ಈ 5 ಕೆಲಸ ಮಾಡಿ ಸಾಕು ಅದೃಷ್ಟ ನಿಮ್ಮನ್ನು ಹುಡ್ಕೊಂಡ್ ಬರುತ್ತೆ

ಒಬ್ಬ ವ್ಯಕ್ತಿಯು ತನ್ನ ಹಿಂದಿನ ಕರ್ಮಗಳ ಫಲ ವನ್ನು ಪ್ರಸ್ತುತ ಸಮಯದಲ್ಲಿ ಅನುಭವಿಸ ಬೇಕಾಗುತ್ತದೆ ಎಂದು ಹೇಳ ಲಾಗುತ್ತದೆ.ನಮಗೆ ನೆನಪಿಲ್ಲದ ಪಾಪಗಳು ಆ ಕರ್ಮ ಗಳ ಶಿಕ್ಷೆಯ ನ್ನು ಈ ಜನ್ಮದಲ್ಲಿ ಒಬ್ಬ ವ್ಯಕ್ತಿಯು ಅನುಭವಿಸ ಬೇಕಾಗುತ್ತದೆ.ನಮ್ಮ ಜೀವನ ದಲ್ಲಿ ಒಳ್ಳೆಯದು ಮತ್ತು ಕೆಟ್ಟ ದು. ಏನೇ ಆಗಲಿ ಅದರ ಹಿಂದೆ ನಮ್ಮ ಹಿಂದಿನ ಜನ್ಮದ ಕರ್ಮವಿರುತ್ತದೆ.ಹಿಂದಿನ ಜನ್ಮದ ಆಧಾರದ ಮೇಲೆ ನಿಮ್ಮ ಭವಿಷ್ಯ ವನ್ನು ನಿರ್ಧರಿಸಲಾಗುತ್ತದೆ.ಹಿಂದಿನ ಜನ್ಮ ದಲ್ಲಿ ನೀವು ಹೆಚ್ಚು ಪಾಪ ಗಳನ್ನು ಮಾಡಿದ್ದರೆ … Read more

ಇಂದಿನಿಂದ ಮುಂದಿನ 1 ತಿಂಗಳವರೆಗೂ 4 ರಾಶಿಯವರಿಗೆ ಗಜಕೇಸರಿ ಯೋಗ ಭರ್ಜರಿ ದುಡ್ಡಿನ ಆಗಮನ!

ಎಲ್ಲರಿಗೂ ನಮಸ್ಕಾರ ಇಂದಿನಿಂದ ಮುಂದಿನ ಒಂದು ತಿಂಗಳ ವರೆಗೂ ನಾಲ್ಕು ರಾಶಿಯವರಿಗೆ ಭಾರಿ ಅದೃಷ್ಟ. ಶಿವ ಪಾರ್ವತಿಯ ಕೃಪೆಯಿಂದ ಗಜಕೇಸರಿ ಯೋಗ ಭರ್ಜರಿ ದುಡ್ಡಿನ ಆಗಮನ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುವು ಅಂತ ನೋಡೋಣ ಬನ್ನಿ. ನೀವು ಅಂದುಕೊಂಡ ಕೆಲಸ ಕಾರ್ಯ ಗಳು ಸಿದ್ಧಿ ಆಗುತ್ತದೆ. ಎಲ್ಲ ರೀತಿಯಿಂದಲೂ ಕೂಡ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ನೀವು ಮಾಡುವ ಕೆಲಸ ಕಾರ್ಯ ಗಳಿಂದ ನಿಮಗೆ ವಿವಿಧ ಮೂಲ ಗಳಿಂದ ಆದಾಯದ ಹರಿ ವು … Read more

ಶಂಖ ಪುಷ್ಪ ಈ ಗಿಡ ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ!

ಶಂಖ ಪುಷ್ಪ ದೇವರಿಗೆ ಪ್ರಿಯವಾದ ಹೂ .ಶಂಖ ಪುಷ್ಪ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಒಂದಾಗಿದೆ ಬಳ್ಳಿ ರೂಪದಲ್ಲಿ ಬೆಳೆದು ಹೂವು ಬಿಡುವ ಈ ಗಿಡ, ಕೋನ್ ಫ್ಲವರ್ ಫ್ಯಾಬಾಸೀ ಸೇರಿದ ಒಂದು ಬಳ್ಳಿ. ಇವುಗಳನ್ನು ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯಲಾಗುತ್ತದೆ. ಶಂಖ ಪುಷ್ಪ ಹೂವು ವಿಷ್ಣುಕ್ರಾಂತ ಮರಕ್ಕೆ ಸೇರಿದೆ. ಅದಾಗ್ಯೂ ಈ ಹೂವನ್ನು ದೇವರ ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇನ್ನು ಇದನ್ನು ದೇವರ ಪೂಜೆಗೆ ಮಾತ್ರವಲ್ಲದೇ ಶಂಖ ಪುಷ್ಪ ಹೂವು ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ … Read more

ಪೂಜೆ ಮಾಡುವಾಗ ಬರುವಂತಹ ಯೋಚನೆಗಳು!

ಪ್ರತಿ ದಿನ ನಾವು ನಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಕೆಲವೊಂದು ವಿಚಾರಗಳು ನಮ್ಮಲ್ಲಿ ಬರುತ್ತವೆ. ನಾವು ಮಾಡಿದ ಪೂಜೆ ದೇವರಿಗೆ ಸಲ್ಲಿದೆಯೋ ಅಥವಾ ಇಲ್ಲವೋ? ಒಂದು ವೇಳೆ ನಮ್ಮ ಪೂಜೆ ದೇವರಿಗೆ ಸಲ್ಲಿಸಿದರೆ ಅದು ನಮಗೆ ಹೇಗೆ ತಿಳಿಯುತ್ತದೆ ಎನ್ನುವ ವಿಚಾರಗಳು ನಮ್ಮಲ್ಲಿ ಬರುತ್ತವೆ. ಈ ವಿಚಾರಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಾವು ದೇವರಿಗೆ ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ಸಹಜವಾದ ಎತ್ತರದಲ್ಲಿಯೆ ದೀಪ ಉರಿಯುತ್ತಿರುತ್ತದೆ. ದೇವರ ದೀಪ ಹಚ್ಚಿ ನಾವು ನಮ್ಮ ಪ್ರಾರ್ಥನೆಯನ್ನು … Read more

ರಾತ್ರಿ ಮಲಗುವಾಗ ಹೀಗೆ ಮಾಡಿ ನೋಡಿ!

ಪ್ರತಿಯೊಬ್ಬರೂ ತಮ್ಮ ತ್ವಚೆಯು ಸುಂದರ ಮತ್ತು ಹೊಳೆಯಬೇಕು ಎಂದು ಬಯಸುತ್ತಾರೆ, ಆದ್ದರಿಂದ ಅನೇಕರು ಹಲವಾರು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಪ್ರತಿನಿತ್ಯ ಕೆಲವು ಮನೆಮದ್ದುಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾದಾಗ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ, ಅದು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ಅವರು ಚಿಕ್ಕ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಾರೆ. ಆದರೆ, ಬಾದಾಮಿ ಎಣ್ಣೆಯು ಮುಖದ ಚರ್ಮದ ಮೇಲಿನ ಸುಕ್ಕುಗಳನ್ನು ತೆಗೆದುಹಾಕಲು ಉಪಯುಕ್ತವಾಗಿದೆ. ಈ ಬಾದಾಮಿ ಎಣ್ಣೆಯನ್ನು ಹೇಗೆ ಬಳಸಬೇಕು ಎಂಬುದು ಇಲ್ಲಿದೆ. ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಚರ್ಮಕ್ಕೆ … Read more

ಬಟ್ಟೆಗೆ ತಾಗಿರುವ ಎಣ್ಣೆಯ ಕಲೆಯನ್ನು ತೆಗೆಯೋದು ಎಷ್ಟೊಂದು ಸುಲಭ!

ಸಾಮಾನ್ಯವಾಗಿ ನಾವು ಬಟ್ಟೆಗಳನ್ನು ಕಲೆಗಳು ಉಂಟಾದ ಸಂದರ್ಭದಲ್ಲಿ ಗಾಢವಾದ ಡಿಟರ್ಜೆಂಟ್ ಮತ್ತು ಬ್ಲೀಚಿಂಗ್ ಏಜೆಂಟ್ ಹಾಕಿ ಸ್ವಚ್ಛ ಮಾಡಲು ಮುಂದಾಗುತ್ತೇವೆ. ಇದರಿಂದ ನಮಗೆ ಆರೋಗ್ಯಕ್ಕೆ ತೊಂದರೆ ಉಂಟಾಗುವುದು ಖಚಿತ. ಬಟ್ಟೆಗಳು ಕೂಡ ಹಾಳಾಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಬ್ಲೀಚಿಂಗ್ ಏಜೆಂಟ್ ನಮ್ಮ ಚರ್ಮವನ್ನು ಹಾನಿಮಾಡುತ್ತದೆ. ಗಾಢವಾದ ಪ್ರಭಾವ ಹೊಂದಿರುವ ಡಿಟರ್ಜೆಂಟ್ ಸೋಪ್ ಕೂಡ ನಮ್ಮ ದೇಹದ ಚರ್ಮದ ಮೇಲೆ ಇದೇ ರೀತಿಯ ಕೆಟ್ಟ ಪ್ರಭಾವ ಬೀರುತ್ತದೆ ಮತ್ತು ಚರ್ಮ ಸಿಪ್ಪೆ ಸುಲಿದುಕೊಳ್ಳುವಂತೆ ಮಾಡಿ ಅಲರ್ಜಿ ಉಂಟಾಗುವ … Read more

ಜೂಲೈ 20 ಭಯಂಕರ ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ!

ಇಂದು ಜೂಲೈ 20ನೇ ತಾರೀಕು ವಿಶೇಷವಾದ ಗುರುವಾರ. ಇಂದಿನ ಗುರುವಾರದಿಂದ ಸಾಯಿಬಾಬನ ಕೃಪೆ ಈ 7 ರಾಶಿಯವರಿಗೆ ಸಿಗಲಿದೆ. ಮಧ್ಯರಾತ್ರಿಯಿಂದ ಗುರುಬಲ ಪ್ರಾರಂಭವಾಗಿ ಸಾಯಿಬಾಬಾ ದೇವರ ಸಂಪೂರ್ಣ ಕೃಪೆಯನ್ನು ಪಡೆಯಲಿದ್ದಾರೆ. ಲಾಭ ಅದೃಷ್ಟ ಶುಕ್ರದೇಸೆ ಇವೆಲ್ಲವೂ ಕೂಡ ಒಟ್ಟಿಗೆ ಶುರುವಾಗಲಿದೆ. ಇವರ ಎಲ್ಲಾ ಕಷ್ಟಗಳಿಗೆ ಪರಿಹಾರ ಸಿಗಲಿವೆ. ಈ ರಾಶಿಯವರ ಮುಂದಿನ ದಿನಗಳು ಶಕ್ತಿಯುತ ಮತ್ತು ಸಾಕಾರತ್ಮಕ ದಿನಗಳು ಆಗಿರುತ್ತವೆ.ಮುಂದಿನ ದಿನದ ಆರಂಭವು ಕೂಡ ಚೆನ್ನಾಗಿ ಇರುತ್ತದೆ.ಕೆಲವು ಒಳ್ಳೆಯ ಸುದ್ದಿಗಳನ್ನು ಬೆಳಗ್ಗೆಯಿಂದ ಪಡೆಯಬಹುದು.ಕಚೇರಿಯಲ್ಲಿ ನಿಮ್ಮ ಗಮನವನ್ನು ಕೆಲಸದ … Read more

ಜೂಲೈ 19 ಬುಧವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ ಶುರು!

ಜೂಲೈ 19ನೇ ತಾರೀಕು ಬಹಳ ವಿಶೇಷವಾದ ಬುಧವಾರ.ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಹಾಗು ಇವರು ಮುಟ್ಟಿದ್ದೇಲಾ ಚಿನ್ನ ಆಗುತ್ತದೆ. ನಾಳೆ ಜೂಲೈ 19ನೇ ತಾರೀಕು ಬಹಳ ವಿಶೇಷವಾದ ಅದ್ಬುತವಾದ ಬುಧವಾರ. ನಾಳೆಯಿಂದ ಕುಬೇರ ದೇವನ ಅನುಗ್ರಹ ಈ ಒಂದು 4 ರಾಶಿಯವರ ಮೇಲೆ ಇರುತ್ತದೆ. ಇವರ ಜೀವನದಲ್ಲಿ ವಿಪರೀತ ಲಾಭ ಶುಕ್ರದೆಸೆ ಪ್ರಾರಂಭ ಆಗುತ್ತದೆ. ವಿದ್ಯಾರ್ಥಿಗಳು ಉತ್ತಮವಾದ ಅಂಕವನ್ನು ಘಳಿಸಿ ತಮ್ಮ ಗುರಿಯನ್ನು ಮುಟ್ಟಿ ಮುಂದಿನ ಹೆಜ್ಜೆಯನ್ನು ಇಡುತ್ತಾರೆ. ಉತ್ತಮ ವಿದ್ಯಾರ್ಥಿ ಮತ್ತು … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ಪದೇ ಪದೇ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುತ್ತಾ?

ಕೆಲವರ ಕೆಟ್ಟ ದೃಷ್ಟಿ ಬಿದ್ದರೆ ಬಹಳಷ್ಟು ನಷ್ಟವಾಗುತ್ತದೆ. ದೃಷ್ಟಿ ತಟ್ಟಿದರೆ ಎಂಬ ಕಾರಣಕ್ಕೆ ಹಲವಾರು ಮಾರ್ಗೋಪಾಯಗಳನ್ನೂ ಅನುಸರಿಸಲಾಗುತ್ತದೆ. ಮಕ್ಕಳಿಗೆ ದೃಷ್ಟಿ ದಾರವನ್ನು ಕಟ್ಟುವುದು, ಇಲ್ಲವೇ ದೃಷ್ಟಿ ನಿವಾಳಿಸುವುದನ್ನು ಮಾಡಲಾಗುತ್ತದೆ. ಪೂಜಿಸಿ, ಮಂತ್ರಿಸಿದ ತಾಯತ ಇಲ್ಲವೇ ಯಂತ್ರಗಳನ್ನು ಕಟ್ಟುವಂತಹ ಪ್ರಕ್ರಿಯೆಯನ್ನು ಸಹ ಮಾಡಲಾಗುತ್ತದೆ. ಈಗ ಪರಿಹಾರಗಳು ಏನೇನು ಎಂಬುದನ್ನು ನೋಡೋಣ…  ಕೆಟ್ಟ ದೃಷ್ಟಿ , ಕಣ್ಣು ಬೀಳುವುದು… ಎಂಬ ಪದವನ್ನು ನಾವು ಕೇಳಿರುತ್ತೇವೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ಯಾಕೆಂದರೆ ನೆಮ್ಮದಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಅಶಾಂತಿ ಸೃಷ್ಟಿಯಾಗಿಬಿಡುತ್ತದೆ. ಗೆಲುವಿನ … Read more