ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ನನ್ನ ಧ್ವನಿ: ಪಿ.ಸಿ.ಮೋಹನ್

ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ನನ್ನ ಧ್ವನಿ ಕಳೆದ 15 ವರ್ಷಗಳಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದನಾಗಿ ಅವಿರತವಾಗಿ ಶ್ರಮಿಸಿರುವ ನಾನು, ಸಂಸತ್ತಿನಲ್ಲಿ ಕನ್ನಡಿಗರ ಪರ ಗಟ್ಟಿ ಧ್ವನಿಯಾಗಿ ಗುರುತಿಸಿಕೊಂಡಿರುವವನು. ನಾಡಿನ ಜ್ವಲಂತ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಭರವಸೆ ವ್ಯಕ್ತಪಡಿಸಿ, ಮಾತನಾಡಿದ ಅವರು, ಕಳೆದ ಮೂರು ಅವಧಿಯಲ್ಲಿ ನಾನು ಕ್ಷೇತ್ರಕ್ಕೆ ನೀಡಿರುವ … Read more

Gold Rate today:ದಿಡೀರನೆ ಪಾತಾಳಕ್ಕೆ ಕುಸಿದ ಚಿನ್ನ ದ ಬೆಲೆ ಆಭರಣದ ಪ್ರಿಯರಿಗೆ ಗುಡ್ ನ್ಯೂಸ್

Gold Rate today

Gold Rate today:ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದು ಇದು ಗುಡ್ ನ್ಯೂಸ್ ಅನ್ನೋದಾದ್ರೆ.ನಿನ್ನೆ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.1050 ರೂ ಏರಿಕೆಯಾಗಿ. 73310. ರೋಗೆ ಬಂದು ನಿಂತಿದ್ದು. ಇಂದು ಆ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಗೆ 760 ರೂಪಾಯಿ ಇಳಿಕೆ ಆಗುವ ಮೂಲಕ. 72, 550 ಇಳಿಕೆಯಾಗಿದೆ. ಇನ್ನು ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ … Read more

Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್

Karnataka Raitha Siri Scheme

Karnataka Raitha Siri Scheme :ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಹೊಸ ಘೋಷಣೆ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ರೈತರ ಪರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡಿಕೊಂಡು ಬರ್ತಾನೆ ಇದೆ . ಆದರೆ ಈಗ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಎಷ್ಟೊಂದು ಸಮಯ ಆದ್ರೂ ಕೂಡ ಸರಿಯಾದ ಸಮಯದಲ್ಲಿ ಮಳೆ ಬಂದಿಲ್ಲ ಹಾಗೂ ರೈತರಿಗೆ ಕೃಷಿ ಕೆಲಸವನ್ನು ಮಾಡೋದಕ್ಕೆ ನೀರು ಕೂಡ ಸರಿಯಾಗಿ ಸಿಕ್ತಾ ಇಲ್ಲ. ಬೆಳೆಯುವುದಕ್ಕಾಗಿ ಹೆಚ್ಚು ಬಡ್ಡಿ ಸಾಲವನ್ನು … Read more

ಗೃಹಲಕ್ಷ್ಮಿ 2000 ರೂ ಜೊತೆಗೆ ಪ್ರತಿ ತಿಂಗಳು ಇನ್ನು ಮುಂದೆ ಹೆಚ್ಚಿಗೆ ಸಿಗಲಿದೆ 1200 ರೂ!ಇಂದೇ ಅರ್ಜಿ ಸಲ್ಲಿಸಿ

ಸಂಧ್ಯಾ ಸುರಕ್ಷ ಯೋಜನೆ

ನೀವು ಗೃಹಲಕ್ಷ್ಮಿಯ ಯೋಜನೆ ಫಲಾನುಭವಿಗಳಾಗಿದ್ದರೆ. ಮತ್ತು ನಿಮ್ಮ ಮನೆಯಲ್ಲಿ 60 ವರ್ಷ ಕ್ಕಿಂತ ಮೇಲ್ಪಟ್ಟ. ಹಿರಿಯ ನಾಗರಿಕದ ಇದ್ದರೆ.ಈಗಾಗಲೇ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ. ಸಾಕಷ್ಟು ಮಹಿಳೆಯರು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯನ್ನ ಪ್ರತಿ ತಿಂಗಳ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದರ ಜೊತೆಗೆ 1,200 ರೂಪಾಯಿಗಳನ್ನು ಪ್ರತಿ ತಿಂಗಳು ಮಾಶಾಸನವಾಗಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೌದು ಸಂಧ್ಯಾ ಸುರಕ್ಷ ಯೋಜನೆ ಹೌದು. ಸಂಧ್ಯಾ ಸುರಕ್ಷ ಯೋಜನೆ ಈ … Read more

Annapurna yojane:ಮಹಿಳೆಯರಿಗೆ ಹೊಸ ಯೋಜನೆ!50000 ನೇರ ಅಕೌಂಟ್ ಗೆ ಜಮೆ!

Annapurna yojane

Annapurna yojane:ಮಹಿಳೆಯರಿಗೆ 50,000 ರೂ. ಅರ್ಹತೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ತಿಳಿಯಿರಿಮಹಿಳೆಯರಿಗೆ ಹಣ ಕೊಟ್ಟರೆ ಬಹಳ ಎಚ್ಚರಿಕೆಯಿಂದ ಬಳಸುತ್ತಾರೆ. ನಮ್ಮ ದೇಶದಲ್ಲಿ ಮಹಿಳೆಯರು ಹೆಚ್ಚು ಜಾಗರೂಕರಾಗಿರುತ್ತಾರೆ. ಅದಕ್ಕಾಗಿಯೇ ಅವರು ಉಳಿತಾಯದಲ್ಲಿ ಉತ್ತಮರು. ಹಾಗಾದರೆ ಈಗ ಮಹಿಳೆಯರಿಗೆ 50000 ರೂ.ಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ತಿಳಿಯೋಣ. ಸಮಾಜದಲ್ಲಿ ಮಹಿಳೆಯರ ಅಭಿವೃದ್ಧಿ ಬಹಳ ಮುಖ್ಯ. ಶಿಕ್ಷಣದ ನಂತರ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕಾ ವಲಯದ ಮಹಿಳೆಯರಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು … Read more

ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ!ಅರ್ಜಿ ಸಲ್ಲಿಕೆ ದಾಖಲೆಗಳೇನು ಬೇಕು? ಕೃಷಿ ಸಿಂಚಾಯಿ ಯೋಜನೆ!

Pradhan Mantri Krishi Sinchai Yojana

Pradhan Mantri Krishi Sinchai Yojana ದೇಶದ ಕೋಟ್ಯಾಂತರ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು. ಹಲವು ಹೊಸ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಈ ಹೊಸ ಯೋಜನೆ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ ರೈತರಿಗೆ ಅನುಕೂಲ ಮಾಡಿ ಕೊಡುವ ಕೆಲಸ ಮಾಡಿ ಕೊಡುತ್ತಿರುವ ಕೇಂದ್ರ … Read more