Kannada news :ಮನೆಯಲ್ಲಿ 7 ಕುದುರೆ ಓಡುತ್ತಾ ಇರೋ ಫೋಟೋ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಅದೃಷ್ಟ

Kannada news:ಓಡುತ್ತಿರುವ ಏಳು ಬಿಳಿ ಕುದುರೆಗಳ ಫೋಟೋ ವನ್ನ ಮನೆಯಲ್ಲಿ ಈ ದಿಕ್ಕಿನಲ್ಲಿ ಹಾಕಿ ದರೆ ಒಳ್ಳೆಯ ಧನ ಲಾಭ ಪಡೆಯ ಬಹುದು. ಹಣ ನಿಮ್ಮ ನ್ನ ಹುಡುಕಿಕೊಂಡು ಬರುತ್ತೆ ನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ತಿಳಿಯಿರಿ. ಆದರೆ ಆ ಕುತೂಹಲಕಾರಿ ವಿಷಯ ತಿಳ್ಕೊಳೋ ದು ಕ್ಕಿಂತ ಮುಂಚಿತ ವಾಗಿ ನೀವು ಮಾಡಬೇಕಾಗಿ ರೋದು ಇಷ್ಟೇ ನೀವು ನಮ್ಮ ಪೇಜ್ ಲೈಕ್ ಮಾಡಿ ವರ್ಣಚಿತ್ರ ಗಳು ಮನೆ ಅಲಂಕಾರ ವನ್ನು ಹೆಚ್ಚಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ … Read more

Kannada Health tips :ಈ ಗಿಡ ಮನೆಲಿ ಇರಲೇಬೇಕು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಬೆಸ್ಟ್ ಇದು

ನಾವು ಯಾವುದೇ ರೀತಿಯ ಡೀಟಾಕ್ಸ್ ಡ್ರಿಂಕ್ ಎಲ್ಲ ಮಾಡಿದ್ರೆ ಅದರಲ್ಲಿ ನಾವು ಸ್ವಲ್ಪ ಅಲೋವೆರಾ ಜೆಲ್ ಅನ್ನು ಬಳಸಬಹುದು.ನಾವು ಮನೆಯಲ್ಲಿ ಕೆಲವೊಂದು ಸಸ್ಯ ಗಳು ಅಥವಾ ಕೆಲವೊಂದು ಗಿಡಗಳ ನ್ನ ಮಿಸ್ ಮಾಡದೆ. ಬೆಳೆಸ ಲೇಬೇಕು ಅಲ್ವ ನಮಗೆ ಬೇರೆ ಬೇರೆ ರೀತಿಯಲ್ಲಿ ಉಪಯೋಗ ಆಗುವಂತ ದ್ದು.ಅಂತಹ ದರಲ್ಲಿ ಒಂದು ಅಲೋವೆರಾ ಇತ್ತೀಚೆಗಂತೂ ನಾರ್ಮಲ್ಲಾಗಿ ತುಂಬಾ ಜನರ ಮನೆಯಲ್ಲಿ ಬೆಳೆಸಿರುತ್ತಾರೆ. ಖಂಡಿತ ವಾಗ್ಲೂ ನಮ್ಮ ಮನೆ ಗಳಲ್ಲಿ ಇರಲೇ ಬೇಕಾದಂತಹ ಒಂದು ಗಿಡ ಅಂತ ಹೇಳ ಬಹುದು … Read more

ಲಕ್ಕಿ ಬ್ಯಾಂಬೋ ವಾಸ್ತು ಗಿಡ ಮನೆ & ವ್ಯಾಪಾರ ಸ್ಥಳದಲ್ಲಿಟ್ಟರೆ ಏನೇನು ಲಾಭ ಗೊತ್ತೇ?

ಸಾಮಾನ್ಯವಾಗಿ ಲಕ್ಕಿ ಬಾಂಬೂ ಎಂದು ಕರೆಯಲ್ಪಡುವ ಈ ಸಸ್ಯ ವನ್ನು ಕನ್ನಡ ದಲ್ಲಿ ಭಾಗ್ಯ ಬಿದಿರು ಎಂದು ಕರೆಯುತ್ತಾರೆ.ವಾಸ್ತು ಪ್ರಕಾರ ಈ ಸಸ್ಯ ವು ಮನೆಗೆ ಭಾಗ್ಯ ವನ್ನು ತರುತ್ತದೆ ಎಂದು ನಂಬ ಲಾಗುತ್ತದೆ. ಆದ್ದರಿಂದ ಇದ ಕ್ಕೆ ಭಾಗ್ಯ ಬಿದಿರು ಎಂದು ಹೆಸರು ಬಂದಿದೆ. ಬಂಬು ಅಥವಾ ಬಿದಿರು ಎಂದು ಕರೆಯಲ್ಪಟ್ಟ ರು. ಈ ಸಸ್ಯ ವು ಬಿದಿರಿನ ವರ್ಗ ಕ್ಕೆ ಸೇರಿದ ಸಸ್ಯ ವಲ್ಲ. ಈ ಸಸ್ಯ ವನ್ನು ನೀರಿನಲ್ಲಿ ಬೆಳೆಸ ಬಹುದಾದ ಸಸ್ಯ … Read more

ಜೊನಿ ಬೆಲ್ಲ ಸಕ್ಕರೆಗೆ ಒಳ್ಳೆಯ ಬದಲಿ ಬಿಪಿ ಕಮ್ಮಿ ಮಾಡಲು ಆರೋಗ್ಯ ಡಬಲ್ ಮಾಡಲು ತುಂಬಾ ಒಳ್ಳೆಯದು!

ಆಹಾರದ ಉಪ್ಪು ಮತ್ತು ಸಕ್ಕರೆ ಅಂಶಕ್ಕೆ (ಬಿಪಿ) ಸಂಬಂಧಿಸಿವೆ. ಉಪ್ಪಿನ ಪುರವೆಯು ಹೆಚ್ಚು ಪ್ರಬಲವಾಗಿದೆ, ಮತ್ತು ವಿವಿಧ ರೀತಿಯ ಅಧ್ಯಯನಗಳು ಸತತವಾಗಿ ಉಪ್ಪನ್ನು ಹೆಚ್ಚಿಸಿದ BP ಗೆ ಪ್ರಮುಖ ಕಾರಣವೆಂದು ತೋರಿಸಲಾಗಿದೆ ಮತ್ತು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಪ್ರಸ್ತುತ ಸೇವನೆಯಿಂದ ≈ 9-12 g/day ಎಂದು ಶಿಫಾರಸು ಮಾಡಲಾಗಿದೆ. 5-6 ಗ್ರಾಂ/ದಿನದ ಮಟ್ಟವು ಅಧಿಕ ರಕ್ತದೊತ್ತಡ ಮತ್ತು ಸಾಮಾನ್ಯ ವ್ಯಕ್ತಿಗಳಲ್ಲಿ, ಪುರುಷರು ಮಹಿಳೆಯರಲ್ಲಿ, ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಮತ್ತು ಎಲ್ಲಾ ಜನಾಂಗೀಯ ಗುಂಪುಗಳಲ್ಲಿ ಬಿಪಿಯನ್ನು ಕಡಿಮೆ ಮಾಡುತ್ತದೆ. ಉಪ್ಪಿನ ಸೇವನೆಯನ್ನು … Read more

ಸಾ ಯು ವ 40 ಸೆಕೆಂಡ್ ಮುಂಚೆ ಏನಾಗುತ್ತೆ ?

ಮನುಷ್ಯ ಸಾಯುವುದಕ್ಕು ಮುಂಚೆ ಅವನಿಗೆ ದಿವ್ಯ ದೃಷ್ಟಿ ಬರುತ್ತದೆ ಅಂತೆ ,ಈ ಇಡೀ ವಿಶ್ವವನ್ನೇಲ್ಲ ಇವನು ಕಣ್ಣು ತುಂಬಾ ನೊಡುತ್ತಾನೆ ಅಂತೆ,ಕೇಳೊಕೆ ಇದು ಬಹಳ ಆಶ್ಚರ್ಯವಾಗಿದೆ,ಅದರ ವಿವರಗಳನ್ನು ತಿಳಿಯೊಣ. ಮನುಷ್ಯ ಸತ್ತಮೇಲೆ ಆಗೊದೇನು,ಸಾಮಾನ್ಯವಾಗಿ ಅವರ ಮೃತದೇಹವನ್ನು ಅಗ್ನಿಗೆ ಆಹುತಿ ಕೊಡುತ್ತಾರೆ ಅಥವಾ ಮಣ್ಣು ಮಾಡುತ್ತೇವೆ.ಆದರೆ ಅವರ ಆತ್ಮ ಎಲ್ಲಿ ಹೋಗುತ್ತದೆ,ಎಷ್ಟು ದಿನಗಳ ವರೆಗೆ ಈ ಭೂಮಿ ಮೇಲೆ ಇರುತ್ತದೆ ,ಅಷ್ಟಕ್ಕೂ ಸತ್ತವರ ಬಗ್ಗೆ ನಮ್ಮ ಪುರಾಣಗಳು ಏನು ಹೇಳುತ್ತಿವೆ ಎಂದು ಮೊದಲು ತಿಳಿಯೊಣ. ಸಾಧಾರಣವಾಗಿ ಮನುಷ್ಯ ಮರಣಿಸಿದ … Read more

ಬಂಗಾರ ಅಭಿವೃದ್ಧಿ ಆಗಲು ಏನು ಮಾಡಬೇಕು? ಬಂಗಾರ ಖರೀದಿಸಲು ಯಾವ ದಿನ ಶ್ರೇಷ್ಠ?

What is the best day to buy gold?ಬಂಗಾರ ಖರೀದಿ ಮಾಡಬೇಕು ಎಂದರೆ ಶುಭ ದಿನ ಶುಭ ಲಗ್ನ ಶುಭ ಮುಹೂರ್ತ ಎಂದು ನೋಡಿ ಖರೀದಿ ಮಾಡಿದರೆ ಬಂಗಾರ ಶಾಶ್ವತವಾಗಿ ಇರುತ್ತವೆ.ಬಂಗಾರ ಎಂದರೆ ಮಹಾಲಕ್ಷ್ಮಿ ಎಂದು ಭಾವಿಸುತ್ತಾರೆ.ಬಂಗಾರ ಖರೀದಿ ಮಾಡುವಾಗ ಅಶ್ವಿನಿ ನಕ್ಷತ್ರದಲ್ಲಿ ಖರೀದಿ ಮಾಡಿದರೆ ತುಂಬಾನೇ ಒಳ್ಳೆಯದು ಮತ್ತು ಲಕ್ಷ್ಮಿಗೆ ಪ್ರಿಯ ಆಗಿರುವ ಶುಕ್ರವಾರ ದಿನಗಳಲ್ಲಿ ನೀವು ಬಂಗಾರವನ್ನು ಖರೀದಿ ಮಾಡಿದರೆ ತುಂಬಾನೇ ಶ್ರೇಷ್ಠ ಮತ್ತು ಶಾಶ್ವತವಾಗಿ ನೆಲೆಸುತ್ತದೆ. ಬಂಗಾರ ಖರೀದಿ ಮಾಡುವುದಕ್ಕೆ ಪಂಚಮಿ … Read more

ನಿಮ್ಮ ಮನೆಯ ಕುಬೇರ ಮೂಲೆ ಈ ರೀತಿ ಇದ್ದರೆ ಅದೃಷ್ಟ!

ಕುಬೇರ ಮೂಲೆ ಎಂದು ಕರೆಯುವ ಮಲಗುವ ಕೋಣೆಯನ್ನು ಈ ರೀತಿಯಾಗಿ ಇಟ್ಟುಕೊಂಡರೆ ಖಂಡಿತವಾಗಿಯೂ ಎಲ್ಲಾ ರೀತಿಯ ವಾಸ್ತು ದೋಷಗಳು ಪರಿಹಾರವಾಗುತ್ತವೆ. ಸ್ನೇಹಿತರೆ ವಾಸ್ತು ಶಾಸ್ತ್ರವನ್ನು ಯಾರು ನಂಬುತ್ತಾರೆ ಅವರಿಗೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ ವಾಸ್ತು ಶಾಸ್ತ್ರದ ಪ್ರಕಾರವಾಗಿ ನೀವು ಮನೆಯ ನಿರ್ಮಾಣ ಮಾಡಿದರೆ ಕಟ್ಟಡವನ್ನು ನಿರ್ಮಾಣ ಮಾಡಿದರೆ ಖಂಡಿತವಾಗಿಯೂ ಯಾವುದೇ ವಿಘ್ನಗಳು ಮುಂಬರುವ ದಿನಗಳಲ್ಲಿ ಸಂಭವಿಸುವುದಿಲ್ಲ ವಾಸ್ತುಶಾಸ್ತ್ರದ ಪ್ರಕಾರವಾಗಿ ಮನೆಯಲ್ಲಿ ಪ್ರತಿಯೊಂದು ಕೋಣೆಗಳನ್ನು ನಿರ್ಮಿಸಬೇಕು ಮತ್ತು ಅಡುಗೆ ಮಾಡುವಂತಹ … Read more

ಕಾಗೆ ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಏನೇನು ಸಂಭವಿಸಬಹುದು!

ಕನಸನ್ನು ಅರ್ಥಮಾಡಿಕೊಳ್ಳಲು, ನಾವು ಯಾವ ಸ್ಥಿತಿಯಲ್ಲಿ ಮತ್ತು ಯಾವ ಸಮಯದಲ್ಲಿ ಕನಸನ್ನು ನೋಡಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳನ್ನು ಭವಿಷ್ಯ ಎನ್ನುತ್ತಾರೆ.  ಕನಸನ್ನು ಅರ್ಥಮಾಡಿಕೊಳ್ಳಲು, ನಾವು ಯಾವ ಸ್ಥಿತಿಯಲ್ಲಿ ಮತ್ತು ಯಾವ ಸಮಯದಲ್ಲಿ ಕನಸನ್ನು ನೋಡಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳನ್ನು ಭವಿಷ್ಯ ಎನ್ನುತ್ತಾರೆ. ನೀವು ಕನಸಿನಲ್ಲಿ ಏನು ನೋಡುತ್ತೀರೋ, ಅದು ಖಂಡಿತವಾಗಿಯೂ ಏನನ್ನಾದರೂ ಅರ್ಥೈಸುತ್ತದೆ ಮತ್ತು ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, … Read more

ಮನೆಗೆ ಈ ಬಣ್ಣವನ್ನು ಹಚ್ಚಿಸಿದರೆ ತಪ್ಪಿದ್ದಲ್ಲ ಕಷ್ಟ ನಷ್ಟಗಳು!

ಮನೆಗೆ ಈ ಬಣ್ಣ ಹಚ್ಚಿದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮಸ್ತೆ ಗೆಳೆಯರೇ ಮನೆ ಅಂದವಾಗಿ ಕಾಣಬೇಕು ಎಂದು ಮನೆಗೆ ವಿವಿಧ ಬಣ್ಣವನ್ನು ಹಚ್ಚುತ್ತೇವೆ ಆದರೆ ಅಪ್ಪಿತಪ್ಪಿಯೂ ಮನೆಗೆ ಈ ವಿಧದ ಬಣ್ಣವನ್ನು ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿ ಪ್ರಶಾಂತವಾದ ವಾತಾವರಣ ಇರುವುದಿಲ್ಲ ಹಾಗಾದರೆ ಯಾವ ಬಣ್ಣವನ್ನು ಮನೆಗೆ ಹಚ್ಚಬೇಕು ಯಾವ ಬಣ್ಣ ಹಚ್ಚಿದರೆ ಮನೆಗೆ ಒಳಿತು ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಬಣ್ಣದ ವಿಷಯ ಮೂಢನಂಬಿಕೆ ಅಲ್ಲ … Read more

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಬಾವಲಿ ಬಂದರೆ ಏನಾಗುತ್ತೆ ಗೊತ್ತಾ!

ಬ್ಯಾಟ್ ಬಗ್ಗೆ ಒಂದು ಕನಸು ಸಾಮಾನ್ಯ ಕನಸಿನ ಸಂಕೇತವಾಗಿದೆ ಮತ್ತು ಅದು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ. ಬಾವಲಿಗಳ ಬಗ್ಗೆ ಒಂದು ಕನಸು ಕತ್ತಲೆ, ಭಯ, ಅಥವಾ ನಿಮ್ಮ ಭಯವನ್ನು ಎದುರಿಸುವುದನ್ನು ಪ್ರತಿನಿಧಿಸಬಹುದು. ಪರ್ಯಾಯವಾಗಿ, ಇದು ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಪುನರ್ಜನ್ಮ ಮತ್ತು ನವೀಕರಣದಂತಹ ಧನಾತ್ಮಕ ಬದಲಾವಣೆಗಳ ಸಂಕೇತವಾಗಿರಬಹುದು. ನೀವು ಬ್ಯಾಟ್ ಬಗ್ಗೆ ಕನಸು ಕಂಡರೆ, ಬಾವಲಿಗಳು, ಅವುಗಳ ನಡವಳಿಕೆ ಮತ್ತು ಕನಸಿನಲ್ಲಿ ಏನಾಯಿತು ಎಂಬುದರಂತಹ ಕನಸಿನ ವಿವರಗಳಿಗೆ ಗಮನ ಕೊಡುವುದು ಮುಖ್ಯ. ನಿಮ್ಮ ಉಪಪ್ರಜ್ಞೆ ಮನಸ್ಸು ಪಡೆಯಲು … Read more