ಡಿಸೆಂಬರ್3+ಭಾನುವಾರ!9ರಾಶಿಯವರಿಗೆ ರಾಜಯೋಗ ಗುರುಬಲ ಹಣೆಬರಹವೇ ಬದಲಾಗುತ್ತೆ

ನಾಳೆ ಡಿಸೆಂಬರ್ ಮೂರನೇ ತಾರೀಖು ಭಾನುವಾರ ನಾಳೆಯಿಂದ ಈ ಒಂಬತ್ತು ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಗುರು ಬಲ ಶುರುವಾಗುತ್ತೆ. ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ. ನಿಮ್ಮ ಹಣೆ ಬರ ವೇ ಬದಲಾಗುತ್ತೆ ವಿಜ್ಞ ವಿನಾಶಕ ಗಣೇಶನ ಸಂಪೂರ್ಣ ಕೃಪೆಯು ಈ ಒಂಬತ್ತು ರಾಶಿಯವರಿಗೆ ನಾಳೆಯಿಂದ ದೊರೆಯ ಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಈ ರಾಶಿಯವರಿಗೆ ನಾಳೆಯಿಂದ ಗಣೇಶನ ಕೃಪೆ ಇರುವುದರಿಂದ ತುಂಬಾ ನೇ ಒಳಿತಾಗುತ್ತೆ. ನೀವು ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಮತ್ತು … Read more

ಮರಣ ಹೊಂದಿದವರ ಈ ಮೂರು ವಸ್ತುಗಳನ್ನು ಉಪಯೋಗಿಸಬಾರದು!

ಮರಣ ಹೊಂದಿದವರ ಈ ಮೂರು ವಸ್ತುಗಳನ್ನ ಉಪಯೋಗಿಸಬೇಡಿ. ದರಿದ್ರ ಬೆನ್ನು ಹತ್ತುತ್ತೆನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ ತಿನಿ ಹಾಗೆ ಮಿಡಿದ ಕೆಳಗ ಡೆ ಜೈ ಗಣೇಶ ಅಂತ ಕಮೆಂಟ್ ಮಾಡಿ ವಿನಾಯಕನ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನ ದಲ್ಲಿ ಸಕಲ ಭೋಗ ಭಾಗ್ಯ ಗಳು ನಮ್ಮದಾಗುತ್ತೆ. ಯಾರು ಇದ್ದಾರೋ ಅವರ ಸಾವು ಕೂಡ ನಿಶ್ಚಿತ ಅನ್ನೋದು ಪ್ರಕೃತಿಯ ನಿಯಮ ಅಂತ ಶ್ರೀಕೃಷ್ಣ ಹೇಳಿದ್ದಾನೆ. ಸಾವು ಯಾರು ಅಲ್ಲಗಳೆಯಲಾಗದಂತಹ … Read more

1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದ್ರೆ ಈ ಸಮಸ್ಸೆಗಳಿಗೆ ಪರಿಣಾಮಕರಿ ಮನೆಮದ್ದು!

ಹಾಲು ಒಂದು ನೈಸರ್ಗಿಕ ಡೈರಿ ಪದಾರ್ಥ. ಹುಲ್ಲು ತಿನ್ನುವ ಹಸು ಹಾಲನ್ನು ಉತ್ಪತ್ತಿ ಮಾಡುತ್ತದೆ. ಅದೇ ರೀತಿ ಜೇನುತುಪ್ಪ ಕೂಡ ನೈಸರ್ಗಿಕವಾಗಿ ನಮಗೆ ಸಿಗುವ ಒಂದು ವರದಾನ ಎಂದೇ ಹೇಳಬಹುದು. ಹಲವಾರು ಜಾತಿಯ ಹೂವುಗಳ ಮಕರಂದದ ಸಮ್ಮಿಶ್ರಣ ಜೇನುತುಪ್ಪ. ರುಚಿಯಲ್ಲಿ ಇವುಗಳನ್ನು ಮೀರಿಸಲು ಸಾಧ್ಯವಿಲ್ಲ. ಅದೇ ರೀತಿ ಆರೋಗ್ಯದ ಪ್ರಯೋಜನಗಳು ಎಂದು ಬಂದಾಗ ನಮ್ಮ ದೇಹದ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುವ ಗುಣಸ್ವಭಾವಗಳು ಹಾಲು ಮತ್ತು ಜೇನು ತುಪ್ಪದಲ್ಲಿ ಕಂಡುಬರುತ್ತದೆ. ನಮ್ಮ ಸೌಂದರ್ಯ ವೃದ್ಧಿಯಿಂದ ಹಿಡಿದು, … Read more

ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಕುಡಿಯಿರಿ ಕೀಲು ನೋವು ಸೊಂಟ ನೋವು ಕ್ಯಾಲ್ಸಿಯಂ ಕೊರತೆ ಎಂದು ಆಗುವುದಿಲ್ಲ!

ಇದನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಕುಡಿದರೆ ನಿಮ್ಮ ಹಲವಾರು ರೋಗಗಳನ್ನು ಗುಣಪಡಿಸುತ್ತದೆ ಹಾಗು ನಿಮ್ಮನ್ನು ಅರೋಗ್ಯವಂತರಾಗಿಸುತ್ತದೆ.ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನಿಮಿಯ ಸಮಸ್ಸೆಗೆ ಇದು ಉತ್ತಮ. ಶುಗರ್ ಕೂಲೆಸ್ಟ್ರಿಲ್ ದೇಹದ ತೂಕ ಹೆಚ್ಚಾಗುವುದು, ಕೀಲು ನೋವು ಸೊಂಟ ನೋವು ಆಜೀರ್ಣತೆ ಹೃದಯದ ಸಮಸ್ಸೆ ಹೀಗೆ ಯಾವುದೇ ಅನಾರೋಗ್ಯ ಸಮಸ್ಸೆ ಇರಲಿ ನೀವು ಇದನ್ನು ಕುಡಿಯುವುದರಿಂದ ನಿಮ್ಮ ಹತ್ತಿರವು ಈ ಎಲ್ಲಾ ಸಮಸ್ಸೆಗಳು ಸುಳಿಯುವುದಿಲ್ಲ. ಕಪ್ಪು ಜೀರಿಗೆಯನ್ನು ಕಾಳಾಜೀರಾ (Nigella Seeds), ಕಲೋಂಜಿ, … Read more

ಲಕ್ಕಿ ಸೊಪ್ಪು,ನಿರ್ಗುಂಡಿ ಗಿಡ ದ ಬಂಗಾರದಂತಹ ಉಪಯೋಗ ಇಂದು ತಿಳಿಯಿರಿ ಸ್ನೇಹಿತರೆ.

ಆಯೂರ್ವೇದ ಕಾಲದಿಂದಲೂ ಇದು ದೇವರ ಪೂಜೆಗೆ ಅಷ್ಟೇ ಅಲ್ಲ,ಹಲವಾರು ಸಿದ್ಧೌಷಧ ಹಾಗೂ ಮನೆಮದ್ದು,ಹಳ್ಳಿಗಳ ನಾಟಿ ಔಷಧಿ ಗಳಲ್ಲಿ ಬಳಸಲಾಗುತ್ತದೆ. ಹಸಿರು,ನೀಲಿ,ಕಪ್ಪು ವರ್ಣಗಳಲ್ಲಿ ಬೆಳೆಯುತ್ತಿದ್ದ ಲಕ್ಕಿಗಿಡದ ಸಂಪೂರ್ಣ ಗಿಡವೇ ಔಷಧಿ ಯುಕ್ತವಾಗಿದೆ.ಇದು ನಿಮಗೆಷ್ಟು ತಿಳಿದಿದೆ?ಬೇಲಿ ಸಾಲಿನ ಕಳೆಯಂತೆ ನಾವು ಮಲೆನಾಡಿನ ಮನೆಮನೆಯ ಸುತ್ತಲು ನೋಡಿಯೇ ಇರುತ್ತೇವೆ.ಇದರ ಬಳಕೆ ಎಷ್ಟು ಮಾಡಿಕೊಂಡಿದ್ದೇವೆ? ಹಿಂದಿನ ನಮ್ಮ ಶಾಲಾದಿನಗಳಲ್ಲಿ ಲಕ್ಕಿಯ ಕೋಲು ಮಕ್ಕಳಿಗೆ ತಳಿಸುವ,ಶಿಕ್ಷಿಸಲು ಬಳಸುವ ಬಡಿಗೆಯ ಬೆತ್ತವಾಗಿತ್ತು.ಅದೇ ಲಕ್ಕಿ ಜೀವ ರಕ್ಷಕ ಕವಚವಾಗಿ,ಬಂಗಾರದ ಗಣಿಯಷ್ಟೇ ಚಮತ್ಕಾರಿ ಎಂಬುದು ತಿಳಿದಾಗ ಆಶ್ಚರ್ಯ ವಾಗುತ್ತದೆ.ಖಂಡಿತಾ … Read more

ದೇಹದ ಈ ಭಾಗಕ್ಕೆ ತುಪ್ಪವನ್ನು ಹಚ್ಚಿದರೆ ಸಾಕು 100 ಕ್ಕಿಂತ ಹೆಚ್ಚು ರೋಗಗಳನ್ನು ಗುಣಪಡಿಸಬಹುದು!

ಕಣ್ಣ ದೃಷ್ಟಿ ಮಂಜಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಾಚೀನ ವೈದ್ಯಕೀಯ ವ್ಯವಸ್ಥೆಗಳ ಮೂಲಕ  ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.  ತುಪ್ಪವನ್ನು ದೇಹಕ್ಕೆ ಹಚ್ಚುವುದರಿಂದ ಕಣ್ಣಿನ ಕಾಯಿಲೆಗಳು ಮತ್ತು ಇತರ ಕಾಯಿಲೆಗಳು ಸಹ ಗುಣವಾಗುತ್ತವೆ. ಆಯುರ್ವೇದ ಮತ್ತು ಯೋಗದ ಹೊರತಾಗಿ, ಔಷಧದ ಮತ್ತೊಂದು ವ್ಯವಸ್ಥೆಯೆಂದರೆ ಪ್ರಕೃತಿ ಚಿಕಿತ್ಸೆ. ಈ ಮೂಲಕ ಕಣ್ಣಿನ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ ಕೆಲವನ್ನು ಮನೆಯಲ್ಲಿ ಪ್ರಯತ್ನಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮತ್ತು ಕಣ್ಣಿನ ಕಾಯಿಲೆಗಳಿಗೆ ವಿದಾಯ ಹೇಳಬಹುದು. … Read more

ನವೆಂಬರ್ 22 ಬುಧುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ

ಎಲ್ಲರಿಗೂ ನಮಸ್ಕಾರ ಇವತ್ತು ನವೆಂಬರ್ 22ನೇ ತಾರೀ ಕು. ವಿಶೇಷವಾದ ಬುಧವಾರ ಒಂದು ವಾರ ದಿಂದ ಕೆಲವೊಂದು ರಾಶಿ ಗಳಿಗೆ ಇಂದಿನ ಮಧ್ಯರಾತ್ರಿಯಿಂದ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾ ಸಿಗ್ತಾ ಯಿದೆ ಮತ್ತು ಬಾರಿ ಧನಲಾಭ ಆಗುವ ಯೋಗ ಬಾರಿ ಧನ ಲಾಭ ವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇವರ ಜೀವನ ದಲ್ಲಿ ಎಲ್ಲ ವನ್ನು ಸಹ ಸುಗಮ ವಾಗಿದ್ದರೂ ಕೂಡ ಇವರು ತೊಂದರೆಗಳು ಇದ್ದ ರೂ ಕೂಡ ನೋವುಗಳ ನ್ನ ಇಂದಿನಿಂದ ದೂರ ಮಾಡ್ತಾರೆ ಅಂತ ಹೇಳ … Read more

ಏನಿದು ಗೊತ್ತಾ ಶಿವ ರಹಸ್ಯ!

ಭಗವಾನ್ ಶಿವನು ಹಲವಾರು ಹೆಸರುಗಳು ಮತ್ತು ಅಭಿವ್ಯಕ್ತಿಗಳನ್ನು ಹೊಂದಿದ್ದಾನೆ ಎಂಬ ಸತ್ಯವನ್ನು ನಾವು ಹಿಂದೂಗಳಾಗಿ ತಿಳಿದಿದ್ದೇವೆ. ಉತ್ತರ ಮತ್ತು ದಕ್ಷಿಣ ಭಾರತಗಳೆರಡರಲ್ಲೂ ಅನೇಕ ಸ್ಥಳೀಯ ಗ್ರಾಮ ದೇವತೆಗಳು ಅವನ ಹೆಸರನ್ನು ಇಡಲಾಗಿದೆ ಅಥವಾ ಅವನೊಂದಿಗೆ ಸಂಬಂಧ ಹೊಂದಿದೆ. ಅವರ ಅನೇಕ ಹೆಸರುಗಳಲ್ಲಿ ಕೆಲವು ಬಹಳ ಜನಪ್ರಿಯವಾಗಿವೆ. ಅವುಗಳಲ್ಲಿ ಶಂಕರ (ಶಂಕರ ಎಂದೂ ಉಚ್ಚರಿಸಲಾಗುತ್ತದೆ) ಎಂಬ ಹೆಸರು ಒಂದು. “ಶಂಕರಾಚಾರ್ಯ” ಎಂಬ ಹೆಸರು ಅದರಿಂದಲೇ ಬಂದಿದೆ. ಈ ವಾಕ್ಯವೃಂದದಲ್ಲಿನ ಕೆಳಗಿನ ಸಾಲುಗಳು ಶಂಕರ (ಅಥವಾ ಶಂಕರ) ಎಂಬ ಹೆಸರಿನ ವ್ಯಾಖ್ಯಾನವಾಗಿದೆ, ಇದರ ಮೂಲಕ ಶಿವನನ್ನು ಭಾರತದ … Read more

ಡೈಪರ್ ಬಳಕೆಯ ದೊಡ್ಡ ಸಮಸ್ಯೆ ಏನೆಂದು ನಿಮಗೆ ಗೊತ್ತೆ?

ಇದು ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆಯ ಕಣ್ಣಿನ ನೋಟಕ್ಕೆ ಬೇಸರವನ್ನು ಉಂಟುಮಾಡುವುದನ್ನು,ನೀವು ಕೂಡಾ ಇಂದಿನ ದಿನಗಳಲ್ಲಿ ಕಾಣಬಹುದು.ಮುಖ್ಯವಾಗಿ ಆರೋಗ್ಯ ದ ಮೇಲೂ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನೀವುಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕು.. ಹಿಂದಿನ ಕಾಲದಿಂದಲೂ,ಹೆಣ್ಣು ಮಗುವನ್ನು ಹೆಣ್ಣಾಗಿ ಬಹಳಷ್ಟು ವಿಚಾರಗಳನ್ನು ತುಂಬಾ ಚಿಕ್ಕ ಮಗುವಿನಿಂದಲೇ,ಸ್ತ್ರೀ ಸಹಜ ಗುಣಗಳನ್ನು ತುಂಬಿ ಬೆಳೆಸಲಾಗುತ್ತದೆ,ಆಕೆಗೆ ಹೆಣ್ಣಾಗಿ ಬದುಕಲು ಕಲಿಸುವಲ್ಲಿ ಪ್ರಥಮ ಹೆಜ್ಜೆಯಿಂದಲೇ ಪಾಠಗಳು,ಎಚ್ಚರಗಳು,ನೀಡಲಾಗಿ ಬೆಳೆಸುತ್ತಿದ್ದರು, ಏಕೆಂದರೇ, ಸಹಜ ಸೌಂದರ್ಯ ಹಾಗೇ ಸಹಜ ಆರೋಗ್ಯ ದ ಗುಟ್ಟು ಹೆಣ್ಣು ಹೆಣ್ಣಾಗಿ ಬೆಳೆಯುವಲ್ಲೇ … Read more

ಮುಟ್ಟಿನ ನೋವಿಗೆತಕ್ಷಣ ಪರಿಹಾರ..ಈ ಮನೆಮದ್ದು…

ಸ್ನೇಹಿತರೆ, ಈ ಮೊದಲು ಹಲವಾರು ಮನೆಮದ್ದುಗಳನ್ನು ಮುಟ್ಟಿನ ನೋವಿಗೆ ತಿಳಿಸಿದ್ದೇನೆ.ಅದರಲ್ಲಿ ಇದು ಒಂದು ಚಮತ್ಕಾರಿ ಮನೆಮದ್ದು. ಮುಟ್ಟಿನ ನೋವು ಯಾವ ಉದ್ದೇಶದಿಂದ ಬರುತ್ತಿದೆ ಎಂಬುದನ್ನು ಮೊದಲು ತಿಳಿದು, ಮನೆಯಲ್ಲೇ ಈ ಮನೆಮದ್ದು ಮಾಡಿಕೊಳ್ಳಬಹುದು. ಹಲವಾರು ರೀತಿ ಯಲ್ಲಿ ಕಾಡುವ ಮುಟ್ಟಿನ ನೋವಿನಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಿರುವವರ ಹೆಣ್ಣುಮಕ್ಕಳು ಹೆಚ್ಚು. ಇಂಥಹ ಮುಟ್ಟಿನ ನೋವಿಗೆ ತಕ್ಷಣ ಅರ್ಧ ತಾಸಿನ ಅವದಿಯಲ್ಲಿ ನೋವು ಶಮನವಾಗಿ ಎಂದಿನಂತೆ ನೀವು ಆರಾಮದಾಯಕ ಚೈತನ್ಯ ಪಡೆಯಲು ಈ ವಿಶೇಷ ಮನೆಯಮದ್ದು ಮಾಡಿಕೊಳ್ಳಿ. ಅಗತ್ಯ … Read more