ಮುತ್ತು ಗದಲ್ಲಿರೋ ಮಹಾ ಔಷಧಿಗಳ ಬಗ್ಗೆ ನಿಮಗೆ ಗೊತ್ತಾ?

Kannada helath Tips ಮುತ್ತು ಗದ್ದದ ಗಿಡದ ಬಗ್ಗೆ ಗೊತ್ತಿದೆಯಾ. ಒಂದು ಕಾಲದಲ್ಲಿ ಇದನ್ನು ಊಟದ ಎಲೆಗೆ ಬಳಸುತ್ತಿದ್ದರು. ಈಗ ಪ್ಲಾಸ್ಟಿಕ್ ಪ್ಲೇಟ್ಗಳು, ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಬಾಳೆ ಎಲೆಗಳು ಬಂದ ನಂತರ ಮುತ್ತು ಗದ ಎಲೆಗಳ ಬಳಕೆ ಕಡಿಮೆಯಾಗಿದೆಯಾ. ಈಗ ನಮ್ಮ ಹಳ್ಳಿಗಳಲ್ಲಿ ಇದನ್ನ ಬಳಸೋ ಪದ್ಧತಿ ಇದೆ. ಬಯಲು ಸೀಮೆಯಲ್ಲಿ ಹೆಚ್ಚಾಗಿ ಬೆಳೆಯೋ ಮುತ್ತು ಗದ ಗಿಡ ದಲ್ಲಿನ ಔಷಧಿಯ ಗುಣಗಳನ್ನ ನೀವು ತಿಳ್ಕೊಂಡ್ರೆ ಆಶ್ಚರ್ಯ ಈಡಾಗ್ತಿರ.ಮುತ್ತು ಗದ ಎಲೆಯಲ್ಲಿ ಯಾಕೆ ಊಟ ಮಾಡ್ತಾರೆ … Read more

ಇಂದು ಜನವರಿ 2 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ತಿರುಕನೂ ಕುಬೇರರಾಗ್ತಾರೆ ರಾಜಯೋಗ ಗುರುಬಲ

Dina bhavishya januvary 2 ಮೇಷ ರಾಶಿಯ ದಿನ ಭವಿಷ್ಯ: ಇಂದು ಉದ್ಯೋಗದಲ್ಲಿ ಹೊಸ ಸ್ಥಾನವನ್ನು ಪಡೆಯಬಹುದು. ರಾಜಕಾರಣಿ ಗಳಿಗೆ ಲಾಭವಾಗಲಿದೆ. ದೈಹಿಕ ಸಮಸ್ಯೆಯಿಂದಾಗಿ, ನೀವು ಕಚೇರಿಯಿಂದ ರಜೆ ಪಡೆಯಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಅಪಘಾತದ ಅಪಾಯವಿದೆ. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಇರುತ್ತದೆ. ವೃಷಭ ರಾಶಿಯ ದಿನ ಭವಿಷ್ಯ: ಇಂದು ಉದ್ಯೋಗದಲ್ಲಿ ವಿಶೇಷ ಯಶಸ್ಸು ಸಿಗುವ ದಿನ. ಪ್ರೀತಿಯಲ್ಲಿ ಯಶಸ್ಸು ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯತ್ತ ಸಾಗುವಿರಿ. ಯುವಕರು ಪ್ರೇಮ ಜೀವನದ ಬಗ್ಗೆ ಸಂತೋಷಪಡುತ್ತಾರೆ. … Read more

ಇಂದು ಜನವರಿ 1-1- 2023 ಹೊಸವರ್ಷ ಭಾನುವಾರ ಈ 5 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ಹನುಮನ ಕೃಪೆ

ಮೇಷ- ಚಂದ್ರನು ನಿಮ್ಮ ರಾಶಿಯಲ್ಲಿ ಉಳಿಯುತ್ತಾನೆ, ಇದರಿಂದ ಮನಸ್ಸು ಶಾಂತವಾಗಿರುತ್ತದೆ. ಯಾವುದೇ ದೊಡ್ಡ ಜವಾಬ್ದಾರಿಯನ್ನು ಕಚೇರಿಯಲ್ಲಿ ನಿಯೋಜಿಸಬಹುದು. ಪ್ರತಿಯೊಬ್ಬರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಪ್ರಯತ್ನಿಸಿ. ಉದ್ಯಮಿ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಬೇಕು ಮತ್ತು ಯಾವುದೇ ತಪ್ಪಿಗೆ ಅವಕಾಶ ನೀಡಬಾರದು, ಏಕೆಂದರೆ ಸರ್ಕಾರಿ ಅಧಿಕಾರಿಗಳು ತನಿಖೆಗೆ ಬರಬಹುದು. ಆಟಗಾರರಿಗೆ ದಿನವು ಶುಭಕರವಾಗಿದೆ, ನೀವು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಸಾಧ್ಯತೆಯಿದೆ.ಮನೆಯ ವಾತಾವರಣವನ್ನು ಸೌಹಾರ್ದಯುತವಾಗಿ ಮತ್ತು ಹಗುರವಾಗಿರಿಸಲು ಪ್ರಯತ್ನಿಸಿ. ಹೊಟ್ಟೆ ನೋವು ಮತ್ತು ಬೆನ್ನುನೋವಿನ ಒತ್ತಡದ ಸಾಧ್ಯತೆಯಿದೆ, ಇದರಿಂದಾಗಿ ನೀವು … Read more

ವಾಸ್ತು ಪ್ರಕಾರ ನವಿಲುಗರಿ ಮನೆಯಲ್ಲಿಟ್ಟರೆ ಆಗಬಹುದಾದ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ….!

ವಾಸ್ತು ಶಾಸ್ತ್ರದ ಪ್ರಕಾರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕೂಡ ಮಾಡುತ್ತದೆ. ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಕ್ಕೆ ಸಾಧ್ಯ ಇಲ್ಲ. ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ.ಹಾಗಾಗಿ ಪ್ರತಿಯೊಬ್ಬರು ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪಾಸಿಟಿವ್ ಎನರ್ಜಿ ಇರುತ್ತದೆ.ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕು ಎಂದರೆ ಓದುವ ಟೇಬಲ್ ಹತ್ತಿರ 5 ನವಿಲು ಗರಿಯನ್ನು … Read more

ನುಗ್ಗೆಸೊಪ್ಪು ತಿಂತಿರಾ…? ನೂರಾರು ಸಮಸ್ಯೆಗಳಿಗೆ ದಿವ್ಯ ಔಷಧಿ …!!

ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಕಾಯಿ ಪರಿಹಾರವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇದರ ಉಲ್ಲೇಖವಿದೇ. ದೇಹದಲ್ಲಿ ಕಿಡ್ನಿಗಳು ಮತ್ತು ಇನ್ನಿತರ ಕೆಲವೊಂದು ಅಂಗಗಳು ತಮ್ಮ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ನುಗ್ಗೆ ಕಾಯಿಯಲ್ಲಿ ಕಂಡುಬರುವಂತಹ ಕೆಲವೊಂದು ಅಂಶಗಳನ್ನು ಸ್ವೀಕರಿಸುತ್ತವೆ. ನುಗ್ಗೆಕಾಯಿ ಮತ್ತಷ್ಟು ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. 1, ಮಧುಮೇಹ ಸಮಸ್ಯೆ ಇರುವವರು ನುಗ್ಗೆಕಾಯಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.2, ನುಗ್ಗೆಕಾಯಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆಯಾಗದಂತೆ ತಡೆಯುವುದು ಮಾತ್ರವಲ್ಲದೆ ಕಿಡ್ನಿಗಳಲ್ಲೂ ಕಲ್ಲುಗಳು … Read more

ಗಂಗಾ ಜಲ ಎಷ್ಟೇ ವರ್ಷಗಳಾದರೂ ಯಾಕೆ ಕೆಡುವುದಿಲ್ಲ…?

ಹಿಂದೂ ಧರ್ಮದಲ್ಲಿ ಗಂಗೆಯನ್ನು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಹಿಂದೂ ಮನೆಗಳಲ್ಲು ನಾವು ಗಂಗಾಜಲ ಇರುವುದನ್ನು ನೋಡಬಹುದು. ಗಂಗಾಜಲವನ್ನು ವರ್ಷ ವರ್ಷಗಳವರೆಗೆ ಮನೆಯಲ್ಲಿಟ್ಟರೂ ಅದು ಹಾಳಾಗುವುದಿಲ್ಲ ಯಾಕೆ ಗೊತ್ತಾ..? ಎಷ್ಟೇ ವರ್ಷಗಳು ಕಳೆದರೂ ಗಂಗಾಜಲವೇಕೆ ಹಾಳಾಗುವುದಿಲ್ಲ..? ಗಂಗಾಜಲವನ್ನು ಪವಿತ್ರವೆನ್ನಲು ಇವುಗಳೇ ಕಾರಣ.. ಭಾರತೀಯ ಸಂಸ್ಕೃತಿಯಲ್ಲಿ ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಪ್ರಮುಖ ಯುದ್ಧ ಉತ್ಸವಗಳಲ್ಲಿ, ಭಕ್ತರು ಈ ನದಿಗಳ ದಡಕ್ಕೆ ಸ್ನಾನ ಮಾಡಲು ಬರುತ್ತಾರೆ ಮತ್ತು ಮನೆಗೆ ಪವಿತ್ರ ನೀರನ್ನು ಪಾತ್ರೆಯಲ್ಲಿ ತೆಗೆದುಕೊಂಡು ಹೋಗಲು ಬರುತ್ತಾರೆ. … Read more

ಬಿಳಿ ಸಾಸಿವೆಯ ಅದ್ಬುತಗಳು….!!

ಕಣ್ಣು ದೃಷ್ಟಿ ಮಾಟ ಮಂತ್ರ ತಂತ್ರಗಳು ದುಷ್ಟ ಶಕ್ತಿಗಳು ಮತ್ತು ನೆಗೆಟಿವಿಟಿ ಇವೆಲ್ಲಾ ಮನೆಯಿಂದ ಹೊರಟು ಹೋಗಿ ಒಳ್ಳೆಯದಾಗಬೇಕು ಎಂದರೆ ಇದು ಒಂದು ಅದ್ಬುತವಾದ ಸಣ್ಣ ಪರಿಹಾರವನ್ನು ಮಾಡಿ ನೋಡಿ.ಇನ್ನೂ ಒಳ್ಳೆಯ ವಿಷಯ ಇದೆ ಎಂದರೆ ಕೆಟ್ಟ ವಿಷಯನು ಕೂಡ ಇರುತ್ತದೆ. ದೇವರು ಇದ್ದಾನೆ ಎಂದರೆ ದುಷ್ಟ ಶಕ್ತಿಗಳು ಇದ್ದೆ ಇರುತ್ತದೆ. ಈ ಮಂತ್ರ ತಂತ್ರ ಮಾಡಿಸಿದರೆ ಯಾರ ಮೇಲೆ ಪ್ರಭಾವ ಇರುತ್ತದೆಯೋ ಅದು 100 ದಿನಗಳು ಅಷ್ಟೇ ಪ್ರಭಾವ ಬಿರುತ್ತದೆ. ನಂತರ ಆ ಕೆಟ್ಟ ಪ್ರಭಾವ … Read more

ಕಾಡು ಅರಿಶಿಣದ ಆರೋಗ್ಯದ ಗುಟ್ಟು…!!!!

ಇದು ಅರಿಶಿಣ ಗಿಡ ತರಾನೇ ಕಾಣ್ತಾ ಇದೆ ಆದರೆ ಇದು ಅರಿಶಿನದ ಗಿಡವಲ್ಲ, ಕಾಡು ಅರಿಶಿಣ. ಇದರ ಸೈಂಟಿಫಿಕ್ ನೇಮ್ ಖರ್ಚುಮಾ ಆರೋಮೆಟಿಕ್. ಈ ಸಸ್ಯ ಮಲೆನಾಡ ಪ್ರದೇಶಗಳಲ್ಲಿ ಆಗುತ್ತದೆ. ಮಳೆಗಾಲ ಸಮಯದಲ್ಲಿ ಎಲೆಗಳೆಲ್ಲ ಹಚ್ಚೋಗಿರುತ್ತೆ. ಬೇಸಿಗೆಯಲ್ಲಿ ಎಲೆಗಳೆಲ್ಲ ಒಣಗಿರುವುದು. ಗಡ್ಡೆ ಇರುತ್ತೆ ಆ ಗಡ್ಡೆಯಿಂದ ಹಾರ ಹಿಟ್ಟನ್ನು ತಯಾರು ಮಾಡುತ್ತಾರೆ. ಇದಕ್ಕೆ ಗುಲಾಬಿ ಬಣ್ಣದ ಹೂವು ಆಗುತ್ತೆ. ಈ ಹೂವುಗಳು ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೆ, ಬೇಸಿಗೆಯಲ್ಲಿ ಇರುವುದಿಲ್ಲ ಬೇಸಿಗೆಯಲ್ಲಿ ಎಲೆಗಳೆಲ್ಲ ಒಣಗ್ಬಿಟ್ಟು. ಗಡ್ಡೆ ಆಗುತ್ತೆ. ಆ … Read more

ಮಿಥುನ ರಾಶಿ ವರ್ಷ ಭವಿಷ್ಯ 2023….!

ದ್ವಾದಶಿ ರಾಶಿಗಳಲ್ಲಿ ಮಿಥುನ ಮೂರನೇ ರಾಶಿಯಾಗಿದೆ. ಮುಂದಿನ ವರ್ಷ ಮಿಥುನ ರಾಶಿಯವರ ಜಾತಕ ಹೇಗಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾದರೆ 2023ರಲ್ಲಿ ಮಿಥುನ ರಾಶಿಯ ಜಾತಕ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಯೋಣ. ಮಿಥುನ ರಾಶಿಯ ಜಾತಕ 2023ರ ಪ್ರಕಾರ ಮಿಥುನ ರಾಶಿಯವರಿಗೆ ಈ ವರ್ಷ ಮಂಗಳಕರವಾಗಿರುತ್ತದೆ. ಶನಿ ಪ್ರಭಾವ ಅಂತ್ಯಗೊಂಡು ಮಿಥುನ ರಾಶಿಯವರು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತಾರೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ನಿಮ್ಮೊಂದಿಗಿರುವ ಅದೃಷ್ಟ ಅನೇಕ ಕಷ್ಟಕರ ಸಂದರ್ಭಗಳನ್ನು … Read more

ದೂರದೃಷ್ಟಿ, ಹತ್ತಿರ ದೃಷ್ಟಿ ಎಂಥದ್ದೆ ಕಣ್ಣಿನ ಸಮಸ್ಯೆಗಳಿರಲಿ 1 ತಿಂಗಳು ಈ ಟ್ರಿಕ್ಸ್ ಟ್ರೈ ಮಾಡಿ ಎಲ್ಲಾ ಸಮಸ್ಯೆ ಮಾಯ…!!

ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಸೆ ಹೆಚ್ಚಾಗಿ ಕಾಣಿಸುತ್ತದೇ. ಇದಕ್ಕೆ ಮುಖ್ಯ ಕಾರಣ ಮೊಬೈಲ್ ಟಿವಿ ನೋಡುವುದು.ದೃಷ್ಟಿ ನೇರವಾಗಿ ಲೈಟ್ ಸೋರ್ಸ್ ಗೆ ಬಿದ್ದಾಗ ಕಣ್ಣಿನ ದೃಷ್ಟಿ ಸಮಸ್ಸೆ ಕಾಡುತ್ತದೆ. ಇನ್ನೂ ಹಿಂದೆ ಪ್ರತಿಯೊಬ್ಬರೂ ಓಪನ್ ಪ್ಲೇಸ್ ನಲ್ಲಿ ಇರುತ್ತಿದ್ದರು. ಆಗ ದೂರ ದೃಷ್ಟಿ ಕೂಡ ಚೆನ್ನಾಗಿ ಇರುತಿತ್ತು. ಅದರೆ ಈಗಿನ ದಿನಗಳಲ್ಲಿ ಎಲ್ಲಾರು ಚಿಕ್ಕ ಮನೆಯಲ್ಲಿ ಇರುತ್ತಿದ್ದರೆ. ಸೀಮಿತವಾದ ಸ್ಥಳದಲ್ಲಿ ಇದ್ದಾಗ ದೂರ ನೋಡುವುದಕ್ಕೆ ಸಾಧ್ಯ ಆಗುವುದಿಲ್ಲ. ಆಕಾಶದಲ್ಲಿ ಇರುವ ಪಕ್ಷಿಗಳನ್ನು ನೋಡುವುದಕ್ಕೆ ಸಾಧ್ಯ ಆಗುವುದಿಲ್ಲ ಮತ್ತು … Read more