ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು? ಖಿನ್ನತೆಯಾಗುವುದು ಒಬ್ಬ … Read more

ಮುಖದಲ್ಲಿ ಭಂಗು ಕಪ್ಪು ಕಲೆ ಜಾಸ್ತಿ ಆಗಿದೆಯಾ?ಈ ಮನೆಮದ್ದು ಒಮ್ಮೆ ಟ್ರೈ ಮಾಡಿ!

ಮುಖದ ಮೇಲೆ ಆಗುವ ಕಪ್ಪು ಕಲೆಗೆ ಭಂಗು ಎಂದು ಕರೆಯುತ್ತಾರೆ.ಪಿತ್ತ ವೃದ್ಧಿಕರ ಆಹಾರ, ವಿಹಾರ, ವಿಚಾರಗಳು ಮತ್ತು ಉಷ್ಣತೆ ಇರುವ ಪದಾರ್ಥಗಳನ್ನು ಸೇವನೆ ಮಾಡುವುವರಿಗೆ ಈ ರೀತಿಯ ಭಂಗಿನ ಸಮಸ್ಸೆ ಹೆಚ್ಚಾಗಿ ಕಾಡುತ್ತದೆ. ಯಾರು ಹೆಚ್ಚಾಗಿ ಬಿಸಿಲಿಗೆ ಹೋಗುತ್ತಾರೆ ಮತ್ತು ಡ್ರೈ ಸ್ಕಿನ್ ಇರುವವರಿಗೆ, ಕೋಪ ಹೆಚ್ಚಾಗಿ ಇರುವವರಿಗೆ ಭಂಗು ಆಗುವ ಸಾಧ್ಯತೆ ಇರುತ್ತದೆ.ಕೋಪ ತಾಪ ಇರುವವರಿಗೆ ದೇಹದಲ್ಲಿ ಪಿತ್ತ ವೃದ್ಧಿ ಆಗುತ್ತದೆ.ಪಿತ್ತ ವೃದ್ಧಿಕರ ಆಹಾರ ವಿಹಾರವನ್ನು ನಿಲ್ಲಿಸಿದ್ದಾರೆ ಅರ್ಧ ಚಿಕಿತ್ಸೆ ನಿಮಗೆ ಸಿಗುತ್ತದೆ. ನಂತರ ಹತ್ತಿರದ … Read more

ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!

ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್ ಕಾವೇರಿ ನೀರು ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ಬರುತ್ತದೆ ಬಿಡಿ ಅನ್ನುತ್ತೀರಾ. ಆದರೆ ನಾವಿಲ್ಲಿ ಚರ್ಚಿಸುತ್ತಿರುವುದು ನೀರಿನ ಬಗ್ಗೆಯಾದರೂ ‘ಕಾವೇರಿ’ಗೆ ಸಂಬಂಧಪಟ್ಟಿಲ್ಲ. ಬದಲಿಗೆ ಕುಡಿಯುವ ತಣ್ಣನೆಯ ನೀರಿನ ಬಗ್ಗೆ. ಒಂದು ವೇಳೆ ಅಸ್ವಸ್ಥರಾಗಿ ಮಲಗಿದಾಗ ಮಾತ್ರ … Read more

ಈ ಹಣ್ಣು ತಿಂದ್ರೆ ಎಷ್ಟೋ ಭಯಂಕರವಾದ ರೋಗಗಳು ಕೂಡ ಮಾಯ!

ಆರೋಗ್ಯಕರ ದೇಹಕ್ಕೆ ಪೋಷಕಾಂಶಗಳು ಮತ್ತು ಜೀವಸತ್ವಗಳು ಬೇಕಾಗುತ್ತವೆ. ಈ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಪೂರೈಸಲು ವಿವಿಧ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕಾಗುತ್ತದೆ. ಅದ್ರಲ್ಲೂ ಕಿವಿ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಹಾಗಾಗಿ ಇದನ್ನು ಆರೋಗ್ಯಕರ ದೇಹಕ್ಕೆ ಉತ್ತಮ ಹಣ್ಣು ಎಂದೂ ಕರೆಯುತ್ತಾರೆ. ಕಿವಿಯನ್ನು ಹೃದಯರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, … Read more

ಹೀಗೆ ಮಾಡಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಿಕೊಳ್ಳಿ

ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಸ್ನಾಯು ಸೆಳೆತ ಕಾಣಿಸುತ್ತದೆ ಕಾಲಿನ ಮಿನಗಂಡ ಮತ್ತು ತೋಡೆಯಲ್ಲಿಯೂ ಸಹ ಸ್ನಾಯುಸೆಳೆತ ಕಾಣಿಸುತ್ತದೆ ಇದರಿಂದ ರಾತ್ರಿ ಎಚ್ಚರವಾಗುತ್ತದೆ ಮತ್ತು ವಿಪರೀತ ನೋವು ಕೊಡುತ್ತದೆ ಈ ಸ್ನಾಯು ಸೆಳೆತ ನರಗಳಿಗೆ ಸಂಬಂಧಿಸಿದ ನೋವಾಗಿದೆ ಬೇಸಿಗೆಯಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ ಆಗ ನರಗಳ ಬೆಳವಣಿಗೆ ಹೆಚ್ಚಾಗಿರುವುದರಿಂದ ಇಂತಹ ನೋವುಗಳು ಕಾಣಿಸುತ್ತವೆ ನಿರ್ಜಲೀಕರಣ ಕೂಡ ಇದಕ್ಕೆ ಕಾರಣವಾಗುತ್ತದೆ. ಇದರಿಂದ ಎಲೆಕ್ಟ್ರೋ ಲೈಟ್ ಗಳ ಸಮತೋಲನದಲ್ಲಿ ಏರುಪೇರು ಉಂಟಾಗುತ್ತದೆ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು … Read more

ಬೆನ್ನಿನ ಮೇಲೆ ಮೊಡವೆಗಳ ಸಮಸ್ಸೆ ನಿವಾರಣೆಗೆ ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ!

ಮೊಡವೆಗಳು ದೇಹದಲ್ಲಿ ಉಂಟಾಗುವ ಸಾಮಾನ್ಯವಾದ ಸ್ಥಿತಿ. ಇದು ಯಾವುದೇ ವಯಸ್ಸಿನಲ್ಲಿ, ಯಾವ ಸಮಯದಲ್ಲಾದರು ಸಂಭವಿಸಬಹುದು. ಮೊಡವೆಗಳು ಕೇವಲ ತ್ವಚೆಯ ಮೇಲೆಯೇ ಅಲ್ಲದೇ, ದೇಹದ ಇತರ ಭಾಗದ ಮೇಲೂ ಕಾಣಿಸಿಕೊಳ್ಳುತ್ತವೆ. ತ್ವಚೆಯನ್ನು ಹೊರತು ಪಡಿಸಿದರೆ, ಬೆನ್ನು ಸೇರಿದಂತೆ ನಿಮ್ಮ ದೇಹದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ, ಹಾರ್ಮೋನ್ ಗಳ ಬದಲಾವಣೆ, ನಿಮ್ಮ ಹಿರಿಯರಿಗೆ ಈ ರೀತಿಯ ಮೊಡವೆಗಳು ಇದ್ದರೆ, ದೇಹದಲ್ಲಿ ಉಂಟಾಗುವ ಬೆವರು ಇವೆಲ್ಲವೂ ನಿಮ್ಮ ಮೊಡವೆಗಳಿಗೆ ಕಾರಣವಾಗಬಹುದು.ಬೆನ್ನಿನ ಮೇಲೆ ಉಂಟಾಗುವ ಮೊಡವೆಗಳು ಕಿರಿಕಿರಿ ಉಂಟು ಮಾಡುತ್ತದೆ. ಔಷಧಿಗಳ … Read more

ಮೊಳೆ ಹೊಡೆಯೋದು ಬೇಡ ಕಸಕ್ಕೆ ಎಸೆಯುವ ಈ ವಸ್ತು ಸಾಕು ಅಡುಗೆಮನೆಯನ್ನು ಸೂಪರ್ ಆಗಿ ಇಡಬಹುದು!

ಅಡುಗೆ ಮಾಡುವುದಕ್ಕೆ ಪಾತ್ರೆಗಳು ಪ್ಲೇಟ್ ಗಳು ಎಷ್ಟು ಮುಖ್ಯವೋ ಅಷ್ಟೇ ಸೌಟು ಗಳು ಸಹ ಮುಖ್ಯ. ಇವುಗಳನ್ನು ಪ್ರತಿಯೊಬ್ಬರೂ ಅಡುಗೆ ಮನೆಯಲ್ಲಿ ಮೊಳೆ ಹೊಡೆದು ನೇತು ಹಾಕುತ್ತೇವೆ. ಅದರೆ ಈ ರೀತಿ ಮಾಡೋದು ಬೇಡ ಬಾಟಲ್ ಇದ್ದರೆ ಸಾಕು. ಮೊದಲು ಬಾಟಲ್ ಅನ್ನು ಕಟ್ ಮಾಡಿಕೊಳ್ಳಬೇಕು. ಮೇಲೆ ಇರುವ ಭಾಗವನ್ನು ಸ್ವಲ್ಪ ಕಟ್ ಮಾಡಿ ತೆಗೆಯಬೇಕು. ನಂತರ ಇದನ್ನು ಒಂದು ಸಾಕ್ಸ್ ಒಳಗೆ ಹಾಕಬೇಕು. ನಿಟ್ ಆಗಿ ಹಾಕಿದರೆ ಸೌಟು ಇಡುವುದಕ್ಕೆ ಒಂದು ಸ್ಟ್ಯಾಂಡ್ ರೆಡಿ ಆಯಿತು. … Read more

ತೊಂಡೆಕಾಯಿ ಒಮ್ಮೆ ತಿನ್ನಿ ಸಾಕು ಯಾಕಂದ್ರೆ!

ಸಾಮಾನ್ಯವಾಗಿ ತೊಂಡೆಕಾಯಿಯನ್ನು ಮಿನಿ ಸೌತೆಕಾಯಿ ಎಂದು ಕರೆಯುತ್ತಾರೆ.ತೊಂಡೆಕಾಯಿಯನ್ನು ಕತ್ತರಿಸುವಾಗ ಬರುವ ಅಂಟಾದ ದ್ರವ. ಆದ್ದರಿಂದ ಜನರು ಸೇವನೆ ಮಾಡಲು ಇಷ್ಟ ಪಡುವುದಿಲ್ಲ. ಹಿಂದಿನ ಕಾಲದಿಂದಲೂ ಕೂಡ ಔಷಧಿ ಪದ್ಧತಿಯಲ್ಲಿ ತೊಂಡೆಕಾಯಿ ಬಳ್ಳಿ ಎಲೆ ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆ ರೀತಿ ಸಾಕಷ್ಟು ಅರೋಗ್ಯ ಸಮಸ್ಸೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೇ. ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಸಿಗುವುದರಿಂದ ಹಾಗೂ ನಾರಿನಂಶ ಅಧಿಕವಾಗಿರುವುದರಿಂದ ಮನುಷ್ಯನ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ದೇಹದಲ್ಲಿ … Read more

ಈ ಸೊಪ್ಪು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ ವೈದಿಕ ಲೋಕದ ಅದ್ಭುತ 

ನಿಮಗೆ ಹೈಬ್ರಿಡ್ ಕೊತ್ತಂಬರಿ ಸೊಪ್ಪು, ನಾಟಿ, ಕೊತ್ತಂಬರಿ ಸೊಪ್ಪು ಬಳಸಿ ಗೊತ್ತಿರ ಬಹುದು ಎಂದಾದರೂ ಇದ ಕ್ಕೆ ಪರ್ಯಾಯ ವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ? ಇದ ಕ್ಕೆ ಹಳ್ಳಿ ಗಳಲ್ಲಿ ಈ ಸೊಪ್ಪ ನ್ನು ಯಾರು ಬೆಳೆಯುವುದು ಬೇಡ. ಅದೇ ನೆಲ ದಲ್ಲಿ ಬೆಳೆದಿರುತ್ತದೆ. ಇದು ಕೊತ್ತಂಬರಿ ಸೊಪ್ಪಿಗಿಂತ ಲು ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳ ಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯ ವಾಗಿ ಕೂಡ ಬಳಸ ಲಾಗುತ್ತದೆ. ನೀವು … Read more

3 ಮಲಗಳು 6 ಜಲಗಳು ಏನಿದು ಆರೋಗ್ಯದ ಗುಟ್ಟು!

ಮಲ ಎಂದರೆ ಮಲ ವಿಸರ್ಜನೆ ಹಾಗು ಜಲ ಎಂದರೆ ಮೂತ್ರ ವಿಸರ್ಜನೆ. ಒಬ್ಬ ಮನುಷ್ಯ ನಾರ್ಮಲ್ ಆಗಿ ಇದ್ದಾನೆ ಎಂದರೆ ಒಂದು ದಿನದಲ್ಲಿ 3 ಸರಿ ಮಲ ವಿಸರ್ಜನೆ ಆಗುವುದು ನಾರ್ಮಲ್ ಹಾಗು ಒಬ್ಬ ವ್ಯಕ್ತಿ ಅರೋಗ್ಯವಾಗಿ ಇದ್ದಾನೆ ಎಂದರೆ 6 ಸರಿ ಮೂತ್ರ ವಿಸರ್ಜನೆ ಮಾಡಬೇಕು. ಈ ರೀತಿ ಮಾಡಿದರೆ ನೀವು ಅರೋಗ್ಯವಾಗಿ ಇದ್ದೀರಿ ಎಂದು ಅರ್ಥ. 6 ಸರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ನಿಮ್ಮ ದೇಹಕ್ಕೆ ತೆಗೆದುಕೊಂಡಿರುವ ನೀರು ಸರಿಯಾಗಿದೆ ಎಂದು ಅರ್ಥ. … Read more