ಮೊಟ್ಟೆ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ಓದಿ

ಕೆಲವೊಂದಿಷ್ಟು ಆಹಾರ ಗಳು ವಿರುದ್ಧವಾಗಿರುತ್ತವೆ. ಅಂದ ರೆ ಅಂತ ಆಹಾರಗಳ. ಸೇವನೆ ಮಾಡಿದ ನಂತರ. ನಾವು ಕೆಲವೊಂದು.ಆಹಾರ ಗಳನ್ನು ಸೇವನೆ ಮಾಡ ಬಾರದು. ಇನ್ನು ಕೆಲವು ಆಹಾರ ಗಳು ಆರೋಗ್ಯ ಕ್ಕೆ ಲಾಭ ವನ್ನು ಉಂಟು ಮಾಡಿದರೆ ಇನ್ನು ಕೆಲವು ಆಹಾರ ಗಳು ಲಾಭ ಕ್ಕೆ ಬದಲಾಗಿ ಆರೋಗ್ಯ ಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಮೊಟ್ಟೆಯನ್ನ ಸೇವನೆ ಮಾಡಿದ್ರೆ ಯಾವ ಆಹಾರ ವನ್ನು ಸೇವನೆ ಮಾಡ ಬಾರದು ಎನ್ನುವುದರ ಬಗ್ಗೆ ಈಗ ಈ ವಿಡಿಯೋದ ಮೂಲಕ ತಿಳಿಯೋಣ. … Read more

ಮಾರ್ಚ್ 7ನೇ ತಾರೀಕು ಶಕ್ತಿಶಾಲಿ ಹೋಳಿ ಹುಣ್ಣಿಮೆ ಇರುವುದರಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಮುಂದಿನ 15ವರ್ಷಗಳು

ಕನ್ನಡ :ಎಲ್ಲರಿಗೂ ನಮಸ್ಕಾರ ಇದೇ ವನ್ನು ಮಾರ್ಚ್ ಐದನೇ ತಾರೀಖು ಬಹಳ ವಿಶೇಷವಾದ ಹಾಗು ಶಕ್ತಿಶಾಲಿ ದಂತಹ ಒಂದು ಭಯಂಕರ ವಾದ ಹೋಳಿ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳ ವಿಶೇಷವಾದ ಪ್ರಭಾವ ಬೀರುತ್ತೆ.. ಈ ರಾಶಿಯವರಿಗೆ ಈ ರಾಶಿಯವರ ಜೀವನ ಊಹೆ ಗೂ ಮೀರಿ ಬದಲಾವಣೆಯ ನ್ನ ಈ ರಾಶಿಯವರು. ಇನ್ನು ರಾಶಿಚಕ್ರ ದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಯಿಂದ ಈ ರಾಶಿಯವರ ಜೀವನ ಬಾರಿ ಅದೃಷ್ಟ ವನ್ನು ಪಡೆದುಕೊಂಡು ಮುಟ್ಟಿ ದ್ದೆಲ್ಲ ಬಂಗಾರ ವಾಗದಂತೆ. … Read more

Kannada news :ಮನೆಯಲ್ಲಿ 7 ಕುದುರೆ ಓಡುತ್ತಾ ಇರೋ ಫೋಟೋ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಅದೃಷ್ಟ

Kannada news:ಓಡುತ್ತಿರುವ ಏಳು ಬಿಳಿ ಕುದುರೆಗಳ ಫೋಟೋ ವನ್ನ ಮನೆಯಲ್ಲಿ ಈ ದಿಕ್ಕಿನಲ್ಲಿ ಹಾಕಿ ದರೆ ಒಳ್ಳೆಯ ಧನ ಲಾಭ ಪಡೆಯ ಬಹುದು. ಹಣ ನಿಮ್ಮ ನ್ನ ಹುಡುಕಿಕೊಂಡು ಬರುತ್ತೆ ನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ತಿಳಿಯಿರಿ. ಆದರೆ ಆ ಕುತೂಹಲಕಾರಿ ವಿಷಯ ತಿಳ್ಕೊಳೋ ದು ಕ್ಕಿಂತ ಮುಂಚಿತ ವಾಗಿ ನೀವು ಮಾಡಬೇಕಾಗಿ ರೋದು ಇಷ್ಟೇ ನೀವು ನಮ್ಮ ಪೇಜ್ ಲೈಕ್ ಮಾಡಿ ವರ್ಣಚಿತ್ರ ಗಳು ಮನೆ ಅಲಂಕಾರ ವನ್ನು ಹೆಚ್ಚಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ … Read more

Kannada Health tips :ಈ ಗಿಡ ಮನೆಲಿ ಇರಲೇಬೇಕು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಬೆಸ್ಟ್ ಇದು

ನಾವು ಯಾವುದೇ ರೀತಿಯ ಡೀಟಾಕ್ಸ್ ಡ್ರಿಂಕ್ ಎಲ್ಲ ಮಾಡಿದ್ರೆ ಅದರಲ್ಲಿ ನಾವು ಸ್ವಲ್ಪ ಅಲೋವೆರಾ ಜೆಲ್ ಅನ್ನು ಬಳಸಬಹುದು.ನಾವು ಮನೆಯಲ್ಲಿ ಕೆಲವೊಂದು ಸಸ್ಯ ಗಳು ಅಥವಾ ಕೆಲವೊಂದು ಗಿಡಗಳ ನ್ನ ಮಿಸ್ ಮಾಡದೆ. ಬೆಳೆಸ ಲೇಬೇಕು ಅಲ್ವ ನಮಗೆ ಬೇರೆ ಬೇರೆ ರೀತಿಯಲ್ಲಿ ಉಪಯೋಗ ಆಗುವಂತ ದ್ದು.ಅಂತಹ ದರಲ್ಲಿ ಒಂದು ಅಲೋವೆರಾ ಇತ್ತೀಚೆಗಂತೂ ನಾರ್ಮಲ್ಲಾಗಿ ತುಂಬಾ ಜನರ ಮನೆಯಲ್ಲಿ ಬೆಳೆಸಿರುತ್ತಾರೆ. ಖಂಡಿತ ವಾಗ್ಲೂ ನಮ್ಮ ಮನೆ ಗಳಲ್ಲಿ ಇರಲೇ ಬೇಕಾದಂತಹ ಒಂದು ಗಿಡ ಅಂತ ಹೇಳ ಬಹುದು … Read more

ಲಕ್ಕಿ ಬ್ಯಾಂಬೋ ವಾಸ್ತು ಗಿಡ ಮನೆ & ವ್ಯಾಪಾರ ಸ್ಥಳದಲ್ಲಿಟ್ಟರೆ ಏನೇನು ಲಾಭ ಗೊತ್ತೇ?

ಸಾಮಾನ್ಯವಾಗಿ ಲಕ್ಕಿ ಬಾಂಬೂ ಎಂದು ಕರೆಯಲ್ಪಡುವ ಈ ಸಸ್ಯ ವನ್ನು ಕನ್ನಡ ದಲ್ಲಿ ಭಾಗ್ಯ ಬಿದಿರು ಎಂದು ಕರೆಯುತ್ತಾರೆ.ವಾಸ್ತು ಪ್ರಕಾರ ಈ ಸಸ್ಯ ವು ಮನೆಗೆ ಭಾಗ್ಯ ವನ್ನು ತರುತ್ತದೆ ಎಂದು ನಂಬ ಲಾಗುತ್ತದೆ. ಆದ್ದರಿಂದ ಇದ ಕ್ಕೆ ಭಾಗ್ಯ ಬಿದಿರು ಎಂದು ಹೆಸರು ಬಂದಿದೆ. ಬಂಬು ಅಥವಾ ಬಿದಿರು ಎಂದು ಕರೆಯಲ್ಪಟ್ಟ ರು. ಈ ಸಸ್ಯ ವು ಬಿದಿರಿನ ವರ್ಗ ಕ್ಕೆ ಸೇರಿದ ಸಸ್ಯ ವಲ್ಲ. ಈ ಸಸ್ಯ ವನ್ನು ನೀರಿನಲ್ಲಿ ಬೆಳೆಸ ಬಹುದಾದ ಸಸ್ಯ … Read more

ಗರುಡ ಶಕುನ ಎಂದರೇನು ತಪ್ಪದೇ ಓದಿ

ಶಕುನ ಪದಕ್ಕೆ ಪಕ್ಷಿ, ಹದ್ದು, ಶುಭ ಚಿಹ್ನೆ ಎಂಬ ಹಲವು ಅರ್ಥಗಳಿವೆ.ಒಳಿತು – ಕೆಡಕುಗಳ ಸೂಚನೆ (ಭವಿಷ್ಯದ ಘಟನೆಯೊಂದರ ಸೂಚಕ ಎಂದೂ ಕರೆಯಲಾಗುತ್ತದೆ).ಜನಪದರ ಜೀವನದಲ್ಲಿ ಒಂದು ಪ್ರಮುಖ ಘಟನೆಯಾಗಿ ಸ್ಥಾಪಿತವಾಗಿರುವ ರೂಢಿಮೂಲವಾದ ಶಕುನದ ಹುಟ್ಟನ್ನು ನಾವು ಇಲ್ಲೇ ಕಂಡುಕೊಳ್ಳಬಹುದೆಂದು ತೋರುತ್ತದೆ. ‘ಸೂಚಕ’ ಎಂಬರ್ಥದಲ್ಲಿ ಬಳಕೆಯಾದ ಶಕುನ ಕ್ರಮೇಣ ಜನರ ನಂಬಿಕೆಗಳಿಗನುಗುಣವಾಗಿ ಅರ್ಥ ರೂಪಾಂತರವಾಗಿ ಪರಿವರ್ತನೆಗೊಂಡಿದೆ. ಜನಪದ ಜೀವನದಲ್ಲಿ ಹಾಸುಹೊಕ್ಕಾಗಿರುವ ಶಕುನ ದಿನನಿತ್ಯದ ಆಗುಹೋಗುಗಳಲ್ಲಿ ತನ್ನ ಪಾತ್ರವನ್ನು ಕಾಲಾನುಕಾಲದಿಂದಲೂ ನಿರ್ವಹಿಸುತ್ತಾ ಬಂದಿದೆ. ಕೆಲವೊಮ್ಮೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸಲು ಇನ್ನು … Read more

ಮಾರ್ಚ್ 7 ಭಯಂಕರವಾದ ಶಕ್ತಿಶಾಲಿ ಹೋಳಿಹುಣ್ಣಿಮೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು

ಮೇಷ ರಾಶಿ-ಚಂದ್ರನು ನಾಲ್ಕನೇ ಮನೆಯಲ್ಲಿ ಉಳಿಯುತ್ತಾನೆ, ಇದರಿಂದಾಗಿ ಕುಟುಂಬದ ಸೌಕರ್ಯಗಳು ಕಡಿಮೆಯಾಗುತ್ತವೆ. ವ್ಯವಹಾರದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು, ಸಲಹೆಗಾರರಿಂದ ಸಲಹೆಯನ್ನು ಪಡೆದುಕೊಳ್ಳಲು ಖಚಿತಪಡಿಸಿಕೊಳ್ಳಿ ಮತ್ತು ಅದರ ನಂತರವೇ ಹೂಡಿಕೆ ಮಾಡಿ. ಕೆಲಸದ ಸ್ಥಳದಲ್ಲಿ ಅನುಪಯುಕ್ತ ಚಟುವಟಿಕೆಗಳು ನಿಮ್ಮ ಮತ್ತು ಕಚೇರಿಯ ಸಮಯವನ್ನು ವ್ಯರ್ಥ ಮಾಡುತ್ತದೆ. ಸಾಮಾಜಿಕ ಮಟ್ಟದಲ್ಲಿ, ನೀವು ಯಾವುದೋ ಒಂದು ವಿಷಯದ ಬಗ್ಗೆ ಸ್ವಲ್ಪ ಒತ್ತಡದಲ್ಲಿರುತ್ತೀರಿ. ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಈ ಸಮಯದಲ್ಲಿ ನೀವು ಕುಟುಂಬ ಸದಸ್ಯರ ನಡುವೆ … Read more

ಜೊನಿ ಬೆಲ್ಲ ಸಕ್ಕರೆಗೆ ಒಳ್ಳೆಯ ಬದಲಿ ಬಿಪಿ ಕಮ್ಮಿ ಮಾಡಲು ಆರೋಗ್ಯ ಡಬಲ್ ಮಾಡಲು ತುಂಬಾ ಒಳ್ಳೆಯದು!

ಆಹಾರದ ಉಪ್ಪು ಮತ್ತು ಸಕ್ಕರೆ ಅಂಶಕ್ಕೆ (ಬಿಪಿ) ಸಂಬಂಧಿಸಿವೆ. ಉಪ್ಪಿನ ಪುರವೆಯು ಹೆಚ್ಚು ಪ್ರಬಲವಾಗಿದೆ, ಮತ್ತು ವಿವಿಧ ರೀತಿಯ ಅಧ್ಯಯನಗಳು ಸತತವಾಗಿ ಉಪ್ಪನ್ನು ಹೆಚ್ಚಿಸಿದ BP ಗೆ ಪ್ರಮುಖ ಕಾರಣವೆಂದು ತೋರಿಸಲಾಗಿದೆ ಮತ್ತು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಪ್ರಸ್ತುತ ಸೇವನೆಯಿಂದ ≈ 9-12 g/day ಎಂದು ಶಿಫಾರಸು ಮಾಡಲಾಗಿದೆ. 5-6 ಗ್ರಾಂ/ದಿನದ ಮಟ್ಟವು ಅಧಿಕ ರಕ್ತದೊತ್ತಡ ಮತ್ತು ಸಾಮಾನ್ಯ ವ್ಯಕ್ತಿಗಳಲ್ಲಿ, ಪುರುಷರು ಮಹಿಳೆಯರಲ್ಲಿ, ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಮತ್ತು ಎಲ್ಲಾ ಜನಾಂಗೀಯ ಗುಂಪುಗಳಲ್ಲಿ ಬಿಪಿಯನ್ನು ಕಡಿಮೆ ಮಾಡುತ್ತದೆ. ಉಪ್ಪಿನ ಸೇವನೆಯನ್ನು … Read more

ಸಾ ಯು ವ 40 ಸೆಕೆಂಡ್ ಮುಂಚೆ ಏನಾಗುತ್ತೆ ?

ಮನುಷ್ಯ ಸಾಯುವುದಕ್ಕು ಮುಂಚೆ ಅವನಿಗೆ ದಿವ್ಯ ದೃಷ್ಟಿ ಬರುತ್ತದೆ ಅಂತೆ ,ಈ ಇಡೀ ವಿಶ್ವವನ್ನೇಲ್ಲ ಇವನು ಕಣ್ಣು ತುಂಬಾ ನೊಡುತ್ತಾನೆ ಅಂತೆ,ಕೇಳೊಕೆ ಇದು ಬಹಳ ಆಶ್ಚರ್ಯವಾಗಿದೆ,ಅದರ ವಿವರಗಳನ್ನು ತಿಳಿಯೊಣ. ಮನುಷ್ಯ ಸತ್ತಮೇಲೆ ಆಗೊದೇನು,ಸಾಮಾನ್ಯವಾಗಿ ಅವರ ಮೃತದೇಹವನ್ನು ಅಗ್ನಿಗೆ ಆಹುತಿ ಕೊಡುತ್ತಾರೆ ಅಥವಾ ಮಣ್ಣು ಮಾಡುತ್ತೇವೆ.ಆದರೆ ಅವರ ಆತ್ಮ ಎಲ್ಲಿ ಹೋಗುತ್ತದೆ,ಎಷ್ಟು ದಿನಗಳ ವರೆಗೆ ಈ ಭೂಮಿ ಮೇಲೆ ಇರುತ್ತದೆ ,ಅಷ್ಟಕ್ಕೂ ಸತ್ತವರ ಬಗ್ಗೆ ನಮ್ಮ ಪುರಾಣಗಳು ಏನು ಹೇಳುತ್ತಿವೆ ಎಂದು ಮೊದಲು ತಿಳಿಯೊಣ. ಸಾಧಾರಣವಾಗಿ ಮನುಷ್ಯ ಮರಣಿಸಿದ … Read more

ಮುಂದಿನ 24ಗಂಟೆಯ ಒಳಗಾಗಿ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು ಆಂಜನೇಯನ ಕೃಪೆ

ಮೇಷ: ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಶುಭ ದಿನ. ನಿಮ್ಮ ಕ್ರಿಯೆಗಳ ಆಧಾರದ ಮೇಲೆ ನೀವು ಜನರನ್ನು ಆಕರ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಇಂದು ಶುಭಕರವಾಗಿದೆ. ವೃಷಭ: ಇಂದು ನೀವು ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಮಿಥುನ: ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಮನೆಗೆ ಸಂಬಂಧಿಕರ ಆಗಮನವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ದೀರ್ಘ ಪ್ರಯಾಣಕ್ಕೆ … Read more