ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ? ನೈವೇದ್ಯ ಬಗ್ಗೆ ಇನ್ನಷ್ಟು ಮಾಹಿತಿ…

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ. ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

ಈ ರಾಶಿಯವರಿಗೆ ಜೀವನದಲ್ಲಿ ಯಾವಾಗಲು ಯಶಸ್ಸು ಸಿಗುತ್ತದೆ ನಿಮ್ಮ ರಾಶಿ ಯಾವುದು!

ಜೀವನದಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮವನ್ನು ಮಾಡಲೇಬೇಕು. ಒಂದು ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದರ ಜೊತೆಗೆ ನಮಗೆ ಗುರುಬಲ ಅನ್ನೋದು ಇರಬೇಕಾಗುತ್ತದೆ. ರಾಶಿ ಚಕ್ರದಲ್ಲಿ ಉಂಟಾಗುವ ಬದಲಾವಣೆಯಿಂದ ಕೆಲವೊಬ್ಬರ ಜಾತಕದಲ್ಲಿ ಬದಲಾವಣೆ ಕಾಣಬಹುದು. ರಾಶಿ ಚಕ್ರದಲ್ಲಿ ಆಗಿರುವ ಬದಲಾವಣೆ ಮೇಲೆ ನಮ್ಮ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. 1,ಮಿಥುನ ರಾಶಿ–ಇವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುವುದರ ಜೊತೆಗೆ ಹೆಚ್ಚು ಆದಾಯವನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಸಲಹೆಯನ್ನು ಸೂಕ್ತವಾಗಿ … Read more

ಮಹಿಳೆಯರ ಸಾಮಾನ್ಯ ಮೂತ್ರದ ಸಮಸ್ಯೆಗಳ ಕಾರಣ, ಪರಿಹಾರ

ಬಹಳ ಜನ ಹೆಣ್ಣು ಮಕ್ಕಳು ಮುಜುಗರ ಪುಟ್ಟಕೊಂಡೆ ಇಂಥಹ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಸರಿದು ಕಿರಿಕಿರಿ ಯಿಂದ ಸಿಡ ಸಿಡ ಸಿಟ್ಟನ್ನು ತಮ್ಮ ಸುತ್ತಲಿನವರ ಮೇಲೆ ಹೇರುತ್ತಿರುತ್ತಾರೆ.ಅದು ಏಕೆ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ಇಲ್ಲ. ಇಲ್ಲಿ ಎಲ್ಲಾ ಗಂಡಸರೂ ಅವರ ತಾಯಿಯ ಗರ್ಭದಿಂದಲೇ ಬರುವವರು, ತಾಯಿ,ಹೆಂಡತಿ,ಅಕ್ಕ,ತಂಗಿ,ಮಗಳು,ಸೊಸೆ,ಹೀಗೆ ನಿಮ್ಮ ಸುತ್ತ ರಕ್ತ ಹಂಚಿಕೊಳ್ಳುವ ಹೆಣ್ಣು ಜೀವಗಳು ಅನುಭವಿಸುವ ಪುಟ್ಟ ಪುಟ್ಟ ಕಿರಿಕಿರಿ ಹೇಗಿರುತ್ತದೆ ಎಂಬ ವಿವೇಚನೆಯೂ ಇರುವುದು ಕಷ್ಟ… ಯಾವುದೇ ಪ್ರಾಣಿ ಆಗಿರಲಿ, … Read more

100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ … Read more

ಸೋರಿಯಾಸಿಸ್ ಗೆ ಸರಳ ಮನೆ ಮದ್ದು!

Simple home remedy for psoriasis :-ಸೋರಿಯಾಸಿಸ್:— ಒಂದು ಭಯಾನಕ ಚರ್ಮದ ಕಾಯಿಲೆ ಬಗ್ಗೆ ಈ ದಿನ ಸರಳ , ತುಂಬಾ ಸರಳ ಮನೆಮದ್ದುಗಳನ್ನು ಹೇಳುತ್ತಿದ್ದೇನೆ.ಈ ಪ್ರಕಾರದಲ್ಲಿ ಏನಾದರೂ ಕೆಲವೇ ಕೆಲವು ಕಾಲ ಮುಂಜಾಗ್ರತೆ ವಹಿಸಿದಿರೋ? ಸೋರಿಯಾಸಿಸ್ ವ್ಯಾಧಿ ನಿಮ್ಮನ್ನು ಬಿಟ್ಟು ಓಡಿಹೋಗುವುದು ಖಂಡಿತಾ. ಆದರೆ, ನಾಲ್ಕು ದಿನ ಹಾಗೇ,ನಾಲ್ಕು ದಿನ ಹೀಗೆ ಮಾಡೋದು. ಸಿಕ್ಕ ಸಿಕ್ಕ ಎಲ್ಲಾ ತರಹದ ಮೆಡಿಸಿನ್ ಮಾಡೋದು ಸೋತ ಮುಖ ಮಾಡಿಕೊಳ್ಳೋದು,ಮತ್ತೆ ಹೆಚ್ಚಿದಾಗ ಮರಳಿ ಔಷಧಿ ಹುಡುಕುವ ಕೆಲಸ ನೀವೆಲ್ಲಾ ಏನಾದರೂ … Read more

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ!

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ. ಇದು ಬಳ್ಳಿಯಂತೆ ಹಬ್ಬಿ ,ಬೇಲಿ ಸಾಲಿನ ಗಿಡದಂತೆ ಮಲೆನಾಡಿನಲ್ಲಿ ನಮಗೆ ಸಿಗುತ್ತದೆ..ಇದರ ಉಪಯೋಗ ಬಹಳ ವಿಶೇಷ ವಾಗಿ ಸಕ್ಕರೆ ಕಾಯಿಲೆಗೆ.. ಇದನ್ನು ಗುರುತಿಸಿ ಕೊಳ್ಳಲು ಸುಲಭ ವಿಧಾನ ನಿಮಗೆ ತಿಳಿಸಿದ್ದೇನೆ.ಇದರ ಎಲೆ ಬಾಯಿಯೊಳಗೆ ಇಡುತ್ತಿದ್ದಂತೆ?ತನಗೆ ತಾನೇ ಅದರ ಗುಣವನ್ನು ತೋರಿಸಿ ಕೊಡುತ್ತದೆ. ಅಂದರೇ? ನೀವು ಇದರ ಎಲೆ ಒಂದು ಬಾಯಿಗೆ ಹಾಕಿ ಜಗಿದು ತುಪ್ಪಿ ಬಿಡಿ, ಆನಂತರ ಯಾವುದೇ ಸಕ್ಕರೆ,ಬೆಲ್ಲದಂತಹ ಸಿಹಿ ಸೇವಿಸಿ.ಆ ಸಿಹಿ ಎನ್ನುವುದು ನಾಶವಾಗಿ ನೀವು … Read more

ಇಂದು ಅಕ್ಟೊಬರ್ 28 ಭಯಂಕರ ಚಂದ್ರ ಗ್ರಹಣ ಮತ್ತು ಹುಣ್ಣಿಮೆ ಮುಗಿದ ಕೂಡಲೇ 6 ರಾಶಿಯವರೇ ಕೋಟ್ಯಾಧಿಪತಿಗಳು ಆಗ್ತೀರಾ

ಎಲ್ಲರಿಗೂ ನಮಸ್ಕಾರ ಸರ್ ಅಂದ್ರೆ ಇವತ್ತು ಅಕ್ಟೋಬರ್ ಇಪ್ಪತ್ತೆಂಟ ನೇ ತಾರೀಖು ಭಯಂಕರ ವಾದ ಶನಿವಾರ ಮತ್ತು ಈ ಒಂದು ಗಂಡು ಮತ್ತು ಚಂದ್ರ ಗ್ರಹಣ ಒಂದು ವರ್ಷದ ಕೊನೆಯ ಚಂದ್ರ ಗ್ರಹಣ ಅಂತಾ ನೇ ಹೇಳ ಬಹುದು. ಈ ಒಂದು ಚಂದ್ರ ಣ್ಣ ಮತ್ತು ನಿಮ್ಮ ಮುಖದ ಹಿಂದಿನ ಮಧ್ಯರಾತ್ರಿಯಿಂದಲೇ ಲಕ್ಷ್ಮಿ ದೇವಿ ಕೃಪೆಯಿಂದ ಈ ರಾಶಿಯವರಿಗೆ ಅನುವಾದ ಮತ್ತು ದುಡ್ಡಿನ ಆಗಮನ ವಾಗುತ್ತದೆ ಮತ್ತು ಧನ ಪ್ರಾಪ್ತಿಯಾಗುವುದು ಎಂದು ಹೇಳ ಬಹುದು. ನಿಮ್ಮ ವಿರುದ್ಧ … Read more

ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ. ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ … Read more

ನವರಾತ್ರಿ ಅಖಂಡ ದೀಪ ಹಚ್ಚಲು ಯಾವ ದೀಪ ಸೂಕ್ತವಾದುದು? ಯಾವ ಎಣ್ಣೆ ಹಾಕಬೇಕು, ಬತ್ತಿ ಹೇಗಿರಬೇಕು!

ನವರಾತ್ರಿಯಲ್ಲಿ ಹಚ್ಚುವ ಅಖಂಡ ದೀಪಕ್ಕೆ ಅದರದ್ದೇ ಆದ ಮಹತ್ವವಿದೆ.ಅಖಂಡ ದೀಪ ಹಚ್ಚು ನವರಾತ್ರಿಯನ್ನು ಯಾರು ಮಾಡುತ್ತಾರೋ ಅಂತವರಿಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಮಹತ್ವವಿರುವ ಅಖಂಡ ದೀಪರಾಧನೆ ಹಚ್ಚುವ ಮೊದಲು ಕೆಲವು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿರಂತರವಾಗಿ 10 ದಿನಗಳ ಕಾಲ ಈ ದೀಪ ಉರಿಯಬೇಕು. ಹಾಗಾಗಿ ದೀಪ ಹಚ್ಚುವಾಗ ದೀಪದ ಸೆಲೆಕ್ಷನ್ ಕೂಡ ಕರೆಕ್ಟ್ ಆಗಿ ಇರಬೇಕು. ದೀಪದ ಬತ್ತಿಯನ್ನು ಸರಿ ಮಾಡುವುದಕ್ಕೆ ಅನುಕೂಲವಾದ ದೀಪವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದಷ್ಟು ಅಗಲ ಮತ್ತು … Read more