ಬ್ರಹ್ಮ ದಂಡೆ ಲೈ<ಗಿಕ ಅಂಗವೈಪಲ್ಯಕ್ಕೆ ಸುಪ್ರಸಿದ್ದ ಔಷಧಿಯ ಸಸ್ಯದ ಮಾಹಿತಿ ಔಷಧಿಯ ಮಾಹಿತಿಗಳು!

ಬ್ರಹ್ಮದಂಡೆ ಎನ್ನುವ ಒಂದು ಗಿಡ ಇದೆ ಆ ಗಿಡ ನೋಡುವುದಕ್ಕೆ ತುಂಬಾ ಸೊಗಸಾಗಿ ಇರುತ್ತದೆ. ಬ್ರಹ್ಮದಂಡೆ ಗಿಡ ಅತಿಹೆಚ್ಚು ಬೇರೆ ಕಡೆ ಬೆಳೆಯುವುದಿಲ್ ಅದು ಬ್ರಹ್ಮನ ತಲೆಯ ಭಾಗದಲ್ಲಿ ಇರುತ್ತದೆ ಅದನ್ನು ರಕ್ಷಣೆ ಮಾಡಲು ಗಿಡದ ಸುತ್ತ ತುಂಬಾ ಮನೆ ಇರುವ ಮುಳ್ಳುಗಳು ಇರುತ್ತದೆ ಇದು ಸಾಮಾನ್ಯವಾಗಿ ಎಲ್ಲರೂ ನೋಡುವುದಿಲ್ಲ. ಬೆಂಗಳೂರಿನಿಂದ 500 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಬ್ರಹ್ಮದಂಡೆ ಗಿಡದ ಕೆಳಗೆ ಒಂದು ಗಿಡ ಇರುತ್ತದೆ ಅದು ತುಂಬಾ ಮನೆ ಇರುತ್ತದೆ ಅದರ ಮೇಲೆ ಇರುವುದು ಬ್ರಹ್ಮದಂಡೆ … Read more

ಈ ಕನಸು ಬಿದ್ರೆ ಒಂದೇ ವಾರದಲ್ಲೆ ಸರ್ವನಾಶ! ಈ ಕನಸು ಬಿದ್ದರೆ ಹುಷಾರಾಗಿರಿ!

ನಾವೆಲ್ಲರೂ ನಮಗೆ ಬೀಳುವ ಕನಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಕೆಲವು ಕನಸುಗಳು ನಮಗೆ ಮರೆತು ಹೋಗುತ್ತವೆ. ನೆನಪಿದ್ದರೂ ಸಹ ಅವುಗಳು ಅಷ್ಟು ಮುಖ್ಯ ಅನಿಸುವುದಿಲ್ಲ. ಆದರೆ ಕನಸುಗಳು ಸಹ ಬಹಳ ಮುಖ್ಯವಾಗುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಕನಸಿನ ಪ್ರಪಂಚವು ಕಾಲ್ಪನಿಕವಾಗಿದ್ದರೂ, ಕನಸುಗಳು ಜೀವನದಲ್ಲಿ ವಿವಿಧ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಮುನ್ಸೂಚನೆಯನ್ನು ನೀಡುತ್ತವೆ. ಸಂಶೋಧಕರ ಪ್ರಕಾರ, ಈ 4 ರೀತಿಯ ಕನಸುಗಳು ದುರದೃಷ್ಟವನ್ನು ಸೂಚಿಸುತ್ತವೆ, ಬಹಳ ಕೆಟ್ಟ ಸಮಯಗಳು ಬರುತ್ತಿವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. … Read more

ಹೊಸ್ತಿಲು ಪೂಜೆ /ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು!

ಹೊಸ್ತಿಲು ಯಾವಾಗಲು ಎತ್ತರದಲ್ಲಿ ಇರಬೇಕು.ಈ ರೀತಿ ಇದ್ದಾರೆ ಶುಭ ಆಗುತ್ತದೆ.ಯಾವುದೇ ಕಾರಣಕ್ಕೂ ಹೋಸ್ತಿಲ ಬಳಿ ಚಪ್ಪಲಿ ಅನ್ನು ಬಿಡಬಾರದು ಮತ್ತು ಹೋಸ್ತಿಲನ್ನು ತುಳಿಯಬಾರದು.ಇನ್ನು ಹೋಸ್ತಿಲ ಬಳಿ ನಿಂತುಕೊಂಡು ದುಡ್ಡನ್ನು ಬೇರೆ ಅವರಿಗೆ ಕೊಡಬಾರದು.ಇನ್ನು ಹೋಸ್ತಿಲ ಮೇಲೆ ನಿಂತುಕೊಂಡು ತಲೆಯನ್ನು ಬಚಾಬಾರದು. ಮೊದಲಿಗೆ ಪೂಜೆಗೆ ಮಾಡಬೇಕಾದ ಸಿದ್ಧತೆಗಳು ನೀರನ್ನು ತೆಗೆದುಕೊಳ್ಳಬೇಕು, ರಂಗೋಲಿ, ಹೂಗಳು, ಅಗರಬತ್ತಿ, ಬಾಳೆಹಣ್ಣು, ಕಾಯಿ, ವಿಳೇದೆಲೆ, ಅರಿಶಿಣ ಕುಂಕುಮ, ಎರಡು ಅಕ್ಕಿ ಹಿಟ್ಟಿನ ದೀಪ ತಯಾರಿಸಿ ಇಟ್ಟುಕೊಂಡಿರಬೇಕು ಹಾಗೂ ದೀಪದ ಬತ್ತಿ, ಕರ್ಪೂರ, ಅಕ್ಷತೆ, ಅಡಿಕೆ, … Read more

ಕರುಂಗಾಲಿ /ಕಾಚು ಕಡ್ಡಿ, ಮಾಲೆಯ ಅದ್ಬುತಗಳು!

ಪ್ರಕೃತಿ ಮಾತೆ ಮಾನವನು ಜೀವಿತಾವಧಿಯಲ್ಲಿ ನೋಡಬಹುದಾದ ಒಂದು ಅದ್ಭುತವಾದ ಭಾವನೆಯಾಗಿದೆ. ಪ್ರಕೃತಿಯು ಒಂದು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ, ವಿವಿಧ ವಿಷಯಗಳನ್ನು ಸೃಷ್ಟಿಸುತ್ತದೆ ಮತ್ತು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದು ಪರಿಹರಿಸುತ್ತದೆ ಮತ್ತು ಸುತ್ತಮುತ್ತಲಿನ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಮಾನವರಿಗೆ ಬಹಳ ಪ್ರಯೋಜನಕಾರಿಯಾದ ವಿವಿಧ ಔಷಧೀಯ ಮರಗಳು ಮತ್ತು ಗಿಡಮೂಲಿಕೆಗಳು ಇವೆ. ಕರುಂಗಾಲಿಯು ಹಲವಾರು ಔಷಧೀಯ ಪ್ರಯೋಜನಗಳನ್ನು ಹೊಂದಿರುವ ಪವಾಡ ಮರವಾಗಿದೆ. ಮರಗಳು ಮಾನವನ ಜೀವ ಶಕ್ತಿಯ ಆಧಾರವಾಗಿದೆ – ಭೂಮಿಯ ಮೇಲಿನ ಆಮ್ಲಜನಕ. ಕರುಂಗಲಿ ಮರಗಳು ವಾತಾವರಣದಲ್ಲಿನ ಕಲ್ಮಶಗಳನ್ನು … Read more

ಜನವರಿ1/1/2024 ರಿಂದ 5ರಾಶಿಯವರಿಗೆ ರಾಜವೈಭೋಗ!ಹಣೆಬರಹವೇ ಬದಲು ಗುರುಬಲ ಆಂಜನೇಯ ಕೃಪೆ

ಜನವರಿ ಒಂದನೇ ತಾರೀ ಕು 2024ನೇ ವರ್ಷ ದಿಂದ ಈ ಐದು ರಾಶಿಯವರಿಗೆ ರಾಜ ವೈಭೋಗ ಶುರುವಾಗುತ್ತೆ. ಗುರು ಬಲ ಪ್ರಾಪ್ತಿಯಾಗುತ್ತೆ. ಇವರ ಹಣೆ ಬರ ವೇ ಬದಲಾಗುತ್ತೆ ಹಾಗೆ ಅಂಜ ನೆಯ ಸ್ವಾಮಿಯ ಕೃಪೆಯಿಂದ ಇವರ ಜೀವನ ವೇ ಪಾವನ ಅಂತ ಹೇಳಿದ ರೆ ತಪ್ಪಾಗ ಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ. ಜನವರಿ ಒಂದನೇ ತಾರೀ ಕು 2024ನೇ … Read more

ಬೆಳಿಗ್ಗೆ ಟೀ ಕಾಫಿ ನಲ್ಲಿ ಬ್ರೆಡ್ ಅನ್ನು ತಿನ್ನುತ್ತಿರಾ!

ಚಹಾದೊಂದಿಗೆ ಬ್ರೆಡ್ ತಿನ್ನುವುದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಚಹಾದೊಂದಿಗೆ ಬ್ರೆಡ್ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿಯಾಗಬಹುದು ಎಂದು ತಿಳಿಯೋಣ. ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ಕೆಲವರು ಚಹಾದೊಂದಿಗೆ ಬ್ರೆಡ್, ಬಿಸ್ಕತ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಬ್ರೆಡ್ ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಚಹಾದೊಂದಿಗೆ ಬ್ರೆಡ್ ತಿನ್ನುವುದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಚಹಾದೊಂದಿಗೆ ಬ್ರೆಡ್ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿಯಾಗಬಹುದು ಎಂದು … Read more

ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ದರು ತಿರುತ್ತದೆ!

ಜನರು ಮನೆ, ಕಾರು, ಶಕ್ಷಣ, ಮದುವೆ ಮುಂತಾದ ಕೆಲಸಗಳಿಗೆ ಸಾಲವನ್ನು ಮಾಡುತ್ತಾರೆ. ಪ್ರತಿ ತಿಂಗಳ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸಾಲ ಪಾವತಿಸಲು ಖರ್ಚು ಮಾಡುತ್ತಾರೆ. ಇದು ಕೊನೆಗೆ ಅವರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಸಾಲಗಳಿಂದ ನೀವು ಬೇಗನೆ ಮುಕ್ತರಾಗಲು ಈ ಪರಿಹಾರಗಳನ್ನು ಮಾಡಿ. ಮಂಗಳವಾರ ಮತ್ತು ಶನಿವಾರ ಹನುಮಂತನಿಗೆ ಹಳದಿ ಸಿಂಧೂರವನ್ನು ಹಚ್ಚಿ, ಹಾಗೇ ಹನುಮಾನ್ ಚಾಲೀಸ್ ಪಠಿಸಿ. ಇದರಿಂದ ಸಾಲ ಕ್ರಮೇಣ ಕಡಿಮೆಯಾಗುತ್ತದೆ. ಋಣ ತೀರಿಸಲು ಶಿವನ ಕೃಪೆ ಅಗತ್ಯ. ಹಾಗಾಗಿ … Read more

ಹಾಲು ಕೆಟ್ಟಿದೆ ಅಂತ ಚೆಲ್ಲಾಬೇಡಿ ಈ ರೀತಿ ಕೆಟ್ಟು ಹೋದ ಹಾಲನ್ನು ಸರಿಪಡಿಸಿ!

ಹಾಲು ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನ ಬಳಸುತ್ತೇವೆ. ಚಿಕ್ಕ ಮಕ್ಕಳಿಂದ ಇಡಿದು ದೊಡ್ಡವವರೆಗು ಹಾಲು ಬೇಕೇ ಬೇಕು. ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ಸ್ಟ್ರಾಂಗ್ ಆದ ಗಟ್ಟಿ ಹಾಲಿನ ಕಾಫಿ ಟೀ ಕುಡಿಯುವುದೇ ಒಂದು ಮಜಾ. ಅದರೆ ಕೆಲವೊಮ್ಮೆ ಮನೆಯಲ್ಲಿ ಹಾಲು ಹಾಳಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಹಾಲು ಒಡೆದಿದ್ದರೆ ಈ ಒಂದು ಸೂಪರ್ ಟಿಪ್ಸ್ ಅನ್ನು ಅನುಸರಿಸಿ. ಈ ಟಿಪ್ಸ್ ತಿಳಿದರೆ ಇನ್ನು ಯಾವತ್ತು ಒಡೆದ ಹಾಲನ್ನು ನೀವು ಚೆಲ್ಲುವುದಿಲ್ಲ. ಕೆಲವೊಮ್ಮೆ ರಾತ್ರಿ ಹಾಲು ಬಿಸಿ ಮಾಡುವುದಕ್ಕೆ … Read more

ಇಂದಿನ ಮುಂದಿನ 10 ವರ್ಷಗಳವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಶುಕ್ರದೆಸೆ ರಾಜಯೋಗ

ಇಂದಿನಿಂದ ಮುಂದಿನ 10 ವರ್ಷ ಗಳು ಕೂಡ ಐದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಸುವರ್ಣ ಯೋಗ ಶುರುವಾಗುತ್ತದೆ. ಒಂದು ಹಣದ ಸುರಿಮಳೆಯಾಗುತ್ತಿದೆ ಹೇಳ ಬಹುದು.ಇಂದಿನಿಂದ ಇರುವ ಶುರು ಮಾಡು ವಂತಹ ಕೆಲಸದಲ್ಲಿ ಒಳ್ಳೆಯ ಲಾಭ ವನ್ನು ಪಡೆದುಕೊಳ್ಳುತ್ತಾರೆ ಮತ್ತು ಈ ದಿನ ನೀವು ಕೆಲಸ ವನ್ನು ಮಾಡಿದ್ದೀರಿ. ಒಬ್ಬರು ಕೂಡ ನಿರಾಶೆ ಗೊಳ್ಳುವುದನ್ನು ತಪ್ಪಿಸ ಬೇಕು. ಇಲ್ಲದಿದ್ದ ಲ್ಲಿ ನಿರಾಶೆ ನಿಮಗೆ ಸಕಾರಾತ್ಮಕ ಗೆ ಕಾರಣವಾಗ ಬಹುದು. ಅದನ್ನೇ ಈಗ ಬಹುದು. ನೀವು ಇಂದಿನಿಂದ ಯಾವುದೇ … Read more

ಹಳೆಯ ಬಟ್ಟೆಗಳನ್ನು ಇವರ ಕೈಗೆ ಕೊಡಬೇಡಿ ದರಿದ್ರ ಬೆನ್ನಟ್ಟುತ್ತದೆ!

ಹಳೆಯ ಬಟ್ಟೆಗಳನ್ನು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ.ಹಳೆಯ ಬಟ್ಟೆಯನ್ನ ಹೇಗೆ ಅಂದ್ರೆ ನಾವು ಹಾಗೆ ಕೊಟ್ಟಿರ್ತೀವಿ ಎಲ್ಲಿ ಅಂದ್ರೆ ಅಲ್ಲಿ ಕೊಟ್ಟಿರ್ತೀವಿ, ಹೇಗೆ ಬೇಕೋ ಹಾಗೆ ಕೊಟ್ಟಿರ್ತೀವಿ ದಯಮಾಡಿ ತಪ್ಪುಗಳನ್ನು ಮಾಡಬಾರದು ಹಳೆಯ ಬಟ್ಟೆಯನ್ನ ಕೊಡೋದಕ್ಕೂ ಕೂಡ ನಿಯಮವಿದೆ ಹಳೆಯ ಬಟ್ಟೆಯನ್ನು ಕೊಡೋದಕ್ಕೆ ಒಂದು ರೆಮಿಡಿಯನ್ನ ಮಾಡಿಕೊಂಡು ಕೊಡಬೇಕು ಸುಮ್ ಸುಮ್ನೆ ಕೊಡಬಾರದು ನಮಗೆ ಖಡಾ ಖಂಡಿತವಾಗಿ ಬರೋದ್ರಲ್ಲಿ ಸಂಶಯವಿಲ್ಲ ಈ ವಿಡಿಯೋದಲ್ಲಿ ನಾನು ನಿಮಗೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ ನೋಡಿ ಬಟ್ಟೆಯನ್ನು ನಾವು ಧರಿಸಿರ್ತೀವಿ … Read more