ದೈವಿ ಪುಷ್ಪ ಬ್ರಹ್ಮ ಕಮಲ…!ಅದೃಷ್ಟ ಹಾಗು ಸಂಪತ್ತು ತರುವ ಬ್ರಹ್ಮ ಕಮಲ

ಬ್ರಹ್ಮಕಮಲ ಹೂವು ಹಿಂದೂ ಧರ್ಮದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಭಾರತದ ಉತ್ತರಾಖಂಡದ ಸ್ಥಳೀಯ ಹೂವಾಗಿದೆ. ಇದರ ವೈಜ್ಞಾನಿಕ ಹೆಸರು ಸಸಾರಿಯಾ ಒಬೊವೆಲ್ಲಾಟಾ. ಈ ಹೂವನ್ನು ರಾಜ್ಯದ ಕೆಲವು ಭಾಗಗಳಲ್ಲಿ ಬೆಳೆಸಲಾಗುತ್ತದೆ ಮತ್ತು ಇದು ಅಲ್ಪಾವಧಿಗೆ ಗೋಚರಿಸುತ್ತದೆ. ಪಿಂಡಾರಿಯಿಂದ ಚಿಫ್ಲಾ, ರೂಪ್ಕುಂಡ್, ಹೆಮಕುಂಡ್, ಬ್ರಜ್ಗಂಗಾ, ಹೂವುಗಳ ಕಣಿವೆ, ಕೇದಾರನಾಥರು ಸಹ ಈ ಹೂವನ್ನು ಉತ್ತರಾಖಂಡದಲ್ಲಿ ನೋಡಬಹುದು. ಈ ಹೂವಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ಅದರ ವಿಶೇಷತೆ ನಿಮಗೆ ತಿಳಿದಿದ್ದರೆ, ನೀವು ಅದನ್ನು … Read more

ಮುಂಗುಸಿ ಎದುರಾದರೆ ಹೀಗೆ ಮಾಡಿ ಧನ ಪ್ರಾಪ್ತಿಯಾಗುತ್ತದೆ

ನಾವು ಮನೆಯಿಂದ ಕೆಲಸಕ್ಕೆ ಹೋಗುವಾಗ ಆಗಲಿ ಅಥವಾ ಬೇರೇ ಯಾವುದೇ ಕಾರಣಕ್ಕೆ ಹೊರಗಡೆ ಹೋದಾಗ ಮುಂಗುಸಿ ಎದುರ ಗಡೆ ಬಂದರೆ ಏನು ಮಾಡಬೇಕು ಈ ತರಹ ಮಾಡುವುದರಿಂದ ನಮಗೆ ಧನ ಪ್ರಾಪ್ತಿಯಾಗುತ್ತದೆ ಮತ್ತೆ ಎಲ್ಲಾದರೂ ಹೋಗುವಾಗ ಕಾರ್ಯಗಳನ್ನೆಲ್ಲಾ ಸರಾಗವಾಗಿ ಸಾಗುತ್ತೆ ನಿಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿದ್ದೀರಾ ನಾವು ವ್ಯಾಪಾರಕ್ಕೆ ಅಥವಾ ಕೆಲಸಕ್ಕೆ ಯಾವುದೇ ಕಾರಣಕ್ಕೂ ಹೊರಗಡೆ ಹೋದಾಗ ಮುಂಗುಸಿಯನ್ನು ನಾವು ನೋಡಿದರೆ ಅದು ಶುಭಕರ. ಮುಂಗುಸಿ ಎದುರು ಬಂದರೆ ಅದರಿಂದ ಇನ್ನೂ ಹೆಚ್ಚಿನ ಲಾಭವು ವನ್ನು … Read more

ಗರುಡ ಮಚ್ಚೆ ಇದ್ದರೆ ಆ ಶಕ್ತಿ ಇರುತ್ತದೆ….!!

ಒಬ್ಬ ಮನುಷ್ಯನ ದೇಹದಲ್ಲಿ ಮಚ್ಚೆಗಳು ಇರಬಹುದು ಇಲ್ಲದೆ ಇರಬಹುದು.ಅಲವರಿಗೆ ಒಂದು ಇರಬಹುದು ಅಥವಾ ಅಲವಷ್ಟು ಇರಬಹುದು.ಅದು ದೇಹದಲ್ಲಿ ಇದ್ದರೆ ಯಾರಿಗೆ ಒಳ್ಳೆಯದು ಯಾರಿಗೆ ಕೆಟ್ಟದು ಅನ್ನೋದು ತುಂಬಾ ಮುಖ್ಯವಾಗಿರುತ್ತದೆ.ಈ ಮಚ್ಚೆಗಳಲ್ಲಿ 3 ವಿದಗಳಿವೆ.ಅವು ಕಪ್ಪು ಬಣ್ಣದು,ಹಸಿರು ಬಣ್ಣ,ಹಾಗೂ ಬಿಳಿಬಣ್ಣ ಎಂದು.ವಿಶೇಷವಾಗಿ ಇದರಲ್ಲಿ ಇನ್ನೂ ಎರಡು ಭಾಗವಿದೆ. ಅದು ಒಂದು ಗರುಡ ಮಚ್ಚೆ, ಒಂದು ಸರ್ಪ ಮಚ್ಚೆ ಮೀನ ಮಚ್ಚೆ ಎಂದು. ಈ ಎರಡು ವಿಧಾನದಲ್ಲಿ ವಿಶೇಷವಾಗಿ ಗಂಡು ಹುಡುಗರಿಗೆ ಎಲ್ಲಿದ್ದರೆ ಶ್ರೇಷ್ಠ, ಹೆಣ್ಣು ಮಕ್ಕಳಿಗೆ ಎಲ್ಲಿದ್ದರೆ ಶ್ರೇಷ್ಠ … Read more

ಕರಿ ದತ್ತೂರ ದಲ್ಲಿದೆ ಎಂಥ ಅದ್ಬುತ ಶಕ್ತಿ ಗೊತ್ತಾ…!!ಇಂತಹಾ ಕಾಯಿಲೆಗಳೂ ಸಂಪೂರ್ಣವಾಗಿ ಕರಗುತ್ತದೆ…..!!

ಉಮ್ಮತ್ತಿ ಗಿಡದಲ್ಲಿ ಅದ್ಭುತವಾದ ಔಷಧಿ ಗುಣ ಇದೆ.ಈ ದತ್ತೂರಿ ಗಿಡವನ್ನು ಪ್ರತಿಯೊಬ್ಬರೂ ಸಹ ನೋಡಿರುತ್ತಾರೆ.ಇದರಲ್ಲಿ ಎರಡು ರೀತಿ ಇದೆ. ಒಂದು ಬಿಳಿ ದತ್ತೂರಿ ಗಿಡ ಮತ್ತು ಇನ್ನೊಂದು ನೀಲಿ ಬಣ್ಣದ ದತ್ತೂರಿ ಗಿಡ. ಇದು ಎಲ್ಲಾ ಕಡೆ ಸಿಗುವುದಿಲ್ಲ. ಇದು ಸಿಕ್ಕರೆ ತುಂಬಾನೇ ಒಳ್ಳೆಯದು.ಈ ದತ್ತೂರಿ ಗಿಡದ ಪ್ರೊಟೆಕ್ಟ್ ಎಲ್ಲಾ ಆಯುರ್ವೇದ ಶಾಪ್ ನಲ್ಲಿ ಸಿಗುತ್ತದೆ. ಆದರೆ ಯಾವ ರೀತಿ ತಯಾರು ಮಾಡಿದ್ದಾರೆ ಎನ್ನುವುದು ಯಾರಿಗೂ ಸಹ ತಿಳಿದಿರುವುದಿಲ್ಲ. ಇನ್ನು ಗಂಡು ಮಕ್ಕಳ ಬೋಕ್ಕು ತಲೆಗೋಸ್ಕರ ಹೇರ್ … Read more

ಮನೆಯಲ್ಲಿ ಉಪ್ಪು ಚೆಲ್ಲಿದರೆ ಏನು ಅರ್ಥ ಗೊತ್ತಾ ಎಚ್ಚರವಾಗಿರಿ…..!!!

ಮನೆಯಲ್ಲಿ ಉಪ್ಪಿನ ಡಬ್ಬ ಕೈಜಾರಿ ಕೆಳಗೆ ಚೆಲ್ಲಿತೆಂದರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ. ಮುಂದೆ ಏನೋ ಆಗಬಾರದ್ದು ಆಗುವುದಿದೆ ಎನ್ನುವ ಮೂಢ ನಂಬಿಕೆಗಳು ನಮ್ಮ ಸಮಾಜದಲ್ಲಿದೆ.ಹಿಂದೂ ಜ್ಯೋತಿಷ್ಯ ಮತ್ತು ನಂಬಿಕೆಗಳ ಪ್ರಕಾರ, ಒಬ್ಬರ ಕೈಯಿಂದ ಉಪ್ಪು ಚೆಲ್ಲುವುದು ಭಯಾನಕ ಅದೃಷ್ಟವನ್ನು ಮುನ್ಸೂಚಿಸುತ್ತದೆ. ಇಂತಹ ವಿಚಾರಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಆಚರಣೆಯಲ್ಲಿವೆ. ಈ ರೀತಿಯ ಮೂಢನಂಬಿಕೆಯು ನಿಜವಾಗಿಯೂ ಹೌದಾ, ಇದರಿಂದ ಏನಾದರೂ ಸಮಸ್ಯೆ ಉಂಟಾಗುತ್ತಾ..ಉಪ್ಪು ಚೆಲ್ಲುವ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ. ಉಪ್ಪು ಚೆಲ್ಲುವುದರ … Read more

ಶನಿವಾರ ಹುಟ್ಟಿದವರ ಗುಟ್ಟುಗಳು ಸ್ವಭಾವ ಮತ್ತು ಗುಣಲಕ್ಷಣಗಳು 100% ಸತ್ಯ!

ಪ್ರತಿಯೊಬ್ಬರಿಗೂ ನಾವು ಹುಟ್ಟಿದ ದಿನದಿಂದ ಎಷ್ಟೆಲ್ಲ ಲಾಭಗಳು ಇದೆ ಅಂತ ಗೊತ್ತಿರುವುದಿಲ್ಲ ಮತ್ತೆ ಅದರಿಂದ ಆಗುವ ಲಾಭಗಳು ನಮಗೆ ಕುತೂಹಲ ಇರುತ್ತದೆ ಕೇವಲ ಅಷ್ಟೇ ಅಲ್ಲ ನಮ್ಮ ಪ್ರೀತಿಪಾತ್ರರನ್ನು ತಿಳಿಯಲು ಸಹ ಬಹಳಷ್ಟು ಆಸೆ-ಆಕಾಂಕ್ಷೆಗಳು ಇರುತ್ತದೆ ಹಾಗಾದರೆ ಬನ್ನಿ ಶನಿವಾರ ಹುಟ್ಟಿದಂತಹ ವ್ಯಕ್ತಿಯ ವಿಚಾರವನ್ನು ತಿಳಿದುಕೊಳ್ಳೋಣ ಶನಿವಾರ ಶನಿದೇವರ ಪ್ರಭಾವ ಹೆಚ್ಚಾಗಿರುತ್ತದ ಈ ದಿನ ಹುಟ್ಟಿದವರು ಶನಿದೇವರ ಪ್ರಭಾವ ಅತಿಯಾಗಿ ಇರುತ್ತದೆ ಮತ್ತು ಶನಿದೇವರ ಕೃಪಾಕಟಾಕ್ಷದಿಂದ ಎಲ್ಲಾ ಕೆಲಸದಲ್ಲಿ ಉತ್ತಮವಾಗಿ ಬರುತ್ತಾರೆ ನೀವು ತಪ್ಪದೇ ಶನಿವಾರದಂದು ಶನಿಮಾತ್ಮ … Read more

ಅಪ್ಪಿ ತಪ್ಪಿ ಇಂತಹ ಕಾಲುಂಗುರ ಧರಿಸಲೇಬೇಡಿ, ಗಂಡನಿಗೆ ತೊಂದರೆಯಾಗುತ್ತದೆ!

ಒಂದು ವೇಳೆ ನಿಮ್ಮ ಕಾಲಿನಿಂದ ಕಾಲುಂಗುರವನ್ನು ತೆಗೆಯುತ್ತಿದ್ದರೆ ಮತ್ತು ಕಾಲುಂಗುರವನ್ನು ತೆಗೆಯುವಾಗ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದಾರೆ ನೀವು ಮುಂದಿನ ಸಮಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುವ ಸ್ಥಿತಿ ಬರುತ್ತದೆ. ಈ ಕಾರಣದಿಂದ ಹಳೆಯ ಕಾಲುಂಗುರವನ್ನು ಬದಲಿಸುವಾಗ ಈ ತಪ್ಪುಗಳನ್ನು ಖಂಡಿತ ಮಾಡಬಾರದು. ಒಬ್ಬ ಮದುವೆಯಾದ ಮಹಿಳೆಗೆ ಕೈ ಬಳೆ ಕುಂಕುಮ ಕಾಲುಂಗುರ, ಕಾಲು ಗೆಜ್ಜೆ, ಮಾಂಗಲ್ಯ ಸರ ತುಂಬಾನೇ ಮಹತ್ವಪೂರ್ಣ ಆಗಿರುತ್ತದೆ. ಶಾಸ್ತ್ರಗಳ ಅನುಸಾರವಾಗಿ ಕಾಲಿನಲ್ಲಿ ಕಾಲುಂಗುರವನ್ನು ಧರಿಸುವುದರಿಂದ ಕೇವಲ ಲಾಭಗಳು ಅಷ್ಟೇ ಅಲ್ಲ ಇದರ ಜೊತೆ ಗಂಡನ … Read more

ನರಗಳಲ್ಲಿ ಬಲಹೀತನೆ ಸೆಳೆತ ನೋವು,ವೀಕ್ ನೆಸ್ ಕೈ ಕಾಲು ಜೋಮು ಹಿಡಿಯುವುದು ಪಾದದ ಉರಿ ಸಂಪೂರ್ಣ ಮಾಯಾಗತ್ತೆ!

ನರಗಳಲ್ಲಿ ಉಂಟಾಗುವಂತಹ ವಿಪರೀತ ನೋವು ಮತ್ತು ಸಮಸ್ಯೆಗಳು ತೀವ್ರವಾದ ನೋವು ಅದಕ್ಕೆ ವಿಶೇಷವಾದಂತಹ ವಿಳೆದೆಲೆಯ ಜೊತೆ ಒಂದು ಮುಖ್ಯವಾದ ವಸ್ತುವನ್ನು ಸೇರಿಸಿ ಮಾಡಿದರೆ ಆ ನೋವು ಖಂಡಿತವಾಗಿಯೂ ಹೋಗುತ್ತದೆ. ವಿಳ್ಳೆದೆಲೆ ಮತ್ತು ಈ ವಸ್ತುವನ್ನು ಬಳಸಿದರೆ ನೀವು ನೋವನ್ನು ತುಂಬಾ ಸುಲಭವಾಗಿ ಊಹಿಸಿಕೊಳ್ಳಬ ಹುದು ಪ್ರತಿದಿನ ಮೂರು ಬಾರಿ ತೆಗೆದುಕೊಳ್ಳಬೇಕು ಅದು ನೀವು ಬರಿ ಏಳು ದಿನ ತೆಗೆದುಕೊಂಡರೆ ಸಾಕು ನಿಮ್ಮ ಎಲ್ಲಾ ನೋವು ಮಾಯವಾ ಗುತ್ತದೆ. ನಿಮಗೆ ಸಂಪೂರ್ಣವಾಗಿ ನರದ ಸಮಸ್ಯೆ ಕಡಿಮೆಯಾಗುತ್ತದೆ ಕೈಕಾಲುಗಳು ವಿಪರೀತವಾದ … Read more

ಕನಸಿನಲ್ಲಿ ನಾಯಿ ಏನನ್ನು ಸೂಚಿಸುತ್ತದೆ!

ಕನಸು ಕಾಣುವುದು ಸಾಮಾನ್ಯ ಕ್ರಿಯೆ. ಏಕೆಂದರೆ ಕನಸುಗಳು ಎಲ್ಲರಿಗೂ ಬೀಳುತ್ತವೆ. ಒಬ್ಬ ವ್ಯಕ್ತಿಯು ಸುಪ್ತಾವಸ್ಥೆಯ ಮನಸ್ಸು ಕನಸಿನಲ್ಲಿ ಬೇರೆ ಜಗತ್ತಿಗೆ ಹೋಗುತ್ತದೆ. ಕೆಲವು ಕನಸು ಸಂತೋಷವನ್ನು ಸೂಚಿಸಿದರೆ, ಇನ್ನು ಕೆಲವು ದುಃಖವನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ತಮ್ಮ ಆಸ್ಥಾನದಲ್ಲಿ ಕನಸಿನ ತಜ್ಞರನ್ನು ಹೊಂದಿದ್ದರು, ಇದರಿಂದಾಗಿ ಅವರು ತಕನಸಿನ ಅರ್ಥವನ್ನು ವಿವರಿಸುತ್ತಾರೆ ಏಕೆಂದರೆ ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿಗೆ ಕೆಲವು ಅರ್ಥವಿದೆ ಎಂದು ಹೇಳಲಾಗಿದೆ. ಕನಸುಗಳು ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಕೆಲವೊಮ್ಮೆ … Read more

ಬಸಳೆ ಸೊಪ್ಪಿನಿಂದ ಎಷ್ಟೆಲ್ಲಾ ಕಾಯಿಲೆಗಳು ಗುಣ ಆಗುತ್ತೆ ನಿಮಗೆ ಗೊತ್ತೇ!

ಮನೆಯ ಮುಂಭಾಗದ ಒಂದು ಕುಂಡದಲ್ಲಿ ಬಳ್ಳಿಯಂತೆ ಬೆಳೆದು ಪಕ್ಕದಲ್ಲೇ ಇರುವ ಯಾವುದಾದರೂ ಒಂದು ಮರಕ್ಕೆ ಸುರಳಿಯಾಕಾರದಲ್ಲಿ ಹಬ್ಬಿ ಮನೆಯ ಅಂದವನ್ನು ಹೆಚ್ಚಿಸುವ ಬಸಳೆ ಸೊಪ್ಪಿನ ಬಳ್ಳಿ ಮನೆ ಮಂದಿಯ ಆರೋಗ್ಯ ರಕ್ಷಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಿಗೆ ಬರುತ್ತದೆ. ಇದನ್ನು ಹಳ್ಳಿಗಾಡಿನಲ್ಲಿ ‘ ಬಚ್ಚಲೇ ಸೊಪ್ಪು ‘ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸಹ ಬೆಳವಣಿಗೆ … Read more