ಆಕ್ಟೊಬರ್ 1 ನೇ ತಾರೀಕಿನಿಂದ 8 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮಹಾರಾಜಯೋಗ ಶುರು ಮುಟ್ಟಿದೆಲ್ಲ ಬಂಗಾರ ಮುಂದಿನ 5ವರ್ಷ

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಇದು ಅಕ್ಟೋಬರ್ ಒಂದ ನೇ ತಾರೀಖು ವಿಶೇಷವಾದ ಈ ಒಂದು ತಿಂಗಳು ಅಂತಾ ನೆ ಹೇಳ ಬಹುದು. ಈ ಒಂದು ತಿಂಗಳು ಬಹಳ ವಿಶೇಷ ವಾಗಿದ್ದು ಇದು ಅಕ್ಟೋಬರ್ ತಿಂಗಳಿಂದ ಅಂದ್ರೆ ಅಕ್ಟೋಬರ್ 1 ನೇ ತಾರೀಕಿನಿಂದ ಕೆಲವೊಂದು ರಾಶಿ ಗಳಿಗೆ ಬಾರಿ ಅದೃಷ್ಟ ಮತ್ತು ಎಂದು ರಾಶಿಯವರಿಗೆ ರಾಜಯೋಗ ಗುರುಬಲ ಆರಂಭವಾಗಿದೆ. ಮನೆಯಲ್ಲಿ ಧನ ಪ್ರಾಪ್ತಿ ಉಂಟಾಗುತ್ತ ದೆ ನೇ ಹೇಳ್ಬಹುದು ಆಗಿ ಈ ರಾಶಿಯವರಿಗೆ ಆಂಜನೇಯನ ಸಂಪೂರ್ಣ ಕೃಪೆ ಇರೋದ್ರಿಂದ … Read more

ಶನಿಯ ಕಾಟದಿಂದ ಎರಡೂವರೆ ತಿಂಗಳವರೆಗೆ ಈ ಎರಡು ರಾಶಿಯವರಿಗೆ ಶುಭ ಸುದ್ದಿ ನಿಷ್ಟ್ರೀಯವಾಗಲಿದೆ!

 ಈಗ ನಡೆಯುತ್ತಿರುವ ಮಿಥುನ ಹಾಗು ತುಲಾ ರಾಶಿಯವರಿಗೆ ಶನಿಯ ಕಾಟ ಎರಡುವರೆ ತಿಂಗಳವರೆಗೆ ನಿಷ್ಟ್ರೀಯಕಾರಣವಾಗಿ ಕಡಿಮೆ ಆಗಲಿದೆ. ಶನಿಯ ಕಾಟದಿಂದ ಮುಕ್ತಿ ಸಿಗಲಿದೆ.ಏಕೆಂದರೆ ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ.ಶನಿಯು ಯಾವ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಕೂತಿದ್ದಾರೆ ಆಗ ಶನಿದೈವ ಎಂದು ಕರೆಯುತ್ತಾರೆ. ಹಾಗಾಗಿ ಮಿಥುನ ಮತ್ತು ತುಲಾ ರಾಶಿಯವರು ಶನಿಯ ಕಾಟದಿಂದ ಮುಕ್ತರಾಗುತ್ತಿದ್ದಾರೆ. ಹಾಗಾಗಿ ಈ ಎರಡು ರಾಶಿಯವರು ಎರಡೂವರೆ ತಿಂಗಳು ತುಂಬಾನೇ ಶ್ರಮವಹಿಸಿ ಕೆಲಸವನ್ನು ಮಾಡಬೇಕು. ನಿಮ್ಮ ಹಳೆಯ ಕೆಲಸಗಳು ತ್ವರಿತವಾಗಿ … Read more

ಈ ನಕ್ಷತ್ರದವರು ಈ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು!

ನಿಮ್ಮ ನಕ್ಷತ್ರದ ಗುಣವಾಗಿ ಈ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಗಳಿಗೆ ಅನುಸಾರವಾಗಿ ನಕ್ಷತ್ರಗಳ ಪ್ರಕಾರ ಗಿಡಗಳನ್ನು ನೆಟ್ಟರೆ ಗ್ರಹದೋಷ ನಿವಾರಣೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅನುಗುಣವಾಗಿ ನವಗ್ರಹವನ ಗಿಡಮೂಲಿಕೆ ವನಗಳು, ದೇವವನಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣವಾಗುತ್ತಿರುವ ಈ ಕಾಲದಲ್ಲಿ ಹಸಿರು ಗಿಡಮರಗಳನ್ನು ಕಡಿದು ಹಾಕುತ್ತಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಕ್ಷತ್ರದ ಅನುಗುಣವಾಗಿ ಗಿಡಗಳನ್ನು ಬೆಳೆಸುವುದರಿಂದ ಅವರ ದೋಷಗಳು ನಿವಾರಣೆಯಾಗುತ್ತದೆ.ಅಶ್ವಿನಿ, ಮಘ, ಮೂಲ ನಕ್ಷತ್ರದವರು : ಈ … Read more

7ನೇ ತಾರೀಖಿನಂದು ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ!

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣಗಳಿರುತ್ತದೆ. ಅದೇ ರೀತಿ ನಾವಿಂದು 7ನೇ ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. 7 ವಿಶೇಷವಾದ ಸಂಖ್ಯೆಯಾಗಿದೆ. ಪ್ರಮುಖ ಋಷಿಗಳು 7 ಜನರಿದ್ದಾರೆ. ಅವರನ್ನ ಸಪ್ತರ್ಷಿಗಳು ಎನ್ನುತ್ತಾರೆ. ಕಾಮನಬಿಲ್ಲಿನಲ್ಲಿ 7 ಸಂಖ್ಯೆಗಳಿದೆ. ವಾರದಲ್ಲಿ 7 ದಿನಗಳಿದೆ. ಸಪ್ತಸಾಗರವಿದೆ. ಸಪ್ತಸ್ವರಗಳಿದೆ. ಹೀಗೆ 7 ವಿಶೇಷ ಸಂಖ್ಯೆ ಎನ್ನಿಸಿಕೊಂಡಿದೆ. ಈ ದಿನ ಹುಟ್ಟಿದವರು ಕೂಡ ವಿಶೇಷವಾದವರೇ ಅಂತಾ ಹೇಳಬಹುದು. ಇನ್ನು ಏಳು ಸರ್ಪಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ.  ಹಾಗಾಗಿ ಏಳನೇ ತಾರೀಖಿನಂದು … Read more

ವಾರದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡರೆ ಒಳ್ಳೆಯದು!

ವಾರದ ಪ್ರತಿ ದಿನವು ತನ್ನದೇ ಆದ ವಿಭಿನ್ನ ಮಹತ್ವವನ್ನು ಹೊಂದಿದೆ. ವಾರದ ಏಳು ದಿನಗಳನ್ನು ಬೇರೆ ಯಾವುದಾದರೂ ದೇವರಿಗೆ ಸಮರ್ಪಿಸಲಾಗಿದೆ . ಅದೇ ರೀತಿ, ವಾರದ ಏಳು ದಿನಗಳಲ್ಲಿ ವಿವಿಧ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು ಎಂದು ಸಹ ಹೇಳಲಾಗುತ್ತದೆ. ವಾರದ ಯಾವ ದಿನದಂದು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕೆಂದು ನಾವು ನಿಮಗೆ ಹೇಳುತ್ತಿದ್ದೇವೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರ ಕೂಡ ಚಂದ್ರ ದೇವ್ ದಿನ. ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸಲಾಗುತ್ತದೆ. … Read more

ರವಿವಾರ ಹುಟ್ಟಿದವರ ಗುಣ ಸ್ವಭಾವ   ಈ ರೀತಿ ಇರುತ್ತದೆ!

ರವಿವಾರ ಜನಿಸಿದ ಗುಣ ಸ್ವಭಾವ ಹೀಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿವಾರದಂದು ಜನಿಸಿದವರು ಸೂರ್ಯನ ರೀತಿಯಲ್ಲಿ ಪ್ರಭಾವ ಶಾಲಿ ಆಗಿ ಬೆಳಗುತ್ತಾರೆ ಸಾಮಾನ್ಯ ವಸ್ತುಗಳಿಂದ ಇವರ ಮನಸಿಗೆ ಸಮಾಧಾನ ಆಗದು ಎಲ್ಲರಂತೆ ಒಂದಾಗಿ ಇರಲು ಇಷ್ಟ ಪಡದ ಇವರು ಎಲ್ಲರನ್ನೂ ಮೀರಿ ಉನ್ನತ ಸ್ಥಾನಕ್ಕೆ ಬೆಳೆಯಲು ಬಯಸುತ್ತಾರೆ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಇವರು ಜೀವನದ ಎಲ್ಲಾ ತಿರುವುಗಳಲ್ಲಿ ಮುಂಚೂಣಿ ಯಲ್ಲಿ ಇರಲು ಬಯಸುತ್ತಾರೆ ದೈರ್ಯ ಶಾಲಿ ಸ್ವಕೇಂದ್ರಿತ ಹೆಮ್ಮೆಯ ವಿನಯವಂತ ಹಾಗೂ ಆತ್ಮ ವಿಶ್ವಾಸದಿಂದ ತುಂಬಿರುವ … Read more

ಚಿನ್ನದ ಕಾಲು ಗೆಜ್ಜೆ ಧರಿಸಬಹುದೇ!

ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಮಾಹಿತಿಯನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಹೆಣ್ಣು ಮಗುವಿಗೂ ಆಭರಣ ಎಂದರೆ ತುಂಬಾನೇ ಇಷ್ಟ ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿ ಆಭರಣಗಳಲ್ಲಿ ಧರಿಸುವ ಕ್ರಮಗಳು ಇದೆ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ಚಿನ್ನದಿಂದ ಮಾಡಿಸಿದ ಆಭರಣಗಳನ್ನು ಧರಿಸುತ್ತೇವೆ ಕಾಲುಗಳಿಗೆ ಮಾತ್ರವೇ ಬೆಲ್ಲಿ ಗೆಜ್ಜೆಗಳನ್ನು ಧರಿಸುತ್ತಾರೆ ಚಿನ್ನ ಧರಿಸುವುದರಲ್ಲಿ ವೈಜ್ಞಾನಿಕ ಕಾರಣಗಳು ಇದೆ ಚಿನ್ನವನ್ನು ಸೊಂಟದಿಂದ ಕೆಳಗಡೆ ಉಪಯೋಗಿಸಬಾರದು … Read more

ಸೆಪ್ಟೆಂಬರ್ 22ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಈ ಸೆಪ್ಟೆಂಬರ್ 22 ನೇ ತಾರೀಕು ವಿಶೇಷವಾದ ಶುಕ್ರವಾರ ಮತ್ತು ಶುಭ ಶುಕ್ರವಾರ ವಾಗಿ ನಾಳೆಯಿಂದ ನಾಳೆಯಿಂದ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಈ ರಾಶಿಯವರಿಗೆ ಇರೋದ್ರಿಂದ ಮುಂದಿನ 2050 ಅವರು ಕೂಡ ಈ ರಾಶಿಯವರಿಗೆ ಗುರುಬಲ ಯೋಗ ಆರಂಭವಾಗುತ್ತದೆ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಸಿ ಹೇಳ ಬಹುದು. ಈ 1 ದಿನ ದಿಂದ ಶುಕ್ರವಾರ ದಿಂದ ಕೆಲವೊಂದು ರಾಶಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ … Read more

ಹಸಿ ಮೊಟ್ಟೆ V/S ಬೇಯಿಸಿದ ಮೊಟ್ಟೆ!

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಲ್ಲಿ ಇರುವಷ್ಟು ಪೋಷಕಾಂಶಗಳು ಬೇರೆ ಯಾವುದೇ ಆಹಾರದಲ್ಲೂ ಲಭ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ದಿನಕ್ಕೊಂದು ಮೊಟ್ಟೆ ಸೇವನೆ ಮಾಡಿದರೆ ಅದು ಆರೋಗ್ಯ ಕಾಪಾಡುವುದು ಎನ್ನುವ ಮಾತಿದೆ. ಅದರಲ್ಲೂ ಹಸಿ ಮೊಟ್ಟೆ ಸೇವಿಸಿದರೆ ಆರೋಗ್ಯವು ಉತ್ತಮವಾಗಿರುವುದು ಎಂದು ಹೇಳಲಾಗುತ್ತದೆ. ಇದರಿಂದ ಹೆಚ್ಚಿನ ಜನರು ಹಸಿ ಮೊಟ್ಟೆಯಲ್ಲಿ ಹಾಲಿಗೆ ಹಾಕಿಕೊಂಡು ಕುಡಿಯುವರು. ಕೆಲವು ಮಂದಿ ಅರ್ಧ ಬೇಯಿಸಿದ ಮೊಟ್ಟೆಯನ್ನು ತಿನ್ನುವುದನ್ನು ತುಂಬಾ ಇಷ್ಟಪಡುವರು. ಹಸಿ ಮೊಟ್ಟೆಯ ಬಿಳಿ ಭಾಗವವನ್ನು ಕ್ರೀಮ್ ಕೇಕ್ ಮತ್ತು ಮಯೋನಿಸ್ … Read more

ಸಾಲ ಅತೀ ಬೇಗನೆ ತೀರಲು ಶನಿವಾರ ಸಂಜೆ ಈ ಸಣ್ಣ ಸಲಹೆಯನ್ನು ಪಾಲಿಸಿ!

ಇಂದಿನ ದಿನಗಳಲ್ಲಿ ದಿನನಿತ್ಯದ ಅಗತ್ಯಗಳಿಗೂ ಹಣವಿಲ್ಲದೆ ನರಳುತ್ತಿರುವವರು ಬಹಳ ಮಂದಿ ಇದ್ದಾರೆ. ಮುಂದಿನ ಕೆಲಸದ ಊಟಕ್ಕೆ ದಾರಿಯಿಲ್ಲ. ಬೇರೇನನ್ನೂ ಕೊಳ್ಳಲು ಹಣವಿಲ್ಲವೆಂದು ಭಾವಿಸುವ ಸರಳ ಜನರು ಸುಖವಾಗಿ ಬಾಳಲು, ಏಳಿಗೆ ಹೊಂದಲು ಈ ಅರಸಿನ ಎಲೆ ಪರಿಹಾರ ಅದ್ಭುತವಾಗಿದೆ. ಈ ಪರಿಹಾರವನ್ನು ಹೇಗೆ ಮಾಡಬೇಕೆಂದು ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನೀವು ಕಂಡುಹಿಡಿಯಬಹುದು . ಹಣ ಬರುತ್ತಿರಲು ಅರಸಿನ ಎಲೆ ಪರಿಹಾರ ನಾವು ಶನಿವಾರದಂದು ಮಾತ್ರ ಈ ಪರಿಹಾರವನ್ನು ಮಾಡಬೇಕು. ಏಕೆಂದರೆ ಶನಿವಾರದಂದು ಮಾತ್ರ ವಿಷ್ಣು ಮತ್ತು ಮಾತೆ ಮಹಾಲಕ್ಷ್ಮಿ ರಾಜ … Read more