ಮನೆಯಲ್ಲಿ ಮೂಗಿಲಿ ಬಂದ್ರೆ ಏನಾಗುತ್ತೆ ಗೊತ್ತಾ?

ಇಲಿಗಳಲ್ಲೇ ಹಲವಾರು ವಿಧಗಳಿವೆ. ಇವತ್ತು ನಾವು ಅಂತಹ ವಿಧದ ಒಂದು ಮೂಗಿಲಿಯ ಬಗ್ಗೆ ಆಶ್ಚರ್ಯ ಆಗಿರುವಂತ ಸಂಗತಿಯನ್ನು ತಿಳಿಯೋಣ. ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಶುಭ ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲೆಗಳು ಮನೆಗೆ ಬರುತ್ತವೆ. ಅದರಲ್ಲಿ ಅನೇಕ ಬಣ್ಣದ ಮೂಗಿಲೆಗಳಿವೆ. ಇದು ತುಂಬಾ ಅಪಾಯಕಾರಿ ಕೂಡ ಹೌದು. ಗೂಬೆ ಹೊರತುಪಡಿಸಿ ಈ ಮೂಗಿಲಿಯನ್ನ ತಿನ್ನಲು ಯಾರು ಧೈರ್ಯ ಮಾಡಲಾರರು. ಇನ್ನು ವಾತಾವರಣಕ್ಕೆ ಬದಲಾಗುವ ಈ ಮೂಗಿನಗಳು ಶಿತ ವಾತಾವರಣಕ್ಕೆ ತಮ್ಮ ತಲೆ ಬುರಡೆ ಮತ್ತು … Read more

ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಸೀಳು ಬಿಟ್ಟರೆ ಏನರ್ಥ!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ-ಪುನಸ್ಕಾರಗಳಿಗೆ ಸಾಕಷ್ಟು ಮಹತ್ವವನ್ನು ನೀಡುತ್ತೇವೆ, ಅದೇ ರೀತಿಯಾಗಿ ಕಳಶ ಸ್ಥಾಪನೆಗೂ ಕೂಡ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ, ಯಾವುದೇ ಶುಭ ಸಮಾರಂಭಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕಳಶವನ್ನು ಸ್ಥಾಪಿಸಿ ನಂತರ ಪೂಜೆಯನ್ನು ಮಾಡುತ್ತೇವೆ, ಇನ್ನೂ ಹಲವಾರು ಮನೆಗಳಲ್ಲಿ ಪ್ರತಿನಿತ್ಯ ಕಳಶವನ್ನು ಸ್ಥಾಪಿಸಿ ಪೂಜೆಯನ್ನು ಮಾಡುತ್ತಾರೆ, ಕಳಸ ಗಳಲ್ಲಿ ಎಷ್ಟೋ ವಿಧಗಳು ಇವೆ ಅದರಲ್ಲಿ ತೆಂಗಿನಕಾಯಿಯನ್ನು ಇಟ್ಟು ಕಳಸ ಸ್ಥಾಪಿಸಿ ಪೂಜಿಸುವುದು ಕೂಡ ಒಂದು. ಇನ್ನು ತೆಂಗಿನಕಾಯಿಯಲ್ಲಿ ಕೆಲಸವನ್ನು ಸ್ಥಾಪಿಸಿದ ನಂತರ ತೆಂಗಿನಕಾಯಿಯಲ್ಲಿ ಆಗುವ ಬದಲಾವಣೆಗಳು ಗೊಂದಲಕ್ಕೆ … Read more

ಪರಮ ಶ್ರೇಷ್ಠವಾದ ಅನುರಾಧ ನಕ್ಷತ್ರದಲ್ಲಿ ಜನಿಸಿದ ಅದೃಷ್ಟವಂತರ ಜಾತಕ!!

ಅನುರಾಧಾ ನಕ್ಷತ್ರವನ್ನು 17ನೇ ನಕ್ಷತ್ರ ಎಂದು ಪರಿಗಣಿಸಲಾಗುವುದು. ಈ ನಕ್ಷತ್ರವು ರಾಧಾ ದೇವಿಗೆ ಸಂಬಂಧಿಸಿದ ನಕ್ಷತ್ರ ಎಂದು ಸಹ ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ನಾಲ್ಕು ಪಾದವರು ಸಹ ವೃಶ್ಚಿಕ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ನಕ್ಷತ್ರವನ್ನು ಶನಿಯು ಆಳುವನು. ರಾಶಿಯನ್ನು ಮಂಗಳನು ಆಳುವನು. ಹಾಗಾಗಿ ಈ ನಕ್ಷತ್ರದವರು ಸಾಮಾನ್ಯವಾಗಿ ಉತ್ಸಾಹಿಗಳಾಗಿರುತ್ತಾರೆ. ಇವರ ಸ್ವಭಾವ ಹಾಗೂ ವರ್ತನೆಯು ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ತಿಳಿಯೋಣ ಬನ್ನಿ. ​* ಶನಿ ಮತ್ತು ಮಂಗಳನ ಪ್ರಭಾವ:ಈ ನಕ್ಷತ್ರದ ಅಧಿಪತಿ ಶನಿ ಮತ್ತು … Read more

ವೃಷಭ ರಾಶಿ ವರ್ಷ ಭವಿಷ್ಯ 2023! ಅದೃಷ್ಟ ಎಂದರೆ ಹಿಗಿರಬೇಕು! ಆಕಸ್ಮಿಕ ಐಷಾರಾಮಿ ಪ್ರಾಪ್ತಿ!   

2023ರ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷವನ್ನು ಅತ್ಯುತ್ತಮವಾಗಿ ಬರ ಮಾಡಿಕೊಂಡು ವರ್ಷ ಪೂರ್ತಿ ಸಂತೋಷದ ಕ್ಷಣಗಳನ್ನು ಕಳೆಯಲು ಜನರು ಉತ್ಸುಹಕರಾಗಿದ್ದಾರೆ. ಹೊಸ ವರ್ಷದೊಂದಿಗೆ ಹೊಸ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಿದ್ಧರಾಗಿರುವವರಿಗೆ ಮುಂದಿನ ವರ್ಷದ ಭವಿಷ್ಯ ಹೇಗಿರಲಿದೆ ಎನ್ನುವ ಕುತೂಹಲವಿರಬಹುದು. ವೃಷಭ ರಾಶಿಯವರಿಗೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ಆರೋಗ್ಯ, ಮದುವೆ, ಆಸ್ತಿ, ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ವೃಷಭ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ … Read more

ಡಿಸೆಂಬರ್ 27 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆ

ಮೇಷ: ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ಇಂದು ನೀವು ನಿಮ್ಮ ಮನೆಯಲ್ಲಿ ಹೊಸ ವಸ್ತುವನ್ನು ಖರೀದಿಸಬಹುದು. ಇಂದು, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಯಾವುದೇ ವಿಶೇಷ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮಗುವಿನ ಪ್ರಗತಿಯ ಬಗ್ಗೆ ಸಂತೋಷವಾಗುತ್ತದೆ. ವೃಷಭ: ಇಂದು ನಾವು ವ್ಯವಹಾರದಲ್ಲಿ ಕೆಲಸವನ್ನು ವಿಸ್ತರಿಸುತ್ತೇವೆ. ಧಾರ್ಮಿಕ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ನೆರೆಹೊರೆಯವರೊಂದಿಗೆ ಯಾವುದೇ ವಿವಾದಗಳಿದ್ದರೆ, ನೀವು ಇಂದು ಮೌನವಾಗಿರುವುದು ಉತ್ತಮ. ಇಂದು ನಿಮ್ಮ ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ತಂದೆಯ ಆಶೀರ್ವಾದ ಪಡೆಯಿರಿ. ಮಿಥುನ: ಮಾಧ್ಯಮ ಮತ್ತು ಐಟಿಯಲ್ಲಿ ಕೆಲಸ … Read more

ಡಿಸೆಂಬರ್ 26 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ರಾಜಯೋಗ ಗುರುಬಲ ಶುರು ಮುಟ್ಟಿದೆಲ್ಲ ಬಂಗಾರ ರಾಜಯೋಗ ಶುರು

ಡಿಸೆಂಬರ್ 26 ಸೋಮವಾರದಿಂದ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅದೃಷ್ಟ ಒಲಿದು ಬರಲಿದ್ದು ಸಾಕಷ್ಟು ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಗ್ರಹಗಳ ಬದಲಾವಣೆಯಿಂದ ಸುಮಾರು ಬದಲಾವಣೆಗಳು ರಾಶಿಚಕ್ರದಲ್ಲಿ ಇರುತ್ತದೆ. ರಾಶಿಚಕ್ರದಲ್ಲಿ ಬದಲಾವಣೆಯಿಂದ ಈ ರಾಶಿಯವರಿಗೆ ಉತ್ತಮ ದಿನಗಳು ಬರಲಿದೆ ಹಾಗೂ ಉತ್ತಮ ದಿನಗಳನ್ನು ಎದುರು ನೋಡುತ್ತಿರುವ ಅದೃಷ್ಟವಂತ ರಾಶಿಗಳು ನಾಳೆಯಿಂದ ರಾಜಯೋಗ ಮತ್ತು ಗುರುಬಲ ಹೊಂದುತ್ತಿರುವ ಈ ರಾಶಿಗಳು ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಕಷ್ಟಕಾರ್ಪಣ್ಯಗಳು ನಿವಾರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸಂತೋಷ ದಿನಗಳು ಇವರ ಜೀವನದಲ್ಲಿ ಶುರುವಾಗುತ್ತದೆ. ಮಂಜುನಾಥನ ಆಶೀರ್ವಾದ … Read more

ಇಂದಿನಿಂದ 375ವರ್ಷಗಳ ನಂತರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ವಿಪರೀತ ರಾಜಯೋಗ ಶುರು ಸೂರ್ಯದೇವನ ಕೃಪೆಯಿಂದ ಗುರುಬಲ

ಮೇಷ- ಈ ದಿನ ಬುದ್ಧಿವಂತಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಸಾಧಿಸಲಾಗುತ್ತದೆ. ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆದುಕೊಳ್ಳುವುದು ಮುಖ್ಯ ಉದ್ದೇಶವಾಗಿರುತ್ತದೆ. ಕಾರ್ಮಿಕ ವರ್ಗದ ಶುಭಾಶಯಗಳನ್ನು ಪಡೆಯಲು, ಆದ್ದರಿಂದ ಪ್ಯೂನ್, ಚಾಲಕರು ಇತ್ಯಾದಿಗಳನ್ನು ಅಪರಾಧ ಮಾಡಬೇಡಿ. ಸದ್ಯಕ್ಕೆ ವ್ಯಾಪಾರ ಪ್ರಯಾಣ ನಿಮಗೆ ಒಳ್ಳೆಯದಲ್ಲ, ಮತ್ತೊಂದೆಡೆ, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರದಿಂದ ಕ್ರಮ ಕೈಗೊಳ್ಳಬಹುದು. ಆರೋಗ್ಯದ ದೃಷ್ಠಿಯಿಂದ ಋತುಮಾನದ ರೋಗಗಳ ಬಗ್ಗೆ ಎಚ್ಚರದಿಂದಿರಬೇಕು. ಕೋಪಗೊಳ್ಳುವ ಮೂಲಕ ನಿಮ್ಮ ಜೀವನ ಸಂಗಾತಿಯನ್ನು ನೋಯಿಸಬೇಡಿ ಮತ್ತು ನೋಯಿಸಬೇಡಿ. ಯಾರೊಬ್ಬರ ನಯವಾದ ಮಾತು ನಿಮಗೆ ಮೋಸ … Read more

ಈ ವಸ್ತುವನ್ನು ಮನೆಯಲ್ಲೇ ಇಟ್ಟು ಪೂಜೆ ಮಾಡಿದರೆ ದುಡ್ಡಿನ ಸಮಸ್ಯೆ ದೂರವಾಗಿ ದುಡ್ಡೇ ದುಡ್ಡು!

ದೇವರ ಮನೆಯಲ್ಲಿ ಕವಡೆಗಳನ್ನ ಹಿಟ್ಟು ಯಾಕೆ ಪೂಜೆ ಮಾಡಬೇಕು.ಧರ್ಮ ಗ್ರಂಥದ ಪ್ರಕಾರ ವಿಷ್ಣು ಪುರಾಣ ಈ ಕಥೆಯ ಪ್ರಕಾರ. ದುರ್ವಾಸ ಮುನಿಗಳ ಶಾಪದಿಂದ. ಸ್ವರ್ಗದಲ್ಲಿರುವಂತ ಎಲ್ಲಾ ದೇವಾನುದೇವತೆಗಳು. ತಮ್ಮಲ್ಲಿ ಇರುವಂತ ಸಿರಿ ಸಂಪತ್ತನ್ನಲ್ಲ, ಕಳೆದುಕೊಂಡಿರುತ್ತಾರೆ. ಶ್ರೀ ಹರಿಯಾತ್ರ ಇದರ ಉಪಾಯವೇನು ಅಂತ ಕೇಳೋಕೆ ಹೋದಾಗ. ಶ್ರೀ ವಿಷ್ಣು ಹೇಳ್ತಾರೆ. ಸುರರು ಹಾಗೂ ಹಸುರರು . ದೇವಾನು ದೇವತೆಗಳು. ರಾಕ್ಷಸರ ಜೊತೆ ಸೇರಿ. ಸಮುದ್ರ ಮಂಥನವನ್ನು ಮಾಡೋದಕ್ಕೆ ಸೂಚಿಸುತ್ತಾರೆ. ಸಮುದ್ರ ಮಂಥನದ ಪ್ರಕಾರ ಬರುವಂತಹ. ಅಮೃತವನ್ನು ಕುಡಿದು. ಸ್ವರ್ಗದಲ್ಲಿರುವಂತಹ … Read more

ಪಚ್ಚೆ ರತ್ನವನ್ನು ಯಾರು ಧರಿಸಬೇಕು ಗೊತ್ತಾ?

ಮನುಷ್ಯ ಅಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಬರುತ್ತಿರುತ್ತದೆ. ಕಷ್ಟ ಬಂದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಂದ ಕಷ್ಟಗಳನ್ನ ಎದುರಿಸಿದಾಯಿತು ಎಂದು ಚಿಂತೆ ಬಿಟ್ಟಿರುತ್ತಾರೆ. ಇಂಥ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಜ್ಯೋತಿಷ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲಿ ಹರಳುಗಳನ್ನ ಧರಿಸುವ ಸಲಹೆ ಕೂಡ ಒಂದು. ಇವತ್ತು ನಾವು ಹರಳುಗಳಲ್ಲಿ ಒಂದಾದ ಪಚ್ಚೆ ಹರಳನ್ನ ಯಾರು ಧರಿಸಬೇಕು..? ಯಾಕೆ ಧರಿಸಬೇಕು..? ಏನಿದರ ಮಹತ್ವ ಅನ್ನೋ ಬಗ್ಗೆ ಹೇಳಲಿದ್ದೇವೆ. ಪಚ್ಚೆ ರತ್ನ ಅಂದರೆ ಹಸಿರು … Read more

ಹೊಸ್ತಿಲು ಪೂಜೆ, ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು?

ಹೊಸ್ತಿಲು ಯಾವಾಗಲು ಎತ್ತರದಲ್ಲಿ ಇರಬೇಕು.ಈ ರೀತಿ ಇದ್ದಾರೆ ಶುಭ ಆಗುತ್ತದೆ.ಯಾವುದೇ ಕಾರಣಕ್ಕೂ ಹೋಸ್ತಿಲ ಬಳಿ ಚಪ್ಪಲಿ ಅನ್ನು ಬಿಡಬಾರದು ಮತ್ತು ಹೋಸ್ತಿಲನ್ನು ತುಳಿಯಬಾರದು.ಇನ್ನು ಹೋಸ್ತಿಲ ಬಳಿ ನಿಂತುಕೊಂಡು ದುಡ್ಡನ್ನು ಬೇರೆ ಅವರಿಗೆ ಕೊಡಬಾರದು.ಇನ್ನು ಹೋಸ್ತಿಲ ಮೇಲೆ ನಿಂತುಕೊಂಡು ತಲೆಯನ್ನು ಬಚಾಬಾರದು. ಮೊದಲಿಗೆ ಪೂಜೆಗೆ ಮಾಡಬೇಕಾದ ಸಿದ್ಧತೆಗಳು ನೀರನ್ನು ತೆಗೆದುಕೊಳ್ಳಬೇಕು, ರಂಗೋಲಿ, ಹೂಗಳು, ಅಗರಬತ್ತಿ, ಬಾಳೆಹಣ್ಣು, ಕಾಯಿ, ವಿಳೇದೆಲೆ, ಅರಿಶಿಣ ಕುಂಕುಮ, ಎರಡು ಅಕ್ಕಿ ಹಿಟ್ಟಿನ ದೀಪ ತಯಾರಿಸಿ ಇಟ್ಟುಕೊಂಡಿರಬೇಕು ಹಾಗೂ ದೀಪದ ಬತ್ತಿ, ಕರ್ಪೂರ, ಅಕ್ಷತೆ, ಅಡಿಕೆ, … Read more