30 ದಿನ ನೀವು ಈ ಚಾಲೆಂಜ್ ಸ್ವೀಕರಿಸಿದ್ರೆ ವೇಯ್ಟ್ ಲಾಸ್ ಗ್ಯಾರಂಟಿ!

30 ದಿನ ನಾವು ಏನೇನು ತಿನ್ನಬೇಕು ಅಂತ ಹೇಳುತ್ತೇವೆ.ನಾವು ಪ್ರತಿನಿತ್ಯ ಸೇವನೆ ಮಾಡೋ ಆಹಾರದಲ್ಲಿ ಅತಿ ಹೆಚ್ಚಿನ ಸಕ್ಕರೆಯ ಅಂಶ ಏನಾದ್ರೂ ಇದ್ರೆ ಅದು ನಿಧಾನವಾಗಿ ನಮ್ಮ ದೇಹವನ್ನು ಸೇರಿ ನಾನಾ ರೀತಿಯ ಸಮಸ್ಯೆಗಳನ್ನು ಕಾರಣವಾಗುತ್ತದೆ. ಆದರೆ ಮುಂದಿನ 30 ದಿನ ನಾವು ಹೇಳೋ ಆಹಾರವನ್ನು ನೀವು ಅವಾಯ್ಡ್ ಮಾಡಿಬಿಟ್ಟರೆ ಖಂಡಿತ ನಿಮ್ಮ ಆರೋಗ್ಯಕರ ಡಯಟ್ ಗೆ ತುಂಬಾನೇ ಹೆಲ್ಪ್ ಆಗುತ್ತೆ. 30 ದಿನಗಳಲ್ಲಿ ಏನೆಲ್ಲ ಸೇವನೆ ಮಾಡಬೇಕು. ಪ್ರತಿಯೊಬ್ಬರಿಗೂ ನಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ … Read more

ಹೆಂಡತಿ ನಾಚಿಕೆ ಬಿಟ್ಟು ಈ ಕೆಲಸ ಮಾಡಿದರೆ ಹಣ ಹುಡುಕಿ ಬರುತ್ತೆ!

ಸನಾತನ ಧರ್ಮದಲ್ಲಿ 5 ರೀತಿಯ ದಾನಗಳ ಬಗ್ಗೆ ಕುರಿತು ವಿವರಿಸಲಾಗಿದೆ.ಶಿಕ್ಷಣ ಭೂಮಿ ಕನ್ಯೆ ಹಸು ಮತ್ತು ಆಹಾರ ದಾನವನ್ನು ಯಾವಾಗಲು ಯೋಗ್ಯರಿಗೆ ನೀಡಬೇಕು. ಸಾಮಾನ್ಯವಾಗಿ ವಿದ್ಯಾ ದಾನವನ್ನು ಗುರುಗಳು ಅರ್ಹ ಹಾಗು ನಿರ್ಗತಿಕರಿಗೆ ನೀಡುತ್ತಾರೆ.ಜ್ಞಾನದಿಂದ ಒಳ್ಳೆಯ ಗುಣಗಳು ಹೆಚ್ಚಾಗುತ್ತವೆ. ಇದರಿಂದ ಸಮಾಜ ಮತ್ತು ವಿಶ್ವ ಕಲ್ಯಾಣ ಆಗುತ್ತದೆ.ಚಾಣಕ್ಯ ಪ್ರಕಾರ ದಾನವನ್ನು ಅರ್ಹ ವ್ಯಕ್ತಿಗೆ ಮಾತ್ರ ನೀಡಬೇಕು. ಆಗ ಮಾತ್ರ ಆ ದಾನವು ಉತ್ತಮ ಮತ್ತು ಅರ್ಥಪೂರ್ಣ ಅಂತಾ ಪರಿಗಣಿಸಲಾಗಿದೆ. ಇನ್ನು ತುಪ್ಪವನ್ನು ದಾನ ಮಾಡುವುದರಿಂದ ಅರೋಗ್ಯ ವೃದ್ಧಿಯಾಗುತ್ತದೆ. … Read more

ಡಿಸೆಂಬರ್ 21 ಗುರುವಾರ ನಾಳೆಯ ಮಧ್ಯರಾತ್ರಿಯಿಂದ 7 ರಾಶಿಯವರಿಗೆ ಗುರುಬಲ ಸುವರ್ಣ ದಿನಗಳು ಆರಂಭ!

ಎಲ್ಲರಿಗೂ ನಮಸ್ಕಾರ ಇಂದು ಡಿಸೆಂಬರ್ 21 ನೇ ತಾರೀಖು ಗುರುವಾರ ನಾಳೆ ಮಧ್ಯರಾತ್ರಿಯಿಂದ ಏಳು ರ ಶಿವ ರಿಗೆ ಗುರುಬಲ ಸುವರ್ಣ ದಿನ ಗಳು ಆರಂಭ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಜೀವನದ ಸಕಲ ಸಮಸ್ಯೆಗಳ ಆದಂತಹ ಸತಿ ಪತಿ ಕಲಹ ಪ್ರೀತಿಯ ಲ್ಲಿ ಮೋಸ ಭೂಮಿ ವಿಚಾರ.ಕೋರ್ಸ್ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 … Read more

ವೈಕುಂಠ ಏಕಾದಶಿ ಯಾವಾಗ ವಿಶೇಷತೆಗಳೇನು?

ವರ್ಷದಲ್ಲಿ 24 ಏಕಾದಶಿ ಬರುತ್ತದೆ. ಅದರೆ ಈ ಒಂದು ವೈಕುಂಠ ಏಕಾದಶಿ ಅನ್ನು ತುಂಬಾ ವಿಜೃಂಭಣೆಯಿಂದ ಹಬ್ಬ ಅಂತಾ ಆಚಾರಣೆ ಮಾಡುತ್ತೇವೆ. ಇದು ಮಾರ್ಗಶಿರ ಮಾಸ ಶುಕ್ಲ ಪಕ್ಷ ಏಕಾದಶಿ ತಿಥಿಯು ಡಿಸೆಂಬರ್ 22ನೇ ತಾರೀಕು ಶುಕ್ರವಾರ ಬೆಳಗ್ಗೆ 8:17 ನಿಮಿಷಕ್ಕೆ ಪ್ರಾರಂಭವಾಗಿ ಮತ್ತು ಡಿಸೆಂಬರ್ 23ನೇ ತಾರೀಕು ಶನಿವಾರ ಬೆಳಗ್ಗೆ 7:12 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಶನಿವಾರ ದಿನ ಆಚರಣೆ ಮಾಡಬೇಕು. ಅಂದು ವೆಂಕಟೇಶ್ವರ ಸ್ವಾಮಿ ವಾರ ಆಗಿರುತ್ತದೆ.ಎಲ್ಲಾ ಭಗವಾನ್ ವಿಷ್ಣು ಅನುಯಾಯಿಗಳಲ್ಲಿ ಏಕಾದಶಿ ತನ್ನದೇ … Read more

ಅಧಿಕ ರಕ್ತದ ಒತ್ತಡ ನಿಯಂತ್ರಣಕ್ಕೆ ಇದು ಶಾಶ್ವತ ಮದ್ದು!

ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಬಹಳಷ್ಟು ಜನರು ಸಮಸ್ಯೆಯಿಂದ ಬಳಲುತ್ತಿರಲು ನಮ್ಮ ಜೀವನಶೈಲಿಯೂ ಕಾರಣವಾಗಿರಬಹುದು. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ರಕ್ತದೊತ್ತಡದ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಲು ಔಷಧಿಯ ಜೊತೆಗೆ ನಾವು ಸೇವಿಸುವ ಆಹಾರ ಕೂಡಾ ಬಹಳ ಮುಖ್ಯ. ಅದರಲ್ಲೂ ಕರಿಮೆಣಸು ರಕ್ತದೊತ್ತಡದ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಲು ಸಹಕಾರಿಯಂತೆ ಅದು ಹೇಗೆ ಅನ್ನೋದನ್ನು ನೋಡೋಣ. ​ಕಡಿಮೆ ಕೊಲೆಸ್ಟ್ರಾಲ್ ಮಟ್ಟ ಅಧಿಕ ರಕ್ತದ ಕೊಲೆಸ್ಟ್ರಾಲ್ ಹೃದ್ರೋಗದ … Read more

ಜನವರಿ 2024 ಹೊಸವರ್ಷದ ಅದೃಷ್ಟವಂತ ಟಾಪ್ 5 ರಾಶಿಗಳು / ರಾಜಯೋಗ ನೀವೇ ಕೋಟ್ಯಾಧಿಪತಿಗಳು ನಿಮ್ಮ ರಾಶಿ ಇದಿಯಾ ಚೆಕ್ ಮಾಡಿ

ನಮಸ್ಕಾರ ವಿಷಯ ಬಂದ ರೆ 2024 ಆರಂಭದಲ್ಲಿ ಆಯುಷ್ಮಾನ್ ಯೋಗ ಐದು ರಾಶಿಯವರಿಗೆ ಸೂರ್ಯ ಮತ್ತು ಶನಿ ದೇವನ ಸ್ವಾಮಿಯ ಶ್ರೀಪಾದ ಕ ನ ಚ ಯ ಇ ಗೆ ಸಿಗುತ್ತಿತ್ತು. ಪ್ರಾಪ್ತಿಯಾಗುತ್ತೆ ದಲ್ಲಿ ಅದೃಷ್ಟವಂತ ರಾಶಿ ಗಳು ಯಾವು ವು ಮತ್ತು 2024 ಹೊಸ ವರ್ಷ ದಲ್ಲಿ ಈ ಐದು ರಾಶಿಯವರಿಗೆ ಯಾವ ಫಲ ಗಳು ದೊರೆಯುತ್ತ ಅಂತ ನಾವು ಇವತ್ತಿನ ಇದು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ ಬನ್ನಿ ಈ ಒಂದು ಹೊಸ ವರ್ಷ … Read more

ಶೀತದಿಂದ ಉಂಟಾದ ಕಿವಿ ನೋವಿಗೆ ತಕ್ಷಣ ಪರಿಹಾರ ಬೇಕೆ?

ಸ್ನೇಹಿತರೆ, ಈ ಮಳೆ,ಚಳಿಗಾಲದ ಶೀತ ಮಾರುತಳ,ಗಾಳಿಯ ಪರಿಣಾವಾಗಿ ತೆರೆದ ಕಿವಿಯಲ್ಲಿ ತಣ್ಣನೆಯ ಗಾಳಿ ಸೇರಿದಂತೆ ಕಿವಿಯ ನೋವು ಭಯಾನಕ ವಾಗಿ ಕಾಡು ತ್ತದೆ.. ಸಹಜವಾಗಿ ಶೀತದ ಕಾಲದಲ್ಲೂ ಹೊರಗಿನ ಕೆಲಸಗಳು ಇದ್ದೇ ಇರುತ್ತವೆ,ಅದರಲ್ಲೂ ದೂರ ಪ್ರಯಾಣ, ವಾಹನದಲ್ಲಿ ಓಡಾಡುವರಿಗೆ ಈ ಕಿವಿ ನೋವು ಹೆಚ್ಚು ಕಾಡುತ್ತದೆ.ಅಲ್ಲದೆ ಹೊರಗಿನ ತಣ್ಣನೆಯ ಗಾಳಿಗೆ ಓಡಾಡುವ ಮಕ್ಕಳಿಗೆ ಬಹಳ ಬೇಗ ನೋವು ಉಂಟು ಮಾಡುತ್ತದೆ.ದೇಹದ ಎಲ್ಲಾ ನೋವುಗಳು ಅಸಹನೀಯವೆ ಆಗಿರುತ್ತದೆ.ಅಂಥಹ ನೋವುಗಳಲ್ಲಿ ಕೀವೀ ನೋವು,ಕೆಲವೊಮ್ಮೆ ಊತವೂ,ಹದಗಡಲೆಯಂತಹ ಸಮಸ್ಯೆಯನ್ನೂ ತಂದು ಬಿಡುತ್ತದೆ..ಸಣ್ಣ ಕಿವಿಯ … Read more

ಶುಗರ್ ಕಂಟ್ರೋಲ್ ಮಾಡ್ಬೇಕಾ ಹಾಗಾದರೆ ಬಳಸಿ ಹಸಿ ಅರಿಶಿಣದ ಚಟ್ನಿಪುಡಿ

ಸ್ನೇಹಿತರೆ ಈ ಒಂದು ಸರಳ ಮನೆಮದ್ದು ಶುಗರ್ ಇರುವವರಿಗೆ ಬಹಳ ಉಪಕಾರಿ..ಶುಗರ್ ಅನ್ನು ಸಮತೋಲನದಲ್ಲಿ ಇಡಲು ಸಹಕಾರಿ ಯಾಗುತ್ತದೆ. ಇದನ್ನು ಸುಲಭವಾಗಿ ತಯಾರಿಸಿ ಬಹಳ ದಿನಗಳ ಕಾಲ ಶೇಖರಣೆ ಮಾಡಿ ಬಳಸ ಬಹುದು. ಕೇವಲ ಶುಗರ್ ಗೆ ಮಾತ್ರ ವಲ್ಲದೇ ಬಾಣಂತಿ ಗೆ ಊಟದಲ್ಲೂ ನೀಡಬಹುದು, ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪಿತ್ತ ವಿಕಾರಗಳಿಗೂ ಇದರ ಮನೆಮದ್ದು ಬಳಸಬಹುದು.ಇಷ್ಟು ಉತ್ತಮ ವಾದ ಮನೆಯಮದ್ದು..”ಹಸಿ ಅರಿಶಿಣ ದ ಚಟ್ನಿಪುಡಿಯ ರೂಪದಲ್ಲಿ” ಮೊಟ್ಟ ಮೊದಲಬಾರಿಗೆ … Read more

ಇದೆ 2024 ಜನವರಿ 1 ಹೊಸವರ್ಷದಿಂದ 5 ರಾಶಿಯವರಿಗೆ ಲಾಟರಿ ಹೊಡಿಯುತ್ತೆ ನೀವೇ ಪುಣ್ಯವಂತರು ರಾಜಯೋಗ ಗಜಕೇಸರಿಯೋಗ ಗುರುಬಲ

ನಮಸ್ಕಾರ ವಿಷಯ ಇಂದಿನಿಂದ ಅಂದ್ರೆ ಒಂದು ಮುಂದೆ ಬರುವಂತಹ ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸ ವರ್ಷ ಜನವರಿ ತಿಂಗಳು ಬರುತ್ತೆ. ಅದು ಇವತ್ತು ಹೊಸ ವರುಷ ದಲ್ಲಿ 1 ವರ್ಷ ದಲ್ಲಿ ಈ 15 ರಾಶಿಯವರು ಕೂಡ ತುಂಬಾ ನಿ ಬೇಗ ಅಗರ್ಭ ಶ್ರೀಮಂತ ಆಗ್ತಾರೆ ಅಂತಾ ನೆ ಹೇಳ ಬಹುದು. ಒಂದು ಹೊಸ ವರ್ಷ ಅಂದ್ರೆ ಜನವರಿ ತಿಂಗಳ ಲ್ಲಿ ಐದು ರಾಶಿಯವರು ಕೂಡ ಬೇಗ ಒಂದು ಅದೃಷ್ಟದ ದಿನ ಗಳನ್ನು ಕಾಣುತ್ತಿದೆ ಅಂತ … Read more

PCOD ಸಮಸ್ಸೆಗೆ ಪರ್ಮನೆಂಟ್ ಪರಿಹಾರಕ್ಕೆ ಹೀಗೆ ಮಾಡಿ!

PCOD ಸಮಸ್ಸೆ ಒಂದು ಹಾರ್ಮೋನಲ್ ಡಿಸ್ ಆರ್ಡರ್ಸ್. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. PCOD ಅಂದರೆ Polycystic ovary syndrome desis. ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಕಾರಣವಾಗುತ್ತದೆ.ನಮ್ಮ ದೇಹದ ಗರ್ಭ ಕೋಶದ ಅಕ್ಕ ಪಕ್ಕದಲ್ಲಿ ಸಿಸ್ಟ ಆದಾಗ ಅಡಂಣು ಸಿಸ್ಟ ಆಗುವುದಿಲ್ಲ. ಇದರಿಂದ ಪ್ರತಿ ತಿಂಗಳು ಋತುಸ್ರವ ಆಗುವುದಿಲ್ಲ. ಇನ್ನು ಮುಖದಲ್ಲಿ ಮೊಡವೆ ಆಗುವುದು, ಕೂದಲು ಉದುರುವುದು, ಸುಸ್ತು ಆಗುವುದು ಮತ್ತು ಬೊಜ್ಜಿನ ಸಮಸ್ಸೆ ಕಂಡು … Read more