ಮೂಗುತಿ ಧರಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳು ಏನು ಗೊತ್ತಾ?

ಮೂಗುತಿ ಹಿಂದೂ, ಮುಸ್ಲಿಂ ಮತ್ತು ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿ ನಾವು ನೋಡಬಹುದು. ಆದರೆ ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಭಾರತದಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಪ್ರಮುಖ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ ಮತ್ತು ಕುಂಕುಮವನ್ನು ಮುತ್ತೈದೆಯರ ಲಕ್ಷಣಗಳೆಂದು ಹೇಳಲಾಗುತ್ತದೆ. ಆದರೆ ಮದುವೆಯಾಗದಿದ್ದವರೂ ಕೂಡ ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮೂಗುತಿ ಧರಿಸುವುದು ಪ್ರಮುಖ ಸಂಪ್ರದಾಯವಾದರೂ ಕೂಡ ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಮೂಗುತಿ ಧರಿಸುವ ಕಾರಣ, ಮಹತ್ವ, ಸಂಪ್ರದಾಯಗಳು … Read more

ಬಾಯಿಂದ ಜೊಲ್ಲು ರಸ ಹರಿದು ದಿಂಬು ಒದ್ದೆಯಾಗುವ ಸಮಸ್ಯೆಗೆ ಮನೆ ಮದ್ದು!

ಮಕ್ಕಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಸಾಮಾನ್ಯ. ಆದರೆ ದೊಡ್ಡವರು ಸಹ ನಿದ್ರೆ ಮಾಡುವಾಗ ಜೊಲ್ಲು ಸುರಿಸಲು ಪ್ರಾರಂಭಿಸುತ್ತಾರೆ. ಹೊರಗಡೆ ಹೋದಾಗ ಹೀಗಾದರಂತೂ ಭಾರೀ ಮುಜುಗರವಾಗುವುದು ಸಹಜ. ಮಕ್ಕಳು ಜೊಲ್ಲು ಸುರಿಸಲು ಅನೇಕ ಕಾರಣಗಳಿವೆ. ಅವರಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಆದರೆ, ವಯಸ್ಕರಾದ ಮೇಲೂ ಜೊಲ್ಲು ಸುರಿಸಿದರೆ ನಿಜವಾಗಿಯೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅನೇಕ ಜನರು ಈ ಸಮಸ್ಯೆಯನ್ನು ವೈದ್ಯರ ಬಳಿ ಚರ್ಚಿಸುವುದೇ ಇಲ್ಲ. ಆದ್ದರಿಂದ ಇಲ್ಲಿ ವಯಸ್ಕರು ನಿಜಕ್ಕೂ ಜೊಲ್ಲು ಸುರಿಸುವುದಕ್ಕೆ ಕಾರಣಗಳೇನು … Read more

ಮದರಂಗಿ…! ಅದೆಷ್ಟು ಖಾಯಿಲೆಗಳಿಗೆ ಇವಳು ಮದ್ದು ಗೊತ್ತಾ….!!!

ಮದರಂಗಿ… ಭಾರತೀಯ ಸಂಪ್ರದಾಯದಲ್ಲಿ ಶುಭವನ್ನು ಸೂಚಿಸುತ್ತದೆ. ಅದರಲ್ಲೂ ಹೆಣ್ಮಕ್ಕಳಿಗೆ ಮದರಂಗಿ ಅಂದರೆ, ಮೈ ಮನಸ್ಸು ರಂಗೇರುವುದು ಸಹಜ. ಲಿಥ್ರೇಸಿ ಕುಟುಂಬಕ್ಕೆ ಸೇರಿದ ಗೋರಂಟಿ ಸಸ್ಯದಿಂದ, ಮದರಂಗಿಯನ್ನು ತಯಾರಿಸಲಾಗುತ್ತದೆ. ಗೋರಂಟಿಯ ಸೊಪ್ಪನ್ನು ಅರೆದು, ಕೈ ಕಾಲುಗಳಿಗೆ ಚಿತ್ತಾರವಾಗಿ ಬಳಸುತ್ತಾರೆ. ಬಿಳಿ ಕೂದಲಿಗೆ ಬಣ್ಣವಾಗಿ ಮದರಂಗಿಯನ್ನು ಹಚ್ಚುವುದು ರೂಢಿ. ಮದರಂಗಿಯನ್ನು ಕೇವಲ ಬಣ್ಣವಾಗಷ್ಟೇ ಅಲ್ಲ, ಔಷಧವಾಗಿಯೂ ಬಳಸಬಹುದು. ಗೋರಂಟಿ ಎಲೆಗಳ ಔಷಧೀಯ ಬಳಕೆಗಳು ಹೀಗಿವೆ… -ಒಂದು ಹಿಡಿ ಹಸಿ ಗೋರಂಟಿ ಕಾಯಿ ಗಳನ್ನು ನುಣ್ಣಗೆ ಅರೆದು, ಒಂದು ಲೀಟರ್ ನೀರಿಗೆ … Read more

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ?

ಈರುಳ್ಳಿಯಲ್ಲಿ ಗಾಯವನ್ನು ಮಾಯಿಸುವ ಶಕ್ತಿ ಇದರಲ್ಲಿ ಇದೆ.ಅದರಲ್ಲೂ ಬಿಳಿ ಈರುಳ್ಳಿ ತುಂಬಾನೇ ಒಳ್ಳೆಯದು. ದೇಹದ ತೂಕ ಜಾಸ್ತಿ ಇರುವವರು ಈರುಳ್ಳಿಯನ್ನು ಬಳಕೆ ಮಾಡಬೇಕು.ರಕ್ತದಲ್ಲಿ ಕೊಲೆಸ್ಟ್ರೇಲ್ ಜಾಸ್ತಿ ಕೊಬ್ಬಿನ ಅಂಶ ಜಾಸ್ತಿ ಆಗಿದ್ದಾರೆ ಇಂತಹ ಸಮಯದಲ್ಲಿ ಈರುಳ್ಳಿ ಬಳಕೆಯನ್ನು ಹೆಚ್ಚಾಗಿ ಮಾಡಿ.ಇದು ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿಯನ್ನು ಬಳಸಬಹುದು ಮತ್ತು ಈರುಳ್ಳಿ ಬಳಸುವುದರಿಂದ ಕೂದಲು ಯಾವುದೇ ಕಾರಣಕ್ಕೂ ಉದುರುವುದಿಲ್ಲ.ಇನ್ನು ವಿದ್ಯಾರ್ಥಿಗಳು ಮತ್ತು ಬ್ರಹ್ಮಾಚರಿಗಳು ಈರುಳ್ಳಿ ಸೇವನೆ ಮಾಡಬರದು. ಇದರಿಂದ ಮನಸ್ಸು ವಿಚಾಲಿತಗೊಳ್ಳುತ್ತದೆ. ಈರುಳ್ಳಿಯಲ್ಲಿ … Read more

ಇಂದಿನಿಂದ 375ವರ್ಷಗಳ ನಂತರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ವಿಪರೀತ ರಾಜಯೋಗ ಶುರು ಸೂರ್ಯದೇವನ ಕೃಪೆಯಿಂದ ಗುರುಬಲ

ಮೇಷ- ಈ ದಿನ ಬುದ್ಧಿವಂತಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಸಾಧಿಸಲಾಗುತ್ತದೆ. ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆದುಕೊಳ್ಳುವುದು ಮುಖ್ಯ ಉದ್ದೇಶವಾಗಿರುತ್ತದೆ. ಕಾರ್ಮಿಕ ವರ್ಗದ ಶುಭಾಶಯಗಳನ್ನು ಪಡೆಯಲು, ಆದ್ದರಿಂದ ಪ್ಯೂನ್, ಚಾಲಕರು ಇತ್ಯಾದಿಗಳನ್ನು ಅಪರಾಧ ಮಾಡಬೇಡಿ. ಸದ್ಯಕ್ಕೆ ವ್ಯಾಪಾರ ಪ್ರಯಾಣ ನಿಮಗೆ ಒಳ್ಳೆಯದಲ್ಲ, ಮತ್ತೊಂದೆಡೆ, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರದಿಂದ ಕ್ರಮ ಕೈಗೊಳ್ಳಬಹುದು. ಆರೋಗ್ಯದ ದೃಷ್ಠಿಯಿಂದ ಋತುಮಾನದ ರೋಗಗಳ ಬಗ್ಗೆ ಎಚ್ಚರದಿಂದಿರಬೇಕು. ಕೋಪಗೊಳ್ಳುವ ಮೂಲಕ ನಿಮ್ಮ ಜೀವನ ಸಂಗಾತಿಯನ್ನು ನೋಯಿಸಬೇಡಿ ಮತ್ತು ನೋಯಿಸಬೇಡಿ. ಯಾರೊಬ್ಬರ ನಯವಾದ ಮಾತು ನಿಮಗೆ ಮೋಸ … Read more

ಈ ವಸ್ತುವನ್ನು ಮನೆಯಲ್ಲೇ ಇಟ್ಟು ಪೂಜೆ ಮಾಡಿದರೆ ದುಡ್ಡಿನ ಸಮಸ್ಯೆ ದೂರವಾಗಿ ದುಡ್ಡೇ ದುಡ್ಡು!

ದೇವರ ಮನೆಯಲ್ಲಿ ಕವಡೆಗಳನ್ನ ಹಿಟ್ಟು ಯಾಕೆ ಪೂಜೆ ಮಾಡಬೇಕು.ಧರ್ಮ ಗ್ರಂಥದ ಪ್ರಕಾರ ವಿಷ್ಣು ಪುರಾಣ ಈ ಕಥೆಯ ಪ್ರಕಾರ. ದುರ್ವಾಸ ಮುನಿಗಳ ಶಾಪದಿಂದ. ಸ್ವರ್ಗದಲ್ಲಿರುವಂತ ಎಲ್ಲಾ ದೇವಾನುದೇವತೆಗಳು. ತಮ್ಮಲ್ಲಿ ಇರುವಂತ ಸಿರಿ ಸಂಪತ್ತನ್ನಲ್ಲ, ಕಳೆದುಕೊಂಡಿರುತ್ತಾರೆ. ಶ್ರೀ ಹರಿಯಾತ್ರ ಇದರ ಉಪಾಯವೇನು ಅಂತ ಕೇಳೋಕೆ ಹೋದಾಗ. ಶ್ರೀ ವಿಷ್ಣು ಹೇಳ್ತಾರೆ. ಸುರರು ಹಾಗೂ ಹಸುರರು . ದೇವಾನು ದೇವತೆಗಳು. ರಾಕ್ಷಸರ ಜೊತೆ ಸೇರಿ. ಸಮುದ್ರ ಮಂಥನವನ್ನು ಮಾಡೋದಕ್ಕೆ ಸೂಚಿಸುತ್ತಾರೆ. ಸಮುದ್ರ ಮಂಥನದ ಪ್ರಕಾರ ಬರುವಂತಹ. ಅಮೃತವನ್ನು ಕುಡಿದು. ಸ್ವರ್ಗದಲ್ಲಿರುವಂತಹ … Read more

ಪಚ್ಚೆ ರತ್ನವನ್ನು ಯಾರು ಧರಿಸಬೇಕು ಗೊತ್ತಾ?

ಮನುಷ್ಯ ಅಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಬರುತ್ತಿರುತ್ತದೆ. ಕಷ್ಟ ಬಂದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಂದ ಕಷ್ಟಗಳನ್ನ ಎದುರಿಸಿದಾಯಿತು ಎಂದು ಚಿಂತೆ ಬಿಟ್ಟಿರುತ್ತಾರೆ. ಇಂಥ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಜ್ಯೋತಿಷ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲಿ ಹರಳುಗಳನ್ನ ಧರಿಸುವ ಸಲಹೆ ಕೂಡ ಒಂದು. ಇವತ್ತು ನಾವು ಹರಳುಗಳಲ್ಲಿ ಒಂದಾದ ಪಚ್ಚೆ ಹರಳನ್ನ ಯಾರು ಧರಿಸಬೇಕು..? ಯಾಕೆ ಧರಿಸಬೇಕು..? ಏನಿದರ ಮಹತ್ವ ಅನ್ನೋ ಬಗ್ಗೆ ಹೇಳಲಿದ್ದೇವೆ. ಪಚ್ಚೆ ರತ್ನ ಅಂದರೆ ಹಸಿರು … Read more

ಹೊಸ್ತಿಲು ಪೂಜೆ, ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು?

ಹೊಸ್ತಿಲು ಯಾವಾಗಲು ಎತ್ತರದಲ್ಲಿ ಇರಬೇಕು.ಈ ರೀತಿ ಇದ್ದಾರೆ ಶುಭ ಆಗುತ್ತದೆ.ಯಾವುದೇ ಕಾರಣಕ್ಕೂ ಹೋಸ್ತಿಲ ಬಳಿ ಚಪ್ಪಲಿ ಅನ್ನು ಬಿಡಬಾರದು ಮತ್ತು ಹೋಸ್ತಿಲನ್ನು ತುಳಿಯಬಾರದು.ಇನ್ನು ಹೋಸ್ತಿಲ ಬಳಿ ನಿಂತುಕೊಂಡು ದುಡ್ಡನ್ನು ಬೇರೆ ಅವರಿಗೆ ಕೊಡಬಾರದು.ಇನ್ನು ಹೋಸ್ತಿಲ ಮೇಲೆ ನಿಂತುಕೊಂಡು ತಲೆಯನ್ನು ಬಚಾಬಾರದು. ಮೊದಲಿಗೆ ಪೂಜೆಗೆ ಮಾಡಬೇಕಾದ ಸಿದ್ಧತೆಗಳು ನೀರನ್ನು ತೆಗೆದುಕೊಳ್ಳಬೇಕು, ರಂಗೋಲಿ, ಹೂಗಳು, ಅಗರಬತ್ತಿ, ಬಾಳೆಹಣ್ಣು, ಕಾಯಿ, ವಿಳೇದೆಲೆ, ಅರಿಶಿಣ ಕುಂಕುಮ, ಎರಡು ಅಕ್ಕಿ ಹಿಟ್ಟಿನ ದೀಪ ತಯಾರಿಸಿ ಇಟ್ಟುಕೊಂಡಿರಬೇಕು ಹಾಗೂ ದೀಪದ ಬತ್ತಿ, ಕರ್ಪೂರ, ಅಕ್ಷತೆ, ಅಡಿಕೆ, … Read more

ಇಷ್ಟು ಮಾಡಿ ನೋಣಗಳು ಜನ್ಮದಲ್ಲಿ ನಿಮ್ಮ ಮನೆ ಹತ್ರ ಸುಳಿಯಲ್ಲ….!!

ಈ ಮನೆಮದ್ದು ಬಳಸುವುದರಿಂದ ಸೊಳ್ಳೆಗಳ ನೋಣಗಳ ಕಾಟ ಇರುವುದಿಲ್ಲ.ಇನ್ನು ನ್ಯಾಪಾತಲಿನ್ ನುಸಿ ಗುಳಿಗೆಯನ್ನು ತೆಗೆದುಕೊಳ್ಳಬೇಕು.ಇದನ್ನು ಬಟ್ಟೆ ಹಾಳಾಗಬಾರದು ಅಂತ ಇದನ್ನೇ ಇಡುತ್ತಾರೆ.ಇನ್ನು 4 ನ್ಯಾಪಾತಲಿನ್ ಪುಡಿಯನ್ನು ತೆಗೆದುಕೊಂಡು ಸ್ಪ್ರೇ ಬಾಟಲ್ ಗೆ ಹಾಕಬೇಕು ಮತ್ತು 1 ಚಮಚ ಉಪ್ಪನ್ನು ಹಾಕಬೇಕು. ನಂತರ ಮುಕ್ಕಾಲು ಭಾಗ ನೀರನ್ನು ಹಾಕಬೇಕು. ನಂತರ ಸ್ವಲ್ಪ ವಿನೆಗರ್, 2 ಚಮಚ ಡೇಟಲ್ ಅನ್ನು ಹಾಕಬೇಕು.ನಂತರ ಎಲ್ಲವನ್ನು ಶೇಕ್ ಮಾಡಿ ಮಿಕ್ಸ್ ಮಾಡಬೇಕು. ಇನ್ನು ಇದನ್ನು ಒಂದು ಸರಿ ಮಾಡಿದರೆ 2 ರಿಂದ 3 … Read more

ಬಾಳೆ ಎಲೆ ಮೇಲೆ ಬಂಗಾರ ಇಟ್ಟಿ ಹೀಗೆ ಈ ಪರಿಹಾರವನ್ನು ಮಾಡಿದರೆ ನಿಮ್ಮ ಜೀವನ ಸ್ವರ್ಣಮಯ

ಹೆಣ್ಣು ಮಕ್ಕಳಿಗೆ ಹಳದಿ ಲೋಹ ಅಂದರೆ ಚಿನ್ನ ಎಂದರೆ ಬಹಳ ಅಚ್ಚುಮೆಚ್ಚು. ಒಂದು ಮಗುವಿಗೂ ಸಹ ಚಿನ್ನ ಅಂತ ಕರೆದರೆ ಅದಕ್ಕೆ ಎಷ್ಟು ಖುಷಿಯಾಗುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಈ ಚಿನ್ನ ಎಂಬ ಪದದಿಂದಲೇ ಆಕರ್ಷಿತರಾಗಿದ್ದಾರೆ. ಚಿನ್ನ ಎಂಬುದು ಹಳದಿ ಲೋಹ. ಬಂಗಾರ. ಈ ಬಂಗಾರದ ಆಭರಣಗಳು ಎಂದರೆ ಎಲ್ಲರಿಗೂ ಬಹಳ ಪ್ರೀತಿ. ಎಲ್ಲ ಜನರು ಕೂಡ ಸಹ ನಮ್ಮ ಮನೆಗೆ ಬಂಗಾರ ಇರಬೇಕು ಎನ್ನುವ ಆಸೆ ಜಾಸ್ತಿ.ಬಂಗಾರ ಇದ್ದರೆ ಶ್ರೀ ಲಕ್ಷ್ಮಿಯ ವಾಸವಾಗಿ ಇರುತ್ತದೆ … Read more