ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ ಮೇ 20 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ನೆನ್ನೆ ಭಯಂಕರವಾದ ಅಮಾವಾಸ್ಯೆ ಮುಗಿದಿದೆ. ಮೇ 20ನೇ ತಾರೀಕು ಬಹಳ ಶುಭಕರವಾದ ಶನಿವಾರ. ಈ ಕೆಲವೊಂದು ರಾಶಿಯವರಿಗೆ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಕೃಪಾಕಟಾಕ್ಷ ದೊರೆಯುತ್ತಿದೆ ಹಾಗು ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು. ಈ 7 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಿದೆ ಮತ್ತು ಸುವರ್ಣ ಅವಕಾಶ ಇವರನ್ನು ಹುಡುಕಿಕೊಂಡು ಬರುತ್ತಿದೆ. ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಆಂಜನೇಯಯಾನ ಕೃಪಾಕಟಾಕ್ಷ ಇಂದಿನಿಂದ ಈ 7 ರಾಶಿಯವರ ಮೇಲೆ ಇರುವುದರಿಂದ … Read more

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪಂಚಮಿ ತಿಥಿಯಸರಳ ಪರಿಹಾರ!

ಈ ದಿನ ಪಂಚಮಿ ತಿಥಿ ಇದೆ ನಿನ್ನ ಸಂಜೆ ಪಂಚಮಾತಿಥಿ ಪ್ರಾರಂಭವಾಗಿ ಈ ದಿನ ಸಂಜೆಯವರೆಗೂ ಪಂಚಮಿ ತಿಥಿ ಇದೆ. ಈ ದಿನ ಪಂಚಮಿ ತಿಥಿಯಲ್ಲಿ ಸೂರ್ಯೋದಯ ಆಗಿರುವುದರಿಂದ. ಈ ದಿನ ರಾತ್ರಿ 9 ಗಂಟೆಯಲ್ಲಿ ಈ ಪರಿಹಾರವನ್ನು ಮಾಡಿ ನೋಡಿ. ಈ ದಿನ ಪಂಚಮಿ ತಿಥಿ ಆಗಿರುವುದರಿಂದ ನಿಮ್ಮ ಕಷ್ಟಗಳನ್ನು ವಾರಾಯಿ ತಾಯಿಯ ಪಾದದಲ್ಲಿ ಇಟ್ಟು ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಸಂಜೆ 6 ಗಂಟೆ 7 ಗಂಟೆಯಲ್ಲಿ ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಬಿಡಿ. … Read more

ಆಯುರ್ವೇದದ ಪ್ರಕಾರ, ಮೂತ್ರಪಿಂಡದ ಆರೋಗ್ಯಕ್ಕೆ ಈ 7 ಆಹಾರಗಳು ಅವಶ್ಯಕ!

ವ್ಯಕ್ತಿಯ ದೇಹದಲ್ಲಿ ಮೂತ್ರಪಿಂಡವು ಪ್ರಮುಖ ಪಾತ್ರ ವಹಿಸುತ್ತದೆ. ಅವರು ನಮ್ಮ ದೇಹದಲ್ಲಿ ಖನಿಜಗಳು ಮತ್ತು ನೀರನ್ನು ಅನೇಕ ರೀತಿಯಲ್ಲಿ ಸಮತೋಲನಗೊಳಿಸುತ್ತಾರೆ. ಮೂತ್ರಪಿಂಡದ ಸಹಾಯದಿಂದ, ಇದು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು ಅಥವಾ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾದ ಕಾರಣ ಇದು. ಆದರೆ ಹಲವು ಬಾರಿ ಗೊತ್ತಿದ್ದೋ ಅಥವಾ ತಿಳಿಯದೆಯೋ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡುವುದರಿಂದ ಮೂತ್ರಪಿಂಡದ ಆರೋಗ್ಯವು … Read more

ನಿಮ್ಮ ರಾಶಿಯವರಿಗೆ ಯಾವ ನಂಬರ್ ಅದೃಷ್ಟ ತಂದು ಕೊಡುತ್ತೆ ತಿಳಿದುಕೊಳ್ಳಿ!

ಬದುಕಿನಲ್ಲಿ ಯಶಸ್ಸು ಸಿಗಲು ನಮ್ಮ ಸತತ ಪ್ರಯತ್ನದ ಜೊತೆಗೆ ಸ್ವಲ್ಪ ಅದೃಷ್ಟವೂ ಇರಬೇಕು. ಈ ಅದೃಷ್ಟವನ್ನು ಪರೀಕ್ಷಿಸಲು ಜ್ಯೋತಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ನಮಗೆ ಸಹಾಯ ಮಾಡುತ್ತದೆ. ಜ್ಯೋತಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಎರಡೂ ನಮ್ಮ ವ್ಯಕ್ತಿತ್ವ , ವರ್ತನೆ, ಗುಣ ಸ್ವಭಾವ, ಭವಿಷ್ಯವನ್ನು ಹೇಳುತ್ತದೆ.ಈ ಹಿನ್ನೆಲೆ ನಾವಿಂದು 12 ರಾಶಿಚಕ್ರದ ಅದೃಷ್ಟದ ಸಂಖ್ಯೆ ಯಾವುದು, ಈ ಅದೃಷ್ಟ ಸಂಖ್ಯೆಯನ್ನು ಹೇಗೆ ಬಳಸಬೇಕು, ಯಾವೆಲ್ಲಾ ವಿಚಾರದಲ್ಲಿ ಅದೃಷ್ಟ ಸಂಖ್ಯೆ ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯೋಣ: ಮೇಷ ರಾಶಿಸಂಖ್ಯಾಶಾಸ್ತ್ರಜ್ಞರ … Read more

ಹೇಗೆ ಬುದ್ಧಿಶಕ್ತಿಯನ್ನು ಹೆಚ್ಚಾಗಿಸೋದು? 

ಮೆರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಕೆಲವರಿಗೆ ವಿಪರೀತ … Read more

ಸಮಯ ವ್ಯರ್ಥ ಮಾಡುವುದನ್ನು ಕಡಿಮೆ ಮಾಡುವುದು ಹೇಗೆ!

ನಮ್ಮ ಜೀವನದಲ್ಲಿ ನಮಗೆ ಅತಿ ಮುಖ್ಯವಾದದ್ದು ಸಮಯವಾಗಿದೆ. ಅಲ್ಲದೆ, ನಾವು ಸಮಯವನ್ನು ನಮ್ಮ ಜೀವನದ ಒಳಿತಿಗಾಗಿ ಮತ್ತು ನಮ್ಮ ಸುತ್ತಮುತ್ತಲಿನ ಇತರರ ಒಳಿತಿಗಾಗಿ ಬಳಸಬೇಕು. ಇದು ನಮಗೆ ಮತ್ತು ಸಮಾಜವನ್ನು ಉತ್ತಮವಾಗಿ ಮುನ್ನಡೆಸಲು ಸಹಾಯ ಮಾಡುತ್ತದೆ. ಇದಲ್ಲದೆ, ನಾವು ನಮ್ಮ ಮಕ್ಕಳಿಗೆ ಸಮಯದ ಮಹತ್ವ ಮತ್ತು ಸಮಯದೊಂದಿಗೆ ಜೀವನವನ್ನು ನಡೆಸುವುದು. ಮೌಲ್ಯವನ್ನು ಕಲಿಸಬೇಕು. ಅಲ್ಲದೆ, ಸಮಯವನ್ನು ವ್ಯರ್ಥ ಮಾಡುವುದು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ. ಸಮಯವನ್ನ ವ್ಯರ್ಥ ಮಾಡಿಕೊಂಡರೆ ಮತ್ತೊಮ್ಮೆ ಮರಳಿ ಆ … Read more

ಗಣಪತಿಗೆ ಇದನ್ನ ಅರ್ಪಿಸಿ ಬೇಕಾದಷ್ಟು ಹಣ 72 ಗಂಟೆ ಒಳಗೆ ಸಿಗುತ್ತದೆ, ಹಣ ಸುರಿಸುವ ಉತ್ತಮ ಉಪಾಯ!

ಭಗವಂತನಾದ ಗಣೇಶನಿಗೆ ಕೇವಲ ಈ ಒಂದು ವಸ್ತುವನ್ನು ಅರ್ಪಿಸಬೇಕು. ನಂತರ ನೋಡಿ ಅವರ ಗಣಗಳು ನಿಮ್ಮ ಇಡೀ ಮನೆಯನ್ನು ಧನ ಧಾನ್ಯದಿಂದ ಸಂಪತ್ತಿನಿಂದ ತುಂಬುತ್ತದೆ. ಈ ರೀತಿಯಾಗಿ ಭಗವಂತರಾದ ಗಣೇಶರ ಆಶೀರ್ವಾದ ನಿಮಗೆ ದೊರೆಯುತ್ತದೆ.. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಸಮಸ್ಸೆಗಳನ್ನು ನಾವು ದೂರ ಮಾಡುತ್ತವೆ. ಇದೆ ಒಂದು ಕಾರಣಕ್ಕೆ ಭಗವಂತರಾದ ಶ್ರೀ ಗಣೇಶರನ್ನು ವಿಘ್ನರಕ ಮತ್ತು ಮಂಗಳಮೂರ್ತಿ ಎಂದು ಕರೆಯುತ್ತಾರೆ. ಭಗವಂತರಾದ ಗಣೇಶನಿಗೆ ಖೇದಿಗೆ ಹೂವು ಮತ್ತು ತುಳಸಿ ಎಲೆಗಳನ್ನು ಬಿಟ್ಟು ಬೇರೆ ಯಾವುದೇ … Read more

ಶಾಂಪು ಜೊತೆ ಇದನ್ನು ಸೇರಿಸಿ ಜಿರಳೆ ಇರುವೆ, ನುಸಿ ಎಲ್ಲಾದರಿಂದ ಮುಕ್ತಿ!

ಪ್ರಿಯ ವೀಕ್ಷಕರೆ ಸಂಜೆ ಆಯ್ತು ಎಂದರೆ ಸಾಕು ಮನೆ ಒಳಗೆ ಜಿರಳೆಗಳು ಮತ್ತು ಇರುವೆಗಳು ಅತಿ ಹೆಚ್ಚಾಗಿ ಬರುತ್ತವೆ ಹಾಗೂ ಜಿರಳೆ ಮತ್ತು ಇರುವೆಗಳನ್ನು ಹೋಗಲಾಡಿಸಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಕೆಮಿಕಲ್ ಸ್ಪ್ರೇ ಗಳನ್ನು ಬಳಕೆ ಮಾಡುತ್ತೇವೆ ಇದರಿಂದ ನಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಟ ಪರಿಣಾಮಗಳು ಉಂಟಾಗುತ್ತದೆ. ಅದಕ್ಕೆ ಎರಡು ಸುಲಭದ ಅದ್ಭುತವಾದ ಮನೆಮದ್ದನ್ನು ಮಾಡುವುದನ್ನು ನೋಡೋಣ ಬನ್ನಿ… ಮೊದಲನೇ ಮನೆಮದ್ದು ಮಾಡುವುದು … Read more

ಹೆಚ್ಚು ಉಪ್ಪು ತಿನ್ನುವುದು ನಿಮ್ಮ ದೇಹಕ್ಕೆ ಅಪಾಯಕಾರಿ, ಅದರ ಅನಾನುಕೂಲಗಳನ್ನು ತಿಳಿಯಿರಿ!

Disadvantages of Eating Salt:ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ನೀವು ಹೊಂದಿದ್ದರೆ, ಈ ಅಭ್ಯಾಸವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇತ್ತೀಚಿನ ಅಧ್ಯಯನಗಳು ಉಪ್ಪು ತಿನ್ನುವುದು ನಿಮಗೆ ಎಷ್ಟು ಅಪಾಯಕಾರಿ ಎಂದು ಕಂಡುಹಿಡಿದಿದೆ.ಉಪ್ಪು ಅಂತಹ ವಸ್ತುವಾಗಿದ್ದರೂ ಅದು ತಿನ್ನಲು ಖುಷಿಯಾಗುವುದಿಲ್ಲ, ಆದರೆ ಹೆಚ್ಚು ಸೇವಿಸಿದರೆ, ಅದು ನಿಮ್ಮ ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಈ ಲೇಖನದ ಮೂಲಕ, ನೀವು ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳುವ ಅಂತಹ ಚಿಹ್ನೆಗಳ ಬಗ್ಗೆ ನಾವು … Read more

ಗ್ಯಾಸ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಈ 10 ವಿಷಯಗಳೇ ಕಾರಣ!

Foods That Cause Bloating: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಗ್ಯಾಸ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಆಹಾರ ಮತ್ತು ಜೀವನಶೈಲಿ. ಜಠರದುರಿತದಿಂದಾಗಿ, ಹೊಟ್ಟೆಯಲ್ಲಿ ಊತ, ಸುಡುವಿಕೆ ಅಥವಾ ಆಮ್ಲೀಯತೆ ಇರುತ್ತದೆ. ಅನೇಕ ಬಾರಿ, ಅನಿಲದಿಂದಾಗಿ, ನೀವು ಅಸಮಾಧಾನಗೊಳ್ಳುವಷ್ಟು ಚಡಪಡಿಕೆ ಮತ್ತು ಸುಡುವ ಸಂವೇದನೆ ಇರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಹಲವು ಕಾರಣಗಳಿವೆ. ನೀವು ದೀರ್ಘಕಾಲದವರೆಗೆ ಖಾಲಿ ಹೊಟ್ಟೆಯಲ್ಲಿ ಇದ್ದರೆ ಅಥವಾ ಹೆಚ್ಚು ಅನಾರೋಗ್ಯಕರ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಅದು ಹೊಟ್ಟೆಯಲ್ಲಿ … Read more