ಅಭಿಷೇಕ ಮಾಡಿದ ನೀರನ್ನು ಎನ್ ಮಾಡ್ಬೇಕ್.?

ಪ್ರತಿಯೊಬ್ಬರಿಗೂ ಕೂಡ ದೇವರಿಗೆ ದೂಪಾ ದೀಪ ಆರಾಧನೆ ಮೂಲಕ ದೇವರನ್ನ ಪೂಜೆ ಮಾಡುತ್ತಾರೆ ಹಾಗೆ ಅಭಿಷೇಕವನ್ನ ಸಹ ಮಾಡುತ್ತಾರೆ.  ಅಭಿಷೇಕವನ್ನ ಮಾಡಿದ ನೀರನ್ನು ಏನು ಮಾಡಬೇಕು ಎಂಬುದನ್ನು ತಿಳಿದೇ ಇರುವುದಿಲ್ಲ. ಈ ರೀತಿ ನಾವು ಮಾಡುವ ತಪ್ಪುಗಳು ನಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಭಿಷೇಕ ಮಾಡಿದ ನೀರನ್ನು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮನೆಯಲ್ಲಿ ದೇವರ ವಿಗ್ರಹಗಳು ಅಥವಾ ದೈವಿಕ ವಸ್ತುಗಳು ಇದ್ದೇ ಇರುತ್ತವೆ. ಇಂತಹ ದೇವರ ವಿಗ್ರಹ ಅಥವಾ ದೈವಿಕ ವಸ್ತುಗಳಿಗೆ ಅದರದೇ ಆದ ದಿನದಲ್ಲಿ ಅಭಿಷೇಕವನ್ನು … Read more

ಇಂದು ಅದ್ಬುತ ಗೌರಿಗಣೇಶ ಹಬ್ಬ!ಇಂದಿನಿಂದ 21ವರ್ಷ 6ರಾಶಿಯವರಿಗೆ ಸೋಲೇ ಇಲ್ಲ ದುಡ್ಡಿನ ಹೊಳೆ ಹರಿಯುತ್ತೆ

ಇಂದು ಗೌರಿ ಗಣೇಶ ಹಬ್ಬ ಇದೆ. ಈ ಹಬ್ಬ ವನ್ನು ತುಂಬಾ ಅದ್ಭುತ ವಾಗಿದೆ ಎಂದು ಕರೆಯಲ್ಪಡುತ್ತಿದ್ದಾರೆ. ಯಾಕೆಂದರೆ ಗೌರಿ ಮತ್ತು ಗಣೇಶ ಎರಡೂ ಹಬ್ಬ ಕೂಡ ಒಂದೇ ದಿನ ಸಂಭವಿಸುವುದರಿಂದ ತುಂಬಾ ನೇ ವಿಶೇಷ ಅಂತ ಹೇಳ ಬಹುದು. ಇಂದಿನಿಂದ 21 ವರ್ಷಗಳ ಕಾಲ ಈ ಆರು ರಾಶಿಯವರಿಗೆ ಯಾವುದೇ ಕೆಲಸ ದಲ್ಲೂ ಕೂಡ ಸೋಲೆ ಇರುವುದಿಲ್ಲ. ದುಡ್ಡಿನ ಹೊಳೆಯೇ ಹರಿಯುತ್ತದೆ. ಹಾಗಾದರೆ ಗಣೇಶನ ಕೃಪೆಯಿಂದ ಇಷ್ಟೆಲ್ಲ ಲಾಭ ವನ್ನು ಪಡೆಯುವ ಆ ರಾಶಿ ಗಳು … Read more

Low BP ಇದ್ದರೆ ತಕ್ಷಣ ಈ ವ್ಯಾಯಾಮ ಮಾಡಿ!4 ಜ್ಯೂಸ್ ಕುಡಿಯಿರಿ!

ಆರೋಗ್ಯಕರ ಆಹಾರ ಮತ್ತು ವ್ಯಾಯಾಮವು ಸಕ್ರಿಯ ಜೀವನವನ್ನು ನಡೆಸುವ ಎರಡು ಪರಿಣಾಮಕಾರಿ ಮಾರ್ಗಗಳಾಗಿವೆ. ಆದಾಗ್ಯೂ, ಕಡಿಮೆ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳು ಒಬ್ಬರ ವ್ಯಾಯಾಮದ ಆಡಳಿತವನ್ನು ನಿರ್ಬಂಧಿಸಬಹುದು. ಅದಕ್ಕಾಗಿಯೇ ವ್ಯಾಯಾಮ ಮಾಡುವಾಗ ವಾಕರಿಕೆ ಅಥವಾ ತಲೆತಿರುಗುವಿಕೆಯನ್ನು ಅನುಭವಿಸುವ ವ್ಯಕ್ತಿಗಳು ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಗೆ ಸರಿಹೊಂದುವಂತೆ ತಮ್ಮ ವ್ಯಾಯಾಮದ ದಿನಚರಿಯನ್ನು ಪರಿಷ್ಕರಿಸಬೇಕು. ಕಡಿಮೆ ರಕ್ತದೊತ್ತಡಕ್ಕಾಗಿ ವ್ಯಾಯಾಮಗಳ ವಿವರವಾದ ಅವಲೋಕನ ಮತ್ತು ಉಲ್ಲೇಖಕ್ಕಾಗಿ ಅವುಗಳ ಪರಿಣಾಮಕಾರಿತ್ವ ಇಲ್ಲಿದೆ.ಕಡಿಮೆ ರಕ್ತದೊತ್ತಡವನ್ನು ಗುಣಪಡಿಸಲು ವ್ಯಾಯಾಮಗಳ ಪಟ್ಟಿ ಇಲ್ಲಿದೆ – … Read more

ಶನಿದೇವನಿಗೆ ಇಷ್ಟವಾದ ರಾಶಿಗಳಿವು!ಜೀವನದಲ್ಲಿ ಇವರ ಸಮನಾಗಿ ಯಾರು ಬರಲಾರರು!

ಶನಿ ಗ್ರಹ ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಮುಖ ಗ್ರಹವಾಗಿದೆ. ಶನಿ ಗ್ರಹ ಮಾನವ ಕ್ರಿಯೆಗಳ ತೀರ್ಪುಗಾರನಾಗಿ ಕಾರ್ಯನಿರ್ವಸುತ್ತದೆ. ಅದಕ್ಕೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ಶನಿ ದೇವರಿಗೆ ಭಯಪಡುತ್ತಾರೆ. ಹೆಚ್ಚಾಗಿ ಶನಿಗ್ರಹವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಶನಿದೇವನ ಅಪಾಯಕಾರಿ ನೋಟವನ್ನು ಕಾಣಲು ಹೆದರುತ್ತಾರೆ. ಆದರೆ ಇದು ಸರಿಯಾದ ತಿಳುವಳಿಕೆ ಅಲ್ಲ. ಶನಿ ಗ್ರಹವು ಆಯಾ ರಾಶಿಗಳಲ್ಲಿ ಜನಿಸಿದ ಜನರ ಕ್ರಿಯೆಗಳ ಫಲಿತಾಂಶಗಳನ್ನು ಮಾತ್ರ ನೀಡುತ್ತಾನೆ. … Read more

ಪೊರಕೆ ಇದ್ದರೆ ಸಾಕು ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ತುಂಬಾ ದಿನ ಬರತ್ತೆ!

ಗ್ಯಾಸ್ ಒಂದು ತಿಂಗಳು ಬರುವುದು 2 ತಿಂಗಳು ಬರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಬೇಗ ಖಾಲಿ ಆಗತ್ತೆ. ಗ್ಯಾಸ್ ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ತುಂಬಾ ವೇಸ್ಟ್ ಆಗತ್ತೆ. ಒಂದು ಪ್ಲಾಸ್ಟಿಕ್ ಪೊರಕೆ ತೆಗೆದುಕೊಂಡು ಅದರಲ್ಲಿ ಒಂದು ಕಡ್ಡಿಯನ್ನು ಕಟ್ ಮಾಡಿ ಬರ್ನಾರ್ ಅನ್ನು ಕ್ಲೀನ್ ಮಾಡಿಕೊಳ್ಳಿ. ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ವೇಸ್ಟ್ ಆಗುವುದಕ್ಕೆ ಕಾರಣ ಆಗುತ್ತದೆ. ಇನ್ನು ಗ್ಯಾಸ್ ಒಳಗೆ ಪೈಪ್ ಇರುವ ಜಾಗದಲ್ಲಿ ಕೂಡ ಕಸ ಕೂತಿರುತ್ತದೆ. ಅದನ್ನು ಸಹ … Read more

ಗೌರಿ ಗಣೇಶನ ಮೂರ್ತಿ ಇಡದೇ ಹಬ್ಬವನ್ನು ಆಚರಿಸುವ ವಿಧಾನ /ಪದ್ಧತಿ ಇಲ್ಲದೆ ಇರುವವರು ಗಣೇಶನ ಕೂರಿಸಬಹುದೇ!

ಪದ್ಧತಿ ಇಲ್ಲದೆ ಇರುವವರು ಗೌರಿ ಗಣೇಶ ಹಬ್ಬವನ್ನು ಖಂಡಿತವಾಗಿ ಶುರು ಮಾಡಬಹುದು. ದೇವರಿಗೆ ಸಂಕಲ್ಪ ಮಾಡಿಕೊಂಡು ಈ ವರ್ಷದಿಂದ ಪ್ರತಿ ವರ್ಷವು ಕೂಡ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆಯನ್ನು ವ್ರತವನ್ನು ಮಾಡುತ್ತೀವಿ ಎಂದು ಕೇಳಿಕೊಂಡ ನಂತರ ಈ ವರ್ಷ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವ್ರತವನ್ನು ಆಚರಣೆ ಮಾಡಿದ ನಂತರ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು.ಮನೆಯಲ್ಲಿ ಮೂರ್ತಿ ಇಟ್ಟು ಆಚರಣೆ ಮಾಡುತ್ತೀರಾ ಎಂದರೆ ಕಟ್ಟು ನಿಟ್ಟಾಗಿ ಆಚರಣೆ ಮಾಡಬೇಕಾಗುತ್ತದೆ. ಇನ್ನು ಮೂರ್ತಿ ತರದೇ ಇರುವವರು ಗಣೇಶ ವಿಗ್ರಹ ಅಥವಾ ಫೋಟೋ … Read more

ಹಲ್ಲು ನೋವಿಗೆ ಶಾಶ್ವತವಾದ ಪರಿಹಾರ ಇಲ್ಲಿದೆ ನೋಡಿ!.

ಈ ಮನೆಮದ್ದು ಬಳಸುವುದರಿಂದ ತಕ್ಷಣ ಹಲ್ಲು ನೋವು ಕಡಿಮೆಯಾಗುತ್ತದೆ. ಹಲ್ಲು ಎಷ್ಟೇ ಹುಳುಕು ಆಗಿದ್ದರೂ ಕೂಡ ಕಡಿಮೆಯಾಗುತ್ತದೆ. ಹಲ್ಲಿನಲ್ಲಿರುವ ಹುಳ ಕೂಡ ಸತ್ತು ಹೋಗುತ್ತದೆ. ಈ ಮನೆಮದ್ದು ಬಳಸುವುದರಿಂದ ನಿಮಗೆ ಯಾವುದೇ ಕಾರಣಕ್ಕೂ ಹಲ್ಲು ನೋವಿನ ಸಮಸ್ಯೆ ಬರುವುದಿಲ್ಲ. ಮೊದಲು ಒಂದು ಎಸಳು ಬೆಳ್ಳುಳ್ಳಿ, ಒಂದು ಲವಂಗ, ಸ್ವಲ್ಪ ಪುದಿನ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ತೆಗೆದುಕೊಂಡು ಚೆನ್ನಾಗಿ ಜಜ್ಜಬೇಕು.ನಂತರ ಉಂಡೆ ರೀತಿ ಮಾಡಿಕೊಂಡು ಹಲ್ಲು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳಬೇಕು.ನಂತರ 5 ನಿಮಿಷ ಹಲ್ಲನ್ನು … Read more

ಶ್ರೀಗಂಧ ಜೊತೆ ಚೆಂಡು ಹೂ ಹಾಗು ಮಲ್ಲಿಗೆ ಹೂವಿನ ಮಿಶ್ರಣವನ್ನು ದೇಹದ ಈ ಭಾಗಕ್ಕೆ ಲೆಪಿಸಿದರೆ ಶತ್ರು ನಾಶ ಗ್ಯಾರಂಟಿ!

ಚೆಂಡು ಹೂ ಮತ್ತು ಮಲ್ಲಿಗೆ ಹೂ ಮಿಶ್ರಣವನ್ನು ಚೆಂದನದ ಜೊತೆ ತೆಯ್ದು ಇದನ್ನು ದೇಹದ ಈ ಭಾಗಕ್ಕೆ ಹಚ್ಚಿಕೊಂಡರೆ ನಮ್ಮ ಶತ್ರು ಬಹಳ ಬೇಗ ನಾಶ ಆಗುತ್ತಾರೆ. ಇದು ತಂತ್ರ ಶಾಸ್ತ್ರದಲ್ಲೂ ಕೂಡ ಸಿದ್ದವಾಗಿರುವಂತಹ ಒಂದು ಶಾಸ್ತ್ರವಾಗಿದೆ. ಈ ಒಂದು ಮಿಶ್ರಣವನ್ನು ಹೊಕ್ಕಳಿನ ಭಾಗಕ್ಕೆ ಹಚ್ಚಬೇಕು. ದೀನ ಸ್ನಾನ ಮಾಡಿದ ನಂತರ ಹೊಕ್ಕಳಿನ ಭಾಗಕ್ಕೆ ಈ ಒಂದು ಮಿಶ್ರಣವನ್ನು ಹಚ್ಚಿಕೊಳ್ಳುತ್ತಾ ಬಂದರೆ ಕಂಡಿತಾವಾಗಿ ತಂತ್ರ ಶಾಸ್ತ್ರದ ಪ್ರಕಾರ ಶತ್ರುನಾಶ ಆಗುತ್ತದೆ. ಈ ಒಂದು ತಂತ್ರವನ್ನು ನಿಮಗೆ ಜಾಸ್ತಿ … Read more

ಸೆಪ್ಟೆಂಬರ್ 15 ಶುಕ್ರವಾರ ನಾಳೆಯಿಂದ 2048ರ ವರೆಗೂ 8 ರಾಶಿಯವರಿಗೆ ರಾಜಯೋಗ!

ಎಲ್ಲರಿಗೂ ನಮಸ್ಕಾರ ಇಂದು ಸೆಪ್ಟೆಂಬರ್ ಹದಿನೈದ ನೇ ತಾರೀಖು ಶುಕ್ರವಾರ ಇಂದಿನಿಂದ 2048 ರವರೆಗೂ ಎಂಟು ರಾಶಿಯವರಿಗೆ ರಾಜ ಯೋಗ ಮಹಾಲಕ್ಷ್ಮಿ ದೇವಿಯ ದಿವ್ಯ ದೃಷ್ಟಿ ಬೀಳುತ್ತಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಇಂದು ನೀವು ನಿಮ್ಮ ಹೆತ್ತವರ ಎಲ್ಲ ನಿರೀಕ್ಷೆಗಳನ್ನು ಪೂರೈಸ ಲು ನಿಮ್ಮ ಕೈಲಾದ ಷ್ಟು ಪ್ರಯತ್ನಿಸುತ್ತೀರ.ಇಂದು ನಿಮ್ಮ ಖ್ಯಾತಿಯ ನ್ನು ಹೆಚ್ಚಿಸುತ್ತದೆ. ನಿಮ್ಮ ಕೋಪ ವನ್ನು ನೀವು ನಿಯಂತ್ರಿಸ ಬೇಕು. ಅಂತಹ ಸಂದರ್ಭ ಬಂದ … Read more

ಚಾಕುಲೇಟ್ಸ್ ತಿನ್ನುವವರು ಅದರೊಳಗೆ ಇರುವ ಸೀಕ್ರೆಟ್ ತಿಳಿದುಕೊಳ್ಳಬೇಕು!

Those who eat Chuculates should know the secret inside it…ಚಾಕುಲೇಟ್ಸ್ ಎಂದರೆ ಮಕ್ಕಳಿಯಿಂದ ಹಿಡಿದು ದೊಡ್ಡವರಿಗೂ ಕೂಡ ತುಂಬಾ ಇಷ್ಟ.ಕೊಕೊ ಅಂಶ ಚಾಕುಲೇಟ್ ನಲ್ಲಿ ಇರುವುದರಿಂದ ಹೆಚ್ಚಾಗಿ ಸೇವನೆ ಮಾಡಬಾರದು.ಇವುಗಳನ್ನು ತಿನ್ನುವುದರಿಂದ ಜೀರ್ಣ ಕ್ರಿಯೆ ಆಗುವುದಿಲ್ಲ. ಚಾಕುಲೇಟ್ ತಿಂದರೆ ದೇಹದಲ್ಲಿ ಜೀರ್ಣ ಆಗದೆ ಕೊಳೆಯುತ್ತ ಇರುತ್ತದೆ. ಇದು ಬ್ಯಾಡ್ ಕೊಲೆಸ್ಟ್ರೇಲ್ ಆಗಿ ಕನ್ವರ್ಟ್ ಆಗುತ್ತದೆ.ಜೀರ್ಣ ಆಗದೆ ಇರುವ ಆಹಾರ ವಿಷವಾಗಿ ಮರ್ಪಡು ಆಗುತ್ತದೆ.ಹಾಗಾಗಿ ಪೌಷ್ಟಿಕ ಇರುವ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇನ್ನು ಮೈಗ್ರನ್ ಸಮಸ್ಸೆರುವವರು … Read more