ರಕ್ತ ಹೆಚ್ಚಿಸುವ ಭಯಂಕರ ಮಷಿನ್ ಇದ್ದ ಹಾಗೆ ಈ ಮೂರು ಆಹಾರಗಳು!

blood ಹಿಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ಈ ರೀತಿ ಮಾಡಬೇಕು.ಸಾಮಾನ್ಯವಾಗಿ ಹೀಮೋಗ್ಲೋಬಿನ್ ರಕ್ತ ಹೀನತೆ ಸಮಸ್ಸೆ ಹೆಂಗಸರಲ್ಲಿ ಕಂಡು ಬರುತ್ತದೆ. ಏಕೆಂದರೆ ಪ್ರತಿ ತಿಂಗಳು ಋತುಸ್ರವ, ರಕ್ತ ಸ್ರವ ಆಗುತ್ತದೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಾರೆ ಮತ್ತು ಡೆಲಿವರಿ ನಂತರ ರಕ್ತ ಹೋಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ. ಇನ್ನು ದೇಹದಲ್ಲಿ ರಕ್ತ ಹೆಚ್ಚು ಆಗುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಬಿಟ್ರೋಟ್ ಮತ್ತು ಕ್ಯಾರೆಟ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಮೂರು ತಿಂಗಳು … Read more

ಶಾಸ್ರೋಕ್ತವಾಗಿ ದೇವರ ಮನೆ ಪೂಜಿಸುವ ವಿಗ್ರಹ ಗಳು ಹೇಗಿರಬೇಕು,ಭಿನ್ನ ಮುರಿದ ವಿಗ್ರಹ ಪೂಜೆ ಮಾಡಿದರೆ ಏನಾಗುತ್ತೆ!

pooja room vastu ಮನೆಯಲ್ಲಿ ದೈವ ಶಕ್ತಿ ನೆಲೆಸಬೇಕಾದರೆ ಮೊದಲು ನೀವು ಎಷ್ಟು ದೇವರ ವಿಗ್ರಹವನ್ನಿಟ್ಟಿದ್ದೀರಿ ಎಂದು ನೋಡಿ. ಮನೆಯಲ್ಲಿರುವ ದೇವರ ವಿಗ್ರಹಗಳ ಸಂಖ್ಯೆಯಿಂದಲೂ ನಿಮಗೆ ಮಂಗಳವಾಗುವುದು. ದೈವ ಶಕ್ತಿ ಎನ್ನುವುದು ಪವಿತ್ರವಾದ ಭಾವನೆ. ದೇವರಿದ್ದಾನೆ ಎನ್ನುವ ಒಂದು ನಂಬಿಕೆಯನ್ನು ಹೊಂದಿದ್ದರೆ ಸಾಕು ಮನುಷ್ಯನಿಂದ ಅಹಿತಕರವಾದ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ. ಕಣ್ಣಿಗೆ ಕಾಣದ ಆ ಮಹಾನ್ ಶಕ್ತಿಯಿಂದಲೇ ಇಂದು ಜನರಿಗೆ ಮಂಗಳವಾಗುತ್ತಿದೆ ಎನ್ನಬಹುದು. ಮನುಷ್ಯ ಇಂದು ಸಾಕಷ್ಟು ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮುಂದಿದ್ದಾನೆ, ತನ್ನ ಜೀವನದಲ್ಲಿ … Read more

ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

Sompu kalu :ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ! ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ … Read more

ಇಷ್ಟು ಮಾಡಿ ಸಾಕು 1 ತಿಂಗಳು ಬರುವ ಗ್ಯಾಸ್ 2 ತಿಂಗಳು ಬರುತ್ತೆ!

gas-stove-cleaning-tips

Gas Stove Cleaning Tips ತುಂಬ ಜನರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ 1 ತಿಂಗಳು ಅಥವಾ 2 ತಿಂಗಳಿಗೆ ಖಾಲಿ ಆಗತ್ತೆ.ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಸಬೇಕು ಮತ್ತು ಬೆಳೆಗಳನ್ನು ಮೊದಲೇ ನಿನಸಿಡಬೇಕು ನಂತರ ಬೆಯಿಸಲು ಪ್ರೆಷರ್ ಕುಕ್ಕರ್ ಬಳಸುವುದು ಎಲ್ಲಾರು ಮಾಡುತ್ತಾರೆ.ಮೊದಲು ಅಗಲ ಮತ್ತು ಕಡಿಮೆ ಎತ್ತರ ಇರುವ ಪಾತ್ರೆಯನ್ನು ಬಳಸಿ. ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ! ಆಗ ಬೇಗ ಪಾತ್ರೆ ಬಿಸಿ ಆಗುತ್ತದೆ ಹಾಗೂ ಗ್ಯಾಸ್ ಕೂಡ ತುಂಬಾ ವೇಸ್ಟ್ ಕೂಡ ಆಗಲ್ಲ.ಆದಷ್ಟು … Read more

ಬನದ ಹುಣ್ಣಿಮೆ ಇದೆ ಸರಳವಾಗಿ ಲಕ್ಷ್ಮಿ ಪೂಜೆಯನ್ನು ಈ ರೀತಿ ಮಾಡಿ!

ಬನದ ಹುಣ್ಣಿಮೆ

ಬನದ ಹುಣ್ಣಿಮೆ :ಜನವರಿ 6ನೇ ತಾರೀಕು ಬಂದಿರುವ ಬನದ ಹುಣ್ಣಿಮೆ ಪೂಜೆಯನ್ನು ಈ ರೀತಿಯಾಗಿ ಮಾಡಬೇಕು.ಪುಷ್ಯಾ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ನಾವು ಪುಷ್ಯಾ ಹುಣ್ಣಿಮೆ ಅಥವಾ ಬನದ ಹುಣ್ಣಿಮೇ ಎಂದು ಕರೆಯುತ್ತೇವೆ.ಈ ಒಂದು ಹುಣ್ಣಿಮೆ ಬಹಳ ವಿಶೇಷ ಎಂದು ಹೇಳಬಹುದು. ಈ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ವಿಶೇಷವಾಗಿ ಪೂಜೇಯನ್ನು ಮಾಡಲಾಗುತ್ತದೆ. ಜೊತೆಗೆ ಜಾತ್ರೆ ಕೂಡ ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ. ಇನ್ನೂ ಮನೆಯಲ್ಲಿ ಈ ರೀತಿಯಾಗಿ ಸರಳವಾಗಿ ಬನದ ಹುಣ್ಣಿಮೆ ಪೂಜೆಯನ್ನು ಮಾಡಬಹುದು. Parrot in house … Read more

ಅಲೋವೆರಾ ಗಿಡವನ್ನು ಬಾಗಿಲಿಗೆ ಕಟ್ಟುವುದರಿಂದ ಪ್ರಯೋಜನವೇನು?ಯಾವ ಸಮಯದಲ್ಲಿ ಕಟ್ಟಬೇಕು?

aloe vera vastu in kannada ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷಿನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ.ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? … Read more

ಈ ಸತ್ಯ ಗೊತ್ತಾದರೆ ಪಪ್ಪಾಯ ಬೀಜಗಳನ್ನು ಯಾವತ್ತು ಬಿಸಾಡಲ್ಲ!

papaya health benefits in kannada ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯೂತ್ತಾರೆ. ಅದರೆ ಕೇವಲ ಪಪ್ಪಾಯ ಹಣ್ಣು ಮಾತ್ರವಲ್ಲದೆ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ.ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಪಪ್ಪಾಯ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. Dream Meaning :ಕನಸಿನಲ್ಲಿ ಬಾಳೆಹಣ್ಣು ಬಂದರೆ! 1,ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ–ಹೊಟ್ಟೆ ನೋವಿನಿಂದ ಬಳಲುತ್ತಿರುವವರು ದಿನಕ್ಕೆ ಮೂರು ಬಾರಿ ಒಂದು ಚಮಚ ಪಪ್ಪಾಯ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ … Read more

ಬೆಲ್ಲದ ಬಗ್ಗೆ ಎಲ್ಲರಿಗೂ ಗೊತ್ತು,ಅದರೆ ಈ ವಿಷಯ ಯಾರಿಗೂ ಗೊತ್ತಿಲ್ಲ!

Jaggery Benefits in kannada ಬೆಲ್ಲವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಆಗುವ ಲಾಭಗಳೇನು ಎಂಬುದು ಗೊತ್ತಾದರೆ ಯಾರು ಕೂಡ ಬೆಲ್ಲವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬೆಲ್ಲದ  ಬಗೆಗಿನ ಲಾಭವನ್ನು ತಿಳಿಸುತ್ತಲೇ ಬಂದಿದ್ದಾರೆ.  ಹಿಂದೆ ಬೆಲ್ಲವನ್ನು ಯಥೇಚ್ಛವಾಗಿ ಪ್ರತಿನಿತ್ಯ ಬಳಸಲಾಗುತ್ತಿತ್ತು ಆದರೆ ಇಂದು ಶೇ 1 ರಷ್ಟು   ಜನರು ಮಾತ್ರ ಬೆಲ್ಲವನ್ನು ಬಳಸುತ್ತಿದ್ದಾರೆ . ಇಂದಿನ ದಿನಗಳಲ್ಲಿ ಹಬ್ಬ ಹರಿ ದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಬೆಲ್ಲಗಳನ್ನು ಬಳಸುವುದೇ ಇಲ್ಲ. ಇಂದು ನಾವು ಬಳಸುವಂತಹ  … Read more

ಶಿಶುಗಳು ಬೆರಳು ಚೀಪುವುದನ್ನು ಹೇಗೆ ನಿಲ್ಲಿಸುವುದು? ಸರಿ ತಪ್ಪು ಏನು?

Thumb & Finger Sucking kannada ಪುಟ್ಟ ಮಕ್ಕಳು ತಮ್ಮ ಹೊಟ್ಟೆ ಹಸಿವನ್ನು ನಿವಾರಿಸಿಕೊಳ್ಳಲು ಬೆರಳು ಚೀಪುತ್ತವೆ ಎಂದು ಹೇಳುತ್ತಾರೆ. ಆದರೆ ಇದು ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ಪೋಷಕರು ತಿಳಿದುಕೊಳ್ಳಬೇಕಿದೆ.ನಾವು ನೀವು ಗಮನಿಸಿರುವ ಹಾಗೆ ಪುಟ್ಟ ಮಕ್ಕಳಿಗೆ ಅಳುತ್ತಿರುವ ಸಂದರ್ಭದಲ್ಲಿ ತಿನ್ನಲು ಏನಾದರೂ ಕೊಟ್ಟರೆ ಅದನ್ನು ತಕ್ಷಣವೇ ಬಾಯಿಗೆ ಹಾಕಿಕೊಂಡು ಅಳು ನಿಲ್ಲಿಸುತ್ತವೆ. ಇಲ್ಲವೆಂದರೆ ಆಟವಾಡಲು ಯಾವುದಾದರೂ ಆಟಿಕೆ ಕೈಗೆ ಸಿಕ್ಕಿದರೆ ಮಗುವಿನ ಗಮನ ಆಟಿಕೆಯ ಕಡೆಗೆ ಹರಿದು ತಕ್ಷಣವೇ ಅಳು ನಿಲ್ಲಿಸುತ್ತದೆ.ಒಂದು ವಾರ ತಿಂದು … Read more

Parrot in house ಮನೆಯಲ್ಲಿ ಗಿಳಿ ಸಾಕುವುದರಿಂದ ಇರುವ ಲಾಭಗಳು ತಿಳಿಯಿರಿ!

Parrot in house

Parrot in house ಮನೆಯಲ್ಲಿ ಗಿಳಿ ಸಾಕುವುದು ಶುಭ ಎಂದು ಹೇಳಲಾಗುತ್ತದೆ ಗಿಳಿ ಸಾಕುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಲಕ್ಷ್ಮಿ ಅನುಗ್ರಹ ಮನೆಯಲ್ಲಿ ಹೆಚ್ಚಾಗುತ್ತದೆ ಗಿಳಿಯನ್ನು ಲಕ್ಷ್ಮಿ ಪ್ರತೀಕ ಎಂದು ಹೇಳುವುದರಿಂದ ಮನೆಯಲ್ಲಿ ಸಾಕುವುದರಿಂದ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಗಿಳಿ ಸಾಕುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ! ಗೆಳೆಯರೇ ಪ್ರಾಣಿಗಳಿಗೆ ಬ್ರಹ್ಮಾಂಡದಲ್ಲಿ ಆಗುವ … Read more