ನೆನ್ನೆ ಸೂರ್ಯಗ್ರಹಣ ಮುಗಿದಿದೆ 900ವರ್ಷ ನಂತರ 24ಗಂಟೆಯೊಳಗೆ 3ರಾಶಿಯವರಿಗೆ ಅದೃಷ್ಟ ರಾಜಯೋಗ ಬರುತ್ತೆ!

ಮೇಷ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ–ನಿಮ್ಮ ಸಮಯವು ಅನುಕೂಲಕರವಾಗಿದೆ ಎಂದು ಗಣೇಶನು ಮೇಷ ರಾಶಿಯವರಿಗೆ ಹೇಳುತ್ತಿದ್ದಾನೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಸಂಭಾಷಣೆಯಲ್ಲಿ ಜಾಗರೂಕರಾಗಿರಿ. ಕೋಪವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ನಿಮ್ಮ ಅಮೂಲ್ಯ ವಸ್ತುಗಳನ್ನು ನೀವೇ ನೋಡಿಕೊಳ್ಳಿ. ತಪ್ಪು ಪ್ರಯಾಣದಲ್ಲಿ ಸಮಯವೂ ವ್ಯರ್ಥವಾಗಬಹುದು. ವ್ಯವಹಾರದಲ್ಲಿ ಪ್ರತಿ ಸಣ್ಣ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಪತಿ-ಪತ್ನಿಯರ ನಡುವೆ ಸಾಮರಸ್ಯದ ಮೌಲ್ಯವು ಉತ್ತಮವಾಗಿ ಉಳಿಯುತ್ತದೆ. ಅಲರ್ಜಿಗಳು ಕೆಮ್ಮು, ಜ್ವರ ಅಥವಾ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.ಅದೃಷ್ಟವು ಇಂದು ನಿಮ್ಮೊಂದಿಗೆ 80 … Read more

ಎಳನೀರು ಕುಡಿಯುವುದರಿಂದ 13 ರೋಗಗಳಿಗೆ ರಾಮಬಾಣ

ಎಳನೀರು ನೀರಿನ ರೂಪದ ಸಂಜೀವಿನಿ ಎಂದು ಹೇಳಬಹುದು ಅನೇಕ ರೋಗಗಳಿಗೆ ಇದು ರಾಮಬಾಣವಾಗಿ ಇರುತ್ತದೆ ಇದು ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಅನೇಕ ರೋಗದ ರಾಮಬಾಣ ಇದನ್ನು ಕುಡಿಯುವುದರಿಂದ ದೇಹದಲ್ಲಿ ಮಹತ್ಕಾರವಾದ ಬದಲಾವಣೆ ಮತ್ತು ಚೈತನ್ಯ ನೋಡಬಹುದು. ಪುರಾತನ ಕಾಲದಲ್ಲಿ ತಂಪಾದ ಪಾನೀಯ ಮತ್ತು ಔಷಧಿಯ ರೂಪದಲ್ಲಿ ಎಳನೀರನ್ನು ಸೇವಿಸುತ್ತಾ ಬಂದಿದ್ದಾರೆ ಇದು ಅನೇಕ ವಿವಿಧ ರೋಗನಿರೋಧಕ ಶಕ್ತಿಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಎಳನೀರಿನಿಂದ ರಕ್ತದ ಒತ್ತಡ ನಿಯಂತ್ರಣವನ್ನು ನಾವು ಕಡಿಮೆ ಮಾಡಬಹುದಾಗಿದೆ ಎಳನೀರಿನಲ್ಲಿ ಯಾವುದೇ ರೀತಿಯ ಕೊಬ್ಬಿನಂಶ … Read more

ಅಪ್ಪಿ ತಪ್ಪಿಯು ಈ ದಿಕ್ಕಿಗೆ ಕನ್ನಡಿ ಇಡಬಾರದು!

ಕನ್ನಡಿಯ ಎಂದರೆ ಶ್ರೀ ಲಕ್ಷ್ಮಿಯ ಸ್ವರೂಪವಾಗಿದೆ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಗಲೀಜಾಗಿ ಇಡಬಾರದು ಅದನ್ನು ಸ್ವಚ್ಛ ಮಾಡಿ ಇಡಬೇಕು ಯಾವುದೇ ಕಾರಣಕ್ಕೂ ನೀವು ಮನೆಯ ದಕ್ಷಿಣಾ ದಿಕ್ಕಿನಲ್ಲಿ ಅಥವಾ ದಕ್ಷಿಣ ಕೊಡುಗೆ ಕನ್ನಡಿಯನ್ನು ಇಡಬಾರದು ಅದನ್ನು ಬದಲಾಯಿಸಿ ಇದರಿಂದ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕಂಡುಬರುತ್ತದೆ ಮನೆಯಲ್ಲಿ ವಿಶೇಷವಾಗಿ ಕನ್ನಡಿಯ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ವಿಶೇಷವಾಗಿ ನಾವು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರದಂದು ಕನ್ನಡಿಯನ್ನು ಬದಲಾಯಿಸಬಾರದು ಸೋಮವಾರ ಬುಧವಾರ ಗುರುವಾರ ಅಥವಾ … Read more

ಹಣಕಾಸಿನ ಸಮಸ್ಯೆ ಇದ್ದವರು ಮನೆಯಲ್ಲಿ ನಿಂಬೆಹಣ್ಣಿನಿಂದ ಹೀಗೆ ಮಾಡಿ ಸಾಕು!

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಸರ್ವೇಸಾಮಾನ್ಯವಾಗಿ ಇರುತ್ತದೆ ಜೀವನದಲ್ಲಿ ನಾವು ಕಷ್ಟಪಟ್ಟು ದುಡಿದ ಹಣವು ನಮ್ಮ ಬಳಿ ಇರಬೇಕು ಎಂದರೆ ನಾವು ಈ ರೀತಿ ಮಾಡುವುದು ತುಂಬಾ ಮುಖ್ಯ ಆಗ ನಮಗೆ ಸ್ವಲ್ಪ ಹಣಕಾಸು ಬರಲು ದಾರಿಯಾದರೂ ಸಹ ಆಗುತ್ತದೆ ಒಂದು ಸ್ವಚ್ಛವಾದ ಹಸಿರು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ನಂತರ ನಿಮ್ಮ ಮನೆಯಲ್ಲಿ ಎರಡು ಏಲಕ್ಕಿ ಕಾಯಿಯನ್ನು ತೆಗೆದುಕೊಂಡು ಈ ಹಸಿರು ಬಣ್ಣದ ಬಟ್ಟೆಯ ಮೇಲೆ ಇಡಬೇಕು ನಂತರ 7 ಲವಂಗವನ್ನು ತೆಗೆದುಕೊಂಡು ಇದರ ಮೇಲೆ ಹಾಕಬೇಕು ನಂತರ … Read more

ಇಂದಿನಿಂದ ಶನಿ ದೇವರ ಅನುಗ್ರಹದಿಂದ ಮುಂದಿನ 14 ವರ್ಷದವರೆಗೆ ಈ ರಾಶಿಯವರಿಗೆ ಅದೃಷ್ಟ ಅದೃಷ್ಟ ಗುರುಬಲ ಆರಂಭ!

ಇಂದಿನಿಂದ ಶನಿ ದೇವರ ಅನುಗ್ರಹದಿಂದ ಮುಂದಿನ 14 ವರ್ಷದವರೆಗೆ ಈ ರಾಶಿಯವರಿಗೆ ನಾಳೆಯಿಂದ ಬಾರಿ ಅದೃಷ್ಟ ದೊರೆಯುತ್ತದೆ ಈ ರಾಶಿಯವರಿಗೆ ಈ ದಿನವೂ ಬಹಳ ಅದೃಷ್ಟದ ದಿನ ಎಂದು ಹೇಳಲಾಗುತ್ತಿದೆ ಈ ದಿನ ನಿಮ್ಮ ವಿಶೇಷ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ತುಂಬಾ ಯಶಸ್ಸನ್ನು ಪಡೆದುಕೊಳ್ಳುತ್ತೀರ. ಸಂಬಂಧವನ್ನು ಬಲಪಡಿಸುವ ಕಾರ್ಯಕ್ರಮದಲ್ಲಿ ನಿಮ್ಮದು ಮಹತ್ವದ ಕಾರ್ಯವಿರುತ್ತದೆ ನಿಮ್ಮ ಪ್ರತಿಸ್ಪರ್ಧಿಗಳ ಕೆಲಸವನ್ನು ನಿರ್ಲಕ್ಷಿಸಬೇಡಿ ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ ವ್ಯಾಪಾರಸ್ಥಳದಲ್ಲಿ ಉದ್ಯೋಗಿಗಳಿಂದ ಕೆಲವು ಅಡಚಣೆಗಳು ಉಂಟಾಗಬಹುದು ಪ್ರೇಮ ಸಂಬಂಧದಲ್ಲಿ ಕೆಲವು ತಪ್ಪು ತಿಳುವಳಿಕೆಗಳು … Read more

ಲಿವರ್ ಡ್ಯಾಮೇಜ್ ಆದರೆ ಏನಿಲ್ಲ ಸಮಸ್ಯೆ ಉಂಟಾಗುತ್ತದೆ ಗೊತ್ತಾ?

ಅನಾರೋಗ್ಯಕ್ಕೆ ಒಳಗಾದವರಿಗೆ ಆರೋಗ್ಯದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಅಂಗವು ಮಹತ್ವವನ್ನು ಹೊಂದಿರುತ್ತದೆ ಲಿವರ್ ಇದು ಮಾನವನ ದೇಹಕ್ಕೆ ಅತ್ಯಂತ ಮುಖ್ಯವಾದ ಅಂಗವಾಗಿದೆ ಇದನ್ನು ದೇಶದ ಅತಿ ದೊಡ್ಡ ಗನ ಹಂಗ ಎಂದು ಹೇಳಲಾಗುತ್ತದೆ ಇದು ಸರಾಸರಿ 1.5 ಕೆಜಿ ತೂಕವನ್ನು ಹೊಂದಿರುತ್ತದೆ. ಇದರ ಕೆಲಸವನ್ನು ಮಾಡುವ ಪರ್ಯಾಯ ಅಂಗವು ಯಾವುದು ಇಲ್ಲ ಇದು ಒಂದು ಸರಿ ಕೆಲಸ ನಿಲ್ಲಿಸಿದ್ದು ಎಂದರೆ ಮುಗಿಯಿತು ಹೊಟ್ಟೆಯ ಮೇಲೆ ಬಲಭಾಗದ ಪಕ್ಕೆಯ ಕೆಳಗೆ ಇರುವುದೇ ಲಿವರ್ ಇದು ನಮ್ಮ … Read more

ಹಾವು ಕಚ್ಚಿದ ರೀತಿಯಲ್ಲಿ ಕನಸು ಬಿದ್ದರೆ ಏನು ಅರ್ಥ!

ಕೆಲವು ಕನಸುಗಳು ನಿದ್ರೆಯಲ್ಲಿ ನಮಗೆ ನೆಮ್ಮದಿ ಮತ್ತು ಕೃಷಿಯನ್ನು ನೀಡಿದರೆ ಇನ್ನೂ ಕೆಲವು ಕನಸುಗಳು ನಮ್ಮನ್ನು ಬೆಚ್ಚಿ ಬೀಳುವ ಹಾಗೆ ಮಾಡುತ್ತದೆ ಈ ಕಾರಣದಿಂದ ನಾವು ನಿಮಗೆ ನಿದ್ರೆ ಮಾಡಲು ಬಿಡದ ಕೆಲವು ಕನಸುಗಳ ಬಗ್ಗೆ ತಿಳಿಸಿಕೊಡುತ್ತೇವೆ ನಮಗೆ ಭಯಪಡಿಸುವ ಕನಸುಗಳಲ್ಲಿ ಹಾವು ಕಚ್ಚುವ ಕನಸು ಸಹ ಒಂದು ಮೊದಲನೆಯದಾಗಿ ಕನಸಿನಲ್ಲಿ ನೀವು ಜೋಡಿ ಹಾವು ಜೋಡಿ ಸರ್ಪಗಳನ್ನು ನೋಡಿದರೆ ಇದು ಅಶುಭ ಪಿತೃಗಳ ಕೋಪದಿಂದ ನಮಗೆ ಈ ಕನಸು ಬೀಳುತ್ತದೆ ಎನ್ನುವ ನಂಬಿಕೆ ಇದೆ ಮರೆತು … Read more

ಹಿರಿಯರ ಫೋಟೋ ಯಾವ ದಿಕ್ಕಿಗೆ ಹಾಕಬೇಕು!

ಪ್ರತಿಯೊಬ್ಬರ ಮನೆಯಲ್ಲಿ ಹಿರಿಯರ ಫೋಟೋ ಇದ್ದೇ ಇರುತ್ತದೆ ಆದರೆ ಕೆಲವರು ದಿಕ್ಕನ್ನು ನೋಡದೆ ಎಲ್ಲೆಂದರಲ್ಲಿ ಹಿರಿಯರ ಫೋಟೋವನ್ನು ಹಾಕಿದ್ದಾರೆ ಕೆಲವರು ಅಂದುಕೊಂಡಿರತರ ನಾವೇನೇ ಕೆಲಸ ಮಾಡಿದರು ನಮಗೆ ಫಲ ದೊರೆಯುವುದಿಲ್ಲ ಎಂದು ಅವರು ಎಷ್ಟೇ ಕೆಲಸ ಮಾಡಿದರು ಸಹ ಅವರಿಗೆ ಫಲ ದೊರೆಯುತ್ತಲೇ ಇರುವುದಿಲ್ಲ ಇದಕ್ಕೆ ಕಾರಣ ಎಂದರೆ ಪಿತೃಗಳ ಕೋಪ ಇದಕ್ಕೆ ಪರಿಹಾರ ಎಂದರೆ ಕಾಲ ಕಾಲಕ್ಕೆ ನಾವು ಹಿರಿಯರ ಫೋಟೋಗಳನ್ನು ಪೂಜೆ ಮಾಡುತ್ತಾ ಬರಬೇಕು ಹಿರಿಯರಿಗೆ ಪೂಜೆ ಸಲ್ಲಿಸಬೇಕು ಈ ರೀತಿ ಹಿರಿಯರಿಗೆ ಪೂಜೆ … Read more

ಇಂದಿನಿಂದ2070ರವರೆಗೂ 6ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಶನಿದೇವರ ಕೃಪೆಯಿಂದ

ಮೇಷ: ಒತ್ತಡದಿಂದಾಗಿ ನೀವು ಅನಾರೋಗ್ಯದಿಂದ ಬಳಲಬೇಕಾಗಬಹುದು. ಆರಾಮವಾಗಿರಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ದಿನ ಕಳೆದಂತೆ ಆರ್ಥಿಕವಾಗಿ ಸುಧಾರಣೆ ಕಂಡುಬರುವುದು. ನಿಮ್ಮ ಮನೆಯ ವಾತಾವರಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೊದಲು ನೀವು ಎಲ್ಲರ ಅಭಿಪ್ರಾಯವನ್ನು ಪಡೆಯಲು ಪ್ರಯತ್ನಿಸಬೇಕು. ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ತಪ್ಪಿಸಿ. ಇಂದು ನೀವು ಜನರ ಗಮನದಲ್ಲಿರುತ್ತೀರಿ, ನಿಮ್ಮ ಸಹಕಾರದಿಂದಾಗಿ ಯಾರಾದರೂ ಬಹುಮಾನ ಅಥವಾ ಮೆಚ್ಚುಗೆಯನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿಯು ದೈನಂದಿನ ಅಗತ್ಯಗಳನ್ನು ಪೂರೈಸುವುದರಿಂದ ತನ್ನ ಕೈಯನ್ನು ಹಿಂತೆಗೆದುಕೊಳ್ಳಬಹುದು, ಇದರಿಂದಾಗಿ … Read more

ಈ ಸಮಯದಲ್ಲಿ ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಏನೇ ಕೇಳಿದರು ನಿಮಗೆ ಸಿಕ್ಕೆ ಸಿಗುತ್ತದೆ

ಈ ಸಮಯದಲ್ಲಿ ನೀವು ದೇವರ ಬಳಿ ಯಾವುದೇ ಬೇಡಿಕೆಯನ್ನು ಇಟ್ಟರೆ ಸಹ ಅದು ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ನೀವು ಬೆಳಗಿನ ಸಮಯದಲ್ಲಿ ಪೂಜೆ ಮಾಡುವುದು ಶ್ರೇಷ್ಠ ಎಂದು ಪ್ರತಿಯೊಬ್ಬರು ಸಹ ಹೇಳುತ್ತಾರೆ. ಆದರೆ ಪುರಾತನ ಕೆಲವು ಗ್ರಂಥಗಳಲ್ಲಿ ಮಧ್ಯಾಹ್ನ 11:30 ರಿಂದ ಹಿಡಿದು ಒಂದು ಗಂಟೆಯವರೆಗೂ ತುಂಬಾ ಶ್ರೇಷ್ಠವಾದ ಸಮಯ ಎಂದು ಹೇಳುತ್ತಾರೆ ಮತ್ತು ಈ ಒಂದು ಸಮಯದಲ್ಲಿ ಪಾಸಿಟಿವ್ ಎನರ್ಜಿ ತುಂಬಾ ಹೆಚ್ಚಾಗಿ ಇರುತ್ತದೆ. ಈಗ ನಾನು ಹೇಳುವ ಈ ಉಪಾಯವನ್ನು ಮಾಡಿದರೆ ನಿಮಗೆ ಎಲ್ಲಾ … Read more