PMUY :ಈ ದಾಖಲೆಗಳಿದ್ದರೆ ಸಿಗಲಿದೆ ಉಚಿತ LPG ಸಿಲಿಂಡರ್‌!ಅರ್ಜಿ ಹಾಕುವುದು ಹೇಗೆ?

PMUY

PMUY:2016 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು. ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯಕ್ರಮ ಇದಾಗಿದೆ. PMUY ಈ ಯೋಜನೆಯೊಂದಿಗೆ ನೀವು ವರ್ಷಕ್ಕೆ 3 ಉಚಿತ ಬಾಟಲಿಗಳನ್ನು ಪಡೆಯುತ್ತೀರಿ. ನೀವು ಬಿಪಿಎಲ್ ಕಾರ್ಡ್ ಹೊಂದಿರುವವರಾಗಿದ್ದರೆ, ನೀವು www.pmuy.gov.in ಗೆ ಭೇಟಿ ನೀಡಿ ಮತ್ತು ಅರ್ಜಿ ಸಲ್ಲಿಸಬೇಕು. ಉಚಿತ ಸಿಲಿಂಡರ್ ಅನ್ನು ಪಡೆಯಲು, ನಿಮಗೆ BPL ರೇಷನ್ ಕಾರ್ಡ್ ಅಗತ್ಯವಿದೆ. ಆಧಾರ್ ಕಾರ್ಡ್, … Read more

New Ration Card:ಹೊಸ ರೇಷನ್ ಕಾರ್ಡ್ ಅರ್ಜಿಗಾಗಿ ಕಾಯುತ್ತಿದ್ದವರಿಗೆ ಸರ್ಕಾರದಿಂದ ಒಳ್ಳೆಯ ಸುದ್ದಿ. ಹೊಸ ಅರ್ಜಿಗೆ ಅವಕಾಶ!

New Ration Card

New Ration Card:ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಹೊಸ ಬಿಪಿಎಲ್/ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಪೋರ್ಟಲ್ಅಂದರೆ ಏಪ್ರಿಲ್ 1 ರಿಂದ ತೆರೆದಿದೆ . ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ www.ahara.kar.nic.in ಮೂಲಕ ಹೊಸ ಪಡಿತರ ಚೀಟಿಗಾಗಿ ನಾಗರಿಕರು ಅರ್ಜಿ ಸಲ್ಲಿಸಬಹುದು. New Ration Card ಪಡಿತರ ಚೀಟಿಯಲ್ಲಿ ಹೆಸರು ಸೇರಿಸದ ವ್ಯಕ್ತಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಸಹ … Read more

8th Pay Commission :ಚುನಾವಣೆ ನಂತರ ಕೇಂದ್ರ ನೌಕರರಿಗೆ ಶುಭ ಸುದ್ದಿ: ಬದಲಾಗಲಿದೆ ವೇತನ ನಿಯಮಾವಳಿ

8th Pay Commission

8th Pay Commission :8ನೇ ಕೇಂದ್ರ ವೇತನ ಆಯೋಗ ರಚನೆಗೆ ಸಂಬಂಧಿಸಿದ ಅಧಿಸೂಚನೆಗಾಗಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಎಂಟನೇ ಪಾವತಿ ಆಯೋಗ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕೂಡ ಮಾಡಲಾಗಿತ್ತು. ಸಂಪೂರ್ಣ ಮಾಹಿತಿಗಾಗಿ, ಈ ಲೇಖನವನ್ನು ನೋಡಿ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಪತ್ರ ಬರೆದಿದೆ.ವಿವಿಧ ಬೇಡಿಕೆಗಳ ಜೊತೆಗೆ,ಪ್ರಸ್ತುತ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವನ್ನು ಪತ್ರದಲ್ಲಿ ಒತ್ತಿ … Read more

ಮೇ 1 ರಿಂದ 4 ಹೊಸ ರೂಲ್ಸ್ ಗಳು ಸಾರ್ವಜನಿಕರಿಗೆ ಬಂಪರ್ ಬದಲಾವಣೆಗಳು

ಮೇ 1 ರಿಂದ 4 ಹೊಸ ರೂಲ್ಸ್ ಗಳು

ಮೇ 1 ರಿಂದ 4 ಹೊಸ ರೂಲ್ಸ್: ಯಾವೆಲ್ಲ ಬದಲಾವಣೆಗಳು ಆಗಿದೆ ತಿಳಿದಿದೆಯೇ 4 new rules from May 1 :ಮೇ 1 ರಿಂದ ದೇಶದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಬ್ಯಾಂಕ್ ಗಳ ಕೆಲವು ನಿಯಮಗಳಲ್ಲಿಯೂ ಬದಲಾವಣೆಗಳಾಗಲಿವೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. ಹೀಗಾಗಿ ಸಾರ್ವಜನಿಕರಿಗೆ ಹೆಚ್ಚು ಎಫೆಕ್ಟ್ ಆಗುತ್ತೆ ಎನ್ನಬಹುದು. ಮೇ 1 ರಿಂದ ಯಾವುದೆಲ್ಲಾ ನಿಯಮದಲ್ಲಿ ಬದಲಾವಣೆಯಾಗುತ್ತದೆ ಎಂಬ ಮಾಹಿತಿ … Read more

Gruha Lakshmi New Update :ಮೇ 1 ರಿಂದ ಬದಲಾಗಲಿದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ನಿಯಮಗಳು!

Gruha Lakshmi New Update

Gruha Lakshmi New Update :ಗೃಹಲಕ್ಷ್ಮಿ ಯೋಜನೆ ಈ ಗೃಹಲಕ್ಷ್ಮಿ ಯೋಜನೆ ಮೂಲಕ ನಮ್ಮ ರಾಜ್ಯದ ಮಹಿಳೆಯರು ಪ್ರತಿ ತಿಂಗಳು 2000 ಬರುತ್ತದೆ.ಇನ್ನು ಅನ್ನ ಭಾಗ್ಯ ಯೋಜನೆಯ ಮೂಲಕ ಹತ್ತು ಕೆಜಿ ಅಕ್ಕಿ ಅಂದ್ರೆ ಐದು ಕೆಜಿ ಅಕ್ಕಿ ಇನ್ನ 5 ಕೆ.ಜಿ ಅಕ್ಕಿ ಅಮೌಂಟು ನಿಮ್ಮ ಖಾತೆಗೆ ಆಡ್ ಮಾಡಿದ್ದಾರೆ ಇನ್ನು ಮುಂದೆ ರಾಜ್ಯ ಸರ್ಕಾರವು ಇಂತಹ ರೇಷನ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ರೂ.2000 ಮತ್ತು ಅನ್ನ ಭಾಗ್ಯ ಯೋಜನೆ 5 ಕೆಜಿ ಅಮೌಂಟು … Read more

Gold Rate today:ದಿಡೀರನೆ ಪಾತಾಳಕ್ಕೆ ಕುಸಿದ ಚಿನ್ನ ದ ಬೆಲೆ ಆಭರಣದ ಪ್ರಿಯರಿಗೆ ಗುಡ್ ನ್ಯೂಸ್

Gold Rate today

Gold Rate today:ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದು ಇದು ಗುಡ್ ನ್ಯೂಸ್ ಅನ್ನೋದಾದ್ರೆ.ನಿನ್ನೆ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.1050 ರೂ ಏರಿಕೆಯಾಗಿ. 73310. ರೋಗೆ ಬಂದು ನಿಂತಿದ್ದು. ಇಂದು ಆ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಗೆ 760 ರೂಪಾಯಿ ಇಳಿಕೆ ಆಗುವ ಮೂಲಕ. 72, 550 ಇಳಿಕೆಯಾಗಿದೆ. ಇನ್ನು ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ … Read more