ಲಿ ಎರಡನೇ ವ್ಯಕ್ತಿಗಳ … Read more

ಬೆಳ್ಳುಳ್ಳಿಯನ್ನು ಮೊಳಕೆ ಬಂದ ಮೇಲೆ ತಿನ್ನಿ ಅದ್ಬುತವಾದ ಲಾಭವನ್ನು ಪಡೆಯಿರಿ!

ಮೊಳಕೆ ಕಟ್ಟಿದ ಯಾವುದೇ ಪದಾರ್ಥಗಳಿಂದ ದೂರ ಉಳಿಯುತ್ತೇವೆ ಎನ್ನುವವರು ನಮ್ಮ ಮಧ್ಯೆ ಹಲವು ಮಂದಿ ಇದ್ದಾರೆ. ಅದೇನೋ ಗೊತ್ತಿಲ್ಲ ಅವರ ಪ್ರಕಾರ ಮೊಳಕೆ ಕಟ್ಟಿದ ಯಾವುದೇ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಕೆಟ್ಟದ್ದು ಉಂಟು ಮಾಡುತ್ತವೆ ಎಂದಿರುತ್ತದೆ. ಮೊಳಕೆಯಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳನ್ನು ಆಹಾರ ಪದಾರ್ಥಗಳು ಬಿಡುಗಡೆ ಮಾಡಿರುತ್ತವೆ ಎಂಬುದು ಅವರ ನಂಬಿಕೆ. ಇದರ ಕಾರಣದಿಂದ ಮೊಳಕೆ ರಹಿತ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹಲವು ಕಡೆ ನಾವು ಬೆಳ್ಳುಳ್ಳಿಯನ್ನು ಮೊಳಕೆ ಬರಿಸಿ ಆಮೇಲೆ ಸೇವನೆ ಮಾಡುವ … Read more

ಮಿಕ್ಸಿ ಗ್ಯಾಸ್ ಏನೇ ಇರಲಿ ಪೌಡರ್ ಇದ್ದರೆ ಸಾಕು ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಎಲ್ಲಾರ ಮನೆಯಲ್ಲಿ ಮುಖಕ್ಕೆ ಹಚ್ಚುವ ಪೌಡರ್ ಇದ್ದೆ ಇರುತ್ತದೆ. ಈ ಪೌಡರ್ ಅನ್ನು ಫೇಸ್ ಸ್ವೇಟ್ ಆಗಬಾರದು ಬ್ಯಾಡ್ ಸ್ಮೆಲ್ ಬರಬಾರದು ಅಂತಾ ಉಸ್ ಮಾಡಿಕೊಳ್ಳುತ್ತಿವಿ. ಇದರ ಉಪಯೋಗ ಬರೀ ಇಷ್ಟೇ ಅಲ್ಲ. ಬೇರೆ ಬೇರೆ ವಿಧಾನದಲ್ಲಿ ಪೌಡರ್ ಅನ್ನು ಬಳಸಬಹುದು. ಇನ್ನು ಯಾವುದೇ ಒಂದು ವಸ್ತು ತೆಗೆದುಕೊಂಡರು ಅದಕ್ಕೆ ಎಕ್ಸ್ಪ್ರೆರ್ ಡೇಟ್ ಅಂತಾ ಇರುತ್ತದೆ. ಈ ರೀತಿ ಎಕ್ಸ್ಪ್ರೆರ್ ಆಗಿರುವ ಪೌಡರ್ ಇದ್ದರೆ ಯಾವುದೇ ಕಾರಣಕ್ಕೂ ಎಸೆಯಬೇಡಿ. ಇದು ನಿಮ್ಮ ಮನೆಯ ಅನೇಕ ಕೆಲಸಕ್ಕೆ ಬರುತ್ತದೆ. … Read more

ಹಿಪ್ಪಲಿ ಸಸ್ಯದ ಅರೋಗ್ಯಕರಿ ಉಪಯೋಗಗಳು !

ಆಯುರ್ವೇದದಲ್ಲಿ ಹಿಪ್ಪಲಿ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅನೇಕ ರೀತಿಯ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದಿನ ರೀತಿಯಲ್ಲಿ ಇದು ನೇರವಾಗುತ್ತದೆ.ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರೇಲ್ ಮಟ್ಟ ಕಡಿಮೆ ಆಗುತ್ತದೆ. ಹೊಟ್ಟೆ ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗು ಕೆಟ್ಟ ಕೊಲೆಸ್ಟ್ರಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು. ಹಿಪ್ಪಲಿ ಅನ್ನು … Read more

ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆ!

ಓಲೆಯು ಹಾಲೆಯಲ್ಲಿ ಅಥವಾ ಕಿವಿಯ ಮತ್ತೊಂದು ಬಾಹ್ಯ ಭಾಗದಲ್ಲಿ ಚುಚ್ಚುವಿಕೆ ಮೂಲಕ ಕಿವಿಗೆ ಲಗತ್ತಿಸಲಾದ ಒಂದು ಆಭರಣ. ಓಲೆಗಳನ್ನು ಎರಡೂ ಲಿಂಗದವರು ತೊಡುತ್ತಾರೆ, ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಓಲೆಗಳನ್ನು ವಿಭಿನ್ನ ಕಾಲಗಳಲ್ಲಿ ವಿಭಿನ್ನ ನಾಗರಿಕತೆಯ ಜನರು ಬಳಸಿದ್ದಾರೆ. ಕಿವಿಯ ಹಾಲೆಯನ್ನು ಹೊರತುಪಡಿಸಿ ಚುಚ್ಚುವಿಕೆಗೆ ಅನ್ಯ ಸ್ಥಳಗಳಲ್ಲಿ ರೂಕ್, ಟ್ರ್ಯಾಗಸ್, ಹೊರಗಿವಿಯ ಅಂಚಿನ ಸುತ್ತಲಿನ ಸ್ಥಳ ಸೇರಿವೆ. ಸರಳ ಪದವಾದ “ಕಿವಿ ಚುಚ್ಚುವಿಕೆ”ಯು ಸಾಮಾನ್ಯವಾಗಿ ಹಾಲೆಯ ಚುಚ್ಚುವಿಕೆಯನ್ನು ಸೂಚಿಸುತ್ತದೆ. ಬಾಹ್ಯ ಕಿವಿಯ ಮೇಲಿನ ಭಾಗದಲ್ಲಿನ ಚುಚ್ಚುವಿಕೆಗಳನ್ನು … Read more

999 ವರ್ಷಗಳ ನಂತರ ಇಂದಿನ ಮದ್ಯರಾತ್ರಿಯಿಂದ 3 ರಾಶಿಯವರಿಗೆ ಬಾರಿ ಅದೃಷ್ಟ ಗುರುರಾಯರ ಕೃಪೆಯಿಂದ ಮುಟ್ಟಿದೆಲ್ಲ ಬಂಗಾರ

ಮೇಷ- ಈ ದಿನ, ಹಣದ ಕೊರತೆಯಿಂದ, ಕೆಲವು ಕೆಲಸಗಳು ಸ್ಥಗಿತಗೊಳ್ಳಬಹುದು, ಮತ್ತೊಂದೆಡೆ, ಕೆಲಸದಲ್ಲಿ ನಿರ್ಲಕ್ಷ್ಯವು ಉದ್ಯೋಗಕ್ಕೆ ಅಪಾಯವನ್ನುಂಟುಮಾಡುತ್ತದೆ. ಧಾನ್ಯಗಳ ದೊಡ್ಡ ವ್ಯಾಪಾರಿಗಳು ಹಿಂಜರಿತವನ್ನು ಎದುರಿಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸ್ಟಾಕ್ ಅನ್ನು ಹೆಚ್ಚಿಸುವ ಅಗತ್ಯವಿಲ್ಲ. ಫಲಿತಾಂಶವನ್ನು ತಲುಪಿದ ನಂತರ, ಯುವಕರು ಕೆಲಸದಲ್ಲಿ ನಿರ್ಲಕ್ಷಿಸಬಾರದು, ಏಕೆಂದರೆ ಇಲ್ಲಿ ನಿರ್ಲಕ್ಷ್ಯವು ನಿಮಗೆ ಹಾನಿ ಮಾಡುತ್ತದೆ. ಗರ್ಭಕಂಠದ ರೋಗಿಗಳು ಜಾಗರೂಕರಾಗಿರಬೇಕು, ಕುತ್ತಿಗೆಯನ್ನು ನೇರವಾಗಿ ಇಟ್ಟುಕೊಳ್ಳಬೇಕು. ಕುಟುಂಬದಲ್ಲಿ ಇತರರ ವಿವಾದಗಳಿಂದ ದೂರವಿರುವುದು ಒಳ್ಳೆಯದು, ನಡುವೆ, ಸ್ವತಃ ಬಿಕ್ಕಟ್ಟು ಉಂಟಾಗಬಹುದು. ವೃಷಭ ರಾಶಿ- ಈ ರಾಶಿಯವರಿಗೆ … Read more

ಇಂದಿನಿಂದ 900 ವರ್ಷಗಳ ನಂತರ ಮುಂದಿನ 2078ರವರೆಗೂ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಯಾವುದೇ ದೊಡ್ಡ ವಹಿವಾಟು ಮಾಡುವುದನ್ನು ತಪ್ಪಿಸುವ ದಿನವಾಗಿರುತ್ತದೆ. ಕುಟುಂಬದಲ್ಲಿ ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೆ ಅದು ಇಂದು ದೂರವಾಗುತ್ತದೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇಂದು ದೊಡ್ಡ ಸ್ಥಾನವನ್ನು ಪಡೆಯಬಹುದು, ಆದರೆ ಅವರು ಏನಾದರೂ ತಪ್ಪಾಗಿರಬಹುದು ಎಂದು ಹೇಳಬಹುದು. ಇಂದು ನೀವು ಯಾವುದೇ ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಜಯವನ್ನು ಪಡೆಯುತ್ತೀರಿ. ವೃಷಭ ರಾಶಿ–ವೃಷಭ ರಾಶಿಯವರಿಗೆ, ಇಂದು ಆರ್ಥಿಕ ಪರಿಸ್ಥಿತಿಯ ಬಗ್ಗೆ ಬಲವಾಗಿರುತ್ತದೆ ಮತ್ತು ನೀವು ಬಹಳ ಸಮಯದ ನಂತರ … Read more

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು!

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು ನೀವು ಆಶ್ಚರ್ಯ ಪಡುತ್ತೀರಾ.ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸದು ಎನಿಸುತ್ತದೆ. ಆದರೆ ತಾವರೆ ಹೂಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಎಂದು ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಂಪ್ರದಾಯಕ ಔಷಧಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷ್ಟಿಕಗಳು ಲಭ್ಯವಾಗುತ್ತದೆ. ಇವುಗಳೊಂದಿಗೆ … Read more

ನಿಮ್ಮ ಕಣ್ಣಿನ ಬಣ್ಣವೇ ತಿಳಿಸುತ್ತೆ ಭವಿಷ್ಯದ ಜೀವನ ರಹಸ್ಯ!

ಒಬ್ಬರ ಕಣ್ಣುಗಳನ್ನು ಸರಳವಾಗಿ ಗಮನಿಸುವುದರ ಮೂಲಕ ಅವರ ಮನಸ್ಥಿತಿಯ ಬಗ್ಗೆ, ಅವರು ಏನು ಯೋಚಿಸುತ್ತಿರಬಹುದು ಅಥವಾ ಅವರು ಏನು ಬಯಸುತ್ತಾರೆ ಎಂಬುದರ ಬಗ್ಗೆ ಹೇಳಬಹುದು. ಅದು ಹೇಗೆ ಎಂದು ನೀವು ಅಂದುಕೊಳ್ಳುವುದಾದರೆ, ನಮ್ಮ ಬೆರಳುಗಳು ಅಥವಾ ನಮ್ಮ ಕಾಲ್ಬೆರಳುಗಳ ಆಕಾರವು ನಮ್ಮ ಬಗ್ಗೆ ನಮಗೆ ಬಹಳಷ್ಟು ಹೇಳಬಹುದು, ಅದರಂತೆಯೇ ನಮ್ಮ ಕಣ್ಣುಗಳ ಬಣ್ಣವು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊರಹಾಕುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರದ ಕಣ್ಣಿನ ಬಣ್ಣವು ವ್ಯಕ್ತಿತ್ವದ ಕುರಿತು ಏನನ್ನು ವಿವರಿಸುತ್ತದೆ ಎನ್ನುವುದನ್ನು ಈ ಲೇಖನದ … Read more

ಬುಧವಾರ ವಿಘ್ನ ನಿವಾರಕನನ್ನು ಈ ರೀತಿ ಪ್ರಾರ್ಥನೆ ಮಾಡುವುದರಿಂದ ಅದೃಷ್ಟವೇ ಬದಲಾಗುತ್ತದೆ.

ವಾರದ ಪ್ರತಿದಿನವೂ ಒಂದೊಂದು ದೇವರನ್ನು ಆರಾಧಿಸುವಂತೆ ಬುಧವಾರ ಮುಖ್ಯವಾಗಿ ಗಣೇಶನನ್ನು ಪ್ರಾರ್ಥಿಸಿದ್ದರೆ ನಿಮ್ಮ ಅದೃಷ್ಟವು ಬದಲಾಗುವುದು. ಕೆಲವೊಂದು ಪರಿಹಾರ ಕ್ರಮಗಳನ್ನು ಬುಧುವಾರ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು. ಜೀವನದಲ್ಲಿ ಕಷ್ಟಗಳು ಬಂದರೆ ನಾವು ದೇವರಿಗೆ ಮರೆಯಹೋಗೋದು ಸಾಮಾನ್ಯ ಅದರಲ್ಲೂ ಎಲ್ಲ ಶುಭ ಕಾರ್ಯಗಳನ್ನು ಮಾಡುವ ಮೊದಲು ವಿಜ್ಞೇಶ್ವರನ ಮುಂದೆ ಯಾವುದೇ ಕಷ್ಟಗಳು ಬಾರದೇ ಇರಲಿ ಎಂದು ಬೇಡುತ್ತೇವೆ. ವಿದ್ಯೆ ಬುದ್ಧಿ ಎಲ್ಲವನ್ನು ಕರುಣಿಸಿ ವರದಾತ ಗಣೇಶ ಅದರಲ್ಲೂ ಬುಧವಾರದ ದೇವರಾದ ಗಣೇಶನನ್ನು ಪ್ರಾರ್ಥನೆ ಮಾಡಿದರೆ ನಿಮ್ಮ ಅದೃಷ್ಟವೇ … Read more