ಈ ಹೂವು ಎಲ್ಲೇ ಸಿಕ್ಕಿದ್ರು ಬಿಡ್ಬೇಡಿ ಮನೆಗೆ ತನ್ನಿ, ಸರ್ಪ ದೋಷ ನಿವಾರಣೆಗೆ, ವಂಶ ವೃದ್ಧಿಗಾಗಿ

ಈ ಪುಷ್ಪಕ್ಕೆ ನಾವು ಲಿಂಗದ ಹೂವು ಎಂದು ಹೇಳುತ್ತೇವೆ ಶಿವ ಪುರಾಣದಲ್ಲಿ ತಿಳಿಸಿರುವ ಪ್ರಕಾರ ದಕ್ಷ ಪ್ರಜಾಪತಿಯ ಹೋಮವನ್ನು ಮಾಡುತ್ತಿರುತ್ತಾನೆ ಹೋಮದ ಪೂಜೆಗೆ ಪಾರ್ವತಿ ದೇವಿಯನ್ನು ಮತ್ತು ಶಿವನನ್ನು ಕರೆದಿರುವುದಿಲ್ಲ ಆಗ ಬರುತ್ತಿದೆಯೋ ಯಜ್ಞವನ್ನು ನೋಡಬೇಕು ಮತ್ತು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಹೋಗುತ್ತಾಳೆ ಶಿವನ ಮಾತನ್ನು ಮೀರಿಯ ಸಹ ಪಾರ್ವತಿಯ ನನ್ನ ತವರು ಮನೆಯ ಯಜ್ಞಕ್ಕೆ ಬರುತ್ತಾರೆ ನಂತರ ಪಾರ್ವತಿ ದೇವಿಗೆ ತನ್ನ ತವರು ಮನೆಯವರು ತುಂಬಾ ಅವಮಾನ ಮಾಡುತ್ತಾರೆ ಅವಮಾನವನ್ನು ತಾಳಲಾರದ ಪರ್ವತಿ ದೇವಿಯು ತನ್ನ … Read more

ನಿದ್ದೆ ಚರ್ಮ ಜೀರ್ಣ ಗ್ಯಾಸ್ಟಿಕ್ ಎಲ್ಲದಕ್ಕೂ ಇದೊಂದೇ ಸಾಕು!

ಇದನ್ನು ಅತಿ ಹೆಚ್ಚು ಆಹಾರ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುತ್ತದೆ ಆದರೆ ಎಷ್ಟು ಜನರಿಗೆ ಇದರಲ್ಲಿ ಇರುವ ಔಷಧಿ ಗುಣಗಳು ತಿಳಿದೇ ಇಲ್ಲ ಇಂದಿನ ಸಂಚಿಕೆಯಲ್ಲಿ ಯಾವ ಆರೋಗ್ಯ ಸಮಸ್ಯೆಗೆ ನಾವು ಇದನ್ನು ಬಳಸಬಹುದು ಎಂದು ತಿಳಿದುಕೊಳ್ಳುವ ಜಾಯ್ ಕಾಯಿ ಇದನ್ನು ನಾವು ಒಂದು ಮಸಾಲೆ ರೂಪದಲ್ಲಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ ಇದನ್ನು ನಾವು ಔಷಧೀಯ ರೂಪದಲ್ಲಿ ಸಹ ಬಳಸಬಹುದು ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಅದನ್ನು ನಾವು ಹೇಗೆ ಬಳಸುವುದು ಎಂದು ಈಗ ತಿಳಿದುಕೊಳ್ಳೋಣ ಮೊದಲಿಗೆ … Read more

ಸದಾ ಕಾಲ ದೀಪ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ

ಮನೆಗಳಲ್ಲಿ ದೀಪ ಹಚ್ಚುವುದು ಒಳ್ಳೆಯದು ಆದರೆ ಮನೆಯಲ್ಲಿ 24 ಗಂಟೆಗಳ ಕಾಲವು ದೀಪವನ್ನು ಬೆಳಗಿಸವು ಇದರಿಂದ ಆಗುವ ಪರಿಣಾಮಗಳನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.ಮನೆಯಲ್ಲಿ ದಿನದ 24 ಗಂಟೆಗಳು ಸಹ ದೀಪವನ್ನು ಉರಿಸಬಾರದು. ಏಕೆಂದರೆ ಅನೇಕ ಜನರು ಪ್ರತಿನಿತ್ಯ ಪ್ರತಿ ಸಮಯವೂ ಸಹ ಮನೆಯ ದೇವರ ಕೋಣೆಯಲ್ಲಿ ದೀಪಾವರಿಯುತ್ತಿರುವುದು ಒಳ್ಳೆಯದು ಅಂದುಕೊಂಡಿರುತ್ತಾರೆ ಇದು ತಪ್ಪು. ಈ ರೀತಿ 24 ಗಂಟೆಗಳ ಕಾಲ ಉರಿಯಬಾರದು 24 ಗಂಟೆಗಳು ದೇವಾಲಯಗಳಲ್ಲಿ ಮತ್ತು ಶತಮಾನಗಳಿಂದ ಬಂದ ದೀಪಗಳಲ್ಲಿ ಉರಿಯಬಹುದೇ ರಾತ್ರಿ ಮಲಗುವ … Read more

ಮಾವಿನ ಎಲೆ ಕಷಾಯ! ಈ ಕಷಾಯ ನಿಮ್ಮ 25ಕ್ಕೂ ಹೆಚ್ಚು ಕಾಯಿಲೆಗಳಿಂದ ರಕ್ಷಿಸುತ್ತದೆ

ಮಾವಿನ ಎಲೆಯ ಕಷಾಯ ಮಾಡಿಕೊಳ್ಳಲು ಬೇಕಾಗಿರುವಂತಹ ಸಾಮಾಗ್ರಿಗಳು ಸ್ವಚ್ಛವಾಗಿ ತೊಳೆದಿರುವ ಮಾವಿನ ಎಲೆಗಳು ಧನ್ಯ ಪುಡಿ ಶುದ್ಧ ಅರಿಶಿಣದ ಪುಡಿ ಮತ್ತು ಅಶಿಶುಂಠಿ ಅದನ್ನು ಚೆನ್ನಾಗಿ ಜಜ್ಜಿ ಇಡಬೇಕು ಮತ್ತು ಒಂದು ಬವಲ್ಗಳಷ್ಟು ತೆಂಗಿನ ಹಾಲು ಮತ್ತು ಬೆಲ್ಲ ಮತ್ತು ಉಪ್ಪನ್ನು ಬಳಸುತ್ತೇವೆ ಈಗ ಇದನ್ನು ನಾವು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನಾವು ಸ್ವಚ್ಛವಾಗಿ ತೊಳೆದಿರುವ 5 ಮಾವಿನ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಚೂರು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು … Read more

ಈ ಕೊಮ್ಮೆಯಲ್ಲಿ ಪುನರ್ ಯವ್ವನವನ್ನು ಕೊಡುವ ಶಕ್ತಿ

ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿಯನ್ನು ನೀಡುತ್ತದೆ ಕಲ್ಲುಗಳನ್ನು ಕರಗಿಸುತ್ತದೆ ಜೀರ್ಣಕ್ರಿಯೆಯನ್ನು ಸುಗಮ ಮಾಡುತ್ತದೆ ಇದು ಅನೇಕ ರೋಗರು ಜನಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗೂ ಕಾಲುಗಳಾವುತ ಕೆಲವು ಕ್ಯಾನ್ಸರ್ ಗಳಿಗೂ ಸಹ ಇದು ಮನೆ ಮದ್ದು ಈ ಕಾರಣದಿಂದ ಇದನ್ನು ಆಯುರ್ವೇದ ಅಂಶಗಳಲ್ಲಿ ಅತ್ಯಂತ ಹೆಚ್ಚಾಗಿ ಬಳಸಲಾಗುತ್ತದೆ ಇದರ ಹೆಸರು ಪುನರ್ನವ ಸಂಸ್ಕೃತದಲ್ಲಿ ಪುನರ್ನವ ಎಂದರೆ ಮತ್ತೆ ಯೌವ್ವನವನ್ನು ಕೊಡುವುದು ಎಂದರ್ಥ ಗಿಡಕ್ಕೆ ಇದು ನಿಜವಾಗಲೂ ಅರ್ಥಪೂರ್ಣ ಹೆಸರು ಎಂದರೆ ತಪ್ಪಾಗಲಾರದು ಇದು ನಮ್ಮ ಹೊಲದ ಬದಿಯಲ್ಲಿ ಇತ್ತಲಿನಲ್ಲಿ … Read more

ತಲೆನೋವು ಕೇವಲ ಎರಡು ನಿಮಿಷಗಳಲ್ಲಿ ಮಾಯ!

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತುಂಬಾನೇ ತಲೆನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಮುಖ್ಯ ಕಾರಣವೆಂದರೆ ನಿದ್ರಾಹೀನತೆ ಒತ್ತಡದ ಕೆಲಸಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಗಳನ್ನು ಬಳಸಕ್ಕೆ ಮಾಡುವುದರಿಂದ ಮತ್ತು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಸಹ ತಲೆನೋವು ಬರುತ್ತದೆ. ಇನ್ನು ಕೆಲವು ಜನರಿಗೆ ಚಳಿಗಾಲದಲ್ಲಿ ಸೈನಸ್ ಸಮಸ್ಯೆಯಿಂದ ತಲೆನೋವು ಬರುತ್ತದೆ ಈಗ ನಾವು ನಿಮಗೆ ತಿಳಿಸುವ ಆಯುರ್ವೇದಿಕ್ ಮನೆಮದ್ದು ಈ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿಯಾಗಿದೆ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಬರುವುದಿಲ್ಲ ಈಗ ಅದನ್ನು … Read more

ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ ಉಪ್ಪು ತಿನ್ನಿಸುವ ಮುಂಚೆ ನಿಮಗೆ ಇದು ತಿಳಿದಿರಲಿ

ನಾವು ಮಕ್ಕಳ ಲಾಲನೆ ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನಹರಿಸಬೇಕು ಒಂದು ವರ್ಷದ ಒಳಗಿನ ಮಕ್ಕಳಿಗೆ ಅತ್ಯಂತ ಹೆಚ್ಚಿನ ಆರೈಕೆ ಬೇಕಾಗಿರುತ್ತದೆ ಮಕ್ಕಳು ಯಾವುದೇ ಸಮಸ್ಯೆಯನ್ನು ಹೇಳುವುದಿಲ್ಲ ಮತ್ತು ದೊಡ್ಡವರ ರೀತಿಯಲ್ಲಿ ಆಹಾರವನ್ನು ಸೇವನೆ ಮಾಡಿ ಜೀರ್ಣಿಸಿಕೊಳ್ಳುವ ಶಕ್ತಿಯ ಅವರಿಗೆ ಇರುವುದಿಲ್ಲ ಮಕ್ಕಳ ಬೆಳೆಯುವ ಸಮಯದಲ್ಲಿ ಆಹಾರದ ಪ್ರಭಾವವು ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ ಚಿಕ್ಕ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪನ್ನು ನೀಡಲೇಬಾರದು ಎಂದು ತಜ್ಞರು ತಿಳಿಸುತ್ತಾರೆ. ಕಡ್ಡಾಯವಾಗಿ ಆರು ತಿಂಗಳ ಕಾಲ ಮಕ್ಕಳಿಗೆ ತಾಯಿಯ … Read more

ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿ ಪೂಜೆ!

ಧನ್ವಂತರಿ ಭಗವಂತನ ಸ್ಮರಣೆಯ ಅವಶ್ಯಕತೆಯೂ ಪ್ರತಿಯೊಬ್ಬರಿಗೂ ಇದೆ ಏಕೆಂದರೆ ಮಾನಸಿಕ ದೈಹಿಕ ರೋಗವನ್ನು ನಿವರಿಸಿ ಪುನಹ ಸನ್ಮಾರ್ಗದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಲು ಅವಕಾಶ ನೀಡುತ್ತಾರೆ ನಾವು ಪ್ರತಿಯೊಂದು ವಿಷಯಕ್ಕೆ ಪ್ರತಿಯೊಂದು ದೇವರ ಆರಾಧನೆ ಮತ್ತು ಚಿಂತನೆ ಸ್ಮರಣೆ ಮಾಡುತ್ತೇವೆ ಇದೇ ರೀತಿ ಆಯುಷ್ಯ ಆರೋಗ್ಯದ ವಿಷಯಕ್ಕೆ ಬಂದರೆ ಧನವಂತ್ರಿ ದೇವರನ್ನು ಪೂಜಿಸುತ್ತೇವೆ ಭಗವಂತ ಧನ್ವಂತರಿ ಪೂಜೆಯನ್ನು ಮಾಡುವುದು ಹೇಗೆ ಎಂದು ಈಗ ನಾವು ತಿಳಿಸಿಕೊಡುತ್ತೇವೆ ಮೊದಲಿಗೆ ಪೂಜೆ ಮಾಡುವ ಜಾಗದಲ್ಲಿ ರಂಗೋಲಿಯನ್ನು ಹಾಕಬೇಕು. ನಮ್ಮ ರೋಗರು ಜನಗಳನ್ನು … Read more

ಕೇವಲ 1 ಚಮಚ ಇದನ್ನು 1 ಲೋಟ ಬಿಸಿ ನೀರಿನಲ್ಲಿ ನೆನೆಸಿ ಕುಡಿದ್ರೆ ಪರಿಣಾಮ ಏನಾಗತ್ತೆ!

ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ. … Read more

ಸ್ವಂತ ಮನೆ ಬಾಡಿಗೆ ಮನೆ ಗೃಹಪ್ರವೇಶದ ಬಗ್ಗೆ ಕೆಲವು ಮುಖ್ಯವಾದ ಸಲಹೆಗಳು

ಸಾಮಾನ್ಯವಾಗಿ ಹೊಸ ಮನೆಯನ್ನು ಕಟ್ಟಿ ಗುರು ಪ್ರವೇಶ ಮಾಡುವವರು ಮನೆಯ ಯಜಮಾನ ಅಥವಾ ಯಜಮಾನ ಅಥವಾ ಮಕ್ಕಳ ಜಾತಕವನ್ನು ತೋರಿಸಿ ದಿನವನ್ನು ಗೊತ್ತು ಮಾಡಿಕೊಳ್ಳುತ್ತಾರೆ ಸಾಮಾನ್ಯವಾಗಿ ಬಾಡಿಗೆ ಮನೆಗೆ ಹೋಗುವವರು ಮನೆಯಲ್ಲಿ ಹಾಲು ಕಾಯಿಸಿ ಮನೆಯ ಒಳಗೆ ಹೋಗುತ್ತಾರೆ ಬಾಡಿಗೆದಾರರು ಅಥವಾ ಸ್ವಂತ ಮನೆಗೆ ಹೋಗುವವರು ಈ ಇಬ್ಬರಿಗೂ ಸಹ ಸ್ವಲ್ಪ ಮುಖ್ಯವಾದ ವಿಷಯಗಳನ್ನು ತಿಳಿಸಬೇಕು ಹೊಸ ಮನೆಯನ್ನು ಕಟ್ಟಿದವರು ಮೊದಲಿಗೆ ಹಸುವನ್ನು ಮನೆಯ ಒಳಗೆ ಕರೆಸಿ ಪೂಜೆ ಮಾಡಿ ಹೋಮ ಅವನಗಳನ್ನು ಮಾಡಿ ಹೋಗುವುದು ವಾಡಿಕೆಯಲ್ಲಿ … Read more