ಅಮರನಾಥ ದೇವಾಲಯದಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳು!

ಮೊದಲನೇದಾಗಿ ಈ ದೇವಲಯದ ವಿಶೇಷತೆಯನ್ನು ಹೇಳುವುದಾದರೆ ಈ ಒಂದು ದೇವಸ್ಥಾನದಲ್ಲಿ ಶಿವ ಜಾಗೃತ ಅವತಾರದಲ್ಲಿ ಇರುತ್ತವೆ ಎಂದು ಹೇಳಲಾಗುತ್ತದೆ.ಇನ್ನೊಂದು ಮಂಜು ಗಡ್ಡೆ ರೂಪದಲ್ಲಿ ಶಿವಲಿಂಗ ಇದೆ.ಬೇರೆ ಬೇರೆ ರೂಪದಲ್ಲಿ ಚೇಂಜ್ ಆಗುತ್ತದೆ. ಬಿಸಿಲು ಬಂದಾಗ ಒಂದು ರೂಪದಲ್ಲಿ ಹಾಗೇನೆ ಬೇರೆ ಟೈಮಲ್ಲಿ ಬೇರೆ ರೂಪದಲ್ಲಿ ಇರುತ್ತದೆ. ಹಾಗೇನೆ ಈ ಒಂದು ಪವಾಡ ಅದು ಸಾಕ್ಷ ಶಿವನ ಒಂದು ಶಕ್ತಿಯಿಂದ ಆಗ್ತಾ ಇರೋದು ಕೂಡ ಹೇಳಲಾಗುತ್ತದೆ. ಈ ಒಂದು ವಿಶೇಷವಾದ ಶಿವಲಿಂಗವನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಬರ್ತಾ … Read more

ಈ chocolate ತಿನ್ನುವುದರಿಂದ ನಿಮ್ಮ ಅರೋಗ್ಯಕ್ಕೆ ಆಗುವ ಉಪಯೋಗ ತಿಳಿದರೆ ಶಾಕ್ ಆಗ್ತೀರಾ?

chocolate ಚಾಕ್ಲೇಟ್ ಎಂದರೆ ತುಂಬಾ ಜನಕ್ಕೆ ಅಚ್ಚುಮೆಚ್ಚು. ಕೇವಲ ಮಕ್ಕಳು ಮಾತ್ರ ಚಾಕ್ಲೇಟ್ ತಿನ್ನಬೇಕು ಎಂದೇನಿಲ್ಲ, ನಾವೂ ಕೂಡ ತಿನ್ನಬಹುದು ಎಂದು ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಗೆಬಗೆಯ ದುಬಾರಿ ಚಾಕ್ಲೆಟ್ ಗಳನ್ನು ತಿನ್ನಲು ಮುಂದಾಗುತ್ತಾರೆ. ಚಾಕಲೇಟ್‌ಗಳಲ್ಲಿ ಸಿಗುವ ಹಲವಾರು ಬಗೆಯ ಅದ್ಭುತ ಅಂಶಗಳು ದೇಹದ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಒಳಗಿನ ಸಾಕಷ್ಟು ಅಂಗಗಳಿಗೆ ಆರೋಗ್ಯಕರ ಅಭಿವೃದ್ಧಿಯನ್ನು ತಂದು ಕೊಡುತ್ತವೆ. ಗರ್ಭಿಣಿಯರಿಗೆ ಹುಟ್ಟುವ ಮಕ್ಕಳ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಚಾಕ್ಲೇಟ್ ಸೇವನೆ ಆರೋಗ್ಯಕ್ಕೆ ಎಷ್ಟು … Read more

ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಹಲವು ರೋಗಗಳಿಗೆ ರಾಮಬಾಣ!

Clay pott drinking water :ಈ ಮೊದಲು ಜನರು ನೀರನ್ನು ಸಂಗ್ರಹಿಸಲು ಮಣ್ಣಿನ ಮಡಿಕೆ ಬಳಸುತ್ತಿದ್ದರು. ಮಣ್ಣಿನ ಮಟ್ಕಾದ ನೀರು ಸ್ವಾಭಾವಿಕವಾಗಿ ತಂಪಾಗಿರುತ್ತದೆ. ಅದರ ನೀರು ಆರೋಗ್ಯಕ್ಕೆ ಉತ್ತಮ ಎಂದು ನಮ್ಮ ಪೂರ್ವಜರಿಗೆ ತಿಳಿದಿತ್ತು. ಈ ಹಳೆಯ ಅಭ್ಯಾಸವು ಗಾಜು ಅಥವಾ ಇತರ ಕಂಟೇನರ್ಗಳ ಸಾಂಪ್ರದಾಯಿಕ ಆಯ್ಕೆ ಮಾತ್ರವಲ್ಲ, ಅಳವಡಿಸಿಕೊಳ್ಳಲು ಆರೋಗ್ಯಕರ ಮತ್ತು ಚಿಕಿತ್ಸಕ ಆಯ್ಕೆ. ಬೇಸಿಗೆಯಲ್ಲಿ ಹಲವು ಬಾರಿ ಮಣ್ಣು ಅಥವಾ ಮಟ್ಕಾ ನೀರು ಕುಡಿಯಬೇಕು. ಇಂದು, ಬಹುತೇಕ ಪ್ರತಿಯೊಂದೂ ಮನೆಯಲ್ಲೂ ರೆಫ್ರಿಜರೇಟರ್‌ಗಳನ್ನು ಬಳಸುತ್ತಿರುವಾಗ, ಮಣ್ಣಿನ ಮಡಿಕೆಗಳ ಬಳಕೆ … Read more

ಕೊಬ್ಬರಿ ಎಣ್ಣೆ ಯಿಂದ ಹೀಗೆ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗುತ್ತದೆ!

ಕೊಬ್ಬರಿ ಎಣ್ಣೆ ಯನ್ನು ನೀವು ಹೀಗೆ ಉಪಯೋಗಿಸಿದರೆ ಬೇರೆ ಕ್ರೀಮ್ ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಫಲವನ್ನು ನೀಡುವುದಲ್ಲದೆ ಕಾಂತಿಯನ್ನು ಉಂಟು ಮಾಡುತ್ತದೆ.ಇನ್ನು ವಿಟಮಿನ್ ಎ ಯಿಂದ ಚರ್ಮದ ವಯಸ್ಸು ಕಡಿಮೆಗೊಳಿಸುತ್ತದೆ.ಹೀಗಾಗಿ ಚರ್ಮ ಮತ್ತಷ್ಟು ಕೋಮಲವಾಗಿ ಮೃದುವಾಗಿ ಕಾಂತಿಯುತವಾಗಿ ಕಾಣಿಸುವಂತೆ ಮಾಡುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವುದಕ್ಕೆ ಪ್ರತಿದಿನ ರಾತ್ರಿ ಕೊಬ್ಬರಿ ಎಣ್ಣೆಯನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಸುಕ್ಕುಗಳು ಮಾಯ ಆಗುತ್ತದೆ. ಇನ್ನು … Read more

ರಾಮ ಫಲ ಹಣ್ಣು ತಿನ್ನುವುದರಿಂದ ದೇಹದ ಅರೋಗ್ಯಕ್ಕೆ ಎಷ್ಟೆಲ್ಲಾ ಒಳ್ಳೆಯದು!

ನಾವು ಸೇವಿಸುವ ಅನೇಕ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಅನೇಕ ಕಾಯಿಲೆಗಳನ್ನು ತೆಗೆದುಹಾಕಲು ಸಹಾಯಮಾಡುತ್ತದೆ. ಆದ್ದರಿಂದ, ಇಂತಹ ಹಣ್ಣುಗಳು ಮತ್ತು ತರಕಾರಿಗಳ ನಿಯಮಿತ ಸೇವನೆಯು ನಿಮ್ಮನ್ನು ಆರೋಗ್ಯವಾಗಿಡಬಹುದು. ಅಂತಹ ಹಣ್ಣುಗಳಲ್ಲಿ ರಾಮಫಲ ಕೂಡಾ ಒಂದು. ಇದು ಆರೋಗ್ಯಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ರಾಮಫಲ ಒಂದು ಉಷ್ಣವಲಯದ ಋತುಮಾನದ ಹಣ್ಣಾಗಿದ್ದು, ಸೀತಾಫಲಗೆ ನಿಕಟ ಹೋಲಿಕೆಯನ್ನು ಹೊಂದಿದೆ. ​ತೂಕವನ್ನು ಕಡಿಮೆ ಮಾಡಲು ರಾಮಫಲ ಸಹಾಯಕವಾಗಿದೆ–ರಾಮಫಲ ನಿಮ್ಮ ತೂಕ ಇಳಿಸುವ ಪ್ರಯಾಣಕ್ಕೆ ಅತ್ಯುತ್ತಮ ಸಂಗಾತಿಯಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, … Read more

ಲಿವರ್ ಕ್ಲೀನ್ ಮಾಡಲು 21 ದಿನ ಸಾಕು! ಲಿವರ್ ನ ಶುದ್ದಿ ಕಾರಣ ವನ್ನು ಹೇಗೆ ಮಾಡುವುದು.

ಲಿವರ್ ನಮ್ಮ ಶರೀರದಲ್ಲಿ ಶಕ್ತಿ ಕೇಂದ್ರ ಅಂತ ಹೇಳಬಹುದು ನಮ್ಮ ಮೆಟಪಾಲಿಸ್ ಫುನ್ಕ್ಷನ್ ಅನ್ನ ಕ್ರಿಯಾಶೀಲನಾಗಿಸಿ ಇಡುವಂತ ಶಕ್ತಿ ಕೇಂದ್ರ ಇದು ಲಿವರ್ ಗೆ ಏನಾದರೂ ಸ್ವಲ್ಪ ತೊಂದರೆ ಆದರೂ ಕೂಡ ಮೆಟಪಾಲಿಕ್ ಫಂಕ್ಷನ್ಸ್ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತೆ.ಈ ಮೆಟ ಪಾಲಿಕ್ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಆದ್ರೆ ಮಾನವನ ಶರೀರದಲ್ಲಿ ಸಂಪೂರ್ಣವಾಗಿರುವತಃ ಇನ್ ಬ್ಯಾಲೆನ್ಸ್ ಗಳು ಶುರುವಾಗುತ್ತವೆ. ಹೀಗೆ ಎಲ್ಲಾ ಸಿಸ್ಟಮ್ ಗಳಲ್ಲಿ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತದೆ.ಯಾವುದರಿಂದ ಮೆಟಾಫಾಲಿಸ್ ಫಂಕ್ಷನ್ಸ್ ವೀಕ್ ಆಗೋದರಿಂದ. ಲಿವರ್ … Read more

ಕೆಂಪು ಸೀಬೆಹಣ್ಣು ಸಿಕ್ಕರೆ ಇವತ್ತು ತಿನ್ನಿ ಯಾಕಂದರೆ ಇದು ವೈದ್ಯಕೀಯ ಲೋಕದ ಅತ್ಯದ್ಭುತ ಚಮತ್ಕಾರ!

ಚಳಿಗಾಲದಲ್ಲಿ ಸೀಬೆಹಣ್ಣು ಅತಿ ಹೆಚ್ಚು ಸಿಗುವುದರಿಂದ ಸೀಸನ್ ಅಲ್ಲಿ ಹಣ್ಣು ಎಂದು ಕರೆಯಬಹುದು. ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ಸ್ ಗಳು ಕನಿಜಾಂಶಗಳು ಹಾಗೂ ಹಲವು ಬಗೆಯ ಪೌಷ್ಟಿಕ ತತ್ವಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹಲವು ಬಾರಿ ಆರೋಗ್ಯ ತಜ್ಞರು ಕೂಡ ತಿಳಿಸಿದ್ದಾರೆ.ಪ್ರಮುಖವಾಗಿ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಈ ಹಣ್ಣನ್ನು ಇದರ ಬಗೆಯ ಸಿಟ್ರಸ್ ಹಣ್ಣುಗಳ ಬಗ್ಗೆ ಹೋಲಿಸಿ ನೋಡಿದರೆ ಉದಾಹರಣೆಗೆ ಕಿತ್ತಲೆ ಮೋಸಂಬಿ ನಿಂಬೆಹಣ್ಣು ಗಿಂತಲೂ ಮಿಗಿಲಾಗಿ ಇದರಲ್ಲಿ … Read more

ಜನವರಿ 31 ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ರಾಜಯೋಗ ಶುರು ಗಜಕೇಸರಿಯೋಗ

DinaBhavishya 31 January 2023: ಇಂದು ಸೂರ್ಯೋದಯದ ಸಮಯದಲ್ಲಿ, ಶನಿಯು ಕುಂಭದಲ್ಲಿ, ಚಂದ್ರನು ರೋಹಿಣಿ ನಕ್ಷತ್ರ ಮತ್ತು ವೃಷಭ ರಾಶಿಯಲ್ಲಿದ್ದಾನೆ. ಗುರು ಮೀನ ರಾಶಿಯಲ್ಲಿ ಮಾತ್ರ. ಸೂರ್ಯನು ಮಕರ ರಾಶಿಯಲ್ಲಿದ್ದಾನೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಕರ್ಕಾಟಕ ರಾಶಿಯವರು ಗ್ರಹಗಳ ಸಂಚಾರದಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ.ಪ್ರೀತಿಗೆ ಕಾರಣವಾದ ಶುಕ್ರನು ವೃಷಭ ಮತ್ತು ಮಕರ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸನ್ನು ನೀಡುತ್ತಾನೆ, ಪ್ರೀತಿಯು ಮದುವೆಗೆ ಕಾರಣವಾಗಬಹುದು.ಮೇಷ ಮತ್ತು ಕುಂಭ ರಾಶಿಯವರಿಗೆ ಲಾಭವಾಗುತ್ತದೆ. ಮೇಷ ರಾಶಿಯವರು ಇಂದು ಆರೋಗ್ಯದ ಬಗ್ಗೆ … Read more

ಈ ಒಂದು ಆಲದ ಮರದ ಎಲೆ ನಿಮ್ಮ ಹತ್ತಿರ ಇದ್ದರೆ ಸಾಕುಕೋಟಿ ಸಂಪಾದಿಸಬಹುದು!

ಆಲದ ಮರ ಔಷಧಿಯಾಗಿ ಎಷ್ಟು ಉಪಯೋಗ ಆಗುತ್ತೆ ಅಂದರೆ ಶಾಸ್ತ್ರ ಪ್ರಕಾರ ಎಷ್ಟು ಲಾಭವನ್ನು ಪಡೆಯಬಹುದು ಆಲದ ಮರದ ಬೇರುಗಳು ಅಷ್ಟೇ ಔಷಧಿಯ ಗುಣ ಹೊಂದಿರುತ್ತವೆ.ಆಲದ ಮರದ ಎಲೆಗಳು ಶಾಸ್ತ್ರದಲ್ಲಿ ಒಳ್ಳೆಯ ಹೆಸರಿದೆ ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಳ್ಳಿ ಈ ಎಲೆಯು ಸ್ವಲ್ಪ ಕೂಡ ಹೋಲ್ ಇರಬಾರದು. ಕಲರ್ ಚೇಂಜ್ ಆಗಿರಬಾರದು ಯಾವುದೇ ಕಲೆ ಇರಬಾರದು. ಎಲೆ ಫ್ರೆಶ್ ಆಗಿರಬೇಕು ನಿಮಗೆ ಒಳ್ಳೆ ಲಾಭ ಎರಡು ಆಲದ ಎಲೆಗಳನ್ನು ಯಾರು ನೋಡದಾಗೆ ಬೆಳಗ್ಗೆ 5:00 ಗಂಟೆಗೆ … Read more

ಯಾವುದು ಶ್ರೇಷ್ಠ? ಸಸ್ಯಾಹಾರ VS ಮಾಂಸಾಹಾರ?

ಸಸ್ಯಾಹಾರ ಮತ್ತು ಮಾಂಸಾಹಾರ–ಮನುಷ್ಯನ ಶರೀರ ಮುಖ್ಯವಾಗಿ ಸಸ್ಯಹಾರವನ್ನು ತಿನ್ನಲಿಕ್ಕೆ ಆದಂತ ಶರೀರ ಆದ್ದರಿಂದ ನಾವು ಸಸ್ಯಹಾರಿಗಳು ಆಗಬೇಕು. ಪ್ರಕೃತಿಕ ಶರೀರ ಯಾವುದಕ್ಕೆ ಅನುಗುಣವಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತೆ.ಜಗತ್ತಿನಲ್ಲಿ ನಾವು ಪ್ರತಿಯೊಂದು ತಾಸಿಗೆ 10 ಪ್ರಾಣಿಗಳನ್ನು ಕೊಲ್ಲುತ್ತಿದ್ದೇವೆ. ನಮ್ಮ ಆಹಾರಕ್ಕಾಗಿ. ನಮ್ಮ ಜಗತ್ತಿನಲ್ಲಿ ನಿಸರ್ಗದಲ್ಲಿ ಸಸ್ಯಾ ಹಾರದ ಸೌಲಭ್ಯ ಇದ್ದರೂ ಕೂಡ. ಪ್ರತಿಯೊಂದು ತಾಸಿಗೆ ಹತ್ತತ್ತು ಪ್ರಾಣಿಗಳನ್ನು ಕಡಿಮೆ ಲೆಕ್ಕಕ್ಕೆ ಸಿಗುವುದು. ನಾವು ಬೇರೆ ತರ ನೋಡೋದಾದ್ರೆ ಪ್ರತಿತಾಸಿಗೆ ಎರಡು ನೂರು ಪ್ರಾಣಿಗಳನ್ನ ಕೊಲ್ತಾ ಹೋಗ್ತಾ ಇದ್ದೇವೆ. ನೀವು … Read more