1111 ಈ ನಂಬರ್ ಪದೇ ಪದೇ ಯಾಕೆ ಕಾಣಿಸುತ್ತದೆ ತಿಳಿದುಕೊಳ್ಳಿ!

ಸಂಖ್ಯಾಶಾಸ್ತ್ರದ ಪ್ರಕಾರ, 11 ಅಂಕ ತಾಳ್ಮೆ, ಪ್ರಾಮಾಣಿಕತೆ, ಸೂಕ್ಷ್ಮತೆ ಮತ್ತು ಆಧ್ಯಾತ್ಮಿಕದ ಪ್ರತೀಕವಾಗಿದೆ.  11 ನೇ ಸಂಖ್ಯೆಯನ್ನು ಎರಡು ಬಾರಿ ನೋಡುವುದೆಂದರೆ ಅದರಲ್ಲಿ ಏನೋ ಮಹತ್ವ ಇರುತ್ತದೆ. ಅದೇನು ಅನ್ನುವುದಕ್ಕೆ ಇಲ್ಲಿಯವರೆಗೆ, ಯಾವುದೇ ಖಚಿತವಾದ ಉತ್ತರ ಸಿಕ್ಕಿಲ್ಲ. ಆದರೆ ಈ ಬಗ್ಗೆ ಹೊಂದಿರುವ ನಂಬಿಕೆಯನ್ನು ಅಲ್ಲಗಳೆಯುವಂತಿಲ್ಲ. ಹೊಸ ಕೆಲಸವನ್ನು ಆರಂಭಿಸುವುದಕ್ಕೆ ಈ ಸಂಖ್ಯೆ ಬಹಳ ಶ್ರೇಷ್ಠ ಎಂಬ ನಂಬಿಕೆಯಿದೆ.  ಸಾಮಾನ್ಯವಾಗಿ ಪ್ರತಿಯೊಬ್ಬರೂ ಆಗಾಗ ಗಂಟೆ ಎಷ್ಟಾಯಿತು ಎಂದು ನೋಡಿಕೊಳ್ಳುತ್ತಿರುತ್ತಾರೆ. ಸಮಯವನ್ನು ನೋಡಲು, ಗೋಡೆ ಗಡಿಯಾರವು ಕೈ ಗಡಿಯಾರ, … Read more

Astro Tips: ಈ ದಿನ ಉಗುರು ಕತ್ತರಿಸುವುದು ತುಂಬಾ ಶುಭ ಎಂದು ನಿಮಗೆ ತಿಳಿದಿದೆಯೇ?

nail cutting

Astro Tips:ಹಿಂದೂ ಧರ್ಮದಲ್ಲಿ ಉಗುರು ಕತ್ತರಿಸಲು ನಿಗದಿತ ದಿನಗಳಿವೆ. ಅದೇ ರೀತಿ, ನಾವು ಯಾವುದೇ ದಿನ ಮತ್ತು ಯಾವುದೇ ಸಮಯದಲ್ಲಿ ನಮ್ಮ ಉಗುರುಗಳನ್ನು ಕತ್ತರಿಸಲಾಗುವುದಿಲ್ಲ. ಮತ್ತೊಂದೆಡೆ, ಗುರುವಾರ ಮತ್ತು ಮಂಗಳವಾರ ಉಗುರುಗಳನ್ನು ಕತ್ತರಿಸುವುದು ಶುಭವೆಂದು ಪರಿಗಣಿಸುವುದಿಲ್ಲ, ಇದಕ್ಕಾಗಿ ನಮ್ಮ ಮನೆಯ ಹಿರಿಯರು ಯಾವಾಗಲೂ ನಮ್ಮನ್ನು ನಿಂದಿಸುತ್ತಾರೆ. ಆದರೆ ವಾರದ ಕೆಲವು ದಿನಗಳು ಉಗುರು ಕಚ್ಚುವಿಕೆಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ. ಜ್ಯೋತಿಷಿಗಳ ಪ್ರಕಾರ, ವಾರದ ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಹಣದ ಲಾಭಕ್ಕೆ ಕಾರಣವಾಗುತ್ತದೆ, … Read more

ಈ ಯೋಗದಲ್ಲಿ ಜನಿಸಿದ ಮಕ್ಕಳು ತುಂಬಾ ಅದೃಷ್ಟವಂತರು! ಸಂಪತ್ತು, ಬುದ್ಧಿವಂತಿಕೆ ಮತ್ತು ಶಕ್ತಿಯೊಂದಿಗೆ ಜನಿಸಿರುತ್ತಾರೆ!

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಸ್ವಭಾವವು ಹುಟ್ಟಿದ ದಿನಾಂಕ, ಆಕ್ರಮಣ, ಕರಣ, ರಾಶಿಚಕ್ರ ಚಿಹ್ನೆ ಮತ್ತು ಯೋಗಗಳಿಂದ ರೂಪುಗೊಳ್ಳುತ್ತದೆ. ಯೋಗವು ವ್ಯಕ್ತಿಯ ಸ್ವಭಾವದ ಮೇಲೆ ಬೀರುವ ಪರಿಣಾಮದ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇವೆ, ಹಾಗಾದರೆ ಯಾವ ಯೋಗದಲ್ಲಿ ಮಗು ಹುಟ್ಟುವುದು ಅದೃಷ್ಟ ಎಂದು ನೋಡೋಣ. ನಾವು ವ್ಯಕ್ತಿಯ ಸ್ವಭಾವದ ಬಗ್ಗೆ ಮಾತನಾಡುವಾಗ, ನಾವು ಅವನ ಬಾಹ್ಯ ವ್ಯಕ್ತಿತ್ವವನ್ನು ಮಾತ್ರ ನೋಡುತ್ತೇವೆ. ವಾಸ್ತವವಾಗಿ, ವ್ಯಕ್ತಿತ್ವ ಮತ್ತು ಸ್ವಭಾವದ ರಚನೆಯಲ್ಲಿ ಅನೇಕ ಅಂಶಗಳು ಕೊಡುಗೆ ನೀಡುತ್ತವೆ. ಜ್ಯೋತಿಷಿ ಚಿರಾಗ್ ಬೇಜಾನ್ ದಾರುವಾಲಾ ಪ್ರಕಾರ, … Read more

ವೃಶ್ಚಿಕ ರಾಶಿ ಸ್ತ್ರೀ ರಹಸ್ಯ.

ಆತ್ಮೀಯ ವೀಕ್ಷಕರೇ ಇವತ್ತಿನ ಸರದಿ ವೃಶ್ಚಿಕ ರಾಶಿಯವರದ್ದು ವೃಶ್ಚಿಕ ಎನ್ನುವ ಹೆಸರು ಸೀಕ್ರೆಟ್ ತರ ಇದೆ ಅಂತಹದರಲ್ಲಿ ಇವರ ಸೀಕ್ರೆಟ್ ಏನಿರಬಹುದು ಗುಟ್ಟು ಮಾಡುವುದರಲ್ಲಿ ನಂಬರ್ ಪ್ರಶಸ್ತಿ ಇದ್ದರೆ ಇವರಿಗೆ ಕೊಡಬಹುದ ಹೌದು ಸ್ವಾಮಿ ಇವರಿಗೆ ಇವರೇ ಸಾಟಿ ಬೇರೆಯವರ ಗುಟ್ಟನ್ನು ರಟ್ಟು ಮಾಡುವುದರಲ್ಲಿ ನಂಬರ್ ಒನ್ ನಂಬಿ ಬಂದವರ ಮೇಲೆ ಇರುತ್ತದೆ ಜೊತೆಗೆ ಯಾರು ಇಲ್ಲದೆ ಇರುವಂತಹ ಸಖತ್ ವಿಶೇಷತೆ ಇವರಲ್ಲಿದೆ. ಇವರನ್ನು ಕಟ್ಟಿ ಹಾಕುವುದಕ್ಕೆ ನಮಗೆ ಗೊತ್ತಿಲ್ವಾ ನಿಮಗೂ ಹೇಳಿಕೊಳ್ಳುತ್ತೇವೆ ಅದನ್ನು ಕೇಳಿ ಇಷ್ಟು … Read more

ಶನಿ ದೋಷ ಪರಿಹಾರಕ್ಕೆ ಈ ಕ್ರಮ ಅನುಸರಿಸಿ!

ಮೊದಲಿಗೆ ಮಿಥುನ ರಾಶಿ ಹಾಗೂ ಮಿಥುನ ರಾಶಿ ಅವರಿಗೆ ಈಗ ಅಷ್ಟಮ ಶನಿಯು ನಡೆಯುತ್ತಿದೆ ಮತ್ತು ಕನ್ಯಾ ರಾಶಿಯವರಿಗೆ ಪಂಚಮ ಶನಿಯು ನಡೆಯುತ್ತಿದೆ ಅದಲ್ಲದೆ ಧನುರ್ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿಯವರಿಗೂ ಹೇಳು ವರುಷನಿಗೆ ನಡೆಯುತ್ತಿರುವುದರಿಂದ ಎಲ್ಲಾ ರಾಶಿಯವರಿಗೆ ನಾನಾ ವಿಧವಾದ ಕಷ್ಟ ತೊಂದರೆಗಳು ಬರುವಂತ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅದಕ್ಕೆ ಎಲ್ಲದಕ್ಕೂ ಪರಿಹಾರಕ್ಕೋಸ್ಕರವಾಗಿ… ಶನಿ ದೋಷದಿಂದ ಪಾರಾಗಲು ಶನಿವಾರದಂದು ಈ ಪರಿಹಾರವನ್ನು ಅನುಸರಿಸಿಎಲ್ಲರಿಗೂ ತಿಳಿದಿರುವಂತೆ ಶನಿವಾರ ಶನಿದೇವನ ದಿನ ನ್ಯಾಯದ ದೇವರು ಎಂದು … Read more

Red Hibiscus :ಕೆಂಪು ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಲಾಭಗಳು ಪಡೆ!

Red Hibiscus :ಈ ಸ್ಪೆಷಲ್ ಹೆಲ್ತಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆರೋಗ್ಯಕ್ಕೆ ಲಾಭವೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಬೇಕಾಗಿರುವ ಸಾಮಗ್ರಿ ಮಾಡುವ ವಿಧಾನ..–ಮೊದಲು 1/4 ಲೀಟರ್ ನೀರನ್ನು ಕುದಿಯಲು ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲೆ. ಆ ಬಳಿಕ ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಗ್ಯಾಸ್ ಆಫ್ ಮಾಡಿ, ಅದಕ್ಕೆ ದಾಸವಾಳದ ಹೂಗಳ ಎಸಳನ್ನು ಹಾಕಿ(ದಾಸಾವಾಳದ ಹೂ ಹಾಕಿದ ಮೇಲೆ ನೀರನ್ನು ಕುದಿಸಬೇಡಿ), ನೀರು ತಣ್ಣಗಾದ ಮೇಲೆ ಅದನ್ನು … Read more

ಮನೆಯಲ್ಲಿ ಯಾವಾಗಲೂ ಸುಭಿಕ್ಷತೆ ಇರಲುಇದನ್ನು ಕಡ್ಡಾಯವಾಗಿ ಪಾಲಿಸಿ!

ಮನೆ ಅಂದೆ ಮೇಲೆ ಪ್ರತಿದಿನ ದಿನಕ್ಕೆ ಒಂದು ಸಲ ಆದ್ರೂ ದೇವರ ಮನೆಯಲ್ಲಿ ದೀಪ ಹಚ್ಚಿ ದೇವರಿಗೆ ಕೈಮುಗುದ್ರೇನೇ ಆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಸಂತೋಷ ಯಾವಾಗ್ಲೂ ನೆಲೆಸಿರುತ್ತದೆ.ಕೆಲವರಿಗೆ ಬೆಳಗ್ಗೆ ಪೂಜೆ ಮಾಡಕ್ಕಾಗಲ್ಲ ಅನ್ನೋರು ಸಂಜೆ ಮಾಡ್ಬಹುದು ಅಥವಾ ಸಂಜೆ ಸಮಯ ಇರಲ್ಲ ಅನ್ನೋವ್ರು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಮಾಡಿದ್ರೆ ತುಂಬಾನೇ ಒಳ್ಳೇದು. ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡದಕ್ಕಾಗಲ್ಲ ಅನ್ನೋರು ನೀವು ಶುದ್ಧವಾಗಿದ್ದರೆ ಕೈ ಕಾಲ್ … Read more

ಜನ್ಮ ಜಾತಕದಲ್ಲಿ ಚಂದ್ರ ಗ್ರಹ ನೀಚನಿದ್ರೆ ಹೀಗೆ ಮಾಡಿ!

ನೀವು ನಿಮ್ಮ ಗುಟ್ಟಿನ ವಿಚಾರಗಳನ್ನು ಯಾರಿಗೂ ಹೇಳಬಾರದು. ಬಾಯಿ ತಪ್ಪಿ ಕೂಡ ಹೇಳಬಾರದು ಆದರಿಂದ ನೀವು ತುಂಬಾ ತೊಂದ್ರೆ ಕೊಳಗಾಗೋದಕ್ಕೆ ಅವಕಾಶ ಇರುತ್ತೆ ಮೊದಲನೆಯದಾಗಿ ಪಾರ್ಟಿಸಬೇಕಾದಂತ ವಿಷಯ ಅದರ ಜೊತೆಗೆ ಮೊಲಗಳನ್ನು ಸಾಕೋದ್ರಿಂದ ಒಂದಷ್ಟು ನೆಮ್ಮದಿಯ ಕಾಣಬಹುದು ಅಥವಾ ಮೊಲಗಳು ಯಾರಾದರೂ ಸಾಗುತ್ತಿದ್ದಾರೆ ಅಂದ್ರೆ ಅವರಿಗೆ ಒಂದಷ್ಟು ದುಡ್ಡನ್ನ ಕೊಡಿ.ಆಮೇಲೆ ಮದುವೆ ವಿಚಾರವಿದ್ದು ಏಳನೇ ಮನೆಯಲ್ಲಿ ಫಿಟ್ ಆಗಿದ್ದರೆ ಸ್ವಲ್ಪ 24 25 ವರ್ಷ ಕ್ರಾಸ್ ಆದಮೇಲೆ ಮದುವೆ ಆಗೋದು ಒಳ್ಳೆಯದು. ನಿಮ್ಮ ಮಗಳ ಜನ್ಮ ಜಾತಕದಲ್ಲಿ … Read more

ನಿಮಗೆ ಹೊಟ್ಟೆ ಹಸಿವು ಇಲ್ವಾ? ಕಾರಣ ತಿಳಿದುಕೊಳ್ಳಿ!

ಇತ್ತೀಚಿಗೆ ಹಸಿವೆಯೇ ಆಗುವುದಿಲ್ಲ ಎಂದು ಜನರು ಹೇಳಿರೋದನ್ನು ಅನೇಕರು ಕೇಳಿರಬಹುದು. ಹಸಿವಾದರೂ ತುಂಬಾ ಆಹಾರ ಸೇವಿಸಲು ಮನಸಾಗುವುದಿಲ್ಲ. ಸರಿಯಾದ ಸಮಯದಲ್ಲಿ ಹಸಿವಾಗದಿದ್ದರೆ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಆಹಾರ ಮತ್ತು ಆಹಾರದ ವಾಸನೆಯಿಂದಲೂ ಅನೇಕರಿಗೆ ಹಸಿವೆಯೂ ಇರುವುದಿಲ್ಲ. ಕೆಲವೊಮ್ಮೆ ಹೊಟ್ಟೆ ಸಮಸ್ಯೆಯಿಂದಾಗಿ ಹಸಿವಿನ ಕೊರತೆಗೆ ಕಾರಣವಾಗುತ್ತದೆ.   ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮನೆ ಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ..  ತ್ರಿಫಲಾ ಪುಡಿಯು ಅನೇಕ ಗೃಹ ಬಳಕೆಯ ವಿಧಾನಗಳಿಗೆ ಒಂದು ಉತ್ತಮ ಪರಿಹಾರ. ಮಲಬದ್ಧತೆಸಮಸ್ಯೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸರಿಯಾದ ಸಮಯದಲ್ಲಿ … Read more

ಆಲೀವ್ ಎಣ್ಣೆ ಹೀಗೆ ಬಳಸಿದರೆ ಆರೋಗ್ಯದ ಮೇಲೆ ಎಂತಾ ಪರಿಣಾಮ ಬೀರತ್ತೆ ಗೊತ್ತಾ?

ಬಹುರಾಷ್ಟ್ರೀಯ ಪ್ರಖ್ಯಾತಿಯನ್ನು ಹೊಂದಿರುವ, ಹೆಂಗಳೆಯರ ಅಚ್ಚುಮೆಚ್ಚಿನ ಆಲಿವ್ ಎಣ್ಣೆಯು ಕೇವಲ ಅಡುಗೆಗಷ್ಟೇ ಅಲ್ಲದೇ ಚರ್ಮ ಮತ್ತು ಕೇಶದ ಆರೋಗ್ಯದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯುವ ಆಲಿವ್ ಮರದಲ್ಲಾಗುವ ಹಣ್ಣನ್ನು ಹಿಂಡಿ ಆಲಿವ್ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಆಲಿವ್ ಎಣ್ಣೆಯು ಕೊಬ್ಬಿನಂಶವನ್ನು ಕಡಿಮೆಗೊಳಿಸುವುದಲ್ಲದೇ ದೇಹದಲ್ಲಿರುವ ಕೊಲೆಸ್ಟರೋಲ್ ಆಕ್ಸಿಡೇಟಿವ್ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಆಗಬಹುದಾದ ತೊಂದರೆಯು ಕಡಿಮೆಯಾಗುತ್ತದೆ. ಎಳೆ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಮಗುವಿನ ಚರ್ಮವು ಮೃದು ಮತ್ತು ನಯವಾಗುತ್ತದೆ.