ಅರಳಿ ಮರದ ಎಲೆಯಲ್ಲಿ ಮಾಡಬಹುದಾದ ಉಪಾಯವನ್ನು ತಿಳಿದುಕೊಳ್ಳಿ!

ಈ ಒಂದು ಅರಳಿ ಮರದಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಬಹುದು. ಆ ಒಂದು ಅರಳಿ ಮರದ ಎಲೆಯಲ್ಲಿ ಗಣಪತಿ ಇರುತ್ತಾನೆ ಎನ್ನಲಾಗೋದು. ಈ ಒಂದು ಮರದಲ್ಲಿ ದೊಡ್ಡ ನಂಬಿಕೆ ಕೂಡ ಇದೆ. ಇನ್ನು ನಿಮ್ಮೆಲ್ಲರಿಗೂ ಗೊತ್ತೇ ಇರಬಹುದಾ ಆರ್ಥಿಕ ಪರಿಸ್ಥಿತಿಯಲ್ಲೂ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಅಂದರೆ ವಿಷ್ಣು ಹೊಲಸಿಕೊಂಡು. ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ತುಂಬಾನೇ ಈಜಿ ಅಂತ ಹೇಳಲಾಗುತ್ತದೆ. ಏಕೆಂದರೆ ಎಲ್ಲಿ ವಿಷ್ಣು ಇರ್ತಾರೋ ಅಲ್ಲೇ ಲಕ್ಷ್ಮಿ ಇದ್ದೆ ಇರುತ್ತಾಳೆ. ಎಂದು ಹೇಳಲಾಗುತ್ತದೆ. ಆಗ ನೀವು ವಿಷ್ಣು ಹೊಲಿಸಿಕೊಳ್ಳುತ್ತೀರಾ.ಆಗ ಲಕ್ಷ್ಮಿನ … Read more

ಎಲೆ ಆಡಿಕೆ ಈ ರೀತಿ ತಿಂದರೆ ಮಾತ್ರ ಅಮೃತ ಬದಲಾಗಿ ಬೇರೆ ರೀತಿ ತಿಂದರೆ ವಿಷ!

ಯಾವ ರೀತಿ ತಾಂಬೂಲ ಸೇವನೆ ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ. ತಾಂಬೂಲವನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಅದು ಅಮೃತಕ್ಕೆ ಸಾಮಾನ. ಅದರ ಬಗ್ಗೆ ತಿಳಿಯದೆ ಸೇವನೆ ಮಾಡಿದರೆ ಅದು ವಿಷವು ಕೂಡ ಹೌದು. ಇನ್ನು ತಾಂಬೂಲ ಹಾಕಿಕೊಳ್ಳುವುದಕ್ಕೆ ಎರಡು ತರ ಆಡಿಕೆ ಬರುತ್ತದೆ. ಒಂದು ಪುರಾಣ ಆಡಿಕೆ ಹಾಗು ಒಂದು ನವೀನ ಆಡಿಕೆ. ತಿನ್ನಲು ಮತ್ತು ಅರೋಗ್ಯಕರ ಆಗಿರಲು ಅದು 3 ತಿಂಗಳ ಆಡಿಕೆ ಆಗಿರಬೇಕು. ಇನ್ನು ಆಡಿಕೆಯಲ್ಲಿ ತುಂಬಾ ಒಗರು ರಸ ಇರುವುದು ದೇಹಕ್ಕೆ … Read more

ತಲೆಯಲ್ಲಿ ಎರಡು ಸುಳಿ ಇದರೇ ಎರಡು ಮದುವೆಯಾಗುತ್ತಾ? ಎಷ್ಟು ಸತ್ಯ ಎಷ್ಟು ಸುಳ್ಳು ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರತಿಯೊಬ್ಬರು ಕೂಡ ಜೀವನದಲ್ಲಿ ಜ್ಯೋತಿಷ್ಯವನ್ನು ನಂಬುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಸತ್ಯ ಸುಳ್ಳು ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಸದೆ ಅದರಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ ಆ ರೀತಿಯಲ್ಲಿ ಮಾಡಿಕೊಳ್ಳದೆ ನಮಗೆ ಅನುಕೂಲವಾದಂತಹ ವಿಷಯಗಳನ್ನು ಜ್ಯೋತಿಷ್ಯ ದಿಂದ ತೆಗೆದುಕೊಳ್ಳುವುದು ತಪ್ಪಲ್ಲ. ಈಗ ಈ ವಿಷಯವನ್ನು ಏಕೆ ಚರ್ಚಿಸುತ್ತಿದ್ದೇನೆ ಗೊತ್ತೇ ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಹಸ್ತ ಮುಖ ನೋಡಿ ಭವಿಷ್ಯ ಹೇಳುವುದು ಸಾಮಾನ್ಯ. ಕೆಲವೊಂದು ಭವಿಷ್ಯಗಳು ನಿಜವಾದರೆ … Read more

ಇಂದಿನ ಮಧ್ಯರಾತ್ರಿಯಿಂದ 2026ರವೆಗೂ ಈ 4 ಬಾರಿ ಅದೃಷ್ಟ ರಾಜಯೋಗ ಇವರೇ ಆಗರ್ಭ ಶ್ರೀಮಂತರು ಚಾಮುಂಡೇಶ್ವರಿ ಕೃಪೆಯಿಂದ

ಮೇಷ: ಪ್ರವಾಸಗಳು, ಪಾರ್ಟಿಗಳು ಮತ್ತು ವಿನೋದಗಳು ನಿಮ್ಮನ್ನು ಉತ್ತಮ ಮನಸ್ಥಿತಿಯಲ್ಲಿರಿಸುತ್ತದೆ. ನಿಕಟ ಸಂಬಂಧಿಗಳ ಮನೆಗೆ ಹೋಗುವುದು ಇಂದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಳುಮಾಡುತ್ತದೆ. ಮಕ್ಕಳು ಒಟ್ಟಿಗೆ ಕಳೆಯಲು ಹೆಚ್ಚಿನ ಸಮಯವನ್ನು ಬಯಸುತ್ತಾರೆ – ಆದರೆ ಅವರ ನಡವಳಿಕೆಯು ಸಹಕಾರಿ ಮತ್ತು ತಿಳುವಳಿಕೆಯಿಂದ ಕೂಡಿರುತ್ತದೆ. ನಿಮ್ಮ ಪ್ರಣಯ ಕಲ್ಪನೆಗಳ ಮೇಲೆ ನೀವು ಹೆಚ್ಚು ವಾಸಿಸುವ ಅಗತ್ಯವಿಲ್ಲ, ಏಕೆಂದರೆ ಅವು ಇಂದು ನನಸಾಗುವ ಸಾಧ್ಯತೆಯಿದೆ. ಇಂದು ನೀವು ಉಚಿತ ಸಮಯದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಯಾವುದೇ ವೆಬ್ ಸರಣಿಯನ್ನು ವೀಕ್ಷಿಸಬಹುದು. ಇಂದು … Read more

ಶುಕ್ರವಾರದಂದು ಯಾರಿಗೂ ಗೊತ್ತಿಲ್ಲದೇ ಅರಿಶಿನದಿಂದ ಹೀಗೆ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ಆರ್ಥಿಕ ಸಮಸ್ಸೆಯಿಂದ ಹೊರಗೆ ಬರಬೇಕು ಎಂದರೆ ಈ ವಿಧಾನವಾಗಿ ಶುಕ್ರವಾರ ಮಂಗಳವಾರದಿನದಂದು ಲಕ್ಷ್ಮಿ ದೇವಿಯನ್ನು ಅಕ್ಕಿ ಹಾಗು ಸ್ವಲ್ಪ ಚಿಟಿಕೆ ಅರಿಶಿನದಿಂದ ಈ ವಿಧಾನವನ್ನು ಮಾಡಿಕೊಳ್ಳುವುದರಿಂದ ನಿಮಗೆ ಇರುವ ಸಮಸ್ಸೆಗಳಿಂದ ನೀವು ಅತೀ ಶೀಘ್ರವಾಗಿ ಹೊರ ಬರಬಹುದು. ಈ ಪರಿಹಾರವನ್ನು ಮಂಗಳವಾರ ಹಾಗು ಶುಕ್ರವಾರದಂದು ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆರ್ಥಿಕ ಸಮಸ್ಸೆ ಸಾಲ ಬಾದೆ ಮತ್ತು ಮನೆಯಲ್ಲಿ ಯಾವುದು ಕೂಡ ಸರಿಯಾಗಿ ಇಲ್ಲವಾದರೆ ಮತ್ತು ಮನೆಯಲ್ಲಿ ಮಕ್ಕಳು ನಿಮ್ಮ ಮಾತು ಸರಿಯಾಗಿ ಕೇಳದೆ ಇದ್ದರೆ … Read more

ಭಯಾನಕ ಸಮಸ್ಸೆಗಳನ್ನು ತಂದೊಡ್ದುತ್ತೆ ಒಬೆಸಿಟಿ! ಇದರಿಂದ ತಪ್ಪಿಸಿಕೊಳ್ಳೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!

ಒಬೆಸಿಟಿ ಬೇರೆ ಕಾಯಿಲೆಗಳಿಗೆ ಕೂಡ ದಾರಿ ಮಾಡಿಕೊಡುತ್ತದೆ. ಒಬೆಸಿಟಿ ಬರುವುದಕ್ಕೆ ಹಲವಾರು ಕಾರಣಗಳು ಇದೆ. ಯಾರಿಗೆ ಫ್ಯಾಟಿ ಲಿವರ್ ಸಮಸ್ಸೆ ಇರುತ್ತದೆಯೋ ಅವರಿಗೆ ಒಬೆಸಿಟಿ ಸಮಸ್ಸೆ ಕಾಡುತ್ತದೆ. ಇನ್ನು ಮಹಿಳೆಯರಲ್ಲಿ PCOD ಸಮಸ್ಸೆ ಇದ್ದರೆ ಒಬೆಸಿಟಿ ಸಮಸ್ಸೆ ಕಂಡು ಬರುತ್ತದೆ. ಇನ್ನು ಸ್ಟ್ರೆಸ್, ನಿದ್ದೆ ಸರಿಯಾಗಿ ಆಗದೆ ಇದ್ದರೆ, ಥೈರಾಯ್ಡ್, ಡಿಯಾಬಿಟಿಸ್, ಡಿಪ್ರೆಷನ್, ನೀರನ್ನು ಕಡಿಮೆ ಸೇವನೆ ಮಾಡುವುದು, ವ್ಯಾಯಾಮ ಮಾಡದೇ ಇರುವುದು ಹಾಗು ಅತಿಯಾದ ಆಹಾರ ಸೇವನೆ ಮಾಡುವುದರಿಂದ ಒಬೆಸಿಟಿ ತೊಂದರೆ ಕಂಡು ಬರುತ್ತದೆ. ಇನ್ನು … Read more

ಈ ತರಹದ ತುಳಸಿ ಗಿಡ ಮನೆಯಲ್ಲಿ ಎಂದಿಗೂ ಇಡಬೇಡಿ!

ತುಳಸಿ ಗಿಡ ಇರುವ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಮತ್ತು ಸಾಕಾರತ್ಮಕ ಶಕ್ತಿ ನೆಲೆಸಿರುತ್ತದೆ.ಯಾವ ಮನೆಯಲ್ಲಿ ತುಳಸಿ ನೆಲೆಸಿರುವುದಿಲ್ಲವೋ ನಕಾರಾತ್ಮಕ ಶಕ್ತಿ ಅವರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಅನ್ನೋದು ಇರಲೇಬೇಕು. ವಿಶೇಷವಾಗಿ ಕೆಲವರ ಮನೆಯಲ್ಲಿ ತುಳಸಿ ಗಿಡ ಇದ್ದರು ಕೂಡ ಶಾಂತಿ ನೆಮ್ಮದಿ ಇರುವುದಿಲ್ಲ. ನಿಮ್ಮ ಮನೆಯಲ್ಲಿ ತೊಂದರೆಗಳು ಇದ್ದೆ ಇರುತ್ತದೆ. ಇದಕ್ಕೆ ಕಾರಣ ನೀವು ತುಳಸಿ ಗಿಡವನ್ನು ಸರಿಯಾಗಿ ನೋಡಿಕೊಳ್ಳುತ್ತಾ ಇರುವುದಿಲ್ಲ ಮತ್ತು ಕೆಲವೊಂದು ತಪ್ಪುಗಳನ್ನು ಮಾಡುತ್ತ ಇರುತ್ತೀರಾ. ಈ … Read more

ಕನಸಿನಲ್ಲಿ ಸ್ನಾನ ಮಾಡಿದರೆ ಎನರ್ಥ !

ಸ್ನೇಹಿತರೆ ಒಂದು ವೇಳೆ ನಮ್ಮ ಕನಸಿನಲ್ಲಿ ಸ್ನಾನ ಮಾಡುವ ರೀತಿ ಕಂಡರೆ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ, ಮೊದಲನೆಯದಾಗಿ ನೀವು ಒಳ್ಳೆಯ ನೀರಿನಿಂದ ಸ್ನಾನ ಮಾಡುತ್ತಿರುವ ಹಾಗೆ ಕಾಣಿಸಿದರೆ ಅದು ಎಲ್ಲಾದರೂ ಆಗಬಹುದು ಬಾತ್ರೂಮಿನಲ್ಲಿ ಆಗಬಹುದು ಅಥವಾ ಯಾವುದಾದರೂ ನದಿಯಲ್ಲಿ ಆಗಬಹುದು ಅಥವಾ ಒಂದು ಸಮುದ್ರದಲ್ಲಿ ಆಗಬಹುದು, ವಾಟರ್ ಫಾಲ್ಸ್ ಅಥವಾ ಎಲ್ಲೆ ಆಗಲಿ ಒಳ್ಳೆಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಇದು ತುಂಬಾನೇ … Read more

ಜಪಮಾಲೆಯನ್ನು ಬಳಸುವ ವಿಧಾನ!ಜಪ ಮಾಲೆ ಹಿಡಿದು ಮಂತ್ರ ಪಠಿಸುವುದರ ಹಿಂದಿದೆ ಸಾಕಷ್ಟು ಲಾಭ!

ಬಹಳಷ್ಟು ಜನರು ಜಪಮಾಲೆಯ ಪ್ರಯೋಜನ, ಅದರ ಮಹತ್ವವನ್ನು ತಿಳಿಯದೆಯೇ ಜಪಮಾಲೆ ಧರಿಸುತ್ತಾರೆ. ಯಾವೆಲ್ಲಾ ರೀತಿಯ ಜಪಮಾಲೆಯನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಜಪಮಾಲೆಯ ಪ್ರಯೋಜನಕಾರಿ ಮಾಹಿತಿ. ಜಪಮಾಲೆ ಉತ್ತಮ ಆರೋಗ್ಯದ ಜಯಮಾಲೆ! ಹಲವರಿಗೆ ಜಪಮಾಲೆ ಹಿಡಿದು ಮಂತ್ರ ಪಠಿಸುವುದರ ಪ್ರಯೋಜನವೇನೆನ್ನುವುದು ತಿಳಿದಿರುವುದಿಲ್ಲ. ಆದರೂ ಕೂಡ ಅವರು ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದು ಕೊಂಡಿರುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲ, ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಯೋಜನಗಳೂ ಇವೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು … Read more

ಪೂಜೆಯ ತೆಂಗಿನಕಾಯಿ ಕೆಟ್ಟುಹೋದಲ್ಲಿ!ಜೋಡಿ ತಿರುಳಿದ್ದಲ್ಲಿ, ಮೊಳಕೆ ಹೂವು ಬಂದಲ್ಲಿ ಶುಭವೋ ಅಶುಭವೋ!

ಪೂಜೆಗೆ ಉಪಯೋಗಿಸುವ ತೆಂಗಿನಕಾಯಿ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ. ತೆಂಗಿನಕಾಯಿ ಜುಟ್ಟಿನ ಕೆಳಗೆ ಮೂರು ಕಣ್ಣುಗಳು ಇರುತ್ತವೆ. ಅದು ಪರಮೇಶ್ವರನ ಸ್ವರೂಪ. ಹಾಗಾಗಿ ಪರಮೇಶ್ವರನ ಅನುಗ್ರಹ ಸಿಗಬೇಕು ಎಂದರೆ ಯಾವುದಾದರು ಚಿಕ್ಕ ಪೂಜೆ ಮಾಡಿದರು ತೆಂಗಿನಕಾಯಿ ಒಡೆದು ಪೂಜೆ ಮಾಡಿದರೆ ಪರಮೇಶ್ವರನ ಅನುಗ್ರಹ ಯಾವಾಗಲು ಇರುತ್ತದೆ. ಪೂಜೆ ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಭಯ ಪಡುತ್ತಾರೆ. ಅದರೆ ತೆಂಗಿನಕಾಯಿ ಕೆಟ್ಟು ಹೋದರೆ ಯಾವುದೇ ರೀತಿ ಭಯ ಪಡೋದು ಬೇಡ. ಏಕೆಂದರೆ ಅದು ನೈಸರ್ಗಿಕವಾದದ್ದು. ಪೂಜೆ ಮಾಡುವ … Read more