ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ!

ಕೆಲವೊಂದು ವಸ್ತುಗಳು ಕೈ ಜಾರಿ ಬಿದ್ದರೆ ಕಷ್ಟಗಳು ಎದುರು ಆಗುವುದು ಖಂಡಿತ. ಅದರಲ್ಲಿ ಯಾವ ಯಾವ ವಸ್ತುಗಳು ಬಿದ್ದರೆ ಏನು ಆಗುತ್ತದೆ ಎಂದರೆ… 1,ಹಾಲು-ಹಾಲನ್ನು ಯಾವುದಾದರು ಒಂದು ಶುಭ ಕಾರ್ಯಕ್ಕೆ ಉಕ್ಕಿಸುತ್ತಾರೆ. ಅದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಮತ್ತು ಕೈ ಜಾರಿ ಬೀಳುವುದು ಮಾಡಬಾರದು.ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ.ಹಾಲು ಮನೆಯಲ್ಲಿ ಚೆಲ್ಲಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ.ಈ ರೀತಿ ಹಾಲು ಪದೇ ಪದೇ ಚೆಲ್ಲುತ್ತಿದ್ದಾರೆ … Read more

ಎಡವುದರಿಂದ ಆಗುವ ಲಾಭ ನಷ್ಟಗಳು

ಸಾಮಾನ್ಯವಾಗಿ ಮುಂದೆ ನೋಡುತ್ತಾ ನಡೆಯುವುದು, ಎಲ್ಲರೂ ಮಾಡುವ. ಕಾರ್ಯವೇ ಆಗಿದೆ.ಆದರೆ ನಡೆಯುವಾಗ ಎಡವಿದರೆ ಅದನ್ನು ಅಪಶಕುನವೆಂದು ಭಾವಿಸುತ್ತಾರೆ.ಎಡಗಾಲಿನ ಯಾವ ಬೆರಳಿನಿಂದ ಎಡವಿದರೂ ಅಪಶಕುನವಾಗುವುದು.ಬಲಗಾಲಿನ ಹೆಬ್ಬೆರಳಿನಿಂದ ಎಡವಿತರೆ ಲಾಭವಾಗುವುದು.ಎರಡನೆಯ ಬೆರಳೆನಿಂದ ಎಡವಿದರೆ ವಸ್ತುವಿನ ಲಾಭವಾಗುವುದು. ಮೂರನೆಯ ಬೆರಳಿನಿಂದ ಎಡವಿದರೆ ಜಗಳವಾದಿತ್ತುನಾಲ್ಕನೆಯ ಬೆರಳೆನಿಂದ ಎಡವಿದರೂ ಸಹ ಜಗಳವಾದಿತ್ತುಐದನೆಯ ಬೆರಳಿನಿಂದ ಎಡವಿದರೆ ಅತ್ತಿವ ನಷ್ಟವಾದೀತು..ಪರಿಹಾರ : ಎಡವಿದ ನಂತರದಲ್ಲಿ ಒಂದು ಕ್ಷಣ ನಿಂತು ಇಷ್ಟ ದೇವತಾ ಸ್ಮರಣೆ ಮಾಡಿ ಮುಂದೆ ಹೋಗುವುದು ಉತ್ತಮ ಪರಿಹಾರವೆಂದಿದ್ದಾರೆ.

ಈ 6 ಕೆಟ್ಟ habits ನಿಮ್ಮಲ್ಲಿದ್ದರೆ ಜನ ನಿಮ್ಮನ್ನು ಇಷ್ಟಪಡುವುದಿಲ್ಲ!

ನಮ್ಮ ಆತ್ಮ ಶುದ್ಧವಿದ್ದಾಗ ಮಾತ್ರ ನಮ್ಮ ಮುಖದಲ್ಲಿ ಮಂದಹಾಸ ಮೂಡಲು ಸಾಧ್ಯ. ವಿದುರ ನೀತಿಯಲ್ಲಿ ಮನುಷ್ಯನ 6 ಅಭ್ಯಾಸಗಳ ಬಗ್ಗೆ ಹೇಳಲಾಗಿದೆ. ಈ 6 ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿ ಎಂದಿಗೂ ತನ್ನ ಜೀವನದಲ್ಲಿ ಸಂತೋಷದಿಂದಿರಲು ಸಾಧ್ಯವಿಲ್ಲ. ಆ ಕೆಟ್ಟ ಅಭ್ಯಾಸಗಳಾವುವು..? ನಿಮ್ಮ ಬಳಿಯೂ ಈ ಕೆಟ್ಟ ಅಭ್ಯಾಸಗಳಿರಬಹುದು ಎಚ್ಚರ.. ವಿದುರ ನೀತಿಯಲ್ಲಿ, ಮಾನವನ ಜೀವನವನ್ನು ಯಶಸ್ವಿಗೊಳಿಸಲು ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಜೀವನದಲ್ಲಿ ಇವುಗಳನ್ನು ಅನುಸರಿಸುವ ವ್ಯಕ್ತಿಗೆ ಅವನ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ವಿದುರ … Read more

ಪೂಜೆ ಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡುತ್ತೀರಿ? ಕಳಸಕ್ಕೆ ಇಟ್ಟ ವೀಳ್ಯದೆಲೆ

ವೀಳ್ಯದೆಲೆ ಪ್ರಯೋಜನಹಿಂದೂ ಧರ್ಮದಲ್ಲಿ, ಪೂಜೆ ಮತ್ತು ಅದರಲ್ಲಿ ಬಳಸುವ ವಸ್ತುಗಳಿಗೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಪೂಜಾ ಸಾಮಗ್ರಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅಂತೆಯೇ, ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವೀಳ್ಯದೆಲೆಯೂ ಮುಖ್ಯವಾಗಿದೆ. ಪೂಜೆಯಲ್ಲಿ ವೀಳ್ಯದೆಲೆ ಇಲ್ಲದೆ ಪೂಜೆ ಆರಂಭವಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಪೂಜೆಯಲ್ಲಿ ಬಳಸುವ ವೀಳ್ಯದೆಲೆಯು ತಿನ್ನುವ ವೀಳ್ಯದೆಲೆಗಿಂತ ಭಿನ್ನವಾಗಿದೆ ಎನ್ನುವುದು ನಿಮಗೆ ತಿಳಿದಿದೆಯೇ..? ತಿನ್ನಬಹುದಾದ ವೀಳ್ಯದೆಲೆಯು ದುಂಡಾಗಿರುತ್ತದೆ ಮತ್ತು ನೋಟದಲ್ಲಿ ದೊಡ್ಡದಾಗಿರುತ್ತದೆ. ಅದೇ ಸಮಯದಲ್ಲಿ, ಪೂಜೆಯ ವೀಳ್ಯದೆಲೆ ಚಿಕ್ಕದಾಗಿರುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತದೆ. … Read more

ಹಳದಿ ಹಲ್ಲಿನ ಸಮಸ್ಯೆಗೆ ಈ ಹಣ್ಣುಗಳನ್ನು ಸೇವನೆ ಮಾಡಿ!

ಸಾಮಾನ್ಯವಾಗಿ ವಯಸ್ಸು ಕಳೆದಂತೆ ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಬಣ್ಣ ಬದಲಾಗುತ್ತದೆ. ಅಂದರೆ ಉದಾಹರಣೆಗೆ ಒಂದು ಮರದ ಎಲೆಯನ್ನೇ ತೆಗೆದುಕೊಳ್ಳಿ. ಅದು ಹುಟ್ಟಿ ಬೆಳೆದಾಗ ಹಚ್ಚ ಹಸಿರಾಗಿ ಎಲ್ಲರ ಕಣ್ಮನ ಕುಕ್ಕುತ್ತಿದ್ದ ಎಲೆ ದಿನ ಕಳೆದಂತೆ ಅದರ ಆಯಸ್ಸು ಮೀರಿದಂತೆ ಹಳದಿ ಬಣ್ಣವಾಗಿ ಮಾರ್ಪಾಡಾಗುತ್ತದೆ. ಅಂತೆಯೇ ಮನುಷ್ಯನ ತಲೆ ಕೂದಲನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಹುಟ್ಟಿದಾಗ ಕಪ್ಪಾಗಿದ್ದ ಕೂದಲು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದಕ್ಕೆ ನಾವು ಯಾರನ್ನೂ ದೂಷಿಸುವುದಕ್ಕೆ ಆಗುವುದಿಲ್ಲ. ಇದು ಪ್ರಕೃತಿಯ ನಿಯಮ. ಅದರಂತೆ … Read more

ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ?

ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ ಕೋಟಿಗೆ ಒಬ್ಬರಿಗೆ ಇರುವುದು ಕೂಡಾ ಅಪರೂಪ ,ಈ ರೀತಿ ಮಚ್ಚೆಗಳನ್ನು ಪಡೆದವರು ಪೂರ್ವ ಜನ್ಮದ ಸುಕೃತವೆಂದು  ಹೇಳಲಾಗುತ್ತದೆ .ಅಥವಾ ಕೆಲವರು ತಮ್ಮ ಹಿಂದಿನ ಜನ್ಮದಲ್ಲಿ ಮಹಾನ್ ಪುಣ್ಯಾತ್ಮರಾಗಿದ್ದವರು ಮುಂದಿನ ಜನ್ಮದಲ್ಲಿ ಅವರ ನಾಲಿಗೆಯಲ್ಲಿ ಮಚ್ಚೆಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಹೇಳುವುದೇನೆಂದರೆ ಇವರು ಕೆಲವು … Read more

ಊಟದ ನಂತರ ಒಂದು ಗ್ಲಾಸ್ ಬಿಸಿನೀರು ಸೇವನೆ ಮಾಡಿದ್ರೆ ಏನಾಗುತ್ತೆ?

ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ಮೆಟೋಬಾಲಿಸಂ ನಿಯಂತ್ರಣ ಇರುತ್ತದೆ ಇದರಿಂದ ನಮ್ಮ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು ಮೂಗಿನ ಹಾಗು ಗಂಟಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಬಿಸಿನೀರು ಮನೆ ಮದ್ದಾಗಿದೆ. ಇದನ್ನು ಕುಡಿಯುವುದರಿಂದ ಗಂಟಲಿನ ಕೆರೆತ ಕಡಿಮೆಯಾಗುತ್ತದೆ . ಕಟ್ಟಿದಂತಹ ಮೂಗಿನಿಂದ ಬಲು ಬೇಗ ಉಪಶಮನ ಪಡುತ್ತದೆ ದೇಹದಲ್ಲಿರುವ ವಿಷ ಪದಾರ್ಥಗಳು ಹೊರಹಾಕುತ್ತದೆ. ದೇಹದಲ್ಲಿ ವಿಷ ಪದಾರ್ಥಗಳನ್ನು ಹೊರ ಹಾಕುವಲ್ಲಿ ಈ ಬಿಸಿನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ ಬಿಸಿಯಾದ ನೀರನ್ನು ಕುಡಿದಾಗ ನಮ್ಮ ದೇಹದ ಉಷ್ಣತೆ … Read more

ಕೇರಳದವರ ತರಾ ದಟ್ಟ ಉದ್ದ ಕೂದಲು ಸೀಕ್ರೆಟ್ ಕೂದಲು ತಕ್ಷಣ ಉದುರುವುದು ನಿಲ್ಲುತ್ತದೆ!

ತಲೆ ಕೂದಲಿನ ಸಮಸ್ಸೆಗೆ ಶಾಶ್ವತ ಪರಿಹಾರವನ್ನು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಆದಷ್ಟು ನ್ಯಾಚುರಲ್ ಆಗಿ ಕೂದಲು ಉದುರುವಿಕೆ ಆಗುವುದನ್ನು ತಡೆಗಟ್ಟಬಹುದು. ತಲೆ ಕೂದಲು ಉದುರುವುದಕ್ಕೆ ಮೊದಲು ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಇನ್ನು ಆಜೀರ್ಣ ಸಮಸ್ಸೆ ಇದ್ದರೆ ತಲೆ ಕೂದಲು ಉದುರುತ್ತದೆ, ಮಲಬದ್ಧತೆ ಸಮಸ್ಸೆಯಿಂದ, ನಿದ್ರಾ ಹೀನತೆ ಸಮಸ್ಸೆಯಿಂದ, ಮಾನಸಿಕ ಒತ್ತಡದಿಂದ, ಪೋಷಕ ತತ್ವ ಕೊರತೆಯಿಂದ ಕೂದಲು ಉದುರುತ್ತದೆ. ಕೂದಲು ಉದುರುವಿಕೆ ಕಡಿಮೆ ಮಾಡುವುದಕ್ಕೆ ಪರಿಹಾರ..! 1, ಬೆಟ್ಟದ ನೆಲ್ಲಿಕಾಯಿ ಜ್ಯೂಸ್–4-5 ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅರ್ಧ … Read more

ಕಾಗೆ ಬಂದು ನಿಮ್ಮ ತಲೆಗೆ ಹೊಡೆದರೆ ಏನು ಅರ್ಥ!

ನಿಮಗೆ ಪದೇಪದೇ ಕಾಗೆ ಕಣ್ಣಿಗೆ ಕಾಣುತ್ತಿದ್ದರೆ ಮತ್ತು ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ ಇದನ್ನು ಮೊದಲು ತೆಗೆದುಕೊಂಳ್ಳಿ. ಯಾಕೆಂದರೆ ಕಾಗೆಯು ಸಹ ನೀಡುತ್ತದೆ ಮುನ್ಸೂಚನೆ. ಈ ರೀತಿ ಕಾಗೆ ಮುನ್ಸೂಚನೆ ನೀಡಿದರೆ ನೀವು ಬಹಳಷ್ಟು ಜಾಗ್ರತೆಯಿಂದ ಇರಬೇಕು. ಕಾಗೆಯನ್ನು ಕೆಟ್ಟ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಸಂದರ್ಭ ನಿಮ್ಮ ಜೀವನದಲ್ಲಿ ಆಗುತ್ತಿದ್ದಾರೆ ನೀವು ಬಹಳಷ್ಟು ಹುಷರಾಗಿ ಇರಬೇಕು. ಸ್ತ್ರೀಯ ತಲೆಯಮೇಲೆ ಅಪ್ಪಿತಪ್ಪಿ ಕಾಗೆ ಬಂದು ಕುಳಿತುಕೊಂಡರೆ ನಿಮಗೆ ಗಂಡಾಂತರ ಕಾದಿದೆ ಎಂದು ಅರ್ಥ ಮತ್ತು ಆ … Read more

ಬೇಸಿಗೆಯ ಸರ್ವ ಸಮಸ್ಸೆಗಳಿಗೆ ಇದೊಂದೇ ಪರಿಹಾರ !

ನಾವು ದಿನನಿತ್ಯ ಬಳಸುವ ಸಸ್ಯಗಳು ನಮಗೆ ಗೊತ್ತಿರದ ಅರೋಗ್ಯ ಗುಣಗಳನ್ನು ಹೊಂದಿರುತ್ತವೆ.ಹೀಗಾಗಿ ನಮಗೆ ಗೊತ್ತಿಲ್ಲದೇ ಅನೇಕ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತವೆ. ಅದರೆ ಈ ಸಸ್ಯಗಳ ಉಪಯೋಗ ಗೊತ್ತಿದ್ದರೆ ನಮಗೆ ಬೇಕಾದಾಗ ಮನೆಮದ್ದಿನಂತೆ ಬಳಸಿಕೊಳ್ಳಬಹುದು. ಅಂತಃ ಸಸ್ಯಗಳಲ್ಲಿ ಪುದಿನ ಕೂಡ ಒಂದು. ಘಮ ಘಮ ಎಂದು ಪರಿಮಳದಿಂದ ತಾಜಾತನದ ಅನುಭವ ನೀಡುವ ಪುದಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪುದಿನವನ್ನು ಟೀ ತಯಾರಿಸಿ ಸೇವಿಸಿದರೆ ಅನೇಕ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದುಗಲಿದೆ. ಇನ್ನು ಪುದಿನ ಬಳಕೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. … Read more