ಗ್ಯಾಸ್ಟ್ರಿಕ್,ಆಮ್ಲಪಿತ್ತ, ಹುಳಿತೇಗು,ಎದೆ ಉರಿ,ಹೊಟ್ಟೆ ಉಬ್ಬರ,ತಕ್ಷಣ ಮಾಯ!

ಅತಿಯಾದ ಆಮ್ಲಪಿತ್ತ, ಹುಳಿತೇಗು,ಎದೆಉರಿ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಉಂಟಾಗಿ ಇನ್ನೇನು ಸಹಿಸಲು ಅಸಾಧ್ಯ ಎನಿಸಿದಾಗ ತಕ್ಷಣ ನೀವು ಮಾಡಬೇಕಾಗಿರುವುದು ಇಷ್ಟೆ… ಅದೇನು ಅಂತ ಪುಟ್ಟ ನಿಮಿಷ ದೊಳಗಿನ ವಿಡಿಯೋ,ಚಟ್ ಪಟ್ ಮನೆಮದ್ದು ನಿಮಗಾಗಿ ಇಲ್ಲಿ ತಿಳಿಸಿದ್ದೇನೆ..ಹಾಗೇ, ಗ್ಯಾಸ್ಟ್ರಿಕ್ , ಆಸಿಡಿಟಿ,ಸಮಸ್ಯೆ ಏನಿದೆ ಅದು ಹಲವಾರು ಕಾರಣದಿಂದ ಬರುತ್ತದೆ ಒಬ್ಬೊಬ್ಬರಿಗೆ ಒಂದೊಂದು ಮನೆಮದ್ದು ಬಳಸಿದಾಗ ಗುಣವಾಗುತ್ತದೆ.ಹಲವಾರು ಮನೆಮದ್ದುಗಳಲ್ಲಿ ಈ ಮನೆ ಮದ್ದು ಬಹಳ ಜನರಿಗೆ ತಕ್ಷಣ ಆರೋಗ್ಯ ನೀಡುವುದು ಖಚಿತ..ನೋಡಿ, ಮಾಡಿ ಬಳಸಿ.. ಧನ್ಯವಾದಗಳು

ಫೆಬ್ರವರಿ 9 ಭಯಂಕರ ಅವರಾತ್ರಿ ಅಮವಾಸೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರ

ಇದು ನಮಸ್ಕಾರ ಸ್ನೇಹಿತರೆ ಇOದು ಫೆಬ್ರವರಿ 9 ನೇ ತಾರೀಕು ಅಮವಾಸ್ಯೆ ಬಹಳ ಶಕ್ತಿಶಾಲಿಯಾಗಿದ್ದು ಈ ರಾಶಿಗಳಿಗೆ ಬರಿ ಅದೃಷ್ಟ ಮತ್ತು ಈ ರಾಶಿಯವರ ಜೀವನವೇ ಬದಲಾಗುತ್ತೆ ಅಂತ ಹೇಳಬಹುದು. ಈ ರಾಶಿಯವರಿಗೆ ಈ ಒಂಬತ್ತನೇ ತಾರೀಖಿನ ನಂತರ ಈ ರಾಶಿವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಅಂತ ಹೇಳಬಹುದು. ಹೌದು ಈ ರಾಶಿಯವ್ರಿಗೆ ಅಮವಾಸ್ಯೆ ಮುಗಿದ ಮಧ್ಯರಾತ್ರಿನಲ್ಲಿ ಆದರೆ ಈ ಒಂದು ಒಂಬತ್ತನೇ ತಾರೀಕು ವಿಶೇಷವಾದ ಅಮವಾಸ್ಯೆ ನಂತ್ರ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ ಮತ್ತು ಇವರು ಯಾವುದೇ … Read more

ಫೆಬ್ರವರಿ 9ನೇ ತಾರೀಕು ಭಯಂಕರ ಅವರಾತ್ರಿ ಅಮವಾಸೆ ಇದೆ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು

ಇದೆ ಒಂದು ಫೆಬ್ರವರಿ 9 ನೇ ತಾರೀಕು ವಿಶೇಷವಾದ ಮತ್ತು ಭಯಂಕರವಾದ ವರಾತ್ರಿ ಅಮವಾಸೆ ಇದೆ. ಇದನ್ನು ಮೋದಿ ಬಹಳ ಶಕ್ತಿಶಾಲಿಯಾಗಿದ್ದು ಈ ಒಂದು ವಸಂತ ಈ ಎಂಟು ರಾಶಿ ಜನರಿಗೆ ಬಾರಿ ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ದುಡ್ಡಿನ ಆಗಮನವಾಗುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ರಾಜಯೋಗ ಶುಕ್ರದೆಸೆ ಆರಂಭವಾಗುತ್ತದೆ. ಇದು ತಪ್ಪಾಗಲಾರದು ಈ ಫೆಬ್ರವರಿ ಒಂಬತ್ತು ನೇ ತಾರೀಕುವರನ್ನೂ ಸುಂದರ ಯಾವ ರಾಶಿಗೆ ಯಾವ ಫಲಗಳು ದೊರೆಯುತ್ತ. ನಿಮಗೆ ಒಂದು ವಾರದ ಒಳಗೆ ನಿಮಗೆ ತುಂಬಾನೇ ಶುಭವಾದ … Read more

ಪಪ್ಪಾಯಿ ಯಾರು ಸೇವಿಸಬಾರದು ಗೊತ್ತಾ!

ಪಪ್ಪಾಯಿ. ಸಾಮಾನ್ಯವಾಗಿ ಹೆಚ್ಚಿನವರು ಸೇವಿಸುವ ಹಣ್ಣು ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಪ್ಪಾಯಿ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿಯನ್ನು ಸೇವಿಸಬಾರದು ಬನ್ನಿ ಹಾಗಾದ್ರೆ ಇವತ್ತಿನಲ್ಲಿ ಯಾರು ಪಪ್ಪಾಯಿ ಹಣ್ಣನ್ನು ಸೇವಿಸಬಾರದು ಎಂದು ತಿಳಿಯೋಣ. ಮಧುಮೇಹ ಇರುವವರು ಮಧುಮೇಹಿಗಳಿಗೆ ಪಪ್ಪಾಯಿ ಉತ್ತಮವಾಗಿದ್ದರೂ ಕೂಡ ಮಧುಮೇಹಿಗಳು ಇದನ್ನು ಸೇವಿಸುವಾಗ ಎಚ್ಚರವಾಗಿರಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹ ಸಮಸ್ಯೆಯಿಂದ ಬಳಲುವ ಹಲವರು … Read more

ಮಾರಿಕಾಂಬೆ ಕಥೆ.ಮಾರಿಯಮ್ಮನ ಕಥೆ ಕೇಳಿ ಅರ್ಥ ಪೂರ್ಣವಾಗಿ ಜಾತ್ರೆ ಆಚರಿಸಿ

ಮಾರಿಕಾಂಬಾ ದೇವಿಯ ಕಥೆ ಕೇಳಿ ಆನಂತರ ನಾವು ಅರ್ಥಪೂರ್ಣ ವಾಗಿ ಜಾತ್ರೆ ಆಚರಿಸಿದರೆ ಮಾತ್ರ ನಮಗೆ ಮಾರಿಕಾಂಬಾ ದೇವಿಯ ಕೃಪಾಶೀರ್ವಾದ ಲಭಿಸುತ್ತದೆ..ಮಾರಿಕಾಂಬಾ ದೇವಿಯ ಕಥೆ ಬಹಳ ಕಡೆ ಜನರು ವಿಧಿ ವಿಧ ವಾಗಿ ಹೇಳುತ್ತಾರೆ.ಆದರೇ,ಮೂಲ ಕಥೆ ಇದಾಗಿದೆ ಎಂಬುದು ನನ್ನ ನಂಬಿಕೆ. ಇದನ್ನು ನಾನು ತುಂಬಾ ಚಿಕ್ಕವಳಿದ್ದಾಗ ನಮ್ಮ ದೊಡ್ಡಮ್ಮನ ಇಂದ ಕೇಳಿ ತಿಳಿದದ್ದು… ಬಾಯಿಯಿಂದ ಬಾಯಿಗೆ ಬರೋವಾಗ ಸ್ವಲ್ಪ ಅದ್ಲು ಬದಲಾದರೂ, ಯಾವುದೇ ದಓಷವಇರದಏ ದೇವಿಯ ಮನೋಭಾವ ಕ್ಕೆ ದಕ್ಕೆ ಬಾರದಂತೆ ಕಥೆಯನ್ನು ಹೇಳಿ ಸಂತೃಪ್ತಿ … Read more

ಇಂದಿನಿಂದ ಈ 5ರಾಶಿಯವರಿಗೆ ಮುಂದಿನ 9ವರ್ಷ ರಾಜಯೋಗ ಶುರು ಮುಟ್ಟಿದೆಲ್ಲ ಚಿನ್ನ ಭಿಕ್ಷುಕನೂ ಕೂಡ ಕುಬೇರ

ಇಂದಿನಿಂದ ಈ ಐದು ರಾಶಿಯವರಿಗೆ ಮುಂದಿನ 9 ವರ್ಷ ರಾಜಯೋಗ ಶುರುವಾಗುತ್ತೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ಭಿಕ್ಷುಕ ಕೂಡ ಕುಬೇರ ನಾಗುತ್ತಾನೆ. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದಿನಿಂದ ಈ ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಈ ರಾಶಿಯವರಿಗೆ ತುಂಬಾನೇ ಶುಭವಾಗುತ್ತೆ. ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ. ಇಷ್ಟು ದಿನ ಅನುಭವಿಸಿದಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗಿ ನೆಮ್ಮದಿಯ ವಾತಾವರಣಗಳು ಇವರಿಗೆ … Read more

ನೆನಪಿನ ಶಕ್ತಿ ಹೆಚ್ಚಿಸಬೇಕಾ? ಇವುಗಳನ್ನು ತಪ್ಪದೆ ತಿನ್ನಿ

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ತಪ್ಪದೆ ಸೇವನೆ ಮಾಡಿ.ದಾನ್ಯ ಪುಡಿ ಜೊತೆ ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಕುಡಿಯಬೇಕು.ಅದರಿಂದ ಕೂಡ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ. ಗೋಡಂಬಿನ ಜಾಸ್ತಿ ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.ಚಕ್ಕೆ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ.ಬಜೆ ಪುಡಿ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತದೆ. -ಬೂದು ಕುಂಬಳಕಾಯಿ ಸೇವನೆ ಮಾಡಿದರು ಸಹ ಜ್ಞಾಪಕ … Read more

ಈ ಮಾಹಿತಿ ನೀವು ನೋಡುತ್ತಿದ್ದೀರ ಎಂದರೆ ನೀವು ಅದೃಷ್ಟವಂತರು!

ಸ್ನೇಹಿತರೆ 111 ಮತ್ತು 777 ನಂಬರ್ ತುಂಬಾ ಸ್ಟ್ರಾಂಗ್ ಆದ ನಂಬರ್ ಆಗಿದೆ. ವಿಶೇಷವಾಗಿ ನಿಮ್ಮ ಜೀವನದಲ್ಲಿ ಹೆಚ್ಚಾಗಿ ಒಂದು ನಂಬರ್ ಕಾಣಿಸುತ್ತ ಇದೆ ಎಂದರೆ ಇದು ನಿಮಗೆ ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ.ಈ ಎರಡು ನಂಬರ್ ಅಲ್ಲಿ ನಿಮಗೆ ಯಾವ ನಂಬರ್ ಬೇಕು ಅನ್ನೋದು ನೀವು ಸೆಲೆಕ್ಟ್ ಮಾಡಿಕೊಳ್ಳಿ. 1, ಮೊದಲು ನೀವು 111 ಅನ್ನು ಸೆಲೆಕ್ಟ್ ಮಾಡಿದ್ದರೆ ಈಗಿನ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಕಷ್ಟವನ್ನು ನೀವು ಅನುಭವಿಸುತ್ತಿರಿ.ನೀವು ಯಾವುದಾದರು ಒಂದು ಪೊಸಿಷನ್ ನಲ್ಲಿ ಇದ್ದೀರಾ … Read more

ಜನವರಿ 30ಭಯಂಕರ ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಲಕ್ಷ್ಮೀಪುತ್ರರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ಭಯಂಕರವಾಗಿರುವಂತಹ ಜನವರಿ ಮೂವತ್ತನೇ ತಾರೀಖು ಮಂಗಳವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಈ ಬಾರಿ ಅದೃಷ್ಟ ಒಲಿದು ಬಂದಿದೆ. ಅದೃಷ್ಟ ಇವರ ಮನೆ ಬಾಗಿಲಿಗೆ ಇವರನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಬಹುದು. ಉದ್ಯೋಗದ ವಿಷಯದಲ್ಲಿ ಇರುವಂತಹ ತೊಂದರೆಗಳು ದೂರವಾಗುತ್ತದೆ.ಅದೃಷ್ಟವನ್ನು ಬರಮಾಡಿಕೊಂಡು ಕುಬೇರರಾಗುವ ಮಹಾಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಉತ್ತಮವಾದ ಉದ್ಯೋಗ ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರುವ ಸಾಧ್ಯತೆ ಇರುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು … Read more

ಜನವರಿ 29 ಸೋಮವಾರದಂದು ಲಂಬೋಧರ ಸಂಕಷ್ಟಹರ ಚತುರ್ಥಿ ಸಂಪೂರ್ಣ ಪೂಜೆ ಮಾಡುವ ವಿಧಾನ!

ಸಂಕಷ್ಟಹರ ಚತುರ್ಥಿ ಸೋಮವಾರ ಇದೆ.ಹಾಗಾಗಿ ಸರಳವಾಗಿ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇನೆ.ಸಂಕಷ್ಟಹರ ಪ್ರಾರಂಭವಾಗುವುದು ಪುಷ್ಯಾ ಮಾಸ ಕೃಷ್ಣ ಪಕ್ಷ ಸೋಮವಾರದಂದು ಬೆಳಗ್ಗೆ 6:11 ನಿಮಿಷಕ್ಕೆ ಪ್ರಾರಂಭವಾಗಿ 30ನೆ ತಾರೀಕು ಬೆಳಗ್ಗೆ 8:55 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಚಂದ್ರೋದಯ ಗಣನೆಗೆ ತೆಗೆದುಕೊಂಡು ಸಂಕಷ್ಟ ಚತುರ್ಥಿ ಪೂಜೆಯನ್ನು ಮಾಡಿಕೊಳ್ಳಬೇಕು. ಮೊದಲು ಬೆಳಗ್ಗೆ ಸಂಕಲ್ಪ ಮಾಡಿಕೊಂಡು ಸಂಜೆ ಸಮಯದಲ್ಲಿ ಪೂಜೆ ಮಾಡಬೇಕು. ಪೂಜೆ ಮಾಡುವ ಸಂದರ್ಭದಲ್ಲಿ ಮೊದಲು ಒಂದು ಪೀಠವನ್ನು ಸಿದ್ಧತೆ ಮಾಡಿಕೊಳ್ಳಬೇಕು. ಗಣಪತಿ ಫೋಟೋ ಅಥವಾ ಶಿವ ಪಾರ್ವತಿ ಫೋಟೋವನ್ನು ಇಡಬೇಕು. ನಂತರ … Read more