ಇಂದಿನಿಂದ 2050ರವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ ಗಜಕೇಸರಿಯೋಗ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ಇವತ್ತು ಜುಲೈನ ಮಧ್ಯ ರಾತ್ರಿಯಿಂದ ಈ ಐದು ರಾಶಿಯವರು ಕೂಡ ಬಾರಿ ಅದೃಷ್ಟ ಮತ್ತು ಗುರುಬಲ ಹಾಗು ಗಜಕೇಸರಿ ಯೋಗ ಆರಂಭವಾಗುತ್ತದೆ ಅಂತ ಹೇಳಿದ ರೆ ತಪ್ಪಾಗ ಲಾರದು ಎಂದ ರೆ ಹೌದು ಇಂದಿನಿಂದ ವಿಶೇಷವಾದ ಒಂದು ಗುರುವಾರ ದಿಂದ ಇಂದಿನ ಮಧ್ಯರಾತ್ರಿಯಿಂದ ಕೆಲವೊಂದು ರಾಷ್ಟ್ರ ಗಳಿಗೆ ಬಾರಿ ಅದೃಷ್ಟ ಮುಂದಿನ 2050 ರ ವರೆಗೂ ಕೂಡ ಹನುಮಂತನ ಕೃಪೆಯಿಂದ ದುಡ್ಡಿನ ಆಗಮನವಾಗುತ್ತೆ. ಇಂದು ಮಧ್ಯರಾತ್ರಿಯಿಂದ ನಿಮ್ಮ ಎಲ್ಲ ಚಿಂತೆ ದುಃಖ ಗಳು ಕೂಡ … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

ವಾಸ್ತು ಪ್ರಕಾರ ಮನೆಯ ಈ ಕೆಲವು ಜಾಗಗಳಲ್ಲಿ ಚಪ್ಪಲಿ ಶೂ ಧರಿಸಬೇಡಿ!ತೊಂದರೆ ಗ್ಯಾರಂಟಿ

ಮನೆಕಟ್ಟಿ ವಾಸ್ತುಪ್ರಕಾರ ಮದುವೆ ಮಾಡಿ ಜಾತಕದ ಪ್ರಕಾರ.ಇದು ಹಿರಿಯರು ಹೇಳಿರುವ ಮಾತು. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತು ಇದೆ. ಇವೆರಡನ್ನು ಮಾಡಿ ಮುಗಿಸುವುದು ದೊಡ್ಡ ಕೆಲಸ. ಮನೆ ಕಟ್ಟುವುದು ಜೀವನದಲ್ಲಿ ಒಂದೇ ಬಾರಿ. ಜೀವನ ಉದ್ದಕ್ಕೂ ಮಕ್ಕಳು-ಮರಿ ಜೀವಿಸುವುದು ಇದೇ ಗೂಡಿನಲ್ಲಿ.ಹೀಗಾಗಿ ಎಲ್ಲವು ವಾಸ್ತು ಪ್ರಕಾರ ಇರಲಿ ಎಂದು ವಾಸ್ತು ಪ್ರಕಾರ ಮನೆಯನ್ನು ಕಟ್ಟಿಸುತ್ತಾರೆ.ಅದರೆ ಮನೆ ಕಟ್ಟಿ ಆದಂತೆ ವಾಸ್ತು ಎನ್ನುವುದನ್ನು ಮರೆತು ಬಿಡುತ್ತಾರೆ. ಮನೆ ವಾಸ್ತವಾಗಿ ಇದ್ದರೆ ಸಾಲದು ಮನೆಯಲ್ಲಿರುವ … Read more

ನವೆಂಬರ್ ಭಯಂಕರ ದೀಪಾವಳಿ ಅಮವಾಸೆ ಮುಗಿದ ನಂತರ 7 7ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುಕ್ರದೆಸೆ ಶುರು ಮಹಾಶಿವನ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷ ವಾಗಿರುವಂತಹ ನವೆಂಬರ್ 12 ನೇ ತಾರೀ ಕು ಭಯಂಕರ ವಾದ ಭಾನುವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದಿನ ಮಧ್ಯಾಹ್ನ 2:30 ರಿಂದ ಅಮವಾಸೆ ಪ್ರಾರಂಭ ವಾಗುತ್ತದೆ ಹಾಗೂ ನಾಳೆಯ ಸೋಮವಾರದ ಮಧ್ಯಾಹ್ನ ಕ್ಕೆ ಹ ಮ ವಾಸ್ತವ್ಯ ಮುಕ್ತಾಯ ಗೊಳ್ಳುತ್ತದೆ. ಈ ಒಂದು ಶುಭಕರ ವಾದ ಲಗ್ನದಲ್ಲಿ ನೀವು ಮಹಾ ಶಿವ ನಿಗೆ ಪೂಜೆ ಯನ್ನು ಸಲ್ಲಿಸುವುದರಿಂದ ನಿಮ್ಮ ಕಷ್ಟ ಗಳು ಪರಿಹಾರ ವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಒಂದು … Read more

ಸಂಪೂರ್ಣ ಆರೋಗ್ಯದ ಗುಟ್ಟು ಈ ಗೊಜ್ಜಿನಲ್ಲಿದೆ

ಸ್ನೇಹಿತರೆ;-ಇಂದು ಒಂದು ಅದ್ಭುತ ಸಂಪೂರ್ಣ ಆರೋಗ್ಯ ದ ಗುಟ್ಟನ್ನು ತಿಳಿಸುತ್ತಿದ್ದೇನೆ.ಇದನ್ನು ನಿಯಮಿತವಾಗಿ ಸೇವಿಸಿದರೇ? ನಿಮಗೆ ಯಾವುದೇ ರೋಗ,ರುಜುನ, ಕಾಯಿಲೆಗಳು ಬಾಧಿಸುವುದಿಲ್ಲ.ಇದನ್ನು ವಾರದಲ್ಲಿ ಒಂದುಸಾರಿ ಅಥವಾ ಎರಡು ಬಾರಿ ಮಾಡಿ ಸೇವಿಸಿದರೂ ಸಾಕು.ಏನದು ಎಂದರೇ? ಬೆರಕೆ ಸೊಪ್ಪಿನ ಗೊಜ್ಜು ಅಥವಾ ತಂಬುಳಿ.ಈ ಗೊಜ್ಜಿನಲ್ಲಿ ಎಂಥಹ ಚಮತ್ಕಾರಿ ಎಲೆಗಳು ಸೇರಿವೆ,ಹಾಗೂ ಸರಳವಾಗಿ ಚಟ್ಪಟ್ ಎಂದು ಇದರ ತಯಾರಿಕೆಯ ವಿಧಾನ ಕೂಡಾ ತಿಳಿಸಿದೇನೆ. ದೇಹದಲ್ಲಿ ಎಂಥಹ ಆರೋಗ್ಯ ಇದು ನೀಡುತ್ತದೆ ಎಂದರೇ?*ದೇಹಕ್ಕೆ ಬೇಕಾದ ಎಲ್ಲಾ ವಿಟಮಿನ್ ಗಳು ಸೇರಿ, ರೋಗನಿರೋಧಕ ಶಕ್ತಿ … Read more

ಇದೆ ನವೆಂಬರ್ 13 ನೇ ತಾರೀಕು ಭಯಂಕರ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರನವೆಂಬರ್ 13 ನೇ ತಾರೀಖು ಬಹಳ ವಿಶೇಷ ವಾಗಿರುವಂತ ಹಾಗು ಭಯಂಕರ ವಾಗಿರುವಂತಹ ದೀಪಾವಳಿ, ಅಮವಾಸೆ ಹಾಗು ಧನ ಲಕ್ಷ್ಮಿ ಪೂಜೆ ಇರುವುದರಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಬದ ಲಾಗುತ್ತ ದೆ. ಅಷ್ಟೇ ಅಲ್ಲದೆ ಈ ವರೆಗೆ ಶನಿದೇವ ಹಾಗೂ ಆಂಜನೇಯ ಸ್ವಾಮಿಯ ದಿವ್ಯ ವಾದ ನೇರ ದೃಷ್ಟಿ ಬೀರು ತ್ತಿರುವುದರಿಂದ ಇವರ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಹೊಂದ ಲಿದ್ದಾರೆ. ಈ ಒಂದು ಭಯಂಕರ ಅಮವಾಸ್ಯೆಯ … Read more

ಮನೆಯಲ್ಲಿ ಪದೇ ಪದೇ ಈ 5 ವಸ್ತುಗಳು ಚೆಲ್ಲುತ್ತೀರಬಾರದು? ಯಾವುವು ಏನಾಗುತ್ತದೆ!

ಕೆಲವೊಂದು ವಸ್ತುಗಳು ಕೈ ಜಾರಿ ಬಿದ್ದರೆ ಕಷ್ಟಗಳು ಎದುರು ಆಗುವುದು ಖಂಡಿತ. ಅದರಲ್ಲಿ ಯಾವ ಯಾವ ವಸ್ತುಗಳು ಬಿದ್ದರೆ ಏನು ಆಗುತ್ತದೆ ಎಂದರೆ… 1,ಹಾಲು–ಹಾಲನ್ನು ಯಾವುದಾದರು ಒಂದು ಶುಭ ಕಾರ್ಯಕ್ಕೆ ಉಕ್ಕಿಸುತ್ತಾರೆ. ಅದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಮತ್ತು ಕೈ ಜಾರಿ ಬೀಳುವುದು ಮಾಡಬಾರದು.ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ.ಹಾಲು ಮನೆಯಲ್ಲಿ ಚೆಲ್ಲಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ.ಈ ರೀತಿ ಹಾಲು ಪದೇ ಪದೇ ಚೆಲ್ಲುತ್ತಿದ್ದಾರೆ … Read more

ಹಾಸಿಗೆ ಮೇಲೆ ಇದನ್ನು ಹಾಕಿ ಸಾಕು ಹಾಸಿಗೆ ಹೊಸದರಂತೆ ಇರುತ್ತದೆ!

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ … Read more

ನಿಮ್ಮ ಮನೆಯ ತುಳಸಿ ಬುಧ ದೋಷದ ಸೂಚನೆ ಕೊಡುತ್ತಿರಬಹುದು!ಮೊದಲು ಗಮನಿಸಿ!

ತುಳಸಿಯಲ್ಲಿ ಕೇವಲ ರೋಗನಾಶಕ ಮಾತ್ರವಲ್ಲ. ತೊಂದರೆಗಳಿಂದ ರಕ್ಷಣೆ ಮಾಡುವ ರಕ್ಷಕ ಕೂಡ. ತುಳಸಿ ಎದುರಾಗುವ ದೋಷಗಳ ಬಗ್ಗೆ ಮುನ್ಸೂಚನೆಯನ್ನು ಕೊಡುತ್ತದೆ. ಇಂತಹ ತುಳಸಿಯನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಗೆ ಸಂಪತ್ತು ಮತ್ತು ಅದೃಷ್ಟ ಬರುತ್ತದೆ ಹಾಗೂ ಮರಣ ನಂತರ ಮೋಕ್ಷ ಪ್ರಾಪ್ತಿ ಆಗುತ್ತದೆ. ಧರ್ಮಗ್ರಂಥಗಳಲ್ಲಿ ತುಳಸಿ ಸಸ್ಯವನ್ನು ರೋಗ ವಿನಾಶಖ ಎಂದು ವಿವರಿಸಲಾಗಿದೆ.ಎಲ್ಲಾ ತೊಂದರೆಗಳಿಂದ ವ್ಯಕ್ತಿಯನ್ನು ರಕ್ಷಣೆ ಮಾಡುವ ರಕ್ಷಕ ಎಂದು ಹೇಳಲಾಗಿದೆ.ವಾಸ್ತುವಿನಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ … Read more

ಹಣಕಾಸಿನ ಸಮಸ್ಸೆ ಕಾಡುತ್ತಿದ್ದಾರೆ ಸ್ನಾನದ ನೀರಿಗೆ ಈ ವಸ್ತುವನ್ನು ಬಳಸಿ ನೋಡಿ!

ಜ್ಯೋತಿಷ ಶಾಸ್ತ್ರದ ಪ್ರಕಾರ ಸ್ನಾನದ ನೀರಿಗೆ ಕರ್ಪೂರದ ಎಣ್ಣೆಯ ಹೊರತಾಗಿ ಇತರ ಕೆಲವು ವಸ್ತುಗಳನ್ನು ಸೇರಿಸುವುದರಿಂದ ಲಕ್​ ನಿಮ್ಮ ಜೀವನದಲ್ಲಿ ಸಿಗುತ್ತದೆ. ಪ್ರತಿನಿತ್ಯ ಸ್ನಾನ ಮಾಡುವುದರಿಂದ ದೇಹಕ್ಕೆ ಉಲ್ಲಾಸ ಸಿಗುವುದಲ್ಲದೆ ಆಯಾಸ ಮತ್ತು ಕೊಳೆ ದೂರವಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನದ ನೀರು ಕೂಡ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ. ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳೊಂದಿಗೆ ಸ್ನಾನ ಮಾಡುವುದರಿಂದ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ. ಇದರೊಂದಿಗೆ ಹಲವು ರೀತಿಯ ದೋಷಗಳು ನಿವಾರಣೆಯಾಗುತ್ತವೆ. ಅಂತಹ ಸ್ಥಿತಿಯಲ್ಲಿ, ಒಬ್ಬನು ಎಲ್ಲಾ … Read more