ಜನವರಿ 25 ಬುಧವಾರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ಕುಬೇರದೇವನ ಕೃಪೆ ನೀವೇ ಕೋಟ್ಯಾಧಿಪತಿಗಳು

ಮೇಷ: ಇಂದು ಯಾವುದೇ ವಿಶೇಷ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ನಿಮ್ಮ ರಾಜಕೀಯ ಯೋಜನೆಗಳು ಯಶಸ್ವಿಯಾಗುತ್ತವೆ. ಇಂದು ನೀವು ನಿಮ್ಮ ಮನೆಯಲ್ಲಿ ಹೊಸ ವಸ್ತುವನ್ನು ಖರೀದಿಸಬಹುದು. ಇಂದು, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಯಾವುದೇ ವಿಶೇಷ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವೃಷಭ: ಇಂದು ಬ್ಯಾಂಕಿಂಗ್ ಮತ್ತು ಮ್ಯಾನೇಜ್ಮೆಂಟ್ ಕೆಲಸದಲ್ಲಿ ಕೆಲವು ದೊಡ್ಡ ಕೆಲಸಗಳನ್ನು ಮಾಡಬಹುದು. ಧಾರ್ಮಿಕ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ನೆರೆಹೊರೆಯವರೊಂದಿಗೆ ಯಾವುದೇ ವಿವಾದಗಳಿದ್ದರೆ, ನೀವು ಇಂದು ಮೌನವಾಗಿರುವುದು ಉತ್ತಮ. ಇಂದು ನಿಮ್ಮ ಕುಟುಂಬದ ವಾತಾವರಣವು … Read more

ಸ್ಕಿನ್ ಟ್ಯಾಗ್ಸ್ /ನರಹುಲಿಗೆ ಮನೆಮದ್ದು!

ಸಾಮಾನ್ಯವಾಗಿ ಕೆಲವು ಜನರಲ್ಲಿ ನರಹುಲಿ ಅಥವಾ ಗುಳ್ಳೆಗಳು ಕಂಡುಬರುತ್ತವೆ. ಈ ಮನೆಮದ್ದನ್ನು ಮಾಡುವುದರಿಂದ ನರಹುಲಿ ಹೇಗೆ ಉದುರಿ ಹೋಯಿತು ಎಂದು ನಿಮಗೆ ತಿಳಿಯುವುದಿಲ್ಲ.ಅಷ್ಟು ಸುಲಭವಾಗಿ ನರಹುಲಿ ರಿಮೋವ್ ಆಗುತ್ತದೆ.ಸುಣ್ಣ ಹಾಗೂ ಸೋಪಿನ ಪುಡಿಯಿಂದ ನರಹುಲಿಯನ್ನು ರಿಮೋವ್ ಮಾಡಬಹುದು. ಒಂದು ಚಿಟಿಕೆ ಸುಣ್ಣ ಹಾಗೂ ಒಂದು ಚಿಟಿಕೆ ಸೋಪಿನ ಪುಡಿ ತೆಗೆದುಕೊಂಡು ಎರಡು ಹನಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಒಂದು ಬೆಂಕಿ ಕಡ್ಡಿಯಿಂದ ಸುಣ್ಣ ತೆಗೆದುಕೊಂಡು ಸಣ್ಣ ನರ ಹುಲಿ ಮೇಲೆ ಇಡಬೇಕು.ಮುಖ್ಯವಾಗಿ ಸ್ಕಿನ್ ಮೇಲೆ ಹಚ್ಚಿದರೆ … Read more

ಪುನರ್ವಸು ನಕ್ಷತ್ರದಲ್ಲಿ ಜನನ ಆದವರ ಯೋಗದ ಬಗ್ಗೆ ತಿಳಿದುಕೊಳ್ಳಿ!

Know about the Yoga of those born under Punarvasu Nakshatra! ಪುನರ್ವಸು ನಕ್ಷತ್ರವು ಜಲಸತ್ವವನ್ನು. ಈ ನಕ್ಷತ್ರದ ದೇವತೆ ಅದಿತಿ ದೇವತೆ ಆಗಿರುತ್ತಾರೆ. ಅದಿತಿ ಎಂದರೆ ದೇವತೆಗಳ ತಾಯಿಯನ್ನು ನಾವು ಅದು ದೇವತೆ ಎಂದು ಕರೆಯುತ್ತೇವೆ. ಈ ನಕ್ಷತ್ರದಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನ ಜನನ ಆಗಿರುತ್ತದೆ. ಅಷ್ಟು ಅದೃಷ್ಟದ ನಕ್ಷತ್ರ ಹಾಗಿರುತ್ತದೆ. ಈ ನಕ್ಷತ್ರದಲ್ಲಿ ಜನನ ಆದವರು ಸುಖ ಸಮೃದ್ಧಿ ಸುಖ ಯೋಗಿ ರಾಜ ವೈಭೋಗ ಪಡೆದರು ಕೂಡ ಕಷ್ಟಗಳ ಸರಮಾಲೆ ಹುಡುಕದು ಬರ್ತಾನೆ ಇರುತ್ತೆ. … Read more

ಇಂದು ಜನವರಿ 22 ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ರಾಜಯೋಗ ಗುರುಬಲ ಬದುಕು ಬಂಗಾರ ಸೂರ್ಯದೇವನ ಕೃಪೆಯಿಂದ

Dina bhavishya january 22 ಇಂದು ಮಾಘ ಮಾಸದ ಶುಕ್ಲ ಪಕ್ಷದ ಪ್ರತಿಪದದ ದಿನ ಸೂರ್ಯೋದಯದ ಸಮಯದಲ್ಲಿ ಚಂದ್ರನು ಶ್ರಾವಣ ನಕ್ಷತ್ರ ಮತ್ತು ಮಕರ ರಾಶಿಯಲ್ಲಿದ್ದಾನೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಮೀನ ರಾಶಿಯಲ್ಲಿ ಗುರು ಇದೆ, ಅದರ ಅಧಿಪತಿ ಗುರು. ಗ್ರಹಗಳ ಸಂಚಾರದ ಲಾಭಗಳು. ಮಕರ ಮತ್ತು ವೃಷಭ ರಾಶಿಯವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಶುಕ್ರನು ಪ್ರೀತಿಯ ಕಾರಕ ಗ್ರಹವಾಗಿರುವುದರಿಂದ ಮಕರ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸನ್ನು ನೀಡುತ್ತಾನೆ, ಮದುವೆಯಲ್ಲಿ ಪ್ರೀತಿಯ ಪರಾಕಾಷ್ಠೆಯಾಗಬಹುದು. ಮೇಷ ಮತ್ತು … Read more

ತಲೆ ಹೇನು ನಿವಾರಣೆಗೆ ಮನೆ ಮದ್ದು! ಡ್ಯಾಂಡ್ರಫ್ ಹೋಮ್ ರೆಮಿಡೀಸ್!

ಸ್ವಚ್ಛತೆಯ ಕೊರತೆ ಬೇರೆ ಇನ್ಯಾವುದು ಇನ್ಫೆಕ್ಷನ್ ನಿಂದ ಕಾರಣ ಹೇನು ಸೀರು ಇರುವಂತಹ ಸಂಪರ್ಕದಿಂದ ಬರುವಂತಹ ಕಾರಣ,ಲಕ್ಷಣಗಳು: ತಲೆಯಲ್ಲಿ ವಿಪರೀತವಾಗಿ ಕಡಿತ ತಲೆಯಲ್ಲಿ ಗಾಯಗಳಾಗುವಂತದ್ದು. ಉರಿ ನವೆ ಮತ್ತು ಕೂದಲು ಉದುರುವಿಕೆ ಇವೆಲ್ಲವೂ ಕೂಡ ಲಕ್ಷಣ ಇದಕ್ಕೆ ಮನೆ ಮದ್ದು ಇದೆಯಾ ಖಂಡಿತವಾಗಿ ಇದೆ ಮನೆ ಮದ್ದು ಬಹಳ ಸುಲಭವಾಗಿ ಮಾಡಿಕೊಳ್ಳಬಹುದು. ಅರ್ಧ ಲೀಟರ್ ಕೊಬ್ಬರಿ ಎಣ್ಣೆ ಇದಕ್ಕೆ ಒಂದು ಮುಷ್ಟಿಯಷ್ಟು ಬೇವಿನ ಎಲೆಗಳನ್ನು ಜಜ್ಜಿ ಹಾಕಿ ಅದರ ಜೊತೆಗೆ 10 ಕರ್ಪೂರ ಬಿಲ್ಲೆಗಳನ್ನ ಹಾಕಿ. ಮೊದಲಿಗೆ … Read more

ಬೆಳ್ಳಿ ಉಂಗುರದ 10 ಲಾಭ ಇವುಗಳ ಬಗ್ಗೆ ನಿಮಗೆ ಯಾರು ಸಹ ಹೇಳುವುದಿಲ್ಲ!

ಹಲವಾರು ಜನರು ಬೆಳ್ಳಿಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ .ಅದರೆ ಇದರಿಂದ ಸಿಗುವ ಲಾಭಗಳ ಬಗ್ಗೆ ಗೊತ್ತಿರುವುದಿಲ್ಲ.ಬೆಳ್ಳಿಯ ಉಂಗುರ ಧರಿಸಿವುದರಿಂದ ಅನೇಕ ಪ್ರಯೋಜನಗಳು ನಿಮಗೆ ಸಿಗುತ್ತವೆ.ಜೀವನದಲ್ಲಿ ಮುಂದೆ ಸಾಗಲು ಹಲವರು ರೀತಿಯ ಸಹಾಯವನ್ನು ಮಾಡುತ್ತವೆ.ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಿಗುವಂತಹ 10 ಲಾಭದ ಬಗ್ಗೆ ತಿಳಿಸಿಕೊಡುತ್ತೇವೆ. 1,ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ.2, ಬೆಳ್ಳಿಯ ಉಂಗುರ ಧರಿಸುವುದರಿಂದ ಸಿಟ್ಟನ್ನು ಶಾಂತಗೊಳಿಸುತ್ತದೆ.ಚಿಕ್ಕ ಚಿಕ್ಕ ವಿಷಯಕ್ಕೆ ಪದೇ ಪದೇ ಕೋಪ ಬರುತ್ತದೆಯೋ ಅಂತವರು ಖಂಡಿತ ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಿಕೊಳ್ಳಬೇಕು.3, ಬೆಳ್ಳಿಯ … Read more

ಯಾವ ರಾಶಿಯವರು ಮುತ್ತು ರತ್ನ ಧರಿಸಬೇಕು?

lucky stones for all rashi .gemstones for zodiac signs kannada ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮ ನಕ್ಷತ್ರ ಹಾಗೂ ರಾಶಿ ಚಕ್ರವನ್ನು ಹೊಂದಿರುತ್ತಾನೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಅದೃಷ್ಟಗಳು ಹಾಗೂ ದುರಾದೃಷ್ಟಗಳು ಸಹ ಅವುಗಳ ಪ್ರಭಾವದಿಂದಲೇ … Read more

ಗಂಟಲು ನೋವಿಗೆ ಮನೆಮದ್ದು!

remedies for sore throat :ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಹೇಗಾದರೂ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ ಇದಕ್ಕೆ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಫೆಕ್ಷನ್ ಗಳು.ಗಂಟಲು ನೋವಿಗೆ ಮನೆಮದ್ದು ಯಾವುದು ಅಂದರೆ ಉಪ್ಪು ನೀರು ಗಂಟಲ ನೋವಿಗೆ ರಾಮಬಾಣ ಎಂದು ಅನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ … Read more

ಈ ನಾಲ್ಕು ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ! ಆದರಿಂದ ಬರುವ ಲಾಭ ತಪ್ಪಿ ಹೋಗುತ್ತದೆ!

Dream interprataions in kannada : If you have these four dreams, don’t tell anyone! ಈ 4 ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ … Read more

ಗೊಬ್ಬರ ಗಿಡದ ಉಪಯೋಗಗಳು! ಪ್ರತಿಯೊಬ್ಬ ಕೃಷಿಕ ತಿಳಿಯಲೇಬೇಕಾದ ಮಾಹಿತಿ.

ಸ್ಥಳೀಯವಾಗಿ ಗೊಬ್ಬರದ ಗಿಡ ಅಂತಾರೆ ಕರ್ನಾಟಕದ ಅತ್ಯಂತ, ಗ್ಲಿರಿಸೀರಿಯ ಇಂಗ್ಲಿಷ್ ನಲ್ಲಿ ಕರೆಯುತ್ತಾರೆ. ಇಲ್ಲಿಯನ್ನ ಕೊಲ್ಲುವುದು ಆ ಸಸ್ಯದಲ್ಲಿ ವಿಷ ಗುಣವನ್ನು ಹೊಂದಿದೆ ಅಂತ ಹೇಳಬಹುದು. ತುಂಬಾನೇ ಅನುಕೂಲವಾಗಿರುವಂತ ಗಿಡ ಅಂತಾನೇ ಹೇಳಬಹುದು ಪೊದೆತರ ಯಾಕ್ ಬೆಳೆಯುತ್ತೆ ಅಂತ ಯೋಚನೆ ಮಾಡಿದಾಗ. ಮೊದಲನೇ ಸಾರಿ ನೀವು ಹೊಲ ಮಾಡುವಾಗ ಏನು ಗಿಡಗಳ ಇಲ್ಲ ಅಂದಾಗ ಸಾವಯವ ಇಂಗಾಲವನ್ನು ಅಥವಾ ಮಣ್ಣಿನಲ್ಲಿ ಆ ತರಹದ ಹ್ಯುಮಸ್ ಕ್ರಿಯೇಟ್ ಮಾಡಬೇಕು ಅಂದ್ರೆ ಜೀವರಾಶಿಯನ್ನು ಹೆಚ್ಚು ಮಾಡಬೇಕೆಂದರೆ . ತುಂಬಾ ಎಲೆಗಳು … Read more