ಹಸಿರು ದ್ರಾಕ್ಷಿ ಹಣ್ಣು ಸೀಸನ್ ನಲ್ಲಿ ಹೀಗೆ ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ಪ್ರತಿಯೊಂದು ಹಣ್ಣು ಕೂಡ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉಪಯುಕ್ತ ಆಗಿರುತ್ತದೆ.ನೈಸರ್ಗಿಕವಾಗಿ ಸಿಗುವ ಈ ಹಣ್ಣು ಹಾಗೂ ತರಕಾರಿಗಳನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದ್ದು. ಇವು ಅನೇಕ ವಿಟಮಿನ್ ಮತ್ತು ಕನಿಜ ಗಳನ್ನು ನೀಡುತ್ತದೆ. ಇದೇ ಪೋಷಕಾಂಶಗಳು ವಿವಿಧ ರೋಗಗಳ ವಿರುದ್ಧ ಹೋರಾಡಿ ನಮ್ಮನ್ನು ಆರೋಗ್ಯಕರವಾಗಿ ಇರಿಸುತ್ತದೆ.ಇನ್ನು ಚಳಿಗಾಲದಲ್ಲಿ ಕಂಡುಬರುವ ಪ್ರಮುಖ ಹಣ್ಣುಗಳಲ್ಲಿ ಹಸಿರು ದ್ರಾಕ್ಷಿ ಕೂಡ ಒಂದು.ಸ್ವಲ್ಪ ಹುಳಿ ಹಾಗೂ ಸಿಹಿ ಅನುಭವ ನೀಡುವ ಈ ಹಣ್ಣಿನ ಪ್ರಯೋಜನ ಬಗ್ಗೆ ತಿಳಿಸಿಕೊಡುತ್ತೇವೆ. 1, ದೇಹದಲ್ಲಿ ರಕ್ತ … Read more

ಉಗುರುಸುತ್ತಿಗೆ ಮನೆಮದ್ದು!3 ದಿನದಲ್ಲೇ ವಾಸಿಯಾಗುತ್ತೆ ಆ ಭಯಂಕರ ನೋವು!

ಉಗುರು ಸುತ್ತು ತುಂಬಾನೇ ಸಾಮಾನ್ಯವಾಗಿದೇ. ಇದು ತುಂಬಾ ಜನರಿಗೆ ಆಗುತ್ತದೆ. ಉಗುರು ಸುತ್ತು ಅದರೆ ಉಗುರಿನ ತುದಿಯಲ್ಲಿ ಇನ್ಫಕ್ಷನ್ ಆಗುತ್ತದೆ. ಇದಕ್ಕೆ ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಉಗುರು ಸುತ್ತು ಅದರೆ ಬೇಗ ಕಡಿಮೆ ಆಗಬೇಕು ಎಂದರೆ ನಿಂಬೆ ಹಣ್ಣನ್ನು ಗ್ಯಾಸ್ ನಲ್ಲಿ ಇಟ್ಟು ಸುಡಬೇಕು. ನಿಂಬೆ ಹಣ್ಣು ಕಪ್ಪಗೆ ಆಗುತ್ತದೆ. ನಿಂಬೆ ಹಣ್ಣನ್ನು ಹೋಲ್ ಮಾಡಿ ಉಗುರು ಸುತ್ತು ಇರುವ ಬೆರಳಿಗೆ ಹಾಕಿ ಬ್ಯಾಂಡೇಜ್ ಮಾಡಿ. ಬಿಸಿ ಆಗಿರುವ ನಿಂಬೆ ಹಣ್ಣಿನ … Read more

ಈ ತರಕಾರಿ 100 ಮಾತ್ರೆಗಳಿಗೆ ಸಮ ಬೇಸಿಗೆಯಲ್ಲಿ ನೀವಿದನ್ನು ಸೇವಿಸಲೇಬೇಕು!

ಬೊಜ್ಜು ಮತ್ತು ಕೊಲೆಸ್ಟ್ರೇಲ್ ಸಂಗ್ರಹಣೆ ಆಗುವುದಕ್ಕೆ ಪ್ರಧಾನವಾಗಿರುವ ಕಾರಣಗಳನ್ನು ಮೊದಲು ತಿಳಿದುಕೊಳ್ಳಬೇಕು. ಆಯುರ್ವೇದ ಸಿದ್ದಂತದ ಪ್ರಕಾರ ಕೊಬ್ಬು ಕೊಲೆಸ್ಟ್ರೇಲ್ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣ ಆಜೀರ್ಣ. ಮಾನಸಿಕ ಒತ್ತಡದಿಂದ ಕೊಬ್ಬು ಉತ್ಪತ್ತಿಯಾಗುತ್ತದೆ. ಅನಿಯಮಿತವಾದ ಜೀವನ ಶೈಲಿ ಮತ್ತು ನಿದ್ರಾಹಿನತೆ ಸಮಸ್ಸೆ ಯಿಂದ ಕೊಬ್ಬು ಹೆಚ್ಚಾಗುತ್ತದೆ. ಕೊಬ್ಬು ಸಂಗ್ರಹಣೆ ಆಗಬಾರದು ಎಂದರೆ ವರ್ಷಕ್ಕೆ ಒಂದು ಬಾರಿ ಆದರೂ ಪಂಚಾ ಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಸೂಕ್ತ. ಇನ್ನು ಮನೆಯಲ್ಲಿ ಕೆಲವೊಂದು ಮನೆಮದ್ದು ಮಾಡುವ ಮೂಲಕ ಕೊಂಬನ್ನು ಬೇಗನೆ ಕರಗಿಸಿಕೊಳ್ಳಬಹುದು. ಇನ್ನು ಕಾಯ … Read more

ಈ 5 ಹೆಸರಿರುವ ವ್ಯಕ್ತಿಗಳು ಹುಟ್ಟಿರುವಾಗಲೆ ಶ್ರೀಮಂತರಾಗುವ ಭಾಗ್ಯ ಪಡೇದಿರುತ್ತಾರೆ!

ನಿಮ್ಮ ಮನೆಯಲ್ಲಿ ನಿಮ್ಮ ತಂದೆ ತಾಯಿಗಳು ಇಡುವ ಹೆಸರೇ ನಿಮಗೆ ಪರಿಚಯ ಬೇರೆ ಯಾರು ಏನೇ ಕರೆದರೂ ಅದನ್ನು ನಿಮಗೆ ಒಂದು ಅಡ್ಡ ಹೆಸರು ಆಗಿರುತ್ತದೆ ನಿಮ್ಮ ಹೆಸರಿನ ಬಗ್ಗೆ ನಿಮಗೆ ತುಂಬಾ ಹೆಮ್ಮೆ ಇದ್ದರೆ ನೀವು ಜೀವನದಲ್ಲಿ ತುಂಬಾ ಉತ್ತಮವಾದ ಮಟ್ಟಕ್ಕೆ ಹೋಗುತ್ತೀರಾ ಇಂದಿನ ಸಂಚಿಕೆಯಲ್ಲಿ ನಾವು ನಿಮಗೆ ಯಾವ ಒಂದು ಹೆಸರಿನವರು ಉತ್ತಮವಾಗಿ ಒಳ್ಳೆಯ ಮಟ್ಟಕ್ಕೆ ಹೋಗುತ್ತಾರೆ ಎಂದು ತಿಳಿಸಿಕೊಡುತ್ತೇವೆ C ಅಕ್ಷರದಿಂದ ಶುರುವಾಗುವ ಹೆಸರಿನವರು ತುಂಬಾ ಕ್ರಿಯೇಟಿವ್ ಮೈಂಡ್ ಇರುತ್ತದೆ ಇವರು ಬೇರೆಯವರ … Read more

ನಿಮ್ಮ ಗಂಡ ನಿಮ್ಮ ಮಾತು ಕೇಳುತ್ತಿಲ್ಲವೇ ಎಕ್ಕದ ಎಲೆಯಿಂದ ಈ ರೀತಿ ಮಾಡಿರಿ

ಈ ಒಂದು ಉಪಾಯವು ಅತ್ಯಂತ ಶಕ್ತಿಯುತವಾಗಿದೆ ಮತ್ತು ಅದ್ಭುತವಾಗಿ ಇದೆ ಕುಟುಂಬದ ಮಧ್ಯ ಜಗಳ ಇದ್ದಾಗ ಮತ್ತು ಭಿನ್ನಾಭಿಪ್ರಾಯ ಇದ್ದಾಗ ಈ ಒಂದು ಉಪಾಯ ಮಾಡಿದರೆ ತುಂಬಾ ಒಳಿತು ಆಗುತ್ತದೆ ಇದೊಂದು ವಶೀಕರಣದ ಉಪಾಯವಾಗಿದೆ ಎಂದು ಹೇಳಬಹುದು ಚೋಡ ದೃಷ್ಟಿ ಏನೇ ಇದ್ದರೂ ಸಹ ತೊಲಗುತ್ತದೆ ರಕ್ತ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಹ ಈ ಒಂದು ಪರಿಹಾರದಿಂದ ಸರಿ ಹೋಗುತ್ತದೆ ಒಂದು ಪರಿಹಾರ ಬಹಳ ಶಕ್ತಿಯುತವಾದ ಪರಿಹಾರವಾಗಿದೆ ಒಂದು ಉಪಾಯವು ಏನೇ ಒಂದು ಉಪಾಯಕ್ಕೂ ಸಹ ಮಾರ್ಗ ಸೂಚಿಸುತ್ತದೆ … Read more

ತಂಗಡಿ ಗಿಡದ ಹೂವು ಅವರಿಗೆ ತಂಗಡಿ ಆಯಿಲ್!

ಈ ಗಿಡವನ್ನು ತಾಕಡಿಕೆ ತಂಗಡಿಕೆ ಗಿಡ ಎಂದು ಕರೆಯುತ್ತಾರೆ ತಂಗಡಿಕೆ ಎನ್ನುವ ಪದವನ್ನು ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ ಇದು ಸಾಮಾನ್ಯವಾಗಿ ಗುರ್ಚಲು ಗಿಡದ ಜೊತೆ ಹೆಚ್ಚಾಗಿ ಬೆಳೆಯುತ್ತದೆ ಇದು ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್ ಸಮಯದಲ್ಲಿ ಇವುಗಳನ್ನು ಬಿಡುತ್ತದೆ ಮತ್ತು ಈ ಗಿಡದ ಕಾಯಿಗಳು ಒಣಗಿ ಬೀಜವಾಗುತ್ತದೆ ಈ ಗಿಡದ ಬೇರಿನ ಬಗ್ಗೆ ಹೇಳುವುದಾದರೆ ಈ ಗಿಡದ ಬೇರನ್ನು ಚರ್ಮವನ್ನು ಕಾಂತಿಯುತವಾಗಲು ಮತ್ತು ಚರ್ಮ ಅದವಾಗಲು ಬಳಸುತ್ತಾರೆ ಮತ್ತು ಈ ಗಿಡದ ಬೇರಿನ ಚೂರ್ಣ … Read more

ದೇವರ ಫೋಟೋ ಮತ್ತು ದೀಪ ಯಾವ ದಿಕ್ಕಿಗೆ ಇದ್ರೆ ಒಳ್ಳೆಯದು.

ಇಂದಿನ ಸಂಚಿಕೆಯಲ್ಲಿ ನಾವು ದೇವರ ಫೋಟೋವನ್ನು ಮತ್ತು ದೀಪವನ್ನು ಯಾವ ದಿಕ್ಕಿಗೆ ಇಡಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ನಿಮ್ಮ ಮನೆಯಲ್ಲಿ ದೇವರಿಗೆ ಎಂದು ಒಂದು ಸ್ಥಳ ಇದ್ದೇ ಇರುತ್ತದೆ ಈಗ ನೀವು ನಿಮಗೆ ತಿಳಿಸುವ ರೀತಿಯಲ್ಲಿ ಯಾವ ರೀತಿ ಅನುಕೂಲವಿದೆಯಾ ಈ ರೀತಿ ಇಡಬಹುದು ದೇವರ ಫೋಟೋ ಹಾಗೂ ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಎಂದರೆ ಮೊದಲನೆಯ ಆಯ್ಕೆ ಪೂರ್ವಾಭಿಮುಖ ಪಶ್ಚಿಮದ ಗೋಡೆಗೆ ದೇವರ ಫೋಟೋ ಇದ್ದು ಪೂರ್ವಕ್ಕೆ ಮುಖ ಮಾಡಿರಬೇಕು … Read more

ಕಾಡಿಗೆ ಹಚ್ಚುವುದರಿಂದ ಆಗುವ ಲಾಭಗಳನ್ನು ತಿಳಿಯಿರಿ

ಇಂದಿನ ಸಂಚಿಕೆಯಲ್ಲಿ ನಾವು ಕಾಡಿಗೆಯನ್ನು ಹಚ್ಚುವುದರಿಂದ ನಮಗೆ ಯಾವೆಲ್ಲ ರೀತಿಯ ಅನುಕೂಲಗಳು ಇದೆ ಎಂದು ತಿಳಿದುಕೊಳ್ಳೋಣ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಇದು ಮುಖದ ಅಂದವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಕೆಳಗೆ ಆಗುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡುತ್ತದೆ. ಕಾಡಿಗೆಯು ನಿಮ್ಮ ಕಣ್ಣಿಗೆ ಬೀಳುವ ಧೂಳುಗಳನ್ನು ಕಡಿಮೆ ಮಾಡುತ್ತದೆ ಮತ್ತು ದೂಳುಗಳಿಂದ ನಿಮ್ಮ ಕಣ್ಣು ಹಾನಿಯಾಗುವುದನ್ನು ಪ್ರೊಟೆಕ್ಟ್ ಮಾಡುತ್ತದೆ ಇದು ಕಾಡಿಗೆಯನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ನಮ್ಮ ದೇಹ ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು ಇದು ಕಣ್ಣಿಗೆ ತಂಪನ್ನು ಸಹ … Read more

ಬ್ರಹ್ಮ ದಂಡೆ ಲೈಂ ಗಿಕ ಅಂಗವಿಕಲಕ್ಕೆ ಸುಪ್ರಸಿದ್ಧ ಔಷಧಿ ಸಸ್ಯ!

ಬ್ರಹ್ಮ ದಂಡೆ ಇದರ ವೈಜ್ಞಾನಿಕ ಹೆಸರು ಹೇಕಿನೋಪಸ್ ಇದು ಅತ್ಯಂತ ಸುಂದರ ಸಸ್ಯವಾದರೂ ಮುಟ್ಟಲು ಭಯವಾಗುತ್ತದೆ ಏಕೆಂದರೆ ಈ ಗಿಡದಲ್ಲಿ ತುಂಬಾ ಮುಳ್ಳುಗಳು ಇರುತ್ತದೆ ಈ ಸಸ್ಯವು ಮೂರರಿಂದ ನಾಲ್ಕು ಅಡಿಯ ಎತ್ತರದವರೆಗೂ ಬೆಳೆಯುತ್ತದೆ ಇತರ ಎಲೆಗಳು ಏಳರಿಂದ 12 ಸೆಂಟಿಮೀಟರ್ ದೊಡ್ಡದಾಗಿ ಇರುತ್ತದೆ ಮತ್ತು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ ಇದನ್ನು ಸಾಮಾನ್ಯವಾಗಿ ಉಷ್ಣಕಂಠಕ ಎಂದು ಸಹ ಕರೆಯುತ್ತಾರೆ ಜೀರೋ ಫೈವ್ ರೋಟೆಕ್ ಮೂಲದ ಸಚಿವ ಆಗಿದ್ದು ಸಂಪ್ರದಾಯಕವಾಗಿ ಭಾರತೀಯ ಲೈಂಗಿಕ ಕ್ಷೀಣತೆಯ ಸಮಸ್ಯೆಯನ್ನು ಹೋಗಲಾಡಿಸಲು … Read more

ಎಲೆ ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಬಳಸಿ!

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ. ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇದರಲ್ಲಿ ಮಧುಮೇಹ ,ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ.ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು .ಬಿಲ್ವ ಪತ್ರೆ … Read more